Police Bhavan Kalaburagi

Police Bhavan Kalaburagi

Tuesday, October 20, 2015

Raichur District Reported Crimes

                                                                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                ಮೃತ ಯಮನಪ್ಪ ತಂದೆ ಮಲ್ಲಿಕಾರ್ಜುನ  ಜಾತಿ:ಮಡಿವಾಳ  :ಒಕ್ಕಲುತನ 35 ವರ್ಷ ಸಾ:ಮಾಡಗಿರಿ ಇತನು  ಮಾಡಗಿರಿ ಸಿಮಾಂತರದಲ್ಲಿರುವ ತನಗೆ 3 ಎಕರೆ ಜಮೀನು ಇದ್ದು ಅದರಲ್ಲಿ ಹತ್ತಿ ಬೆಳೆ ಬೆಳೆಇಯುತ್ತಿದ್ದು ಅದರಂತೆ  ಬೇರೆಯವರ ಹೊಲ ಸಹಾ ಲೀಜ್ ಮಾಡುತ್ತಿದ್ದನು  ಇತ್ತಿಚಿಗೆ ಮಳೆ ಸರಿಯಾಗಿ ಆಗದಿದ್ದರಿಂದ ಯೂನಿಯನ್ ಬ್ಯಾಂಕ್ ಹರವಿ ಹಾಗೂ ಖಾಸಗಿಯಾಗಿ 3 ಲಕ್ಷ ರೂಪಾಯಿಗಳಷ್ಟು ಸಾಲ ಮಾಡಿ  ತಮ್ಮ ಬೆಳೆ ಸರಿಯಾಗಿ ಬಾರದೆ ಇದ್ದರಿಂದ ಸಾಲದ ಬಾದೆಯಿಂದ ಜಿಗುಪ್ಸೆಗೊಂಡು ದಿ.19-10-2015 ರಂದು ಮದ್ಯಾಹ್ನ 12-30  ಗಂಟೆ ಸುಮಾರಿಗೆ ಮಾಡಗಿರಿ ಗ್ರಾಮದಲ್ಲಿರುವ ತನ್ನ ಹಳ್ಳದ ಹೊಲದಲ್ಲಿ ಬೆಳೆಗೆ ಸಿಂಪಡಿಸುವ ಯಾವುದೋ ಕ್ರಿಮಿ ನಾಶಕ ಔಷಧವನ್ನು ಸೇವಿಸಿದ್ದರಿಂದ   ಚಿಕಿತ್ಸೆಗಾಗಿ  ರೀಮ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಚಿಕಿತ್ಸೆ ಫಲಸದೇ ದಿ.19-10-2015 ರಂದು ಮದ್ಯಾಹ್ನ 3-30 ಗಂಟೆಗೆ ಮೃತಪಟ್ಟಿರುತ್ತಾನೆಂದು ನೀಡಿದ ಹೇಳಿಕೆಯನ್ನು ಪಡೆದು ಕೊಂಡು ಬಂದು ಸಿರವಾರ ಪೊಲೀಸ್ ಠಾಣೆ AiÀÄÄ.r.Dgï. £ÀA:18/2015  ಕಲಂ:174 ಸಿ.ಆರ್.ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.                          
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
                         ದಿನಾಂಕ : 19-10-15 ರಂದು ಸಂಜೆ 5-30 ಗಂಟೆಗೆ ಪಿ.ಎಸ್. ªÀiÁ£À« gÀªÀgÀÄ ಅಕ್ರಮ ಮರಳು ಧಾಳಿ ಪಂಚನಾಮೆಯಿಂದ ವಾಪಾಸ್ಸು ಠಾಣೆಗೆ ಬಂದು ಜಪ್ತಿ ಮಾಡಿಕೊಂಡು ಬಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಹಾಗೂ ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದು, ಸದರಿ ಪಂಚನಾಮೆಯ ಸಾರಾಂಶವೇನೆಂದರೆ,  '' ಮಾನವಿ ಠಾಣಾ ವ್ಯಾಪ್ತಿಯ ಜೂಕೂರು ಗ್ರಾಮದಲ್ಲಿ ಕೆಲವರು ಸರಕಾರಕ್ಕೆ ರಾಜಧನವನ್ನು ತುಂಬದೇ ಅನದಿಕೃತವಾಗಿ ಕಳ್ಳತನದಿಂದ ತುಂಗಾ ಭದ್ರಾ ನದಿಯಿಂದ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿ ಅದನ್ನು ಮಾರಾಟ ಮಾಡುವ ಕುರಿತು ಗ್ರಾಮದಲ್ಲಿ ಸಂಗ್ರಹ ಮಾಡಿರುತ್ತಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿ ಹಾಗೂ ಲೋಕೋಪಯೋಗಿ ಸಿಬ್ಬಂಧಿಯೊಂದಿಗೆ ಅಲ್ಲಿಗೆ ಹೋಗಿ ಮಾಹಿತಿ ಮೆರೆಗೆ ಧಾಳಿ ಮಾಡಿ ಅಲ್ಲಿ ಆರೋಪಿ ರಮೇಶ ನಾಯಕ ಸಾ: ಜೂಕೂರು ಈತನು ಅಕ್ರಮವಾಗಿ ಸಂಗ್ರಹಿಸಿದ 24 ಘನಮೀಟರ್ ಮರಳು :ಕಿ; ರೂ 16,800/- ಬೆಲೆ ಬಾಳುವದು ಮತ್ತು ಅಲ್ಲಿಯೇ ಮರಳು ತುಂಬಿ ನಿಲ್ಲಿಸಿದ್ದ ಟ್ಯಾಕ್ಟರ್ ಇಂಜಿನ್  ನಂಬರ್ ಕೆ.36/ ಟಿ.ಬಿ 7829, ಟ್ರ್ಯಾಲಿಯ ನಂಬರ್ ಕೆ. 36/ ಟಿ. 5996 & ಅದರಲ್ಲಿಯ 2 ಘನಮೀಟರ್ ಮರಳು ;ಕಿ ರೂ 1400/- ಹೀಗೆ ಒಟ್ಟಿಗೆ 26 ಘನ ಮೀಟರ್ ಮರಳು ;ಕಿ ರೂ 18,200/- ಬೆಲೆ ಬಾಳುವದನ್ನು ಜಪ್ತಿ ಮಾಡಿದ್ದು, ಕಾರಣ ಆರೋಪಿತರ ವಿರುದ್ದ ಕ್ರಮ ಜರುಗಿಸುವಂತೆ ಇದ್ದ ಪಂಚನಾಮೆಯ ಆದಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 274/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
                      ಫಿರ್ಯಾದಿ ಗಂಗಮ್ಮ ಗಂಡ ಹನುಮಂತ, ವಯ 28 ವರ್ಷ, ಜಾ: ನಾಯಕ, ಉ: ಹೊಲಮನೆಗೆಲಸ ಸಾ:ಭೋಗಾಪೂರು, ತಾ:ಸಿಂಧನೂರು ಹಾ.ವ.ರಾಮಾ ಕ್ಯಾಂಪ್ ತಾ:ಸಿಂಧನೂರು FPÉ ಗಂಡನು ಕುಡಿಯುವ ಚಟಕ್ಕೆ ಬಿದ್ದು ಸಂಸಾರಕ್ಕೆ ತಂದು ಹಾಕದೇ ಫಿರ್ಯಾದಿದಾರಳನ್ನು ನಿರ್ಲಕ್ಷ ಮಾಡಿ ವಿನಾಕಾರಣ ಅನುಮಾನ ಮಾಡುತ್ತಾ ಹೊಡೆಬಡೆ ಮಾಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕಿರುಕುಳ ಕೊಡುತ್ತಾ ಬಂದಿದ್ದು ಅಲ್ಲದೇ ದಿನಾಂಕ 18-10-2015 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಅಜ್ಜಿಯ ಮನೆಯ ಮುಂದೆ ಇದ್ದಾಗ ಹನುಮಂತ ತಂದೆ ಯಂಕಪ್ಪ, ವಯಾ:32 ವರ್ಷ, ಜಾ:ನಾಯಕ, ಉ:ಕೂಲಿಕೆಲಸ ಸಾ:ಭೋಗಾಪೂರು ತಾ:ಸಿಂಧನೂರು ಹಾ.ವ.ರಾಮಾ ಕ್ಯಾಂಪ್ ತಾ:ಸಿಂಧನೂರು  FvÀ£ÀÄ ಕುಡಿದು ಅಲ್ಲಿಗೆ ಬಂದಿದ್ದು ಆಗ ಫಿರ್ಯಾದಿದಾರಳು ತನ್ನ ಗಂಡನಿಗೆ ರೀತಿ ಕುಡಿದು ಖರ್ಚು ಮಾಡಿದರೆ ಸಂಸಾರ ನಡೆಯುವುದು ಹೇಗೆ ಅಂತಾ ಅಂದಾಗ ಆರೋಪಿತನು ಎಲೇ ಸೂಳೇ, ನನಗೆ ಬುದ್ದೀ ಹೇಳುತ್ತೀಯನಲೇ ಅಂತಾ ಫಿರ್ಯಾದಿಯ ತಲೆಗೂದಲು ಹಿಡಿದು ಎಳೆದಾಡಿ ಕೆಳಗಡೆ ಕೆಡವಿ ಕೈಗಳಿಂದ ಮೈಕೈಗಳಿಗೆ ಹೊಡೆಬಡೆ ಮಾಡಹತ್ತಿದನು. ಆಗ ರಾಮಣ್ಣ ವಡ್ಡರ ಜಗಳವನ್ನ ನೋಡಿ ಬಿಡಿಸಲು ಬಂದಾಗ ಆರೋಪಿತನು ರಾಮಣ್ಣನ ಎಡಮೊಣಕಾಲಿನ ಕೆಳಗೆ ತನ್ನ ಹಲ್ಲುಗಳಿಂದ ಕಡಿದು ರಕ್ತಗಾಯಗೊಳಿಸಿದನು. ಇಷ್ಟಕ್ಕೆ ಸುಮ್ಮನಾಗದ ಆರೋಪಿತನು ಫಿರ್ಯಾದಿದಾರಳನ್ನು ನೋಡುತ್ತಾ ಎಲೇ ತುಡುಗು ಸೂಳೇ, ಇವತ್ತಿಗೆ ಉಳಿದುಕೊಂಡಿದ್ದೀ, ಇನ್ನೊಂದು ಸಲ ನನಗೆ ಎದುರು ಮಾತಾಡಿದರೆ ನಿನ್ನ ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ. 284/2015 ಕಲಂ 498 (), 504, 323, 324, 506 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.10.2015 gÀAzÀÄ  114 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.