Police Bhavan Kalaburagi

Police Bhavan Kalaburagi

Monday, August 7, 2017

BIDAR DISTRICT DAILY CRIME UPDATE 07-08-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-08-2017

ªÀÄ£Àß½î ¥Éưøï oÁuÉ AiÀÄÄ.r.Dgï £ÀA. 11/2017, PÀ®A. 174 ¹.Dgï.¦.¹ :-
¦üAiÀiÁð¢ AiÉÄñÀ¥Áà vÀAzÉ UÀÄgÀ¥Áà §UÀzÀ° ¸Á: gÁdVÃgÁ gÀªÀgÀ vÀAzÉAiÀĪÀjUÉ ¸ÀĪÀiÁgÀÄ 75 ªÀµÀð ªÀAiÀĸÁVzÀÄÝ, CªÁUÁªÁUÀ ZÀ½ DUÀÄwÛzÀÄÝ, M¯ÉAiÀÄ ¨ÉAQ¬ÄAzÀ PÁ¬Ä¹PÉƼÀÄîwÛzÀÝgÀÄ, »ÃVgÀĪÁUÀ ¢£ÁAPÀ 04-08-2017 gÀAzÀÄ ¦üAiÀiÁð¢AiÀÄ vÀAzÉAiÀĪÀjUÉ ZÀ½ PÁt¹PÉÆArzÀÝjAzÀ CªÀgÀÄ ªÀÄ£ÉAiÀÄ°è M¯ÉAiÀÄ ªÉÄÃ¯É ¨ÉAQ ºÀaÑ PÁ¬Ä¹PÉƼÀÄîwÛgÀĪÁUÀ DPÀ¹äªÁV CªÀgÀ zsÉÆwUÉ ¨ÉAQ vÀUÀ° JqÀ¨sÀÄdPÉÌ, ªÉÄÊAiÀįÁè ¨ÉAQ ºÀwÛPÉÆArzÀÄÝ, vÀPÀët ¦üAiÀiÁð¢AiÀÄÄ vÀ£Àß ºÉAqÀw ¸ÀAVÃvÁ eÉÆvÉAiÀÄ°è ¨ÉAQ Dj¹ PÀÆqÀ¯É CªÀjUÉ 108 CA§Ä¯É£Àì£À°è aPÀvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÁUÀ ¢£ÁAPÀ 06-08-2017 gÀAzÀÄ gÁwæ aQvÉì ¥sÀ®PÁjAiÀiÁUÀzÉà ¦üAiÀiÁð¢AiÀĪÀgÀ vÀAzÉAiÀiÁzÀ UÀÄgÀ¥Áà vÀAzÉ ¨Á§uÁÚ §UÀzÀ° ªÀAiÀÄ: 75 ªÀµÀð, eÁw: J¸ï.¹ ªÀiÁ¢UÀ, ¸Á: gÁdVÃgÁ gÀªÀgÀÄ ªÀÄÈvÀ¥ÀnÖgÀÄvÁÛgÉ, ¸ÀzÀj WÀl£É DPÀ¹äPÀªÁV DVzÀÝjAzÀ F §UÉÎ vÀ£ÀßzÀÄ AiÀiÁgÀ ªÉÄÃ¯É AiÀiÁªÀÅzÉ zÀÆgÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 80/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 05-08-2017 ರಂದು ಫಿರ್ಯಾದಿ ಅನ್ನಪೂರ್ಣ ಗಂಡ ಯೇಸುದಾಸ ಭಾವಿದೊಡ್ಡಿ ವಯ: 50 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಕುಂಬಾರವಾಡ ಬೀದರ ರವರ ಗಂಡನಾದ ಯೇಸುದಾಸ ತಂದೆ ಶರಣಪ್ಪಾ ಭಾವಿದೊಡ್ಡಿ ವಯ: 56 ವರ್ಷ, ಸಾ: ಕುಂಬಾರವಾಡ ಬೀದರ ರವರು ಬೀದರ ಗುಂಪಾ ಸಿದ್ದಾರೂಡ ಆಸ್ಪತ್ರೆ ಗೇಟಿನ್ ಎದುರಿಗೆ ಆಸ್ಪತ್ರೆ ಗೇಟ್ ಪೂರ್ವ ದಿಕ್ಕಿನ ಕಡೆಯಿಂದ ಪಶ್ಚಿಮ ದಿಕ್ಕಿನ ಕಡೆಗೆ ನಡೆದುಕೊಂಡು ರೋಡ ದಾಟುತ್ತಿರುವಾಗ ಗುಂಪಾ ರಿಂಗ ರೋಡ ಕಡೆಯಿಂದ ಚಿಟ್ಟಾ ಕ್ರಾಸ್ ಕಡೆಗೆ ಒಂದು ಅಪರಿಚಿತ ಮೋಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸಿಧ್ದಾರೂಢ ಆಸ್ಪತ್ರೆ ಮೇನ್ ಗೇಟ್ ಎದುರಿಗೆ ಫಿರ್ಯಾದಿಯ ಗಂಡನಿಗೆ ಡಿಕ್ಕಿ ಮಾಡಿ ತನ್ನ ಮೊಟಾರ ಸೈಕಲ್ ಸಮೇತ ಚಿಟ್ಟಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಅವರ ತಲೆಯ ಹಿಂಭಾಗ ಭಾರಿ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಗ ಅಲ್ಲಿಯೇ ಇದ್ದ ಡೇವಿಡ ತಂದೆ ಲಕ್ಷ್ಮಣ ಸಾ: ಕುಂಬಾರವಾಡಾ ಬೀದರ ರವರು ಮತ್ತು ಇತರರು ಕೂಡಿ ಫಿರ್ಯಾದಿಯ ಗಂಡನಿಗೆ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಶ್ವಂತರಾಯ ತಂದೆ ಹಣಮಂತರಾಯ ಬಿಸಗೊಂಡ ಸಾ : ಪಟ್ಟಣ ರವರು  ದಿನಾಂಕ:-06-08-2017 ರಂದು ನಮ್ಮ ಹುಣಸಿಗಿಡದ ಹೊಲದಲ್ಲಿ ತೊಗರಿ ಬೆಳೆಯಲ್ಲಿ ಸದಿ ಹೊಡೆಯುವ ಸಲುವಾಗಿ ಕೂಲಿ ಆಳುಗಳಿಗೆ ಹಚ್ಚಿದ್ದು, ಅದಕ್ಕೆ ನಮ್ಮ ಹೊಲಕ್ಕೆ ಹೋಗಿ ನೋಡಿಕೊಂಡು ಬರುವ ಸಲುವಾಗಿ ಸಾಯಾಂಕಾಲ 04.30 ಗಂಟೆ ಸುಮಾರಿಗೆ  ನಾನು ಮತ್ತು ಭೀಮಶ್ಯಾ ಇಬ್ಬರು ನಮ್ಮ ಗ್ರಾಮದಿಂದ ನನ್ನ ಟಿವಿಎಸ್ ಎಕ್ಷೆಲ್ ಮೋಟರ್  ಸೈಕಲ್ ನಂ.ಕೆಎ-32-ಇಎಪ್-5572 ನೇದ್ದರ ಮೇಲೆ  ಇಬ್ಬರೂ ಕೂಡಿ ನಮ್ಮ ಹೊಲಕ್ಕೆ ಹೊರಟೇವು . ಸದರಿ ಮೋಟರ್ ಸೈಕಲ್ ನಾನು ಚಲಾಯಿಸುತ್ತಿದ್ದೇನು. ಹಿಂದುಗಡೆ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನು ಕುಳಿತುಕೊಂಡಿದ್ದನು. ನಾವಿಬ್ಬರೂ ಕೂಡಿಕೊಂಡು ಸಾಯಾಂಕಾಲ್ 05.30 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ್ ಇನ್ನು ಮುಂದೆ ಇರುವಾಗಲೇ ನಮ್ಮ ಗ್ರಾಮದ ಶರಣಪ್ಪ ಬಸಗೊಂಡರ ಸೈಕಲ್ ಮೇಲೆ ಹೊರಟಾಗ, ಅದೇ ವೇಳೇಗೆ ಎದುರುಗಡೆಯಿಂದ ಅಂದರೇ, ಆಳಂದ ರೋಡ ಕಡೆಯಿಂದ ಒಬ್ಬ ಲಾರಿ ಕೆಎ 32 ಎ 5085 ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅಡ್ಡಾ-ದಿಡ್ಡಿಯಾಗಿ ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವಿಬ್ಬರೂ ಕುಳಿತುಕೊಂಡು ಬರುತ್ತಿದ್ದ ಮೋಟರ್ ಸೈಕಲ್ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ಲಾರಿಯನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದನು.ಆಗ ಈ ವಿಷಯವನ್ನು ನೋಡಿ ಅಲ್ಲಿಯೇ ಹೊಲದಲ್ಲಿ ಕೆಲಸ್ ಮಾಡುತ್ತಿದ್ದ ನಮ್ಮ ಗ್ರಾಮದ ಭೀಮಾಶಂಕರ ಕಲಶಟ್ಟಿ ಹಾಗೂ ನಮ್ಮ ಹಿಂದೆ ಮೋಟರ್ ಸೈಕಲ್ ಮೇಲೆ ಬುರತ್ತಿದ್ದ ನಮ್ಮ ಗ್ರಾಮದ ಮಲ್ಲೇಶಪ್ಪ ಬಸಗೊಂಡ, ಭೀಮಣ್ಣ ದೇವಗೊಂಡ ಇವರೆಲ್ಲರೂ ಬಂದು ನನಗೆ ಎಬ್ಬಿಸಿದರು.  ಆಗ ನಾನು ನೋಡಿಕೊಳ್ಳಲು ನನಗೆ ಎಡ ಎದೆಗೆ ಎಡ ಸೊಂಟಕ್ಕೆ ಗುಪ್ತಗಾಯಗಳಾಗಿದ್ದವು. ನನ್ನ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನಿಗೆ ನೋಡಲಾಗಿ, ತಲೆಯ ಹಿಂದುಗಡೆ, ಎಡಗಾಲು ಮುಂಗಾಲಿಗೆ, ಎಡ ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಮಾಣಿಕೇಶ್ವರಿ ಗಂಡ ಮಹೇಶ ನಾವದಗಿ ಸಾಃ ಸಾಯಿರಾಮ ನಗರ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ 12-02-2014 ರಂದು ಮಹೇಶ ತಂದೆ ಶಿವರಾಯ ನಾವದಗಿ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಆಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ  5 ಲಕ್ಷ ಹಣ, 10 ತೋಲೆ ಬಂಗಾರ , ಮನೆ ಬಳಕೆ ಸಾಮಾನುಗಳ ಸಲುವಾಗಿ 1 ಲಕ್ಷ 80 ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದೆವೆ ಹೀಗಿದ್ದು ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ಮಹೇಶ ,ಅತ್ತೆ ಮಹಾದೇವಿ , ಮಾವ ಶಿವರಾಯ , ನಾದನಿಯರಾದ  ಸವಿತಾ ಮತ್ತು ಮಾಣಿಕೇಶ್ವರಿ @ ಮಧು ಇವರೆಲ್ಲರೂ ಸೇರಿ ನನಗೆ ವಿನಾ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ಬಂದಿದ್ದು ಹಾಗೂ ಎಲ್ಲರೂ ಸೇರಿ 3 ಲಕ್ಷ ರೂಪಾಯಿ ಹಣ ತವರು ಮನೆಯಿಂದ ತರುವಂತೆ ಕಿರಿಕುಳ ನೀಡಲು ಪ್ರಾರಂಭಿಸಿದರು ಹಣ ತಂದರೆ ಮಾತ್ರ ಬಾ ಅಂತಾ ಹೇಳಿದರು ಇದನ್ನು ನಾನು ನನ್ನ ತಂದೆಯವರಿಗೆ ತಿಳಿಸಿದ್ದು ನನ್ನ ತಂದೆಯವರು ಮನೆಯಲ್ಲಿ ಇದ್ದ ಬಂಗಾರ ಹಾಗೂ ತಮ್ಮ ಮನೆ ಅಡವಿಟ್ಟು 3 ಲಕ್ಷ ರೂಪಾಯಿ ಹೊಂದಿಸಿ ನನ್ನ ಗಂಡನಿಗೆ ಕೊಟ್ಟಿದ್ದು ನನ್ನ ಗಂಡ ಇನ್ನೂ 2 ಲಕ್ಷ ಹಣ ತೆಗೆದುಕೊಂಡು ಬರಬೇಕು ಅಂತಾ ನನಗೆ ನನ್ನ ತವರು ಮನೆಯಲ್ಲಿಯೆ ಬಿಟ್ಟಿದ್ದರು ನಂತರ ನನ್ನ ತಂದೆ-ತಾಯಿಯವರು ದಿನಾಂಕ 29-05-2017 ರಂದು ಬೆಳ್ಳಿಗೆ 11 ಗಂಟೆಗೆ ನನಗೆ ಕಲಬುರಗಿಯ ಶಹಬಜಾರದಲ್ಲಿ ಇರುವ ನನ್ನ ಗಂಡನ ಮನೆಯಲ್ಲಿ ಬಿಡಬೇಕು ಅಂತಾ ಕರೆದುಕೊಂಡು ಹೋದಾಗ ನನ್ನ ಗಂಡ,ಅತ್ತೆ, ಮಾವ, ನಾದಿನಿಯರು ಎಲ್ಲರೂ ಸೇರಿ ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಿನು 5 ಲಕ್ಷ ಹಣ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೆವೆ ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೆವೆಂದು ನನ್ನ ಗಂಡ ನನಗೆ ಕೈಯಿಂದ ಹೊಡೆದನು ಉಳಿದವರೆಲ್ಲರೂ ಕೂಡಿ ಜೀವದ ಬೇದರಿಕೆ ಹಾಕಿ ಮನೆಯಿಂದ ಹೊರಗೆ ಹಾಕಿದರು ಆದ ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