¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 07-08-2017
ªÀÄ£Àß½î ¥ÉÆ°Ã¸ï oÁuÉ AiÀÄÄ.r.Dgï
£ÀA. 11/2017, PÀ®A. 174 ¹.Dgï.¦.¹ :-
¦üAiÀiÁð¢
AiÉÄñÀ¥Áà vÀAzÉ UÀÄgÀ¥Áà §UÀzÀ° ¸Á: gÁdVÃgÁ gÀªÀgÀ vÀAzÉAiÀĪÀjUÉ ¸ÀĪÀiÁgÀÄ
75 ªÀµÀð ªÀAiÀĸÁVzÀÄÝ, CªÁUÁªÁUÀ ZÀ½ DUÀÄwÛzÀÄÝ, M¯ÉAiÀÄ ¨ÉAQ¬ÄAzÀ
PÁ¬Ä¹PÉÆ¼ÀÄîwÛzÀÝgÀÄ, »ÃVgÀĪÁUÀ ¢£ÁAPÀ 04-08-2017 gÀAzÀÄ ¦üAiÀiÁð¢AiÀÄ
vÀAzÉAiÀĪÀjUÉ ZÀ½ PÁt¹PÉÆArzÀÝjAzÀ CªÀgÀÄ ªÀÄ£ÉAiÀİè M¯ÉAiÀÄ ªÉÄÃ¯É ¨ÉAQ
ºÀaÑ PÁ¬Ä¹PÉÆ¼ÀÄîwÛgÀĪÁUÀ DPÀ¹äªÁV CªÀgÀ zsÉÆwUÉ ¨ÉAQ vÀUÀ° JqÀ¨sÀÄdPÉÌ,
ªÉÄÊAiÀįÁè ¨ÉAQ ºÀwÛPÉÆArzÀÄÝ, vÀPÀët ¦üAiÀiÁð¢AiÀÄÄ vÀ£Àß ºÉAqÀw ¸ÀAVÃvÁ
eÉÆvÉAiÀÄ°è ¨ÉAQ Dj¹ PÀÆqÀ¯É CªÀjUÉ 108 CA§Ä¯É£Àì£À°è aPÀvÉì PÀÄjvÀÄ ©ÃzÀgÀ
¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÁUÀ ¢£ÁAPÀ 06-08-2017 gÀAzÀÄ gÁwæ aQvÉì
¥sÀ®PÁjAiÀiÁUÀzÉà ¦üAiÀiÁð¢AiÀĪÀgÀ vÀAzÉAiÀiÁzÀ UÀÄgÀ¥Áà vÀAzÉ ¨Á§uÁÚ §UÀzÀ°
ªÀAiÀÄ: 75 ªÀµÀð, eÁw: J¸ï.¹ ªÀiÁ¢UÀ, ¸Á: gÁdVÃgÁ gÀªÀgÀÄ ªÀÄÈvÀ¥ÀnÖgÀÄvÁÛgÉ,
¸ÀzÀj WÀl£É DPÀ¹äPÀªÁV DVzÀÝjAzÀ F §UÉÎ vÀ£ÀßzÀÄ AiÀiÁgÀ ªÉÄÃ¯É AiÀiÁªÀÅzÉ
zÀÆgÀÄ ªÀUÉÊgÉ EgÀĪÀÅ¢¯Áè CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ
ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA.
80/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ
05-08-2017
ರಂದು ಫಿರ್ಯಾದಿ
ಅನ್ನಪೂರ್ಣ ಗಂಡ
ಯೇಸುದಾಸ ಭಾವಿದೊಡ್ಡಿ ವಯ:
50 ವರ್ಷ,
ಜಾತಿ:
ಕ್ರಿಶ್ಚಿಯನ್,
ಸಾ:
ಕುಂಬಾರವಾಡ ಬೀದರ
ರವರ ಗಂಡನಾದ ಯೇಸುದಾಸ
ತಂದೆ ಶರಣಪ್ಪಾ ಭಾವಿದೊಡ್ಡಿ ವಯ:
56 ವರ್ಷ,
ಸಾ:
ಕುಂಬಾರವಾಡ ಬೀದರ ರವರು
ಬೀದರ ಗುಂಪಾ
ಸಿದ್ದಾರೂಡ ಆಸ್ಪತ್ರೆ ಗೇಟಿನ್ ಎದುರಿಗೆ ಆಸ್ಪತ್ರೆ ಗೇಟ್ ಪೂರ್ವ ದಿಕ್ಕಿನ ಕಡೆಯಿಂದ ಪಶ್ಚಿಮ ದಿಕ್ಕಿನ ಕಡೆಗೆ ನಡೆದುಕೊಂಡು ರೋಡ ದಾಟುತ್ತಿರುವಾಗ ಗುಂಪಾ ರಿಂಗ ರೋಡ ಕಡೆಯಿಂದ ಚಿಟ್ಟಾ ಕ್ರಾಸ್ ಕಡೆಗೆ ಒಂದು ಅಪರಿಚಿತ ಮೋಟಾರ ಸೈಕಲ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸಿಧ್ದಾರೂಢ ಆಸ್ಪತ್ರೆ ಮೇನ್ ಗೇಟ್ ಎದುರಿಗೆ ಫಿರ್ಯಾದಿಯ
ಗಂಡನಿಗೆ ಡಿಕ್ಕಿ
ಮಾಡಿ ತನ್ನ ಮೊಟಾರ ಸೈಕಲ್ ಸಮೇತ ಚಿಟ್ಟಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ,
ಸದರಿ ಡಿಕ್ಕಿಯಿಂದ ಅವರ ತಲೆಯ ಹಿಂಭಾಗ ಭಾರಿ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ,
ಆಗ ಅಲ್ಲಿಯೇ ಇದ್ದ ಡೇವಿಡ
ತಂದೆ ಲಕ್ಷ್ಮಣ
ಸಾ: ಕುಂಬಾರವಾಡಾ ಬೀದರ ರವರು ಮತ್ತು ಇತರರು ಕೂಡಿ ಫಿರ್ಯಾದಿಯ
ಗಂಡನಿಗೆ ಒಂದು ವಾಹನದಲ್ಲಿ
ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು
ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment