Police Bhavan Kalaburagi

Police Bhavan Kalaburagi

Monday, April 13, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿ.13-04-2015ರಂದು ಬೆಳಗಿನ ಜಾವ 05-00ಗಂಟೆ ಸುಮಾರಿಗೆ ಸಿರವಾರ-ರಾಯಚೂರು ರಸ್ತೆಯಲ್ಲಿ ನೀಲಗಲ ಕ್ರಾಸ ದಾಟಿದ ನಂತರ ಅತ್ತನೂರು ಸೀಮಾಂತರದಲ್ಲಿರುವ ಪಿರ್ಯಾದಿ ²æà ¹zÀÝ¥Àà vÀAzÉ ²ªÀtÚ  eÁw:£ÁAiÀÄPÀ, ªÀAiÀÄ-65ªÀµÀð G:MPÀÌ®ÄvÀ£À ¸Á: ¤Ã¯ÉÆÃUÀPÁåA¥ÀÄ FvÀನು ಲೀಜಿಗೆ ಮಾಡಿದ ಹೊಲದ ಹತ್ತಿರ ರಸ್ತೆಯ ಎಡಭಾಗದಲ್ಲಿ ಸುಮಾರು 55ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆಯ ಬಾಜುನೀಲಗಲ ಕ್ಯಾಂಪದಿಂದ  ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬಂದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಅಲಕ್ಷತನದಿಂದ  ನಡೆಸಿಕೊಂಡು ಬಂದು ಟಕ್ಕರ ಕೊಟ್ಟು ಹೋಗಿದ್ದರಿಂದ ಅಪರಿಚಿತ ವ್ಯಕ್ತಿಯ ತಲೆಯ ಹಿಂಭಾಗದಲ್ಲಿ ಕತ್ತರಿಸಿದ ಗಾಯವಾಗಿ ಎಡಗೈ ಮುರಿದು,ಎಡಗಾಲು ಮುರಿದಿದ್ದು,ಎದೆಯ ಮೇಲೆ ಮತ್ತು ಅಲ್ಲಲ್ಲಿ ತೆರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆಯ ಮೇಲಿಂದ ¹gÀªÁgÀ ¥ÉưøÀ oÁuÉ UÀÄ£Éß £ÀA: 49/2015 PÀ®A: 279, 304[J] L.¦.¹.                                  ªÀÄvÀÄÛ 187 L.JA.«. PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  
                   ದಿನಾಂಕ 13/04/2015 ರಂದು ಬೆಳಿಗ್ಗೆ 0945 ಗಂಟೆಯ ಸುಮಾರಿಗೆ ಆಲ್ದಾಳದಿಂದ ಆಟೋ ನಂ ಕೆ.ಎ.36/ಎ-9423 ರಲ್ಲಿ ಮಾನವಿಗೆ ಫಿರ್ಯಾದಿ   ಕುಮಾರಿ ಮರಿಯಮ್ಮ ತಂದೆ ಹೊಳೆಪ್ಪ, 20 ವರ್ಷ, ಹರಿಜನ (ಮಾದಿಗ) , ಮನೆ ಕೆಲಸ ಸಾ: ಆಲ್ದಾಳ ತಾ: ಮಾನವಿ ಹಾಗೂ ಮೃತ ನಿಂಗಮ್ಮ ಇಬ್ಬರೂ ಕೂಡಿ ಟೇಲರಿಂಗ್ ಕೆಲಸ ಕಲಿಯುವ ಸಲುವಾಗಿ ಬರುವಾಗ ಆಟೋ ಚಾಲಕ ಲಿಂಗನಗೌಡ ತಂದೆ ಅಮರೇಶ ಆಟೋ  ನಂ ಕೆ.ಎ.36/ಎ-9423   ನೇದ್ದರ ಚಾಲಕ ಸಾ: ಗವಿಗಟ್ಈತನು ಆಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆ¬Ä¹ಕೊಂಡು ಬಂದು ಫೆಸಲಬಂಡಾ ಕ್ಯಾಂಪಿನ ಹತ್ತಿರ ಜಯರಾಮಯ್ಯ ಶೆಟ್ಟಿ ಇವರ ಹೊಲದ ಹತ್ತಿರ ಆಟೊವನ್ನು ಒಮ್ಮೆಲೆ ಎಡಕ್ಕೆ ಕಟ್ ಮಾಡಿದಾಗ ಆಟೋದಲ್ಲಿ ಡ್ರೈವರ್ ಶೀಟಿನ ಹಿಂದಿನ ಶೀಟಿನ ಬಲಗಡೆಗೆ ಕುಳಿತಿದ್ದ ನಿಂಗಮ್ಮಳಿಗೆ  ಬಲಗಡೆಗೆ ಜೋಲಿ ಹೋಗಿ ಉರುಳಿ ಕೆಳಗೆಡೆ ರಸ್ತೆಯ ಮೇಲೆ  ಬಿದ್ದಾಗ ಆಟೋದ ಹಿಂದಿನ ಬಲಗಡೆ ಗಾಲಿಯು ನಿಂಗಮ್ಮಳ ಹೊಟ್ಟೆಯ ಮೇಲೆ ಹಾಗೂ ಬಲಗಾಲಿನ  ಏರಿಳಿದಿದ್ದರಿಂದ ಭಾರಿಗಾಯಗೊಂಡ ನಿಂಗಮ್ಮಳಿಗೆ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಸೇರಿಕೆ ಮಾಡಿದಾಗ ನಿಂಗಮ್ಮಳು ಗುಣಮುಖಳಾಗದೇ ಆಸ್ಪತ್ರೆಯಲ್ಲಿ ಬೆಳಿಗ್ಗೆ 1100 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ, ಕಾರಣ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 110/15  ಕಲಂ  279, 304 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                              
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 13.04.2015 gÀAzÀÄ   171 ¥ÀææPÀgÀtUÀ¼À£ÀÄß ¥ÀvÉÛ ªÀiÁr  29,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


No comments: