Police Bhavan Kalaburagi

Police Bhavan Kalaburagi

Monday, April 13, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿ.13-04-2015ರಂದು ಬೆಳಗಿನ ಜಾವ 05-00ಗಂಟೆ ಸುಮಾರಿಗೆ ಸಿರವಾರ-ರಾಯಚೂರು ರಸ್ತೆಯಲ್ಲಿ ನೀಲಗಲ ಕ್ರಾಸ ದಾಟಿದ ನಂತರ ಅತ್ತನೂರು ಸೀಮಾಂತರದಲ್ಲಿರುವ ಪಿರ್ಯಾದಿ ²æà ¹zÀÝ¥Àà vÀAzÉ ²ªÀtÚ  eÁw:£ÁAiÀÄPÀ, ªÀAiÀÄ-65ªÀµÀð G:MPÀÌ®ÄvÀ£À ¸Á: ¤Ã¯ÉÆÃUÀPÁåA¥ÀÄ FvÀನು ಲೀಜಿಗೆ ಮಾಡಿದ ಹೊಲದ ಹತ್ತಿರ ರಸ್ತೆಯ ಎಡಭಾಗದಲ್ಲಿ ಸುಮಾರು 55ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆಯ ಬಾಜುನೀಲಗಲ ಕ್ಯಾಂಪದಿಂದ  ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಅಲಕ್ಷತನದಿಂದ  ನಡೆಸಿಕೊಂಡು ಬಂದು ಟಕ್ಕರ ಕೊಟ್ಟು ಹೋಗಿದ್ದರಿಂದ ಅಪರಿಚಿತ ವ್ಯಕ್ತಿಯ ತಲೆಯ ಹಿಂಭಾಗದಲ್ಲಿ ಕತ್ತರಿಸಿದ ಗಾಯವಾಗಿ ಎಡಗೈ ಮುರಿದು,ಎಡಗಾಲು ಮುರಿದಿದ್ದು,ಎದೆಯ ಮೇಲೆ ಮತ್ತು ಅಲ್ಲಲ್ಲಿ ತೆರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 49/2015 PÀ®A: 279, 304[J] L.¦.¹.                                  ªÀÄvÀÄÛ 187 L.JA.«. PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
                   ದಿನಾಂಕ 13/04/2015 ರಂದು ಬೆಳಿಗ್ಗೆ 0945 ಗಂಟೆಯ ಸುಮಾರಿಗೆ ಆಲ್ದಾಳದಿಂದ ಆಟೋ ನಂ ಕೆ.ಎ.36/ಎ-9423 ರಲ್ಲಿ ಮಾನವಿಗೆ ಫಿರ್ಯಾದಿ   ಕುಮಾರಿ ಮರಿಯಮ್ಮ ತಂದೆ ಹೊಳೆಪ್ಪ, 20 ವರ್ಷ, ಹರಿಜನ (ಮಾದಿಗ) , ಮನೆ ಕೆಲಸ ಸಾ: ಆಲ್ದಾಳ ತಾ: ಮಾನವಿ ಹಾಗೂ ಮೃತ ನಿಂಗಮ್ಮ ಇಬ್ಬರೂ ಕೂಡಿ ಟೇಲರಿಂಗ್ ಕೆಲಸ ಕಲಿಯುವ ಸಲುವಾಗಿ ಬರುವಾಗ ಆಟೋ ಚಾಲಕ ಲಿಂಗನಗೌಡ ತಂದೆ ಅಮರೇಶ ಆಟೋ  ನಂ ಕೆ.ಎ.36/ಎ-9423   ನೇದ್ದರ ಚಾಲಕ ಸಾ: ಗವಿಗಟ್ಈತನು ಆಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆ¬Ä¹ಕೊಂಡು ಬಂದು ಫೆಸಲಬಂಡಾ ಕ್ಯಾಂಪಿನ ಹತ್ತಿರ ಜಯರಾಮಯ್ಯ ಶೆಟ್ಟಿ ಇವರ ಹೊಲದ ಹತ್ತಿರ ಆಟೊವನ್ನು ಒಮ್ಮೆಲೆ ಎಡಕ್ಕೆ ಕಟ್ ಮಾಡಿದಾಗ ಆಟೋದಲ್ಲಿ ಡ್ರೈವರ್ ಶೀಟಿನ ಹಿಂದಿನ ಶೀಟಿನ ಬಲಗಡೆಗೆ ಕುಳಿತಿದ್ದ ನಿಂಗಮ್ಮಳಿಗೆ  ಬಲಗಡೆಗೆ ಜೋಲಿ ಹೋಗಿ ಉರುಳಿ ಕೆಳಗೆಡೆ ರಸ್ತೆಯ ಮೇಲೆ  ಬಿದ್ದಾಗ ಆಟೋದ ಹಿಂದಿನ ಬಲಗಡೆ ಗಾಲಿಯು ನಿಂಗಮ್ಮಳ ಹೊಟ್ಟೆಯ ಮೇಲೆ ಹಾಗೂ ಬಲಗಾಲಿನ  ಏರಿಳಿದಿದ್ದರಿಂದ ಭಾರಿಗಾಯಗೊಂಡ ನಿಂಗಮ್ಮಳಿಗೆ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದಾಗ ನಿಂಗಮ್ಮಳು ಗುಣಮುಖಳಾಗದೇ ಆಸ್ಪತ್ರೆಯಲ್ಲಿ ಬೆಳಿಗ್ಗೆ 1100 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ, ಕಾರಣ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 110/15  ಕಲಂ  279, 304 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                              
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.04.2015 gÀAzÀÄ   171 ¥ÀææPÀgÀtUÀ¼À£ÀÄß ¥ÀvÉÛ ªÀiÁr  29,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Kalaburagi District Reported Crimes

ಕೊಲೆ ಆರೋಪಿತರ ಬಂಧನ :
ಚೌಕ ಠಾಣೆ : ದಿನಾಂಕ 07.04.2015 ರಂದು ರಾತ್ರಿ 9 ಗಂಟೆಯ ಸುಮಾರಿಗೆ ದುಬೈ ಕಾಲೋನಿಯಲ್ಲಿ  ಮಲ್ಲು @ ಮಲ್ಲಿಕಾರ್ಜುನ ಇತನಿಗೆ ಚಂದ್ರು ಕೊತಲಿ, ಉಮೇಶ ಕೊತಲಿ, ರಮೇಶ ಕೊತಲಿ ಇವರು ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದು  ಈಗ ಸುಮಾರು ಒಂದು ತಿಂಗಳ ಹಿಂದೆ ಚಂದ್ರು ಇತನು ಮಲ್ಲು ಇತನು ನಡೆಸುತ್ತಿದ್ದ ಅಟೊವನ್ನು ಮಾರಾಟ ಮಾಡಿದ್ದು, ಅದಕ್ಕೆ ಮಲ್ಲು ನನಗೆ ನಡೆಸಲು ಬೇರೆ ಅಟೊ ಕೊಡಿಸು ಅಂತ  ಚಂದ್ರು ಕೊತಲಿಗೆ ಪದೇ ಪದೇ ಕೇಳುತ್ತ ಬಂದಿದ್ದು, ಇದೆ ವಿಷಯವಾಗಿ ಆರೋಪಿತರಾದ 1) ವೀರೆಶ ವೀರ್ಯೆ ತಂದೆ ದತ್ತು ಸಲಾರೆ ಸಾಃ ಕೊತ್ತಲಿ ತಾಃ ಆಳಂದ ಹಾಃವಃ ಫಿಲ್ಟರ್ ಬೆಡ್ ಹತ್ತಿರ ರಾಜು ಗಾಂದಿ ನಗರ ಕಲಬುರಗಿ, 2) ಸೈಬಣ್ಣ ತಂದೆ ಗುಲಾಬಚಂದ ಸಗರ ಸಾಃ ದುಬೈ ಕಾಲೋನಿ ಕಲಬುರಗಿ 3) ಚಂದ್ರು @ ಚಂದ್ರಕಾಂತ ತಂದೆ ಸಾತಲಿಂಗಪ್ಪ ಕೊತಲಿ 4) ರಮೇಶ ತಂದೆ ಸಾತಲಿಂಗಪ್ಪ ಕೊತಲಿ 5) ಉಮೇಶ ತಂದೆ ಸಾತಲಿಂಗಪ್ಪ ಕೊತಲಿ 6) ಅಂಬು @ ಅಂಬರೀಶ ತಂದೆ ಸಿದ್ದಪ್ಪ ಕೊಳಕರ ಸಾ: ಎಲ್ಲರು ದುಬೈ ಕಾಲೋನಿ ಕಲಬುರಗಿ ರವರು ಕೂಡಿಕೊಂಡು ಜಂಬ್ಯಾದಿಂದ ಹೊಡೆದು ಕೊಲೆ ಮಾಡಿದ್ದು,
      ಮಾನ್ಯ ಶ್ರೀ ಬಿ. ಮಹಾಂತೇಶ ಅಪರ ಎಸ್.ಪಿ.ಸಾಹೇಬ ಕಲಬುರಗಿ ಮಾರ್ಗದರ್ಶನದಲ್ಲಿ ಶ್ರೀ ಉದಯಕುಮಾರ ಎಂ.ಬಿ. ಡಿ.ಎಸ್.ಪಿ. ಸಾಹೇಬ (ಬಿ) ಉಪ ವಿಭಾಗ ಕಲಬುರಗಿ ರವರು ಮತ್ತು  ಚೌಕ ಪೊಲೀಸ ಠಾಣೆಯ ಅಧಿಕಾರಿ ಪ್ರದೀಪಕೊಳ್ಳಾ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಮತ್ತು ಸಿಬ್ಬಂದಿಯವರಾದ ಮಹಾಂತೇಶ ಪಿಸಿ 716ಅಲೋಕ ಪಿಸಿ 1008  ಶಿವಾನಂದ ಯಡ್ರಾಮಿ ಪಿಸಿ 992, ಬಂದೇನವಾಜ ಪಿಸಿ 429, ಮೊಶೀನ ಪಿಸಿ 811 ಕೂಡಿಕೊಂಡು ರಾಣೇಸ್ಪಿರದರ್ಗಾ ಹತ್ತಿರ ಆರೋಪಿತರ ಇರವಿಕೆಯ ಬಗ್ಗೆ ಖಚಿತವಾದ ಮಾಹಿತಿಯ ಮೇರೆಗೆ ದಿನಾಂಕ 13.04.15 ರಂದು 10 ಗಂಟೆಯ ಸುಮಾರಿಗೆ ದಸ್ತಗಿರಿ ಮಾಡಿ, ದಸ್ತಗಿರಿ ನಿಯಮ ಪಾಲಿಸಿ ನ್ಯಾಯಾಂಗ ಬಂದನ ಕುರಿತು ಕಳುಹಿಸಿದ್ದು ಇರುತ್ತದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಈರಮ್ಮ ಗಂಡ ಭಂಡಯ್ಯ ಸ್ಥಾವರಮಠ ಸಾ: ಹಿತ್ತಲಶೀರೂರ ಇವರು ಮನೆ ಜಾಗದ ಸಂಬಂಧ ದಿನಾಂಕ 11-04-2015 ರಂದು ಕಲ್ಯಾಣಿ ತಂದೆ ಅಮೃತ ಸರಸಂಬಿ ಸಂಗಡ 05 ಜನರು ಎಲ್ಲರೂ ಸಾ|| ಹಿತ್ತಲಶಿರೂರ. ರವರು ಕೂಡಿಕೊಂಡು ಜಗಳ ತಗೆಯುವ ಉದ್ದೇಶ ದಿಂದ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ತಲೆಯ ಮೇಲಿನ ಕೂದಲು ಹಿಡೆದು ಜಗ್ಗಾಡಿ ಮಾನ ಭಂಗಕ್ಕೆ ಯತ್ನಿಸಿ ಕೈಯಿಂದ  ಹೊಡೆ ಬಡೆ ಮಾಡಿ  ಜೀವ ಭಯ ಪಡೆಸಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 13-04-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-04-2015

