Police Bhavan Kalaburagi

Police Bhavan Kalaburagi

Tuesday, June 23, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

¢£ÁAPÀ:- 22-06-2015 gÀAzÀÄ gÁwæ 8-30 UÀAmÉAiÀÄ ¸ÀĪÀiÁjUÉ ¦ügÁå¢ ¨sÀUÀªÀÄä UÀAqÀ: gÀAUÀAiÀÄå, 48ªÀµÀð, £ÁAiÀÄPÀ, G: PÀÆ° PÉ®¸À ¸Á: PÁå¢UÉÎÃgÀzÉÆrØ zÉêÀzÀÄUÀð FPÉAiÀÄ  UÀAqÀ£ÀÄ §vÀÛzÀ ºÀÄ®Äè vÀgÀ®Ä §tªÉUÉ ºÉÆÃV §vÀÛzÀ ºÀÄ®Äè ºÉÆvÀÄÛPÉÆAqÀÄ gÀ¸ÉÛAiÀÄ JqÀ§¢AiÀÄ°è ªÁ¥À¸ÀÄì ªÀÄ£É PÀqÉUÉ §gÀÄwÛzÁÝUÀ ªÉÆÃlgï ¸ÉÊPÀ¯ï £ÀA. PÉ.J. 33 ºÉZï.2685 £ÉÃzÀݪÀgÀ ZÁ®PÀ FgÀtÚ ¸Á: CAdļÀ UÁæªÀÄ FvÀ£ÀÄ zÉêÀzÀÄUÀð PÀqɬÄAzÀ vÀ£Àß ªÉÆÃlgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¦ügÁå¢AiÀÄ UÀAqÀ¤UÉ »A¢¤AzÀ lPÀÌgï PÉÆnÖzÀÝjAzÀ PɼÀUÉ ©zÀÄÝ EzÀjAzÀ JgÀqÀÆ ªÉÆÃtPÁ®Ä PɼÀUÉ ªÀÄÄjzÀAvÀ ¨sÁj UÁAiÀÄUÀ¼ÁVzÀÄÝ C®èzÉ UÀzÀÝPÉÌ ªÀÄvÀÄÛ JqÀUÉÊUÉ vÀgÀazÀ UÁAiÀÄUÀ¼ÁVgÀÄvÀÛªÉ lPÀÌgï PÉÆlÖ DgÉÆæ ZÁ®PÀ¤UÀÆ ¸ÀºÀ UÁAiÀÄUÀ¼ÀÄ DVgÀÄvÀÛªÉ CAvÁ EzÀÝ ºÉýPÉ ¦ügÁå¢ ªÉÄðAzÀ zÉêÀzÀÄUÀð  ¥Éưøï oÁuÉ. UÀÄ£Àß £ÀA.152/2015  PÀ®A. 279, 337, 338, L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.   
¥Éưøï zÁ½ ¥ÀæPÀgÀtzÀ ªÀiÁ»w:-
         ¹¦L zÉêÀzÀÄUÀð ªÀÈvÀÛgÀªÀgÀ ªÀiËTPÀ DzÉñÀ ªÉÄÃgÉUÉ gÀªÉÄñÀ ¹¦¹. 224 zÉêÀzÀÄUÀð ¸ÀAZÁgÀ ¥Éưøï oÁuÉ gÀªÀgÀÄ ¢£ÁAPÀ: 22-06-2015 gÀAzÀÄ ¨É½UÉÎ 9-00 UÀAmÉUÉ ¤®ªÀAf PÁæ¸ï ºÀwÛgÀ ºÉÆÃzÁUÀ  PÀȵÁÚ £À¢AiÀÄ wÃgÀ¢AzÀ C£À¢üPÀÈvÀªÁV PÀ¼ÀîvÀ£À¢AzÀ ªÀÄgÀ¼ÀÄ ¸ÁUÁl mÁåPÀÖgï