Police Bhavan Kalaburagi

Police Bhavan Kalaburagi

Tuesday, August 26, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÉÆøÀzÀ ¥ÀæPÀgÀtzÀ ªÀiÁ»w:-
      ಡಾ: ಕೃಷ್ಣಬಾಯಿ ತಂದೆ ವೆಂಕೋಬರಾವ್ ವಯಾ: 65 ವರ್ಷ ಉ: ರಿಜಿಸ್ಟ್ರರ್ಡ ಮೆಡಿಕಲ್ ಪ್ರಾಕ್ಟಿಷ್ನರ್ ಮತ್ತು ಮನೆಕೆಲಸ ಸಾ: ಮನೆ ನಂ: 1-4-156/165 ಮತ್ತು  1-4-156/176 ರಾಘವೇಂದ್ರ ನಗರ ಐ.ಬಿ ರೋಡ್ ರಾಯಚೂರು ಇವjUÉ ವಯಸ್ಸಾಗಿದ್ದರಿಂದ ತಮ್ಮ ಆರೈಕೆ ಕುರಿತು ಅಕ್ಕನ ಮಗನಾದ ರಾಜಕುಮಾರ ಎನ್ನುವವರೊಂದಿಗೆ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಇರುತ್ತದೆ. ತನ್ನ ಸ್ವಂತ ಸಂಪಾದನೆಯಿಂದ ನಿವೇಶನ ನಂ:1-4-156/165 ಮತ್ತು 1-4-156/176 ನೇದ್ದವುಗಳನ್ನು ಖರೀದಿಸಿ ಅವುಗಳಲ್ಲಿ ಮನೆಗಳನ್ನು ಕಟ್ಟಿಸಿಕೊಂಡು ವಾಸವಾಗಿದ್ದು ಇರುತ್ತದೆ. ಆರೋಪಿತರಾದ 1) ನರೇಂದ್ರ ಕುಮಾರ್, 2) ನಾರಾಯಣರಾವ್. ಮತ್ತು ಅವರ ಕುಟುಂಬದವರು ಸೇರಿ ಸದರಿ ತಮ್ಮ ಮನೆಗಳಲ್ಲಿ ತಮಗೂ ಪಾಲು ಇದೆ ಅಂತಾ ಹೇಳಿ ತಕರಾರು ಮಾಡಿದ್ದಕ್ಕೆ ತಾನು ರಾಯಚೂರು ನಗರದ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್. ನಂ:210/2014 ರಲ್ಲಿ ದಾವೆಯನ್ನು ಹಾಕಿದ್ದು ಮಾನ್ಯ ನ್ಯಾಯಾಲಯವು ವಿಚಾರಣೆಯನ್ನು ಮಾಡಿ ಇಂಜೆಂಕ್ಷನ್ ಆದೇಶವನ್ನು ಹೊರಡಿಸಿದ್ದು ಆರೋಪಿತರು ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ತಮ್ಮ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಲು ಪ್ರಯತ್ನಿಸಿ ಹಲ್ಲೆ ಮಾಡಿದ್ದಕ್ಕೆ ಈ ಹಿಂದೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 125/2014 ಕಲಂ 448, 323, 354, 506, 511 188 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ.
       ತಮ್ಮ ಮಾಲೀಕತ್ವದಲ್ಲಿ ಒಂದು ಲಾರಿ ನಂ: ಕೆಎ-36/6409 ಅಂತಾ ಇದ್ದು ಸದರಿ ಲಾರಿಯನ್ನು 2008-09 ರಲ್ಲಿ ಸೇಡಂನ ವಾಸವದತ್ತ ಸಿಮೆಂಟ್ ಕಂಪನಿಯ ರಾಯಚೂರು ಗಾಯಿತ್ರಿ ಎಂಟರ್ ಪ್ರೈಸೆಸ್ ನಲ್ಲಿ ಬಾಡಿಗೆಗೆ ಬಿಟ್ಟಿದ್ದು ಸದರಿ ಲಾರಿಯು ದಿನಾಂಕ:06-06-2008 ರಂದು ಸಿಂಧನೂರು ಪೊಲೀಸ್ ಠಾಣೆಯ ರಸ್ತೆ ಅಪಘಾತ ಪ್ರಕರಣದಲ್ಲಿ ಭಾಗಿಯಾಗಿ ಜಪ್ತಿಯಾಗಿದ್ದಕ್ಕೆ ಸದರಿ ಲಾರಿಯನ್ನು ಮಾನ್ಯ ನ್ಯಾಯಾಲಯದಿಂದ ಬಿಡಿಸಿಕೊಳ್ಳಲು ತಾವು ಗಾಯಿತ್ರಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ದಿನಾಂಕ: 07-06-2008 ರಂದು 100 ರೂಪಾಯಿ ಮುಖಬೆಲೆಯ ಇಂಡಿಮ್ನಿಟಿ ಬಾಂಡ್ 1) 567846 2) 567847 ಗಳನ್ನು ಖರೀದಿಸಿದ್ದು ಲಾರಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಾಗ ಸಿಂಧನೂರು ಪೊಲೀಸ್ ಠಾಣೆಯಲ್ಲಿ ಇಂಡೆಮ್ನಿಟಿ ಬಾಂಡ್ ನಂ: 567846 ನೇದ್ದರಲ್ಲಿ ಬರೆದುಕೊಟ್ಟಿರುತ್ತಾರೆ. ಇನ್ನೊಂದು ಬಾಂಡ್ ನಂ:567847 ಖಾಲಿ ಉಳಿದಿದ್ದಕ್ಕೆ ಅದನ್ನು ತಮ್ಮ ಮನೆಯಲ್ಲಿರುವ ಓಪನ್ ಅಲಮಾರದಲ್ಲಿಟ್ಟಿದ್ದು ಈ ಹಿಂದೆ  ಫಿರ್ಯಾದಿದಾರರು ಮತ್ತು ಆರೋಪಿ ನಂ: 01 