Police Bhavan Kalaburagi

Police Bhavan Kalaburagi

Saturday, January 24, 2015

BIDAR DISTRICT DAILY CRIME UPDATE 24-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-01-2015

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 05/2015, PÀ®A 279, 338 L¦¹ :-
¢£ÁAPÀ  23-01-2015 gÀAzÀÄ ¦üAiÀiÁð¢ eÉÊPÀĪÀiÁgÀ vÀAzÉ ±ÀAPÉæÃ¥Áà GqÀ¨Á¼ÀPÀÌgï ¸Á: ªÀÄÄvÀÛAV ªÀÄvÀÄÛ ªÉAPÀ¥Áà vÀAzÉ ¸ÀA§uÁÚ ¸Á: ªÀÄÄvÀÛAV gÀªÀgÀÄ PÀÄrAiÀÄĪÀ ¤Ãj£À ¨ÁågÀ® vÀgÀ®Ä ªÉAPÀ¥Áà »ÃUÉð gÀªÀgÀ ªÉÆÃmÁgï ¸ÉÊPÀ¯ï ªÉÄÃ¯É ªÀÄÄvÀÛAV¬ÄAzÀ d»ÃgÁ¨ÁzÀUÉ ºÉÆÃV ¨ÁågÀ¯ï Rjâ ªÀiÁr ªÀÄgÀ½ ªÀÄÄvÀÛAVUÉ U˸Á¨ÁzÀ-PÀgÀPÀ£À½î-ZÁAUÀ¯ÉÃgÁ ªÀiÁUÀðªÁV ªÉÆmÁgï ¸ÉÊPÀ¯ï £ÀA. PÉJ-39/ºÉZï-5810 £ÉÃzÀgÀ ªÉÄÃ¯É §gÀÄwÛgÀĪÁUÀ ZÁAUÀ¯ÉÃgÁ-ªÀÄÄvÀÛAV gÉÆÃr£À ªÉÄÃ¯É ¸ÀzÀj ªÉÆÃmÁgï ¸ÉÊPÀ® ZÁ®PÀ£ÁzÀ DgÉÆæ ªÉAPÀ¥Áà vÀAzÉ ¸ÀA§uÁÚ »UÉÃð ªÀAiÀÄ: 55 ªÀµÀð, eÁw: ºÉÆ°AiÀiÁ, ¸Á: ªÀÄÄvÀÛAV, vÁ: ºÀĪÀÄ£Á¨ÁzÀ, f: ©ÃzÀgÀ EvÀ£ÀÄ ¸ÀzÀj ªÉÆÃmÁgï ¸ÉÊPÀ¯ï£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ £Àqɹ ZÁAUÀ¯ÉÃgÁ ²ªÁgÀzÀ ZÁAUÀ¯ÉÃgÁ-ªÀÄÄvÀÛAV gÉÆÃr£À PÁ£ÀðgÀzÀ°è ªÉÆÃmÁgï ¸ÉÊPÀ® ¥À°Ö ªÀiÁrzÀÝjAzÀ »AzÉ PÀĽvÀ ¦üAiÀiÁð¢ eÉÊPÀĪÀiÁgÀ£À gÀªÀgÀ §®UÁ® »ªÀÄärUÉ ¨sÁj gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.             

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 11/2015, PÀ®A 379 L¦¹ :-
¦üAiÀiÁð¢ PÉ.J¸ï.J¸ï. gÁPÉñï PÀ£Áß vÀAzÉ PÉ.ªÉAPÀmÉñÀégÁ, ªÀAiÀÄ: 27 ªÀµÀð, ¸Á: PÀqÀ° UÁæªÀÄ, gÁeÉÆïï vÁ®ÆèPï, UÉÆÃzÁªÀj (¥ÀƪÀð) DAzsÀæ ¥ÀæzÉñï, ¸ÀzÀå: C±ÉÆÃPï «. ±ÉÃjPÁgï gÀªÀgÀ ªÀÄ£ÉAiÀÄ°è ¨ÁrUÉ, ¨sÀªÁ¤ zÉêÀ¸ÁÜ£ÀzÀ ºÀwÛgÀ, ²ªÀ£ÀUÀgÀ (zÀ), ©ÃzÀgï gÀªÀgÀÄ ©ÃzÀgï ¸Á¬Ä ¯ÉÊ¥sï ¸ÉÊ£ïì PÀA¥À¤AiÀÄ°è ¹¤AiÀÄgï JQìPÀÆånªï CAvÁ PÉ®¸À ªÀiÁrPÉÆArzÀÄÝ, »ÃVgÀĪÀ°è ¢£ÁAPÀ 09-01-2015 gÀAzÀÄ gÁwæ 9-00 UÀAmÉUÉ ¦üAiÀiÁð¢AiÀĪÀgÀÄ vÀ£Àß PÉ®¸À¢AzÀ vÀ£Àß AiÀĪÀĺÁ J¥sï.gÀhÄqï-©J¸ï 3 ¸ÉÊPÀ¯ï £ÀA. J¦-09/¹.Dgï-9088 £ÉÃzÀgÀÀ°è §AzÀÄ ªÁºÀ£ÀªÀ£ÀÄß ªÀÄ£ÉAiÀÄ ªÀÄÄAzÉ ©ÃUÀ ºÁQ ¤°è¹ ªÀÄ£ÉUÉ ºÉÆÃV ªÀÄ®V ªÀÄgÀÄ¢ªÀ¸À ¢£ÁAPÀ 10-01-2015 gÀAzÀÄ ¨É½îUÉ 8-00 UÀAmÉUÉ ªÀģɬÄAzÀ ºÉÆgÉUÉ §AzÀÄ £ÉÆÃqÀ¯ÁV ¦üAiÀiÁð¢AiÀĪÀgÀÄ ¤°è¹ ºÉÆÃzÀ ¸ÀzÀj ªÁºÀ£À EgÀ°®è, CPÀÌ¥ÀPÀÌzÀ°è ºÀÄqÀÄPÁr £ÉÆÃqÀ¯ÁV ªÁºÀ£À ¥ÀvÉÛAiÀiÁUÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) AiÀĪÀĺÁ J¥sï.eÉØ-©J¸ï 3 ¸ÉÊPÀ¯ï £ÀA. J¦-09/¹.Dgï-9088, 2) ZÁ¹¸ï £ÀA. JªÀiï.E.121.¹.0.ºÉZï.4.r.2015073,  3) EAf£ï £ÀA. 21.¹.ºÉZï.015046, 4) ªÀiÁqÀ¯ï-2013, 5) §t:Ú PÀ¥ÀÄà & QvÀ¼É §tÚ, 6) C.Q 48,000/- gÀÆ. DVgÀÄvÀÛzÉ, CAvÀ ¦üAiÀiÁð¢AiÀĪÀgÀÄ ¢£ÁAPÀ 23-01-2015 gÀAzÀÄ PÀ£ÀßqÀzÀ°è PÀA¥ÀÆålgï ªÀÄÄ¢ævÀ Cfð ¸À°è¹¸ÀzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 12/2015, PÀ®A 457, 380 L¦¹ :-