d£ÀªÁqÀ ¥Éưøï oÁuÉ UÀÄ£Éß £ÀA. 55/2015, PÀ®A 304 L¦¹ :-

¢£ÁAPÀ 11-04-2015 gÀAzÀÄ gÁwæ ªÉüÉAiÀÄ°è ¸ÀvÀvÀªÁV ªÀÄ¼É §A¢zÀÄÝ, ¢£ÁAPÀ 12-04-2015 gÀAzÀÄ 0830 UÀAmÉ ¸ÀĪÀiÁjUÉ ¦üAiÀiÁ𢠱ÀAPÀgÀ vÀAzÉ ªÀiÁtÂPÀ CAPÀgÉ, ªÀAiÀÄ: 45 ªÀµÀð, eÁw: J¸ï.n UÉÆAqÁ, ¸Á: a®èVð UÁæªÀÄ gÀªÀgÀ ªÀÄUÀ¼ÁzÀ ¢Ã¦PÁ ºÁUÀÆ CZÀð£Á E§âgÀÄ PÀÆr ªÀģɬÄAzÀ §»zÉð¸ÉUÉ ºÉÆÃVzÀÄÝ, ªÀÄ¼É §gÀÄwÛzÀÝjAzÀ D¸ÀgÉUÁV ¢Ã¦PÁ EªÀ¼ÀÄ gÉÆÃr£À ¥ÀPÀÌzÀ°ègÀĪÀ ¸ÀªÀiÁdzÀ ¸ÀªÀÄÄzÁAiÀÄ ¨sÀªÀ£ÀzÀ°è D¸ÀgÉUÁV ¤AvÁUÀ CzÉà ¸ÀªÀÄAiÀÄPÉÌ ¸ÀªÀÄÄzÁAiÀÄ ¨sÀªÀ£ÀzÀ ªÀÄÄA¢£À Dgï.¹.¹ ªÉÄïÁÒªÀtÂAiÀÄÄ ªÀÄÄjzÀÄ ¢Ã¦PÁ¼À ªÉÄÃ¯É ©zÀÄÝzÀÝjAzÀ ¢Ã¦PÁ EªÀ¼ÀÄ Dgï.¹.¹ ªÉÄïÁÒªÀt PɼÀUÉ ¹®ÄQ CªÀ¼À vÀ¯ÉUÉ ¨sÁj ¥ÉmÁÖV vÀ¯É¬ÄAzÀ ªÀiËA¸À RAqÀ ºÉÆgÀUÉ §AzÀÄ, C®èzÉ JqÀUÉÊUÉ ¨sÁj UÁAiÀĪÁV ¢Ã¦PÁ EªÀ¼ÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É, ¸ÀzÀj PÀlÖqÀªÀÅ vÁ®ÆPÁ ¥ÀAZÁ¬Äw ªÀw¬ÄAzÀ 2006-2007 £Éà ¸Á°£À°è PÀnÖzÀÄÝ, ¸ÀzÀj PÀlÖqÀzÀ PÁªÀÄUÁjAiÀÄÄ PÀ¼À¥ÉªÁVzÀÝjAzÀ F WÀl£ÉAiÀÄÄ ¸ÀA¨sÀ«¹gÀÄvÀÛzÉ, PÁgÀt 2006-2007 £Éà ¸Á°£À°è ¸ÀzÀj PÀlÖqÀzÀ PÁªÀÄUÁjAiÀÄ G¸ÀÄÛªÁj EAfäAiÀÄgÀ, UÀÄwÛUÉzÁgÀ ºÁUÀÆ CzÀPÉÌ ¸ÀA§AzsÀ¥ÀlÖ C¢üPÁjAiÀĪÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¦üAiÀiÁð¢AiÀĪÀgÀÄ ¤ÃrzÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.