ಮತ್ತು 02 ರವರು ಅನ್ಯೂನ್ಯವಾಗಿರುವಾಗ ಸದರಿ ಆರೋಪಿ ನಂ: 01 ಮತ್ತು 02 ರವರು ಆರೋಪಿ ನಂ: 03 ಹನುಮಂತ್ರಾಯ, 4) ನಾರಾಯಣಸಾ ರವರೊಂದಿಗೆ ಸೇರಿ ಒಳ ಸಂಚು ಮಾಡಿ ದಿನಾಂಕ: 07-06-2008 ರಿಂದ ದಿನಾಂಕ: 07-07-2014 ರ ಮಧ್ಯದ ಅವಧಿಯಲ್ಲಿ ಸದರಿ ಬಾಂಡ್ ನಂ:567847 ನೇದ್ದನ್ನು ಕಳುವು ಮಾಡಿಕೊಂಡು ಹೋಗಿ ತನ್ನ ಹೆಸರಿನಲ್ಲಿರುವ 2 ಮನೆಗಳನ್ನು ತಾನು ಆರೋಪಿತರಿಗೆ ಮಾರಾಟ ಮಾಡಿದ ಬಗ್ಗೆ ಸುಳ್ಳು ಸೇಲ್ ಡೀಡ್ ನ್ನು ತಯಾರಿಸಿ ಅದರ ಮೇಲೆ ತಮ್ಮ ಖೊಟ್ಟಿ ಸಹಿಯನ್ನು ಮಾಡಿದ್ದಲ್ಲದೆ ತಾನು ಮನೆಗಳನ್ನು ಮಾರಾಟ ಮಾಡಿ ಹಣ ಸ್ವೀಕರಿಸಿಲಾಗಿದೆ ಅಂತಾ  ಬಿಳಿ ಹಾಳೆಯಲ್ಲಿ 6 ರಸೀದಿಗಳನ್ನು ತಯಾರಿಸಿ ಅವುಗಳ ಮೇಲೆಯೂ ತಮ್ಮ ಖೊಟ್ಟಿ ಸಹಿಯನ್ನು ಮಾಡಿ ಓ.ಎಸ್ ನಂ: 210/2014 ನೇದ್ದರ ವಿಚಾರಣೆ ಕಾಲಕ್ಕೆ ಮಾನ್ಯ  ಸಿವಿಲ್ ನ್ಯಾಯಾಲಯದಲ್ಲಿ ನೈಜವಾದ ದಾಖಲೆಗಳೆಂದು ಹಾಜರುಪಡಿಸಿ ಮೋಸ ಮಾಡಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂ: 173/2014 ಕಲಂ, 120(ಬಿ), 465, 468, 471, 420 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ .

                            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.08.2014 gÀAzÀÄ  78  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   14,700 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 26-08-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 26-08-2014

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 202/2014 PÀ®A 363 eÉÆvÉ 34 L¦¹ :-
ದಿನಾಂಕ : 25/08/14 ರಂದು 1930 ಗಂಟೆಗೆ ಫಿರ್ಯಾದಿಯಾದ ಶ್ರೀಮತಿ ವಿಜಯ ಲಕ್ಷ್ಮಿ ಗಂಡ ಶಿವಕುಮಾರ ಮಚಕೂರಿ ಸಾ: ಲಾಡಗೇರಿ ಬೀದರ ಇವರು ಠಾಣೆಯಲ್ಲಿ ಹಾಜರಾಗಿ ಅರ್ಜಿ ಕೊಟ್ಟ ಸಾರಂಶವೇನೆಂದರೆ, ಫಿರ್ಯಾದಿ ಮಗಳಾದ ಜ್ಯೋತಿ ತಂದೆ ಶಿವಕುಮಾರ ಮಚಕೂರಿ ವಯ 22 ವರ್ಷದವಳಿದ್ದು ಇವಳು ಗುರುನಾನಕ ಗೇಟ ಎದುರು ಇರುವ ಬಿ.ಎಸ್.ಎನ್. ಎಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಫಿರ್ಯಾದಿಯ ಓಣಿಯಲ್ಲಿ ಜಗನ್ನಾಥ ತಂದೆ ಬಾವಿಕಟ್ಟಿ ಎಂಬ ಯುವಕನು ಸಹ ವಾಸವಾಗಿದ್ದು ಇತನ ನಡವಳಿಕೆ ಸರಿಯಾಗಿ ಇಲ್ಲದಿರುವುದು ತಿಳಿದು ಬಂದಿರುತ್ತದೆ. ಮತ್ತು ಫಿರ್ಯಾದಿಯ ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದು ಫಿರ್ಯಾದಿಯ  ಮಗಳಿಗೆ ಹಿಡಿಸಲಿಲ್ಲ. ಸದರಿ ವಿಷಯ ಫಿರ್ಯಾದಿಗೆ ತಿಳಿಸಿದರಿಂದ ಜಗನ್ನಾಥನಿಗೆ ನಮ್ಮ ಮನೆ ಕಡೆ ಬರ ಬೇಡ ಅಂತ ವಿನಂತಿಸಿಕೊಂಡಿರುತ್ತೇವೆ. ದಿನಾಂಕ: 23/08/14 ರಂದು ಶನಿವಾರ 1000 ಗಂಟೆಗೆ ಫಿರ್ಯಾದಿಯ ಮಗಳು ಕೆಲಸಕ್ಕೆ ಹೋಗುವಾಗ ಮಾನ್ಯ ಎಸ್.ಪಿ. ರವರ ನಿವಾಸದ ವರೆಗೆ ಹೋಗಿರುವುದು ಫಿರ್ಯಾದಿಯು ನೋಡಿದ್ದು  ಸಾಯಂಕಾಲ 1900 ಗಂಟೆ ಆದರೂ ಫಿರ್ಯಾದಿಯ ಮಗಳು ಮನೆಗೆ ಬಂದಿರುವುದಿಲ್ಲ. ಫಿರ್ಯಾದಿಯು ತನ್ನ ಮಗಳಿಗೆ  ಫೋನ್ ಮಾಡಿದರೂ ಯಾವುದೇ ಸುಳಿವೂ ಸಿಗಲಿಲ್ಲ. ಮತ್ತು ಜಗನ್ನಾಥನು ಸಹ ಗ್ರಾಮದಲ್ಲಿ ಇರಲಿಲ್ಲ. ಅವನ ಮೊಬೈಲ ಸ್ವಿಚ್  ಆಫ್ ಆಗಿತ್ತು. ರವಿವಾರ ಮಧ್ಯಾನ 1500 ಗಂಟೆಗೆ ಫಿರ್ಯಾದಿಯ  2ನೇ ಮಗಳ ಫೋನಿಗೆ ಎಸ್.ಎಂ.ಎಸ್ ಬಂದಿದ್ದು ಅದರಲ್ಲಿ ತುಮಾರಾ ದೀದಿ ಮೇರೆ ಪಾಸ ಹೈ ಎಂದು ಜಗನ್ನಾಥ ಇವನು ಮೆಸೇಜ ಕಳುಹಿಸಿದ್ದು ನಂತರ ಮೊಬೈಲ ಸ್ವಿಚ್  ಆಫ್ ಮಾಡಿರುತ್ತಾನೆ. ನಂತರ 1630 ಗಂಟೆಗೆ ಫಿರ್ಯಾದಿಯ ತಮ್ಮನಾದ ಸಂತೋಷ ಇವನು ತನ್ನ ಮೊಬೈಲದಿಂದ ಜಗನ್ನಾಥನಿಗೆ ಕರೆ ಮಾಡಿದಾಗ ಕರೆಯನ್ನು ಸ್ವಿಕರಿಸಿ ಫಿರ್ಯಾದಿಯ  ಮಗಳಾದ ಜ್ಯೋತಿಗೆ ಫೋನ್ ಕೊಟ್ಟನು. ಮಗಳು ಹೇಳಿದ್ದೇನೆಂದರೆ, ನಿನ್ನೆ ಬೆಳಿಗ್ಗೆ ಸದರಿ ಜಗನ್ನಾಥ ಮತ್ತು ಆತನ 3 ಜನ ಗೆಳೆಯರು ಬಂದು ತಡೆದು ಹೆದರಿಸಿ ಬಲವಂತವಾಗಿ ನನಗೆ ಅಜ್ಞಾನ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿರುತ್ತಾಳೆ. ಅದೇ ದಿವಸ ರಾತ್ರಿ 2200 ಗಂಟೆಗೆ ಸದರಿ ಜಗನ್ನಾಥ ಇತನು ನಿಮ್ಮ ಮಗಳಿಗೆ ನಾನು ವಿವಾಹವಾಗಿದ್ದು ಅವಳನ್ನು ನಾನು ಕಳುಹಿಸುವುದಿಲ್ಲ. ನೀವು ಏನು ಮಾಡಿಕೊಳ್ಳುತ್ತೀರೊ ಮಾಡಿಕೊಳ್ಳಿ ಎಂದು ಗಟ್ಟಿ ಧ್ವನಿಯಲ್ಲಿ ಫೋನ್ ಮಾಡಿ ಹೇಳಿದನು. ಕಾರಣ ಸದರಿಯವನ ವಿರುದ್ದ ಕಾನೂನ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಲ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 222/2014 PÀ®A 457, 380, 511, 398 L¦¹ :-
¢£ÁAPÀ 25-08-2014 gÀAzÀÄ 0600 UÀAmÉUÉ ¦üAiÀiÁ𢠲æà ¸ÁUÀgÀ vÀAzÉ ±ÀAPÀgÀ «ÄÃmÁgÉ ¸Á: vÉÃUÀA¥ÀÆgÀ EªÀgÀÄ zÀÆgÀÄ ªÀÄvÀÄÛ M§â ªÀåQÛAiÀÄ£ÀÄß vÀAzÀÄ ºÁdgÀ ¥Àr¹zÀÄÝ ªÀåQÛUÉ ªÀ±ÀPÉÌ vÉUÉzÀÄPÉÆAqÀÄ zÀÆgÀ£ÀÄß ¹éÃPÀj¸ÀPÉÆAqÀ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ CA¨É¸ÁAUÀ« PÁæ¸À ºÀwÛgÀ MAzÀÄ ¥Á£À ±Á¥À EnÖPÉÆAqÀÄ fêÀ£À ¸ÁV¸ÀÄwÛzÀÄÝ, ¥Á£À±Á¥ÀPÉÌ M¼ÀUÉ ºÉÆÃV §gÀ®Ä ¸ÀtÚ ¨ÁV®Ä EgÀÄvÀÛzÉ. ¦üAiÀiÁð¢AiÀÄÄ CAUÀrAiÀÄ ¸ÀtÚ ¨ÁV°UÉ Qð ºÁQ gÁwæ ªÉüÉAiÀÄ°è ¦üAiÀiÁð¢AiÀÄÄ ¥Á£À ±Á¥ÀzÀ°è ªÀÄ®UÀÄwÛzÀÄÝ, »ÃVgÀĪÁUÀ ¢£ÁAPÀ 24-08-2014 gÀAzÀÄ ¦üAiÀiÁð¢AiÀÄÄ vÀ£Àß ¥Á£À±Á¥ÀzÀ°è ªÁå¥ÁgÀ ªÀiÁr gÁwæ 11-00 UÀAmÉUÉ ¸ÉßûvÀ£ÁzÀ ¸ÀĤî vÀAzÉ dUÀ£ÁßxÀ ¥ÀAZÁ¼À ¸Á: CA¨É¸ÁAUÀ« E§âgÀÄ ¦üAiÀiÁð¢AiÀÄ ¥Á£À±Á¥À CAUÀrAiÀÄ°è ªÀÄ®VPÉÆArzÀÄÝ, ¢£ÁAPÀ 25-08-2014 gÀAzÀÄ gÁwæ CAzÁdÄ 2-00 UÀAmÉUÉ ¦üAiÀiÁð¢AiÀÄ ¥Á£À±Á¥À CAUÀrAiÀÄ ¨ÁVÃ®Ä AiÀiÁgÉÆà PÉÆAiÀÄåzÀAvÉ ±À§Ý PÉý §AzÁUÀ £Á«§âgÀÄ JzÀÄÝ ªÀÄÄA¢£À ±ÉÃljAzÀ ºÉÆgÀUÉ §AzÁUÀ M§â ªÀåQÛ £À£Àß ¥Á£À±Á¦£À ¸ÀtÚ ¨ÁV®£ÀÄß PÉÆAiÀÄÄåwzÀÝ£ÀÄß £ÉÆÃr DvÀ¤UÉ E°è J£ÀÄ ªÀiÁqÀÄwÛ¢ CAvÁ PÉýzÁUÀ D ªÀåQÛ £À£ÀUÉ vÀ£Àß fé¤AzÀ MAzÀÄ ¸ÀtÚ ZÁPÀÄ vÉUÉzÀÄ ¤£Àß ºÀwÛgÀ EzÀÝ ºÀt £À£ÀUÉ PÉÆqÀÄ E®èªÁzÀgÉ ¤£ÀUÉ RvÀA ªÀiÁqÀÄvÉÛÃ£É CAvÁ ºÉzÀj¹ ¸ÀÄ°UÉ ªÀiÁqÀ®Ä ¥ÀæAiÀÄvÀß ªÀiÁrzÁUÀ ¦üAiÀiÁ𢠪ÀÄvÀÄÛ ¸ÀĤî ¥ÀAZÁ¼À E§âgÀÄ eÉÆÃgÁV aÃgÁrzÁUÀ C¯Éè ¸Àé®à zÀÆgÀzÀ°è ZÉPï ¥ÉƸÀÖ PÀvÀðªÀå ¤ªÀð»¸ÀÄwÛ¢Ý ¨sÁ°Ì UÁæ«ÄÃt oÁuÉAiÀÄ ¹§âA¢AiÀĪÀgÀzÀ gÀªÉÄñÀ ¹¦¹ 1018 ªÀÄvÀÄÛ ²ªÀuÁÚ ¹¦¹ 1117 EªÀgÀÄ §AzÀÄ D ªÀåQÛUÉ »rzÀgÀÄ. DUÀ CªÀ£À ºÉ¸ÀgÀÄ «ZÁj¸À®Ä DvÀ£ÀÄ vÀ£Àß ºÉ¸ÀgÀÄ ¸ÉÊAiÀÄzÀ ªÉÆé£À vÀAzÉ ¸ÉÊAiÀÄzÀ G¸Áä£À¸Á§ ªÀÄZÀPÀÄj ªÀAiÀÄ 25 ªÀµÀð eÁw ªÀÄĹèA GzÉÆåà PÀÆ° PÉ®¸À ¸Á: ªÀ¼À¸ÀAUÀ CAvÁ w½¹zÀ£ÀÄ. ¸ÀzÀj ¥ÉưøÀgÀÄ E°è J£ÀÄ ªÀiÁqÀÄwÛ¢Ý CAvÁ «ZÁj¹zÁUÀ DvÀ£ÀÄ ¥Á£À ±Á¥À MqÉzÀÄ M¼ÀV£À ¸ÁªÀiÁ£ÀÄUÀ¼À£ÀÄß PÀ¼ÀªÀÅ ªÀiÁqÀ ¨ÉÃPÉA¢zÉ , M¼ÀUÉ ¥Á£À±Á¥À ªÀiÁ°PÀ ªÀÄ®VPÉÆArzÀÄÝ ±À§Þ PÉý ºÉÆgÀUÉ §A¢zÀÄÝ £Á£ÀÄ ¥Á£À±Á¥À ªÀiÁ°PÀ¤UÉ ZÁPÀÄ vÉÆj¹ ¤£Àß ºÀwÛgÀ EzÀÝ ºÀt PÉÆqÀÄ CAvÁ ºÉzÀj¹gÀÄvÉÛÃ£É CAvÁ w½¹gÀÄvÁÛ£É JAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 173/2014 PÀ®A ªÀÄ£ÀĵÀå PÁuÉ :-
¢£ÁAPÀB 25/08/2014 gÀAzÀÄ 1230 UÀAmÉUÉ ¦üAiÀiÁ𢠲æêÀÄw ¤ªÀÄð¯Á UÀAqÀ ¸ÀAdÄPÀĪÀiÁgÀ ¸ÀÄAiÀÄðªÀA² ªÀAiÀÄ 28 ªÀµÀð eÁw QæñÀÑ£ï G-ªÀÄ£É PÉ®¸À ¸Á-¨sÁvÁA¨Áæ UÁæªÀÄ vÁ-¨sÁ°Ì EªÀgÀ  vÀªÀgÀÄ ªÀÄ£É ¸ÉqÉÆüÀ UÁæªÀÄ EzÀÄÝ ¸ÀĪÀiÁgÀÄ 6 ªÀµÀðUÀ¼À »AzÉ ¨sÁvÁA¨Áæ UÁæªÀÄzÀ ¸ÀAdÄPÀĪÀiÁgÀ vÀAzÉ ªÀiÁgÀÄw ¸ÀÆAiÀÄðªÀA² ªÀAiÀÄ 32 ªÀµÀð EvÀ£À eÉÆvÉ ®UÀß DVgÀÄvÀÛzÉ. UÀAqÀ£ÀÄ mÁæöåPÀÖgï qÉæöʪÀgÀ EzÀÄÝ JgÀqÀÄ UÀAqÀÄ ªÀÄPÀ̼ÀÄ EgÀÄvÁÛgÉ. ¦AiÀiÁð¢AiÀÄ UÀAqÀ ¸ÀAdÄPÀĪÀiÁgÀ JvÀÛgÀ 5 ¦üÃl 6 EAZï, GzÀÝ ªÀÄÄR, £ÉÃgÀ ªÀÄÄUÀÄ,PÀ¥ÀÄà ªÉÄʧuÁÚ,vɼÀ£ÉAiÀÄ ªÉÄÊPÀlÄÖ,G¼ÀîªÀ£ÀÄ EzÀÄÝ ªÉÄʪÉÄÃ¯É PÁ¦üà §tÚzÀ ¥sÀÄ¯ï ±Àlð, ZÁPÀ¯ÉÃl §tÚ ¥ÁåAl, ©½ ±ÁåAqÉÆà §¤AiÀÄ£ï zsÀj¹zÀÄÝ PÉÆÃgÀ¼À°è ©½ zsÁgÀzÀ°è ºÀ£ÀĪÀiÁ£À zÉêÀgÀ avÀæ EgÀĪÀ ¸ÀtÚ ¥Áè¹ÖÃPï ¥ÀzÀPÁ EgÀÄvÀÛzÉ. FvÀ£ÀÄ ¸ÀĪÀiÁgÀÄ 2 ªÀµÀðUÀ½AzÀ ¨sÁvÁA¨Áæ UÁæªÀÄzÀ ¸ÀAvÉÆõÀ vÀAzÉ ¨Á§ÄgÁªÀ dªÀVð gÀªÀgÀ mÁæöåPÀÖgï ªÉÄÃ¯É qÉæöʪÀgÀ CAvÀ PÉ®¸À ªÀiÁqÀÄwÛzÀÄÝ DUÁUÀ WÁl¨ÉÆÃgÁ¼À PÀ®Äè RtÂUÉ ¯ÉçgÀ eÉÆvÉ §AzÀÄ PÀ®Äè vÀÄA©PÉÆAqÀÄ ºÉÆÃUÀÄwÛzÀÝ£ÀÄ »ÃVzÀÄÝ JA¢£ÀAvÉ ¸ÀAdÄPÀĪÀiÁgÀ FvÀ£ÀÄ ¢£ÁAPÀB 19/07/2014 gÀAzÀÄ 0600 UÀAmÉUÉ PÀ®Äè vÀÄA©PÉÆAqÀÄ §gÀ®Ä ¯ÉçgÀ eÉÆvÉ WÁl¨ÉÆÃgÁ¼ÀPÉÌ ºÉÆÃUÀÄvÉÛ£ÉAzÀÄ ºÉý ºÉÆVzÀÄÝ CAzÁdÄ 1200 UÀAmÉUÉ mÁæöåPÀÖgï ªÀiÁ°ÃPÀ£ÁzÀ ¸ÀAvÉÆõÀ dªÀVð EvÀ£ÀÄ ¦üAiÀiÁ𢠪ÀÄ£ÉUÉ §AzÀÄ “¸ÀAdÄPÀĪÀiÁgÀ EªÀ£ÀÄ PÀ®Äè vÀÄA©PÉÆAqÀÄ §gÀ®Ä WÁl¨ÉÆÃgÁ¼ÀPÉÌ ºÉÆÃV PÀ¯ïRtÂAiÀÄ°è mÁæöåPÀÖgï ¤°è¹ PÀ®Äè vÀÄA§ÄªÁUÀ 2-3 ¸À® ¸ÀAqÁ¸ÀPÉÌ ºÉÆÃV §AzÀÄ ªÀÄvÉÛ ¸ÀAqÁ¸ÀPÉÌ ºÉÆÃV §gÀÄvÉÛãÉAzÀÄ ºÉý ºÉÆÃzÀªÀ£ÀÄ §ºÀ¼À ºÉÆvÀÄÛ DzÀgÀÄ mÁæöåPÀÖgÀ ºÀwÛgÀ §gÀ¯ÁgÀzÀ PÁgÀt CªÀ£À eÉÆvÉAiÀÄ°èzÀݪÀgÀÄ PÀ®èRtÂAiÀÄ ¸ÀÄvÀÛ®Ä J¯Áè PÀqÉ ºÀÄqÀÄPÁrzÀgÀÄ PÁt¸À°®è JAzÀÄ ¥sÉÆÃ£ï ªÀiÁr ºÉýzÁÝgÉ, ¸ÀAdÄPÀĪÀiÁgÀ ¤ªÀÄä ªÀÄ£ÉUÉ §A¢zÁ£ÉAiÉÄà JAzÀÄ PÉýzÀgÀÄ” ¦AiÀiÁð¢ CªÀjUÉ UÀAqÀ ªÀÄ£ÉUÉ §A¢®è CAvÀ ºÉýzÀÄÝ mÁæöåPÀÖgï ªÀiÁ°PÀ ¸ÀAvÉÆõÀ ªÀÄvÀÄÛ ¦AiÀiÁð¢AiÀÄ ªÉÄÊzÀÄ£À gÁdPÀĪÀiÁgÀ EªÀgÀÄ WÁl¨ÉÆÃgÁ¼ÀPÉÌ ºÉÆÃV ºÀÄqÀÄPÁr £ÉÆÃrzÀgÀÄ PÀÆqÁ C°èAiÀÄÆ ¸ÀºÀ ¸ÀAdÄPÀĪÀiÁgÀ FvÀ£À ¥ÀvÉÛ ºÀwÛ°®è. CA¢¤AzÀ E°èAiÀÄ ªÀgÉUÉ ¸ÀA¨sÀA¢üPÀgÀÄ EgÀĪÀ ªÀÄ£ÉUÀ½UÉ ºÉÆÃV PÉý ºÀÄqÀÄPÁr §A¢zÀÄÝ J°èAiÀÄÆ ¥ÀvÉÛ ºÀwÛgÀĪÀÅ¢¯Áè PÁgÀt ¢£ÁAPÀ 19/07/2014 gÀAzÀÄ 1000 UÀAmÉUÉ WÁl¨ÉÆÃgÁ¼À PÀ®èRt¬ÄAzÀ PÁuÉAiÀiÁV ºÉÆÃzÀ UÀAqÀ¤UÉ ¥ÀvÉÛ ªÀiÁr ºÀÄqÀÄQ PÉÆqÀ®Ä «£ÀAw EgÀÄvÀÛzÉ. CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 178/2014 PÀ®A 279, 337, 338, 304(J) L¦¹ :-
¢£ÁAPÀ 24/08/2014 gÀAzÀÄ 14:30 UÀAmÉUÉ DgÉÆæ ¢°Ã¥ÀPÀĪÀiÁgÀ DAzÀæ §¸ï £ÀA. J¦-29 gÀhÄqï-569 £ÉÃzÀÝ£ÀÄß ©ÃzÀgÀzÀ ±ÁºÀ¥ÀÄgÀ UÉÃl PÀqɬÄAzÀ - ¥sÀvÉÛ zÀªÁðeÁ gÉʯÉé UÉÃl PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §AzÀÄ UÀÄA¥Á jAUï gÀ¸ÉÛ PÁæ¸À£À°è ªÉÆÃ.¸ÉÊPÀ® £ÀA. PÉJ-38 PÉ-9199 £ÉÃzÀÝPÉÌ rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ ªÉÆÃ.¸ÉÊPÀ® ¸ÀªÁgÀ C«ÄÃvï£À vɯÉUÉ ¨sÁj gÀPÀÛ UÁAiÀĪÁV ªÀiÁvÁqÀĪÀ ¹ÜwAiÀÄ°è®è., ±ÀÈzÁÞ¼À ºÀuÉUÉ, §®UÀqÉ vÀÄnUÉ gÀPÀÛ UÁAiÀÄ ªÀÄvÀÄÛ ¸Á¬Ä zÀ±Àð£ï FvÀ£À vÉ¯É MqÉzÀÄ, vɯÉ, ªÀÄÄA¨sÁUÀzÀ UÀÄ¥ÁÛAUÀ¢AzÀ ªÀiÁA¸À RAqÀ ºÉÆgÀ §AzÀÄ ¸ÀܼÀzÀ¯Éè ªÀÄÈvÀ¥ÀnÖgÀÄvÁÛ£É CAvÀ ¦üAiÀiÁ𢠲æêÀÄw PÀ£ÁåPÀĪÀiÁj UÀAqÀ C«ÄÃvï ¨ÁUÀ§AzÉ, ªÀAiÀÄ 34 ªÀµÀð, °AUÁAiÀÄvÀ, ²PÀëQ ¸Á: gÁA¥ÀÄgÉ ¨ÁåAPÀ PÁ¯ÉÆä, ©ÃzÀgÀ EªÀgÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 180/2014 PÀ®A 279, 337, 338 L¦¹ :-
¢£ÁAPÀ: 25/08/2014 gÀAzÀÄ 15:30 UÀAmÉUÉ ¥Àæ«Ãt vÀAzÉ ªÀiÁzsÀªÀgÁªÀ ©gÁzÁgÀ 31 ªÀµÀð ¸Á: ²ªÀ£ÀUÀgÀ ©ÃzÀgÀ EªÀgÀÄ ªÉÆÃmÁgÀ ¸ÉÊPÀ® £ÀA. PÉJ38PÀÆå0497 £ÉÃzÀgÀ ªÉÄÃ¯É ªÉÄÊ®ÆgÀ PÁæ¸ï PÀqɬÄAzÀ ²ªÀ£ÀUÀgÀ PÀqÉUÉ ºÉÆÃUÀĪÁUÀ DzÀ±Àð PÁ¯ÉÆäAiÀÄ L±ÀéAiÀiÁð §Æån ¥Á®ðgÀ ºÀwÛgÀ §AzÁUÀ JzÀÄj¤AzÀ ªÉÆÃmÁgÀ ¸ÉÊPÀ® £ÀA. PÉJ38J¯ï4968 £ÉÃzÀgÀ ZÁ®PÀ CwÃPÀ vÀAzÉ C«ÄÃgÉÆâݣÀ ¸Á: d«ÄøÁÛ¥ÀÆgÀ ªÉÆÃmÁgÀ ¸ÉÊPÀ® £ÀA.PÉJ38J¯ï4968 £ÉÃzÀgÀ ZÁ®PÀ FvÀ£ÀÄ ªÉÃUÀªÁV ¤µÁ̼Àf¬ÄÃAzÀ ZÀ¯Á¬Ä¹PÀPÉÆAqÀÄ §AzÀÄ ªÀÄÄAzÉ ºÉÆÃUÀÄwÛzÀÝ PÁjUÉ NªÀgÀ mÉÃPï ªÀiÁr JzÀÄj¤AzÀ §gÀÄwÛzÀÝ ¥Àæ«Ãt EªÀgÀ ªÉÆÃmÁgÀ ¸ÉÊPÀ®UÉ rQÌ ºÉÆqÉzÀÄ C¥ÀWÁvÀ ¥ÀqɹzÀjAzÀ ¥Àæ«Ãt EªÀjUÉ JqÀ¨sÀÄdPÉÌ ¨sÁjUÁAiÀÄ ªÀÄvÀÄÛ JgÀqÀÄ ªÉƼÀPÁ°UÉ UÀÄ¥ÀÛUÁAiÀĪÁVzÉ ªÀÄvÀÄÛ CwÃPÀ FvÀ£À §®¥ÁzÀzÀ ªÉÄÃ¯É ¨sÁj gÀPÀÛUÁAiÀĪÁVgÀÄvÀÛzÉ. ªÉÆÃmÁgÀ ¸ÉÊPÀ® »AzÉ PÀĽÃvÀ D²ÃµÀ EªÀjUÉ C®à¸Àé®à UÁAiÀĪÁVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


Gulbarga district Reported Crimes

ಹಲ್ಲೆ ಮಾಡಿ ಸುಲಿಗೆ ಮಾಡಿದ ಆರೋಪಿತರ ಬಂಧನ :
 ಸ್ಟೇಷನ ಬಜಾರ ಠಾಣೆ : ಗುಲಬರ್ಗಾ ನಗರದ ಐವಾನ-ಏ-ಶಾಹಿ ರಸ್ತೆಯಲ್ಲಿಯಲ್ಲಿರುವ ಇನಾಮದಾರ ಕಾಂಪ್ಲೆಕ್ಸ್ ನಲ್ಲಿ ಹೋರ ರಾಜ್ಯದ ಮೆಡಿಕಲ್ ಮತ್ತು ಇಂಜಿನಿಯರ ವಿದ್ಯಾರ್ಥಿಗಳು ವಾಸವಾಗಿರುವ ರೂಮಿಗೆ ನುಗ್ಗಿ ಮಾರಕಾಸ್ತ್ರದಿಂದ ಹೆದರಿಸಿ ಬೆಲೆಬಾಳುವ ಮೋಬೈಲಗಳು ಹಾಗು ನಗದು ಹಣ ದೋಚಿಕೊಂಡು ಹೋದ ಬಗ್ಗೆ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಾನ್ಯ ಎಸ್ ಪಿ ಸಾಹೇಬರು, ಮಾನ್ಯ ಅಪರ ಎಸ್.ಪಿ ಸಾಹೇಬರು ಹಾಗು ಮಾನ್ಯ ಡಿ ಎಸ್ ಪಿ ಸಾಹೇಬರು ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ರಾಜಶೇಖರ ಹಳಿಗೋಧಿ ಹಾಗು ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ 1. ಇರ್ಫಾನ ಅಹ್ಮದ ಖಾನ ತಂದೆ ಶಕೀಲ ಅಹ್ಮದ ಖಾನ ಸಾ:ಸಂಪಿಗೆ ನಗರ ಗುಲಬರ್ಗಾ 2. ವಾಹೀದ ಅಹ್ಮದ ತಂದೆ ರುಕ್ಮೋದ್ದಿನ ಪಟೇಲ ಸಾ:ಎಮ್.ಎಸ್.ಮಿಲ್ ಗುಲಬರ್ಗಾ  3. ಶಹಾಬಾಜ ಅಹ್ಮದ ತಂದೆ ಅಬ್ದುಲ ಮಜೀದ ಸಾ:ಬಿಲಾಲಾಬಾದ ಕಾಲೋನಿ ಗುಲಬರ್ಗಾ 4. ಮಹ್ಮುದ ಅಮಾನುಲ್ಲಾ ತಂದೆ ಮಹ್ಮುದ ಕರಿಮುಲ್ಲಾ ಸಾ:ವಿದ್ಯಾ ನಗರ ಗುಲಬರ್ಗಾ 5. ಸೈಯದ ಆದಿಲ ತಂದೆ ಸೈಯದ ಶೌಕತ ಸಾ:ವಿದ್ಯಾ ನಗರ ಗುಲಬರ್ಗಾ ಇವರನ್ನು ದಿನಾಂಕ: 24-08-2014 ರಂದು ಬಂಧಿಸಿ ಬಂಧಿತರಿಂದ     8 ಮೋಬೈಲಗಳು, ನಗದು ಹಣ ಮತ್ತು ಅಪರಾಧಕ್ಕೆ ಬಳಸಿದ 4 ಸೈಕಲ್ ಮೋಟಾರಗಳು ಸೇರಿ ಹೀಗೆ ಒಟ್ಟು  ಅಂದಾಜು 3 ಲಕ್ಷ ರೂಪಾಯಿ ಕಿಮ್ಮತ್ತಿನ ಮಾಲನ್ನು ಜಪ್ತಿ ಮಾಡಿಕೊಂಡಿರುತ್ತಾರೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ ಅಂಬೇಡ್ಕರ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಂಬೇಡ್ಕರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲಾಗಿ ಶ್ರೀಶೈಲ ತಂದೆ ಪುಂಡಲಿಕ ಮಾಶಾಳ  ಸಾ|| ಆಲಮೇಲ ಹಾ|||| ಉಸ್ಮಾನಿಯಾ ಕಾಲೋನಿ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 320/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು  ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 25-08-2014 ರಂದು ಅಫಜಲಪೂರ ಪಟ್ಟಣದ ಸರಕಾರಿ ಪ್ರೌಡ ಶಾಲೆ ಹತ್ತಿರ ರಾಜಧಾನಿ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ರಾಜಧಾನಿ ಧಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶ್ರೀಕಾಂತ ತಂದೆ ಮಲ್ಲಿಕಾರ್ಜುನ ಮಲ್ಲಾಬಾದಿ ವಯ; 23 ವರ್ಷ ; ವ್ಯಾಪಾರ ಸಾ|| .ಪಿ.ಎಮ್.ಸಿ ಹತ್ತಿರ ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ ;
ಸಂಚಾರಿ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ಸಾಃ ಮ. ನಂ. 11-970/2 ರಾಮಚಕ್ಕಿ ಹತ್ತಿರ ಎಮ್.ಎಸ್.ಕೆ ಮಿಲ್ ಜಿಲಾನಾಬಾದ ಗುಲಬರ್ಗಾ ರವರು ದಿನಾಂಕ 23-08-2014 ರಂದು ರಾತ್ರಿ 8-00 ಪಿ.ಎಮ್ ದಿಂದ ದಿನಾಂಕ 24-08-2014 ರ ಬೆಳಗಿನ ಜಾವ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಗಾಯಾಳು ಅರುಣಾ ನಡೆದುಕೊಂಡು ಮನೆಗೆ ಬರುತ್ತಿರುವಾಗ ಯಾವುದೋ ಒಂದು ವಾಹನ ಡಿಕ್ಕಿ ಪಡಿಸಿ ಹೋಗಿರುತ್ತದೆ. ಗಾಯಾಳು ತನ್ನ ಮನೆಯ ಮುಂದೆ ಮಲಗಿಕೊಂಡಿದನ್ನು ದಿನಾಂಕ 24-08-2014 ರಂದು ಬೆಳಗ್ಗೆ ಆಕೆಯ ಮಗನಾದ ಫರೀದ ಈತನು ನೋಡಿ  ಅಕ್ಕಪಕ್ಕದದವರ ಸಹಾಯದಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾನೆ. ಅಪಘಾತದಲ್ಲಿ ಗಾಯಾಳು ತಲೆಗೆ ಪೆಟ್ಟಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      
ಕಳವು ಪ್ರಕರಣಗಳು  :
ಚೌಕ ಠಾಣೆ : ಶ್ರೀ ದೇವಿಂದ್ರ ತಂದೆ ನಾಗಪ್ಪ ಪಾಟೀಲ ಸಾ ;ಆಳಂದ ಕಾಲೋನಿ ಗುಲಬರ್ಗಾ ರವರು ದಿನಾಂಕ; 25/08/2014 ರಂದು ಬೆಳ್ಳಿಗ್ಗೆ 9.30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಮಕ್ಕಳು ದೇವಸ್ತಾನಕ್ಕೆ ಹುಣಸಗಿ ಗ್ರಾಮಕ್ಕೆ ಹೋಗಿದ್ದು ನಾನು ಸಹ  9.30 ಗಂಟೆಯ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗ್ಗಿದ್ದು ಮರಳಿ ನನ್ನ ಹೆಂಡತಿ ಮಕ್ಕಳು ಮದ್ಯಾಹ್ನ 2.30 ಗಂಟೆಗೆ ಮನೆಗೆ ಬಂದು ನೋಡಿದಾಗ ನಮ್ಮ ಮನೆಗೆ ಹಾಕಿರುವ ಕೀಲಿಯನ್ನು ಮುರಿದು ಕೆಳಗಡೆ ಬಿದ್ದಿದ್ದು ನೋಡಿ ಗಾಬರಿಗೊಂಡು ನನಗೆ ಪೋನ ಮಾಡಿದ್ದರಿಂದ ನಾನು ಬಮದು ನೋಡಿದಾಗ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೊಂಡಿ ಮತ್ತು ಕೀಲಿ ಮುರಿದಿದ್ದು ಮನೆಯೊಳಗೆ ಹೋಗಿ ನಾವು ಪರೀಶೀಲಿಸಿ ನೋಡಿದಾಗ ನಮ್ಮ ಮನೆಯಲ್ಲಿರುವ ಅಲ್ಮಾರಿಯಲ್ಲಿರುವ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 3.35.750/- ಬೆಲೆ ಬಾಳುವ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಸಿದ್ರಾಮಪ್ಪಾ ಪಾಟೀಲ ಸಾಃ ಪ್ಲಾಟ ನಂ 29 ಸ್ವಸ್ತೀಕ ನಗರ ಬೀಲಗುಂಡಿ ಲೇಔಟ ಗುಲಬರ್ಗಾ ಇವರು ಮನೆಯ ಕಟ್ಟಡ ಕಟ್ಟುತ್ತಿದ್ದು, ಸದರ ಮನೆಯ ನೆಲ ಅಂತಸ್ತಿನಲ್ಲಿ ನಡುಭಾಗದಲ್ಲಿರುವ ಬೇಡ ರೂಮಿನಲ್ಲಿ ಪಿ.ಓ.ಪಿ ಮಾಡುವ ಗುತ್ತೆದಾರರಾದ 1. ಮಹ್ಮದ ಶಬ್ಬಿರ ಅಹ್ಮದ 2. ಶರಣಬಸಪ್ಪಾ ಔರಾದ ಇವರುಗಳಿಗೆ ಸೇರಿದ 1.ಒಂದು ಬಾಷಾ ಮಶೀನ 2. ಒಂದು ಹ್ಯಾಮರ ಮಶೀನ 3.  ಚೇನಲ್ ಮಶೀನ ಎರಡು ಜೋತೆ 4. ದಾಗರ ಚಂದ ಕಟಿಂಗ ಮಶೀನ 5. ಕಟಿಂಗ್ ಮಶೀನ್ ಅಃಕಿಃ 6. ಗ್ರಾಂಡರ್ ಹೈಟೆಕ್ ಪವರ್ ಅಲ್ಲದೇ ಮನೆ ಕೆಲಸಕ್ಕಾಗಿ ತಂದು ಇಡಲಾಗಿದ್ದ ನಳದ ತೊಟ್ಟಿ ಜೋಡಣೆಯ ಬಿಡಿಭಾಗಗಳು ಹಾಗು ವಿದ್ಯುತ್ ಛಕ್ತಿ ಸರಬರಾಜು ಬೋರ್ಡ ಹಾಗು ಇತರೆ ಸಾಮಾನುಗಳು ದಿನಾಂಕಃ 24/08/2014 ರಂದು ರಾತ್ರಿ 08:00 ಗಂಟೆಗೆ ಬೆಡ್ ರೂಮಿನಲ್ಲಿ ಇಟ್ಟು ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕಃ 25/08/2014 ರಂದು ಬೆಳಗ್ಗೆ 06:00 ಗಂಟೆಗೆ ಬಂದು ನೋಡಲಾಗಿ ಬೆಡ್ ರೂಮಿಗೆ ಹಾಕಿದ ಕೀಲಿ ಮುರಿದಿದ್ದು ಒಳಗಡೆ ಇದ್ದ ಮೇಲಿನ ಸಾಮಾನುಗಳು ಇರಲಿಲ್ಲಾ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರ4ಕರಣ ದಾಖಲಾಗಿದೆ.   
ಅಶೋಕ ನಗರ ಠಾಣೆ : ಶ್ರೀ ಶ್ರೀರಂಗ ವರದಪಾಂಡೆ ತಂದೆ ಅಶೋಕ ವರದಪಾಂಡೆ ವಿಳಾಸ: ನಂ;13 1-3-183/40/68/1 ಗಾಂಧಿನಗರ ಹೈದ್ರಾಬಾದ. ಸದ್ಯದ ವಾಸ: ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾ ರವರು 4 ವರ್ಷಗಳಿಂದ ನಾನು ನನ್ನ ಕುಟುಂಬದವರೊಂದಿಗೆ ಬಸಣ್ಣ ಎಸ್. ಸಿಂಪಿ ಪ್ಲಾಟ ನಂ: 62 ಘಾಟಗೆ ಲೇಔಟ ಗುಲಬರ್ಗಾದಲ್ಲಿ ಮೋದಲ ಮಹಡಿಯಲ್ಲಿ ವಾಸವಾಗಿರುತ್ತೇವೆ.  ಕೆಳಗಡೆ ನೆಲ ಮಹಡಿಯ್ಲಲಿ ಮಾಲಿಕರು ವಾಸವಾಗಿರುತ್ತಾರೆ. ದಿನಾಂಕ: 21/08/2014 ರಂದು ರಾತ್ರಿ 8:00 ಗಂಟೆಗೆ ನಮ್ಮ ಮನೆಯ ಮಾಲಿಕರಾದ ಬಸಣ್ಣ ಸಿಂಪಿ ಮತ್ತು ಅವರ ಹೆಂಡತಿಯಾದ ಶ್ರೀಮತಿ ಶೈಲಜಾ ರವರೊಂದಿಗೆ ಬೆಂಗಳೂರಿಗೆ ಹೋಗಿ ಬರುತ್ತೇವೆ ಮನೆಯಲ್ಲಿ ಯಾರು ಇರಲ್ಲ ಮನೆ ಬೀಗ ಹಾಕಿದ್ದು ನೋಡಿಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ. ನಂತರ ನಾನು ದಿನಾಂಕ 25/08/2014 ರಂದು  ಮುಂಜಾನೆ 7:00 ಗಂಟೆಗೆ ಕೆಳಗಡೆ ಬಂದಾಗ ಮನೆಯ ಮಾಲಿಕರ ಮನೆಯ ಬಾಗಿಲು ತೆರೆದಿದ್ದು ಕಂಡು ಬಂತು ಹತ್ತಿರ ಹೋಗಿ ನೋಡಲು ಮನೆಯ ಕಬ್ಬಿಣ ಗೇಟಬಾಗಿಲದ ಕೊಂಡಿ ಮುರಿದಿದ್ದು ಒಳಗಡೆ ಬಾಗಿಲ ಕಿಲಿ ಕೂಡಾ ಮುರಿದಿದ್ದು ಬೇಡ್ ರೂಂ ನಲ್ಲಿನ ಅಲಮಾರಿಯ  ಬಾಗಿಲು ತೆರೆದಿದ್ದು ಅದರಲ್ಲಿರುವ ಬಟ್ಟೆಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ನಂತರ ನಾನು ನನ್ನ ಮನೆಯ ಮಾಲಿಕರಾದ ಬಸಣ್ಣ.ಸಿಂಪಿ ಅವರಿಗೆ ಫೋನ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದೆನು. ಆಗ ಮಾಲಿಕರು ನನಗೆ ತಿಳಿಸಿದ್ದು ಒಂದು ಕಪ್ಪು ಬಣ್ಣದ ಪರ್ಸಿನಲ್ಲಿ ನನ್ನ ವಿಳಾಸದ ಕಾಗದ ಪತ್ರಗಳೊಂದಿಗೆ 7 ಸಾವಿರ ರೂ.ಗಳು ನಗದು ಹಣ ಇದ್ದವು ಎಂದು ತಿಳಿಸಿದರು. ಯಾರೊ ಕಳ್ಳರು ನಮ್ಮ ಮಾಲಿಕರ ಮನೆಯ ಬೀಗ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಅಲಮಾರಿ ಇತ್ಯಾದಿ ಚಲ್ಲಪಿಲ್ಲಿ ಮಾಡಿದ್ದು ನಗದು ಹಣ 7 ಸಾವಿರ ರೂ.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.