ದಿನಾಂಕ 22, 23-01-2015 ರ ರಾತ್ರಿ ವೆಳೇಯಲ್ಲಿ ಯಾರೋ ಅಪರಿಚಿತ ಕಳ್ಳರು ಮುರ್ಕಿವಾಡಿಯ ಸರಕಾರಿ ಪ್ರಾಮಿಕ ಶಾಲೆಯ ದಾಸ್ತಾನು ಕೊಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಕೋಣೆಯಲ್ಲಿದ್ದ 233 ಕೆ.ಜಿ ಅಕ್ಕಿ, 88 ಕೆ.ಜಿ ಗೋಧಿ, 73 ಕೆ.ಜಿ ತೋಗರಿ ಬೆಳೆ, ಎಲ್ಲಾ ಸೇರಿ ಅ.ಕಿ 7590/- ರೂ ದಷ್ಟು ಬೆಲೆ ಬಾಳುವ ದವಸ ಧಾನ್ಯಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಫಿರ್ಯಾದಿ ಶಿವರಾಜ ತಂದೆ ತ್ರೀಂಬಕ ಪಾಟೀಲ ಮುಖ್ಯ ಗುರುಗಳು ಸರಕಾರಿ ಕಿರಿಯ ಪ್ರಾರ್ಥಮಿಕ ±Áಲೆ ಮುರ್ಕಿವಾಡಿ, ಸಾ: ಚಾಂಡೇಶ್ವರ ರವರು ಕನ್ನಡದಲ್ಲಿ ಕಂಪ್ಯೂಟರದಿಂದ ಟೈಪ ಮಾಡಿದ ದೂರು ಸಲ್ಲಿಸಿಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 09/2015, PÀ®A 153(J) L¦¹ ªÀÄvÀÄÛ 3(1) (10) J¸ï.¹, J¸ï.n PÁAiÉÄÝ 1989 :-    
ದಿನಾಂಕ 23-01-2015 ರಂದು ಹಂದಿಕೇರಾ ಗ್ರಾಮದಲ್ಲಿ ಲಕ್ಷ್ಮಣಶಕ್ತಿ ಎಂಬ ಪಾರಾಯಾಣ ಮಾಹಾರಾಜಲೋಕ ಬಂದಿದ್ದು ಕಾರ್ಯಾಕ್ರಮ ಬೆಳಿಗ್ಗೆ 0500 ಗಂಟೆಯಿಂದ ಸಾಯಂಕಾಲ 0500 ಗಂಟೆಗೆ ಮುಕ್ತಾಯವಾದ ನಂತರ ಪಾರಾಯಣ ಕೇಳಲು ಹಂದಿಕೇರಾ ಗ್ರಾಮದ ಸಮಸ್ತ ಜನರೆಲ್ಲರು ಹನುಮಾನ ಮಂದಿರದ ಹತ್ತಿರ ನೇರೆದಿದ್ದರು, ಕಾರ್ಯಕ್ರಮ ಮುಗಿದ ನಂತರ ಪ್ರಸಾದ ವಿತರಣೆ ನಡೆಯುತ್ತಿತ್ತು ಆ ಸಮಯಕ್ಕೆ ಎಸ್.ಸಿ ಜನಾಂಗದವರು ಕೂಡ ಪ್ರಸಾದ ಸ್ವೀಕರಿಸಲು ಅಲ್ಲಿಗೆ ಹೊದಾಗ ಹಂದಿಕೇರಾ ಗ್ರಾಮದ ಹರಿದೇವ ತಂದೆ ದಾದಾರಾವ ಬೀರಾದಾರ ಈತನು ಮೈಕನಲ್ಲಿ ಮಹಾರ ಮತ್ತು ಮಾಂಗ ಸಮಾಜದವರು ಬೊಮ್ಮನ ಸಮಾಜದ ಜೊತೆಗೆ ಕುಳಿತು ಬೊಮ್ಮನ ಆಗುವುದಿಲ್ಲಾ, ಮಾರಾಠಾ ಸಮಾಜದವರೊಂದಿಗೆ ಕುಳಿತು ಊಟ ಮಾಡಿದರೆ ಮಾರಾಠರಾಗುವುದಿಲ್ಲಾ, ನೀವು ಕುಳಿತು ಊಟ ಮಾಡಿದರೆ ದೇವರಿಗೆ ಕಳಂಕವಾಗುತ್ತದೆಂದು ಹೇಳಿದ ಬಗ್ಗೆ ಎಸ್.ಸಿ ಸಮಾಜದ ಬಹಳಷ್ಟು ಜನರು ಗುಂಪು ಗುಂಪಾಗಿ ಸದರಿ ವಿಷಯದ ಬಗ್ಗೆ ಚರ್ಚೆ ನಡೆಸುವಾಗ ಫಿರ್ಯಾದಿ ಶಿವಾಜಿ ತಂದೆ ಅಪ್ಪಾರಾವ ಭೋಸ್ಲೆ ವಯ: 60 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಹಂದಿಕೇರಾ ರವರು ಸದರಿ ವಿಷಯದ ಬಗ್ಗೆ ವಿಚಾರಿಸೊಣ ಇದನ್ನು ಬೆಳೆಸುವುದು