ZÁ®PÀ£ÀÄ ¸ÀªÀĪÀ¸ÀÛçzÀ°èzÀÝ ¥ÉưøïgÀ£ÀÄß £ÉÆÃr mÁåPÀÖgï£ÀÄß ¸ÀܼÀzÀ°èAiÉÄà ©lÄÖ CzÀgÀ UÁ½ ©lÄÖ ¸ÀܼÀ¢AzÀ Nr ºÉÆÃVzÀÄÝ mÁåPÀÖgÀ£ÀÄß ¥Àj²Ã°¹ £ÉÆÃqÀ¯ÁV mÁåPÀÖgï£À°è CPÀæªÀĪÁV vÀÄA©PÉÆAqÀÄ §A¢zÀÝ ªÀÄgÀ¼ÀÄ EzÀÄÝ EzÀ£ÀÄß PÀ¼ÀîvÀ£À¢AzÀ ¸ÀĪÀiÁgÀÄ 1750- gÀÆ. ¨É¯É¨Á¼ÀĪÀ ªÀÄgÀ¼À£ÀÄß ¸ÁUÁl ªÀiÁqÀÄwÛzÀÄÝ RavÀªÁVzÀÝjAzÀ mÁåPÀÖgï£ÀÄß ªÀ±ÀPÉÌ vÉUÉzÀÄPÉÆAqÀÄ oÁuÉUÉ vÀAzÀÄ ZÁ®PÀ ªÀÄvÀÄÛ mÁåPÀÖgï ªÀiÁ°PÀ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸ÀĪÀ PÀÄjvÀÄ ¤ÃrzÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA.153/2015 PÀ®A. 4(1A)21 MMRD ACT & 379 L¦¹ CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA© ¥ÀæPÀgÀtzÀ ªÀiÁ»w:-
¢£ÁAPÀ 09.05.2015 gÀAzÀÄ ¨É¼ÀUÉÎ 10.00 UÀAmÉAiÀÄ ¸ÀĪÀiÁjUÉ UÀÄgÀÄUÀÄAl UÁæªÀÄzÀ ºÉÆÃmɯïzÀ°è 1)«µÀÄÚªÀzsÀð£À £ÁAiÀÄPÀ vÀAzÉ £ÀgÀ¹AºÀ ªÀAiÀiÁ 28 ªÀµÀð, eÁ:£ÁAiÀÄPÀ G; MPÀÌ®ÄvÀ£À  2) ªÁ¸ÀÄzÉêÀ £ÁAiÀÄÄPÀ vÀAzÉ CªÀÄgÀ¥Àà £ÁAiÀÄPÀ ªÀAiÀiÁ 28 ªÀµÀð, G: MPÀÌ®ÄvÀ£À 3)UÉÆæ £ÁAiÀÄPÀ vÀAzÉ CªÀÄgÀ¥Àà £ÁAiÀÄPÀ ªÀAiÀiÁ 26 ªÀµÀð, G: MPÀÌ®ÄvÀ£À J®ègÀÆ ¸Á:UÀÄgÀÄUÀÄAmÁ  EªÀgÀÄUÀ¼ÀÄ ಆಸ್ತಿ ನಂಬರ 1-4-109/4ಎ ಮತ್ತು 1-4-109/4ಸಿ ನೇದ್ದರಲ್ಲಿ ಸುಮಾರು ವರ್ಷಗಳಿಂದ ಫಿರ್ಯಾಧಿ §¸ÀªÀgÁd vÀAzÉ CªÀÄgÀ¥Àà  ªÀAiÀiÁ: 40 ªÀµÀð, G: ºÉÆÃmɯïPÉ®¸À  ¸Á: UÀÄgÀÄUÀÄAmÁ vÁ: °AUÀ¸ÀÄUÀÆgÀÄ FvÀನು ಹೋಟೆಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದು, ದಿನಾಂಕ: 09-05-2015 ರಂದು ಬೆಳಗ್ಗೆ 10.00 ಗಂಟೆಯ ಸುಮಾರಿಗೆ ಆರೋಪಿತರು ಏಕಾಏಕಿ ಪಿರ್ಯಾಧಿದಾರರ ಹೋಟೆಲ್ ಒಳಗೆ ಅಕ್ರಮಕೂಟ ರಚಿಸಿಕೊಂಡು ಈ ಜಾಗವನ್ನು ಉಸ್ಮಾನಸಾಬ ಕಡೆಯಿಂದ ನಾವು ಖರೀದಿ ಮಾಡಿರುತ್ತೇವೆ ಅಂತಾ ಜಗಳ ತೆಗೆದು ಫಿರ್ಯಾಧಿದಾರರಿಗೆ ಮುಂದಕ್ಕೆ ಹೋಗದಂತೆ  ತಡೆದುನಿಲ್ಲಿಸಿ ಅವ್ಯಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮಾನ್ಯ ನ್ಯಾಯಾಲಯದಿಂದ ನಿರ್ದೇಶಿತಗೊಂಡ ಫಿರ್ಯಾಧಿ ಸಾರಾಂಶದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA; 90/2015 PÀ®A. 448,147,148,341,504,506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
           ದಿ.21-06-2015 ರಂದು ರಾತ್ರಿ  ಕಲ್ಲೂರು ಗ್ರಾಮದಲ್ಲಿ ಭಾರಿ ಗಾಳಿ ಬೀಸಿದ್ದರಿಂದ ಪಿರ್ಯಾದಿ ಶ್ರೀ ಇಲಾಯಿತ್ ಹುಸೇನ್ ತಂದೆ ಬಷೀರನಾಯ್ಕ   ವಯ-42ವರ್ಷ ಜಾತಿ:ಮುಸ್ಲಿಂ ಕೂಲಿಕೆಲಸ ಸಾ:ಕಲ್ಲೂರು FvÀನ ಮನೆಯ ಟಿನ್ ಗಾಳಿಗೆ ಕಿತ್ತಿ ಕೆಳಗೆ ಬಿದ್ದಿದ್ದು ದಿ.22-06-2015 ರಂದು ಮುಂಜಾನೆ -07-30 ಗಂಟೆಯ ಸುಮಾರಿಗೆ ಪಿರ್ಯಾ ದಿದಾರನ ಮಗಳಿ ಸಮೀರಾ ವಯ-13ವರ್ಷ ಇಕೆಯು ತಮ್ಮ ಮನೆಯಿಂದ ಅಂಗಡಿಗೆ ಹೋಗುವಾಗ ಜೋರಾಗಿ ಗಾಳಿ ಬೀಸಿ ದ್ದರಿಂದ ಪಿರ್ಯಾದಿದಾರನ ಮನೆಗೆ ಭಾಗ್ಯಜ್ಯೋತಿ ಯೋಜನೆಯ ಅಡಿಯಲ್ಲಿ ಸಂಪರ್ಕ ಪಡೆದಿದ್ದ ವಿದ್ಯುತ್ ಸರ್ವೀಸ್ ವೈರ ಹರಿದು ಪಿರ್ಯಾದಿದಾರನ ಮಗಳ ಮೇಲೆ ಬಿದ್ದು ಶಾಟ್ ಸರ್ಕೂಟ್ ಆಗಿ  ಕೆಳಗೆ ಬಿದ್ದಾಗ ಸಮೀರಾ ಈಕೆಯು ಕೆಳಗೆ ಬಿದ್ದಿದ್ದನ್ನು ನೋಡಿದ ಪಿರ್ಯಾದಿದಾರನ  ತಾಯಿ ಬಾನುಬೀ ಓಡಿ ಹೋಗಿ ಕೆಳಗೆ ಬಿದ್ದ ಸಮೀರಾಳನ್ನು ಹಿಡಿದುಕೊಂಡಾಗ ಆಕೆಯು ಸಹ ಕೆಳಗೆ ಬಿದ್ದು ವಿದ್ಯುತ ಶಾಟ್ ಸರ್ಕೂಟ್ ಮೃತಪಟ್ಟಿದ್ದು ಇದು ಅಕಸ್ಮಿಕವಾಗಿ ಜರುಗಿರುತ್ತದೆಂದು ಕೊಟ್ಟಿರುವ zÀÆj£À ªÉÄðAzÀ ಸಿರವಾರ ಪೊಲೀಸ್ ಠಾಣೆAiÀÄÄ.r.Dgï. £ÀA: 09/2015 ಕಲಂ:174 CRPC CrAiÀÄ°è  ಪ್ರಕರಣ ದಾಖಲಿ¹PÉÆAqÀÄ vÀ¤SÉ PÉÊPÉÆArgÀÄvÁÛgÉ.
 PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-   
ಫಿರ್ಯಾದಿ ಬಿ.ಟಿ.ಹನುಮಂತಯ್ಯ ತಂದೆ ಬಸ್ಸಣ್ಣಯ್ಯ : 39 ವರ್ಷ, ಜಾತಿ: ವೈಶ್ಯ, : ಭತ್ತದ ವ್ಯಾಪಾರ, ಸಾ: ಬ್ಯಾಗವಾಟ ಗ್ರಾಮ, ತಾ:ಮಾನ್ವಿ , ಹಾ: : ಮನೆ ನಂ.7-6-297/48 ಜವಾಹರನಗರ ರಾಯಚೂರು ಮೊ.ನಂ. 8762640581.gÀªÀರು ತನ್ನ ಅಳಿಯನ ಮಗನ ಜವಳ ಕಾರ್ಯಕ್ರಮಕ್ಕೆ ಉರುಕುಂದಿ ಈರಣ್ಣ ದೇವಸ್ಥಾನಕ್ಕೆ ತನ್ನ ಕುಟುಂಬ ಸಮೇತ ಹೋದಾಗ ಯಾರೋ ಕಳ್ಳರು ದಿನಾಂಕ 22.06.2015 ರ ಬೆಳಗಿನ 7.00 ಗಂಟೆಯಿಂದ ದಿನಾಂಕ 23.06.2015 ರ ಬೆಳಗಿನ 6.00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯ ಬಾಗಿಲ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ಮನೆಯ ಶೆಲ್ಫ್ ಅಲ್ಮಾರದಲ್ಲಿದ್ದ 140 ಗ್ರಾಂನ ಬಂಗಾರ ಅಭರಣಗಳು ಹಾಗೂ ಎರಡು ಕೆ.ಜಿ.ಯ ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 295000/- ಬೆಲೆ ಬಾಳುವುದನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. CAvÁ  PÉÆlÖ zÀÆj£À ªÉÄðAzÀ     £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ  UÀÄ£Éß £ÀA.58/2015 PÀ®A 454,457,380 L.¦.¹ CrAiÀÄ°è ¥ÀæPÀgÀ£À zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.          

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.06.2015 gÀAzÀÄ  217  ¥ÀææPÀgÀtUÀ¼À£ÀÄß ¥ÀvÉÛ ªÀiÁr  34,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            



BIDAR DISTRICT DAILY CRIME UPDATE 23-06-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-06-2015

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 155/2015, PÀ®A 379 L¦¹ :-
¢£ÁAPÀ: 06-10-2014 gÀAzÀÄ 0900 ¦üAiÀiÁ𢠱ÉÃSï ªÉĺÀ§Æ¨ï vÀAzÉ ±ÉÃSï §qɸÁ¨ï, ªÀAiÀÄ: 25 ªÀµÀð, eÁw: ªÀÄĹèA, ¸Á: ªÀĤAiÀiÁgï vÁ°ÃªÀiï ©ÃzÀgï gÀªÀgÀÄ vÀ£Àß ªÀģɬÄAzÀ vÀ£Àß aPÀÌ¥Áà ªÀĺÀäzï C§Äݯï gË¥sï gÀªÀgÀ »ÃgÉÆ ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4627 £ÉÃzÀgÀ ªÉÄÃ¯É §Qðzï ºÀ§âzÀ ¥ÀæAiÀÄÄPÀÛ £ÀªÀiÁdPÉÌAzÀÄ ©ÃzÀgï FzÁÎ ªÉÄÊzÁ£ÀPÉÌ §AzÀÄ ªÁºÀ£ÀªÀ£ÀÄß ©ÃzÀgï §¸ï ¤¯ÁÝtzÀ JzÀÄjUÉ EgÀĪÀ VæÃ£ï ¯ÁåAqï ¨Ágï & gɸÉÆÖÃgÉAmï ªÀÄÄAzÉ ¥ÁQðAUï ¸ÀܼÀzÀ°è ©ÃUÀ ºÁQ ¤°è¹ FzÁÎUÉ ºÉÆÃV £ÀªÀiÁeï ªÀÄÄV¹PÉÆAqÀÄ 0930 UÀAmÉUÉ §AzÀÄ £ÉÆÃqÀ¯ÁV ¦üAiÀiÁð¢AiÀĪÀgÀÄ ¤°è¹ ºÉÆÃzÀ ¸ÀzÀj ªÉÆÃmÁgï ¸ÉÊPÀ¯ï EgÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÉÆÃmÁgï ¸ÉÊPÀ¯ï£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÉÆÃmÁgï ¸ÉÊPÀ¯ï «ªÀgÀ 1) »ÃgÉÆà ºÉÆÃAqÁ ¥sÁåµÀ£ï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÉ-4627, 2) ZÁ¹¸ï £ÀA. JA.©.J¯ï.ºÉZï.J.10.E.f.9.ºÉZï.eÉ.02537, 3) EAf£ï £ÀA. ºÉZï.J.10.E.©.9.ºÉZï.eÉ.05876, 4) ªÀiÁqÀ¯ï-2009, 5) §t:Ú PÀ¥ÀÄà ªÀÄvÀÄÛ PÉA¥ÀÄà §tÚ, 6) C.Q 30,000/- gÀÆ. EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 22-06-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ರಾಜು ಚವ್ಹಾಣ ಸಾ: ಅಂಬೇಡ್ಕರ ಆಶ್ರಯ ಕಾಲೋನಿ ಶಹಾ ಬಜಾರ ತಾಂಡಾ ಕಲಬುರಗಿ ಇವರ ಗಂಡ ರಾಜು ಇವನು  ದಿನಾಂಕ 21/06/2015 ರಂದು ಮದ್ಯಾಹ್ನ 1 ಗಂಟೆಗೆ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದನು. ಇದೆ ವೇಳೆಗೆ ನನ್ನ ಅಕ್ಕ ಸುನೀತಾ ಇವಳು ಕೂಡಾ ನಮಗೆ ಮಾತನಾಡಲು ಮನೆಗೆ ಬಂದಿದ್ದರು ನಾನು ಇಬ್ಬರಿಗೂ ಚಹಾ ಮಾಡಿಕೊಟ್ಟೇನು ನನ್ನ ಗಂಡ ರಾಜು ಇತನು ಚಹಾ ಕುಡಿಯುತ್ತಾ ಇದ್ದನು. ಅದೇ ಸಮಯಕ್ಕೆ ನಮ್ಮ ಓಣಿಯ 1) ಅಮರ ಹರಿಜನ 2) ವಿನೋದ ಹರಿಜನ 3) ಪ್ರಕಾಶ ಹರಿಜನ 4) ಸಂದೀಪ @ ವಿಶಾಲ @ ಹರೀ 5) ಸಚೀನ 6) ರಾಹುಲ ಎಲ್ಲರೂ ನಮ್ಮ ಓಣಿಯವರೆಯಾಗಿದ್ದು ಸದರಿಯವರು ನನ್ನ ಗಂಡ ರಾಜು ಇತನು ಚಹಾ ಕುಡಿಯುತ್ತಾ ಕುಳಿತ್ತಿದ್ದಾಗ ಮೇಲಿನ ಎಲ್ಲಾ ಜನರು ಒಮ್ಮೇಲೆ ನಮ್ಮ ಮನೆಯಲ್ಲಿ ಹೋಕ್ಕು ಏ ಮಗನೇ ನೀನು ಯಾವುದೂ ಊರಿನಿಂದ ಬಂದು ನಮಗೆ ಬೈಯುತ್ತಿ ಅಂತಾ ನನ್ನ ಗಂಡ ರಾಜು ಇತನ ಕೈ ಕಾಲು ಹಿಡಿದು ಎಳೆದುಕೊಂಡು ಹೊರಗಡೆ ತಂದು ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿದರು ಬೀಡಬೇಡಿರಿ ಈ ಮಗನಿಗೆ ಅನ್ನುತ್ತಿದ್ದರು ಆಗ ನನ್ನ ಅಕ್ಕ ಸುನೀತಾ ಮತ್ತು ನಾನು ನನ್ನ ಗಂಡನಿಗೆ ಹೊಡೆಯದಂತೆ ಅಡ್ಡ ನಿಂತೇವು ಆಗ ಬಡಿಗೆ, ಕಲ್ಲು, ರಾಡಿನಿಂದ ಹೊಡೆಬಡೆ ಮಾಡುತ್ತಾ ಅಮರ ಹರಿಜನ ಇವನು ತನ್ನ ಇನ್ನೋಳಿದ ಗೆಳೆಯರಿಗೆ ಇವನಿಗೆ ಇಲ್ಲಿ ಮುಗಿಸುವುದು ಬೇಡಾ ತಮ್ಮ ಮೋಟಾರ ಸೈಕಿಲ ಮೇಲೆ ಹಾಕಿರಿ ಅನ್ನುತ್ತಾ ತಮ್ಮ ವಾಹನದ ಮೇಲೆ ನನ್ನ ಗಂಡ ರಾಜು ಇತನಿಗೆ ಎತ್ತಿ ಹಾಕಿಕೊಂಡು ಒತ್ತಾಯದಿಂದ ಗಾಡಿಯ ಮೇಲೆ ಕೂಡಿಸಿಕೊಂಡಿದ್ದು ಹಿಂದೆ ಸಂದೀಪ ಇತನು ಕುಳಿತ್ತಿದ್ದನು. ನಾನು ಮತ್ತು ನನ್ನ ಅಕ್ಕ ಸುನೀತಾ ಒಯ್ಯ ಬೇಡಿರಿ ಅಂತಾ ಹೇಳಿದರು ಸಹ ನಮ್ಮ ಮಾತು ಕೇಳದೇ ಇವನಿಗೆ ದವಾಖಾನೆಗೆ ತೊರಿಸುತ್ತೇವೆ ಅಂತಾ ರಾಜು ಇತನಿಗೆ ಕುಡಿಸಿಕೊಂಡು ಹೋದರು. ಇವರು ನಮ್ಮ ಓಣಿಯವರೆ ಇರುವುದರಿಂದ ನಂತರ ಬಿಡಬಹುದೆಂದು ತಿಳಿದು ಪೋಲಿಸರಿಗೆ ದೂರು ಕೊಟ್ಟಿಲ್ಲಾ. ಬೆಳಿಗ್ಗೆ 9 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಓಣಿಯ ಹುಡುಗರು ರಾಜು ( ಉತ್ತರ ಪ್ರದೇಶ) ಇತನನ್ನು ಕೊಲೆ ಮಾಡಿ ಖತ್ತರಿ ಸಮಾಜದ ಶಹಾಬಜಾರದ ಸ್ಮಶಾನ ಜಾಗೆಯಲ್ಲಿ ಒಗೆದು ಹೋಗಿರುತ್ತಾರೆ. ಎನ್ನುವ ವಿಷಯ ಗೊತ್ತಾಗಿದ್ದು ಮಾನ್ಯರೆ ನನ್ನ ಪತಿಯವರಾದ ರಾಜು ಉತ್ತರ ಪ್ರದೇಶ ಇತನಿಗೆ ನನ್ನ ಮನೆಯಿಂದ ಹೊಡೆದು ಎಳೆದುಕೊಂಡು ಹೋದ ನಮ್ಮ ಓಣಿಯವರಾದ 1) ಅಮರ ಹರಿಜನ 2) ವಿನೋದ ಹರಿಜನ 3) ಪ್ರಕಾಶ ಹರಿಜನ 4) ಸಂದೀಪ @ ವಿಶಾಲ @ ಹರೀ 5) ಸಚೀನ 6) ರಾಹುಲ ಮತ್ತು ಇತರೆ ಜನರು ಎಲ್ಲರೂ ಸೇರಿಕೊಂಡು ಕೊಲೆ ಮಾಡಿರುತ್ತಾರೆಂದು ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 21-06-2015 ರಂದು ರಾತ್ರಿ ನಮ್ಮ ತಮ್ಮ ಹಣಮಂತ ಇವನು ನಮ್ಮ ಮೋಟರ ಸೈಕಲ್ ನಂ  ಕೆ.ಎ-32/ಇ.ಬಿ-2859 ನೇದ್ದನ್ನು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿರುತ್ತಾನೆ. ಅಂದಾಜ 10;15 ಪಿ.ಎಂ ಸುಮಾರಿಗೆ ನಮ್ಮೂರ ಯಲ್ಲಪ್ಪ ತಂದೆ ನಿಂಗಪ್ಪಾ ತಳವಾರ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ನಮ್ಮೂರ ಮಹಾದೇವ ಸುತಾರ ರವರು ಕೂಡಿ ನಮ್ಮ ಮೋಟಾರ ಸೈಕಲ ಮೇಲೆ ಅಫಜಲಪೂರದಿಂದ ಊರಿಗೆ ಬರುತ್ತಿದ್ದೇವು, ನಮ್ಮೂರ ಬಲಭೀಮ ಬಳೂಂಡಗಿ ರವರ ಹೊಲದ ಹತ್ತಿರ ಇದ್ದಾಗ ನಮ್ಮ ಮುಂದೆ ಒಂದು ಟ್ರ್ಯಾಕ್ಟರ್ ಹೋಗುತ್ತಿತ್ತು, ಅದರ ಚಾಲಕನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ರಸ್ತೆ ಪೂರ್ತಿ ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದನು. ಅದೇ ಸಮಯಕ್ಕೆ ಆನೂರ ಗ್ರಾಮ ಕಡೆಯಿಂದ ಒಂದು ಮೋಟರ ಸೈಕಲ ಬರುತ್ತಿದ್ದು, ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಎದುರು ಬರುತ್ತಿದ್ದ ಮೋಟರ ಸೈಕಲಗೆ ಒಮ್ಮೇಲೆ ಜೋರಾಗಿ ಡಿಕ್ಕಿ ಹೊಡೆದನು. ಆಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನಿಂದ ಇಳಿದು ಓಡಿ ಹೋದನು. ನಂತರ ನಾನು ಮತ್ತು ನನ್ನೊಂದಿಗೆ ಇದ್ದ ಮಹಾದೇವ ಸುತಾರ ರವರು ಕೂಡಿ ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ನೋಡಿದಾಗ ಅವನು ನಿಮ್ಮ ತಮ್ಮ ಹಣಮಂತ ಇದ್ದನು, ಅವನಿಗೆ ಬಲಗಡೆ ಮೊಳಕಾಲ ಮೇಲೆ ಭಾರಿ ಒಳಪೆಟ್ಟಾಗಿರುತ್ತದೆ, ಮತ್ತು ಬಲಗಾಲ ಬಟ್ಟಗಳಿಗೆ ಹಾಗು ಬಲಗೈ ಬಟ್ಟಗಳಿಗೆ ಮತ್ತು ಬಲ ಭುಜದ ಮೇಲೆ ತರಚಿದ ಗಾಯಗಳು ಆಗಿರುತ್ತವೆ. ಅಂತಾ ತಿಳಿಸಿರುತ್ತಾರೆ ಅಂತಾ ²æà ಗುರುದೇವ ತಂದೆ ಚನ್ನಪ್ಪ ಬಳೂಂಡಗಿ  ಸಾ|| ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ:21/06/2015 ರಂದು ಬೆಳಗ್ಗಿನ ಜಾವ 06-00 ಗಂಟೆ ಸುಮಾರಿಗೆ ನಮ್ಮೂರಿನಲ್ಲಿ ಜನರು ಶಿವಲಿಂಗೇಶ್ವರ ದೇವರ ಮೂರ್ತಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮಾತಾಡುವುದನ್ನು ಕೇಳಿ ನಾನು ಹಾಗೂ ಗ್ರಾಮದ ಕೆಲವು ಜನರು ಕೂಡಿ ಶಿವಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ನೋಡಲಾಗಿ ದೇವಸ್ಥಾನದ ಗರ್ಭಗುಡಿಯ ಬಾಗಿಲ ಮುರಿದು ಶಿವಲಿಂಗೇಶ್ವರ ಮೂರ್ತಿ ಕಳ್ಳತನವಾಗಿದ್ದು ಕಂಡು ಬಂದಿರುತ್ತದೆ. ದಿನಾಂಕ:21/06/2015 ರಾತ್ರಿ 12-30 ಗಂಟೆಯಿಂದ ಬೆಳಗಿನ ಜಾವ 04-00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುರಿದು ಹಿತ್ತಾಳೆಯಲ್ಲಿ ಪಂಚಧಾತು ಮಿಶ್ರಿತ ಶಿವಲಿಂಗೇಶ್ವರ ಮೂರ್ತಿಯನ್ನು ಕಳ್ಳತನ ಮಾಡಿಕೊಮಡು ಹೋಗಿರುತ್ತಾರೆ.  ಮೂರ್ತಿಯು ಅಂದಾಜು 10 ರಿಂದ 12 ಸಾವಿರ ರೂಪಾಯಿಯ ಮೌಲ್ಯ ಹೊಂದಿರುತ್ತದೆ. ಅಂತಾ ಶ್ರೀ ಯೂನುಸ ಪಟೇಲ ತಂದೆ ಅಲ್ಲಾಭಕ್ಷ ಮಾಲಿ ಪಟೇಲ ಸಾ:ಕುರಿಕೋಟಾ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.