ಬೇಡ ಸದರಿ ಘಟನೆ ಬಗ್ಗೆ ಪೊಲೀಸರಿಗೆ ಮುಂದಿನ ಕ್ರಮದ ಕುರಿತು ದೂರು ಸಲ್ಲಿಸೊಣ ಎಂದು ಹೇಳಿ ಸಮಾದಾನ ಪಡೆಸಿರುತ್ತಾರೆ, ಸದರಿ ಆರೋಪಿ ಹರಿದೇವ ಬೀರಾದಾರ ಈತನು ನಾವು ದಲಿತರು ಅಂತ ಪ್ರಚೋದನಕಾರಿ ಅಂದರೆ ಅಸ್ಪ್ರಶ್ಯತೆಯ ಮನೋಭಾವನೆ ಹೊಂದಿ ನಾವು ಕೀಳು ಜಾತಿಯವರು ಅಂತ ತುಚ್ಛ ಮನೋಭಾವನೆ ಮಾಡಿ ಎಸ್.ಸಿ ಸಮೂದಾಯಕ್ಕೆ ಅವಮಾನಿಸಿರುತ್ತಾರೆ, ಸದರಿಯವನು ಆಡಿದ ಮಾತು ಜಾತಿ ಆಧಾರದ ಮೇಲೆ ಎರಡು ವರ್ಗಗಳ ಮಧ್ಯ ವೈರತ್ವ ಬೆಳೆದು ಶಾಂತತೆಗೆ ಧಕ್ಕೆ ತರುವಂತೆ ಕೃತ್ಯ ಎಸಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 10/2015, PÀ®A 447, 436 L¦¹ :-
¢£ÁAPÀ 24-01-2015 gÀAzÀÄ ¨É½UÉÎ 07-15 UÀAmÉUÉ ¸ÀĨsÁ±À gÀvÀß ¢é.zÀ.¸À gÀªÀgÀ ªÉƨÉÊ®UÉ ±ÀAPÀgÀ ªÁºÀ£À ZÁ®PÀ DºÁgÀ ¸ÁUÁtÂPÉ ªÁºÀ£À ZÁ®PÀgÀÄ PÀgÉ ªÀiÁr PÀZÉÃjUÉ ¨ÉAQ ºÀwÛgÀÄvÀÛzÉ JAzÀÄ w½¹zÀ £ÀAvÀgÀ ¥ÉưøÀ ¤AiÀÄAvÀæt PÉÆoÀr ¸ÀASÉå 100 PÉÌ PÀgÉ ªÀiÁr PÀZÉÃjAiÀÄ°è ¨ÉAQ ºÀwÛgÀÄvÀÛzÉAzÀÄ w½¸À¯ÁV ¥ÉưøÀ oÁuÁ¢AzÀ CVß±ÁªÀÄPÀ oÁuÁPÉÌ PÀgÉ ªÀiÁrgÀÄvÁÛgÉ, CVß ±ÁªÀÄPÀ ¹§âA¢ ªÀÄvÀÄÛ C¢üPÁjUÀ¼ÀÄ ¦üAiÀiÁ𢠲æäªÁ¸À §®ÆègÉ ²±ÀÄ C©üêÀÈ¢Ý AiÉÆÃd£Á¢üÃPÁjUÀ¼ÀÄ ©ÃzÀgÀ gÀªÀgÀ PÀbÉÃjUÉ §AzÀÄ ¨ÉAQ £ÀA¢¹gÀÄvÁÛgÉ, PÀbÉÃjAiÀÄ°èAiÀÄ zÁR¯ÁwUÀ¼ÀÄ, ¦oÉÆÃ¥ÀPÀgÀt, C®ªÀiÁjUÀ¼ÀÄ, PÀÄað, mɧ®UÀ¼ÀÄ ºÁUÀÆ EvÀgÉ zÁR¯ÁwUÀ¼ÀÄ ¨ÉAQAiÀÄ°è ¸ÀÄlÄÖ £Á±ÀªÁVgÀÄvÀÛªÉ, AiÀiÁgÉÆà QrUÉrUÀ¼ÀÄ PÀbÉÃjAiÀÄ ªÀÄÄRå¨ÁV® Qð MqÉzÀÄ PÀbÉÃjAiÀÄ°èAiÀÄ zÁR¯ÁwUÀ½UÉ ¨ÉAQ ºÀaÑgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ °TvÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 13/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 23-01-2015 ರಂದು ಫಿರ್ಯಾದಿ ಸರುಬಾಯಿ ಗಂಡ ಗಣಪತರಾವ ಕಾಂಬಳೆ ವಯ: 55 ವರ್ಷ, ಸಾ: ಆಳಂದಿ ರವರು ತಮ್ಮ ಭಾವನ ಮಗ ದಶರಥ ಇಬ್ಬರು ಕೂಡಿ ತನ್ನ ಮಗಳ ಅತ್ತೆ ಹುಲಸೂರ(ಕೆ) ಗ್ರಾಮದಲ್ಲಿ ಮೃತಪಟ್ಟಿದ್ದರಿಂದ ಮಣ್ಣಿಗೆ ಹೋಗಿ ನಂತರ ಫಿರ್ಯಾದಿಯವರು ದಶರಥ ಮತ್ತು ಅಣ್ಣನ ಹೆಂಡತಿ ಗುನಾಬಾಯಿ ಮೂವರು ಕೂಡಿ ಹುಲಸೂರ ಶಿವಾರದಿಂದ ಖೇಡ ಗ್ರಾಮಕ್ಕೆ ನಡೆದುಕೊಂಡು ಬಂದು ಅಲ್ಲಿ ಯಾವುದೆ ವಾಹನ ಇರದ ಕಾರಣ ಖೇಡ ಗ್ರಾಮದಿಂದ ಸಂಗಮದವರೆಗೆ ನಡೆದುಕೊಂಡು ಹೊಗೋಣ ಅಂತ ಎಲ್ಲರು ಕೂಡಿ ಖೇಡ ಸಂಗಮ ರೋಡಿನ ಮುಖಾಂತರ ನಡೆದುಕೊಂಡು ಹೊಗುವಾಗ ಖೇಡ ಗ್ರಾಮ ದಾಟಿ ಸ್ವಲ್ಪ ಮುಂದೆ ವೀರಶೇಟ್ಟಿ ಪಾಟೀಲ ರವರ ಹೊಲದ ಹತ್ತಿರ ಹೊದಾಗ ಖೇಡ ಗ್ರಾಮದ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-39/ಜೆ-6950 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ಅತ್ತಿಗೆ ಗುನಾಬಾಯಿ ರವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದಾಗ ಅವಳು ಅಂಗಾತವಾಗಿ ರೋಡಿನ ಮೇಲೆ ಬಿದ್ದಳು ಪರಿಣಾಮವಾಗಿ ಆಕೆಯ ತಲೆಯ ಹಿಂಭಾಗದಲ್ಲಿ ಭಾರಿರಕ್ತಗಾಯವಾಗಿ ಬೆಹೊಸ ಆದಳು, ಆಗ ಸದರಿ ಆರೋಪಿಯು ತನ್ನ ಮೋಟಾರ ಸೈಕಲ ನಿಲ್ಲಿಸಿ ಅವನು ಬಂದು ನೋಡುವಾಗ ಘಟನೆಯನ್ನು ನೋಡಿ ಜನರು ಸೇರಿದಾಗ ಸದರಿಯವನು ಅಲ್ಲಿಂದ ತನ್ನ ಮೋಟಾರ ಸೈಕಲ ತೆಗೆದುಕೊಂಡು ಓಡಿ ಹೊಗಿರುತ್ತಾನೆ, ಯಾರೋ ಒಬ್ಬರೂ ಅಂಬುಲೆನ್ಸಗೆ ಫೋನ ಮಾಡಿ ತಿಳಿಸಿದಾಗ ಅಂಬುಲೆನ್ಸ್ ಬಂದಾಗ ಅದರಲ್ಲಿ ಫಿರ್ಯಾದಿಯವರ ಅತ್ತಿಗೆಗೆ ಇಲಾಜ ಕುರಿತು ಫಿರ್ಯಾದಿ ಮತ್ತು ದಶರಥ ಇಬ್ಬರು ಕೂಡಿ ಹಾಕಿಕೊಂಡು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಫ್ಯಾಕ್ಟ್ರಿ ಹತ್ತಿರ 5 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ, ಆದರೂ ಸಹ ಇನ್ನೂ ಜಿವಂತ ಇದ್ದಿರಬಹುದು ಅಂತ ತಿಳಿದು ಆಸ್ಪತ್ರೆಗೆ ತಂದಾಗ ಆಸ್ಪತ್ರೆಯಲ್ಲಿ ವೈದ್ಯರು ನೋಡಿ ಗುನಾಬಾಯಿರವರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದರು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: