Police Bhavan Kalaburagi

Police Bhavan Kalaburagi

Tuesday, October 27, 2015

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-

            ¦üAiÀiÁð¢ CgÀÄuÁ UÀAqÀ qÁ: f.ªÀÄ°è PÁdÄð£À 28 ªÀµÀð ¸Á: ªÀĹÃzï¥ÀÆgÀ vÁ:f: §¼Áîj  ºÁ°ªÀ¹Û E.eÉ. ºÉƸÀ½î vÁ: ¹AzsÀ£ÀÆgÀÄ.zÁgÀ¼À ªÀÄzÀÄªÉ J-1 qÁ: f.ªÀÄ°è PÁdÄð£ÀUËqÀ vÀAzÉ GªÀiÁ¥ÀwUËqÀ UÀf£Á¼À 32 ªÀµÀð G: qÁPÀÖgï ¸Á: ªÀĹÃzï¥ÀÆgÀ vÁ;f: §¼Áîj EªÀ£À eÉÆvÉ ¢£ÁAPÀ 28/5/2010 gÀAzÀÄ dgÀÄVzÀÄÝ, ªÀÄzÀÄªÉ AiÀÄ°è 1 ®PÀë gÀÆ. £ÀUÀzÀÄ ºÀt, 3 vÉÆ¯É §AUÁgÀ E¤ßvÀgÉà ªÀ¸ÀÄÛUÀ¼À£ÀÄß ªÀgÀzÀQëuÉ CAvÁ PÉÆnÖzÀÄÝ, E§âgÀÄ ºÉtÄÚªÀÄPÀ̼ÀÄ d¤¹zÀÄÝ £ÀAvÀgÀzÀ ¢£ÀUÀ¼À°è J¯Áè 1)qÁ: f.ªÀÄ°è PÁdÄð£ÀUËqÀ vÀAzÉ GªÀiÁ¥ÀwUËqÀ UÀf£Á¼À 32 ªÀµÀð G: qÁPÀÖgï ¸Á: ªÀĹÃzï¥ÀÆgÀ vÁ;f: §¼Áîj ºÁUÀÆ EvÀgÉà 3 d£ÀgÀÄ. ¸ÉÃj «£Á:PÁgÀt ¦üAiÀiÁð¢ eÉÆvÉ dUÀ¼À vÉUÉzÀÄ ºÉÆqɧqÉ ªÀiÁqÀÄvÁÛ E£ÀÆß ºÉaÑ£À ªÀgÀzÀQëuÉ vÀgÀĪÀAvÉ zÉÊ»PÀ, ªÀiÁ£À¹PÉ QgÀÄPÀļÀ ¤Ãr ¦üAiÀiÁð¢ zÁgÀ½UÉ EAdPÀë£ï PÉÆlÄÖ C¨ÁµÀð£ï ªÀiÁr¹zÀÝ®èzÉà ªÀģɬÄAzÀ ºÉÆgÀUÉ ºÁQzÀÄÝ, ¦üAiÀiÁð¢zÁgÀ¼À vÀ£Àß vÀªÀgÀÄ ªÀÄ£ÉAiÀÄ°èzÁÝUÀ J¯Áè DgÉÆævÀgÀÄ ¸ÉÃjPÉÆAqÀÄ ¢£ÁAPÀ 3/9/15 gÀAzÀÄ E.eÉ.ºÉƸÀ½îUÉ §AzÀÄ E£ÀÆß ºÉaÑ£À ªÀgÀzÀQëuÉ vÀgÀ°®èªÉAzÀÄ dUÀ¼À vÉUÉzÀÄ ºÉÆqɧqÉ ªÀiÁr CªÁZÀå ±À§ÝUÀ½AzÀ ¨ÉÊzÀÄ fêÀzÀ ¨ÉzÀjPÉ ºÁQ gÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA.181/15 £ÉÃzÀÝgÀ ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA. 289/15 PÀ®A 498(J), 114, 120(©), 313, 323,504,506  ¸À»vÀ 34 L¦¹ ªÀÄvÀÄÛ 3, 4 r.¦. PÁAiÉÄÝ-1961 CrAiÀÄ°è  UÀÄ£Éß zÁR°¹PÉÆAqÀÄ vÀ¤SÉ PÉÊ PÉƼÀî¯ÁVzÉ.
PÀ£ÀßPÀ¼ÀĪÀÅ  ¥ÀæPÀgÀtzÀ ªÀiÁ»w:-
             ¢£ÁAPÀ 21/10/15 gÀAzÀÄ 1300 UÀAmÉUÉ ¦üAiÀiÁ𢠫ÃgÉñÀ vÀAzÉ gÀAUÀ£ÀUËqÀ  32 ªÀµÀð °AUÁAiÀÄvÀ G: ªÉÊn¦J¸ï zÀ°è PÉÆøÀÖ¯ï ¥ÁæeÉPïÖ CPËAmÉAmï ¸Á:ºÁ®ºÀgÀ« vÁ:D®ÆgÀÄ f¯Éè PÀ£ÀÆð® ¸ÀzsÀå ªÀÄ£É £ÀA. 13-1-339 ¥ÁgÀ¸ÀªÁnPÀ PÁ¯ÉÆä   AiÀÄgÀªÀÄgÀ¸ï PÁåA¥ï. FvÀ£ÀÄ  vÀ£Àß ªÀÄ£ÉUÉ Qð ºÁQPÉÆAqÀÄ PÀÄlÄA§ ¸ÀªÉÄÃvÀ ºÁ®ºÀgÀ« UÁæªÀÄPÉÌ ºÉÆÃVzÀÄÝ, ¢£ÁAPÀ 26/10/15 gÀAzÀÄ 1230 UÀAmÉUÉ ªÁ¥Á¸À HjUÉ §AzÀÄ ªÀÄ£ÉAiÀÄ£ÀÄß £ÉÆÃqÀ¯ÁV AiÀiÁgÉÆà PÀ¼ÀîgÀÄ CªÀgÀ ªÀÄ£ÉUÉ ºÁQzÀÝ ¨ÁV®zÀ a®PÀzÀ PÉÆArAiÀÄ ¸ÀÆÌçUÀ¼À£ÀÄß ©aÑ ªÀÄ£É M¼ÀUÉ ¥ÀæªÉò¹ C®ªÀiÁjAiÀÄ ©ÃUÀ ªÀÄÄjzÀÄ  1) 35 UÁæA §AUÁgÀzÀ JgÀqɼÉAiÀÄ a£ÀßzÀ ¸ÀgÀ CA.Q. gÀÆ. 94,500/- 2) 10 UÁæA §AUÁgÀzÀ Q«AiÀÄ N¯É CA.Q. gÀÆ. 30,000/- 3) 1.5 UÁæA §AUÁgÀzÀ 5 GAUÀÄgÀ UÀ¼ÀÄ CA.Q.gÀÆ. 45,000/- 4) MAzÀÄ ¨É½îAiÀÄ GAUÀÄgÀ CA.Q.gÀÆ. 400/- 5) MAzÀÄ ¨É½îAiÀÄ §lÖ®Ä CA.Q.gÀÆ. 1,500/- 6) MAzÀÄ 1000gÀÆ¥Á¬Ä £Átå  500/_ gÀÆ¥Á¬Ä28 £ÉÆÃlÄUÀ¼ÀÄ 24,000/- (MlÄÖ 25,000/-) »ÃUÉ J¯Áè ¸ÉÃj CA.Q.gÀÆ.1,86,400/-¨É¯É ¨Á¼ÀªÀÅUÀ¼À£ÀÄß PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA. 244/15 PÀ®A 454, 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 26-10-2015 ರಂದು 6.30 ಪಿ.ಎಂ ಸುಮಾರಿಗೆ ವಿರುಪಾಪೂರು ಗ್ರಾಮದ ಬಸವಣ್ಣ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) ಹನುಮಂತ ತಂದೆ ನೆರೆಗಲ್ಲಪ್ಪ, ವಯಾ:48 ವರ್ಷ, ಜಾ:ಕುರುಬರ, ಉ:ಒಕ್ಕಲುತನ, ಸಾ:ವಿರುಪಾಪೂರು ತಾ:ಸಿಂಧನೂರು FvÀ£ÀÄ ಹೋಗಿ ಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ¹AzsÀ£ÀÆgÀ UÁæ«ÄÃt ¥Éưøï oÁuÉ   ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 4600/-, ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿ ನಂ.1 ಇವನನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ   ಗುನ್ನೆ ನಂ. 288/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ: 26.10.2015 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ  ಮಹಾದೇವ ತಂ: ಹನುಮಂತ ಆಟೋ ನಂ: ಕೆಎ36 ಬಿ 0644 ನೇದ್ದರ ಚಾಲಕ ಸಾ: ಚಿಕ್ಕಸ್ಗೂರು FvÀನು ತನ್ನ ಆಟೋ ನಂ: ಕೆಎ36 ಬಿ 0644 ನೇದ್ದನ್ನು ರಾಯಚೂರು ಶಕ್ತಿನಗರ ರಸ್ತೆಯಲ್ಲಿ ಯರಮರಸ್ ಗ್ರಾಮದ ಬಸ ನಿಲ್ದಾಣದ ಹತ್ತಿರದ ರಾಮಕ್ಕ ದೇವಿ ಗುಡಿಯ ಮುಂದೆ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೆಲೆ ಕಟ್ ಮಾಡಿದ್ದರಿಂದ ಆಟೋ ಕಂಟ್ರೋಲ್ ತಪ್ಪಿ ಉರುಳಿ ಬಿದ್ದಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಶ್ರೀಮತಿ ಶಾಂತಮ್ಮ ಗಂ: ಸಣ್ಣ ಜಂಬಣ್ಣ ವಯ: 45 ವರ್ಷ, ಕೊರವರ್, ಕೂಲಿ, ಸಾ: ಬಿ.ಆರ್.ಬಿ. ಸರ್ಕಲ ಹತ್ತಿರ, ಅಶೋಕ್ ನಗರ ರಾಯಚೂರು FPÉಗೆ ಮತ್ತು ಇತರರಿಗೆ ಭಾರಿ ಮತ್ತು ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 243/2015 PÀ®A. 279, 337, 338 L.¦.¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
              ¢: 26/10/2015 gÀAzÀÄ ¸ÀAeÉ 5-00 UÀAmÉAiÀÄ ¸ÀĪÀiÁjUÉ ¦ügÁå¢ ²æà ºÀ£ÀĪÀÄAvÀ vÀAzÉ: ®PÀëöät gÁoÉÆÃqï, 25ªÀµÀð, eÁw: ®ªÀiÁtÂ, G: PÀÆ°PÉ®¸À, ¸Á: ¸Á¹éUÉÃgÀ vÁ: zÉêÀzÀÄUÀð FvÀ£ÀÄ vÀ£Àß C½AiÀÄ£ÁUÀĪÀ gÁd¥Àà£ÉÆA¢UÉ ¸Á¹éUÉÃgÀ UÁæªÀÄ¢AzÀ ºÉZï.J£ï. vÁAqÁPÉÌ ºÉÆÃUÀĪÀ ¸À®ÄªÁV gÁd¥Àà£À   ¸ÀÄdÄQ ªÉÆÃlgï ¸ÉÊPÀ¯ï £ÀA. JA.ºÉZï.05/J.n. 4631 £ÉÃzÀÝgÀ ªÉÄÃ¯É ºÉÆgÀnzÀÄÝ ¦ügÁå¢zÁgÀ£ÀÄ UÁrAiÀÄ »AzÉ PÀĽwzÀÄÝ vÀ¼ÀªÁgÀzÉÆrØ UÁæªÀÄ zÁnzÀ £ÀAvÀgÀ ¦ügÁå¢AiÀÄ C½AiÀÄ£ÀÄ vÁ£ÀÄ £ÀqɸÀÄwÛzÀÝ ªÉÆÃlgï ¸ÉÊPÀ¯ï£ÀÄß CwªÉÃUÀ¢AzÀ C®PÀëvÀ£À¢AzÀ £ÀqɸÀÄwÛzÀÄÝ F ¸ÀªÀÄAiÀÄzÀ°è JzÀÄgÀUÀqɬÄAzÀ §AzÀ 2)SÉêÀÄtÚ vÀAzÉ: ¯ÉÆÃPÀ¥Àà, ¸Á: AiÀÄ®èzÉÆrØ. (ºÉÆAqÁ ±ÉÊ£ï ªÉÆÃlgï ¸ÉÊPÀ¯ï £ÀA. PÉ.J.36 /8338 £ÉÃzÀÝgÀ ZÁ®PÀ£ÀÄ vÁ£ÀÄ £ÀqɸÀÄwÛzÀÝ ªÉÆÃlgï ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §A¢zÀÝjAzÀ JgÀqÀÄ ªÉÆÃlgï ¸ÉÊPÀ¯ïUÀ¼ÀÄ ªÉÃUÀ ¤AiÀÄAvÀæt ªÀiÁqÀzÉà M§âjUÉƧâgÀÄ ªÀÄÄSÁªÀÄÄTAiÀiÁV lPÀÌgï DVzÀÝjAzÀ £ÀªÀÄä C½AiÀÄ gÁd¥Àà¤UÉ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ, £À£ÀUÉ vÀgÀazÀ UÁAiÀÄUÀ¼ÁVzÀÄÝ JzÀÄUÀqɬÄAzÀ §AzÀ ªÉÆÃlgï ¸ÉÊPÀ¯ï ZÁ®PÀ¤UÉ PÀÆqÁ ¨sÁj gÀPÀÛUÁAiÀÄUÀ¼ÁVzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢AiÀÄ ªÉÄðAzÀ zÉêÀzÀÄUÀð  ¥Éưøï oÁuÉ.UÀÄ£Éß £ÀA: 235/2015  PÀ®A. 279, 337, 338 L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

zÉÆA© ¥ÀæPÀgÀtzÀ ªÀiÁ»w:-
                 ದಿನಾಂಕ 26-10-2015 ರಂದು ಬೆಳಿಗ್ಗೆ 1100 ಗಂಟೆಗೆ ಫಿರ್ಯಾದಿ, ಫಿರ್ಯಾಧಿಯ ಅಣ್ಣ ನರೇಂದ್ರ ಮತ್ತು ಫಿರ್ಯಾಧಿ ಮಧುಕಾಂತ ತಂದೆ ನರಸರೆಡ್ಡಿ, 30 ವರ್ಷ, ಮುನ್ನೂರುಕಾಪು, ಗುಮಾಸ್ತಕೆಲಸ, ಸಾ|| ಮನೆ ನಂ 9-14-11/158  ಮಾರುತಿ ನಗರ ಮಡ್ಡಿಪೇಟೆ ರಾಯಚೂರು.FvÀ£À ತಾಯಿ ರಾಜಮ್ಮ ಇವರು ಮನೆಯಲ್ಲಿದ್ದಾಗ ಫಿರ್ಯಾದಿಯ ಹೆಂಡತಿ ಸುಜಾತ ಈಕೆಯು ಸಣ್ಣ ವಿಷಯಕ್ಕೆ ಜಗಳ ಮಾಡಿ 3 ವರ್ಷಗಳಿಂದೆ ತವರು ಮನೆಯಲ್ಲಿ ಹೋಗಿ ಇದ್ದು, ಇದೇ ವಿಷಯವಾಗಿ ಆಕೆಯ ಸಂಬಂದಿಕರಾದ 1]ಈರಪ್ಪ ತಂದೆ ಮುದ್ದಪ್ಪ, 2] ನರಸಿಂಹಲು ತಂದೆ ಮುದ್ದಪ್ಪ, 3] ವಿಷ್ಣು ತಂದೆ ಫೀಟ್ಟರ್ ಲಕ್ಷ್ಮಣ, 4] ನರಸಿಂಹಲು ತಂದೆ ತಿಮ್ಮಾರೆಡ್ಡಿ, 5] ರವಿ ತಂದೆ ಸವಾರೆಡ್ಡಿ, 6] ಮುದ್ದಪ್ಪ ತಂದೆ ಪೋಲಪ್ಪ ಸಾ|| ಎಲ್ಲರೂ ಮಾರುತಿ ನಗರ ಮಡ್ಡಿಪೇಟೆ ರಾಯಚೂರು ಎಲ್ಲರೂ ಸೇರಿ ತಮ್ಮ ಕೈಯಲ್ಲಿ ರಾಡು, ಚಾಕು, ಕಟ್ಟಿಗೆಗಳನ್ನು ಹಿಡಿದುಕೊಂಡು ಮನೆಯಲ್ಲಿ ಬಂದು ಮನೆಯಲ್ಲಿಯ ಸಾಮಾನುಗಳಾದ ಫ್ರೀಜ್, ಕೊಡ, ಕಿಟಕಿ ಗ್ಲಾಸ್, ಕರೆಂಟ್ ಮೀಟರ್, ಇನ್ನೀತರ ಮನೆಯ ಸಾಮಾನುಗಳನ್ನು ಹೊಡೆದು ಹಾಕಿ ಸುಮಾರು 40000/-  ಲುಕ್ಸಾನ ಮಾಡಿ, ಏನು ವಿಷಯ ಅಂತಾ ಕೇಳಲು  ಅಡ್ಡ ಹೋದ ಫಿರ್ಯಾದಿಯ ತಾಯಿ ರಾಜಮ್ಮಳಿಗೆ ಮತ್ತು ಫಿರ್ಯಾಧಿ, ಫಿರ್ಯಾಧಿಯ ಅಣ್ಣನಿಗೆ ಏನಲೇ ಸೂಳರೇ ನಿಮ್ಮನ್ನು ಇವತ್ತು ಮುಗಿಸಿ ಬಿಡುತ್ತೇವೆ, ನಿಮ್ಮ ಮನೆಗೆ ಬೆಂಕಿ ಹಚ್ಚುತ್ತೇವೆ. ಏನು ಮಾಡಿಕೊಳ್ಳುತ್ತೀರಿ ನೀಡೇಬಿಡ್ತಿವಿ ಅಂತಾ ಎಲ್ಲರೂ ಬೈದಾಡಿ ಈರಪ್ಪನು ಕೈಯಿಂದ ಎಳೆದಾಡಿ ತಳ್ಳಿ, ಜೀವದ ಬೆದರಿಕೆ ಹಾಕಿರುತ್ತಾರೆ, ಮುಂದೆ ಏನಾದರೂ ಆದರೆ ಮೇಲ್ಕಂಡವರೆ ಕಾರಣರಾಗುತ್ತಾರೆ, ಕಾರಣ ಮುಂದಿನ ಕ್ರಮ ಜರುಗಿತಸಬೇಕು ಅಂತಾ ಮುಂತಾಗಿರುವ ಸಾರಾಂಶದ ಮೇಲಿಂದ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ.ಠಾಣಾ ಗುನ್ನೆ ನಂ 130/2015 ಕಲಂ  143, 147, 148, 448, 323, 427, 354, 504, 506, ರೆ/ವಿ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

                 ದಿನಾಂಕ 25-10-2015 ರಂದು ಮದ್ಯಾಹ್ನ 2-30 ಗಂಟೆಗೆ ನಮ್ಮ ಗ್ರಾಮದ ಅಗಸಿ ಹತ್ತಿರ ನಾನು ಮತ್ತು ರಮೇಶ ತಂದೆ ದೊಡ್ಡಬಸ್ಸಪ್ಪ ಕುರುಬರ, ನರಸಿಂಹ ತಂದೆ ಇಸ್ಸ್ರೀ ಹನುಮಂತ ಅಗಸರ,ಮತ್ತು ಲಿಂಗಪ್ಪ ತಂದೆ ದೊಡ್ಡಬಸ್ಸಪ್ಪ ಕುರುಬರ, ಕುಳಿಗುಕೊಂಡಿದ್ದೆವು,  ಅ ಸಮಯದಲ್ಲಿ ನಾಯಕ ಜನಾಂಗದ 1) ನಾಗರಾಜ ತಂದೆ ಗುಂಡಳ್ಳಿ ಕಾಸೀಂ 2) ಗುಂಡಳ್ಳಿ ವಿರೇಶ ತಂದೆ ಗುಂಡಳ್ಳಿ ಕಾಸೀಂ 3) ಗುಂಡಳ್ಳಿ ಉರುಕುಂದ ತಂದೆ ಗುಂಡಳ್ಳಿ ಕಾಸೀಂ 4) ಗುಂಡಳ್ಳಿ ನಾಗರಾಜ ತಂದೆ ತಾರಾಪೂರ ನರಸಪ್ಪ 5) ದಿಡ್ಡಿಬಸ್ಸಮ್ಮ ಗಂಡ ದಿಡ್ಡಿಬಸ್ಸಣ್ಣ ನಾಯಕ 6) ದಿಡ್ಡಿಯಲ್ಲಪ್ಪ ತಂದೆ ದಿಡ್ಡಿಬಸ್ಸಣ್ಣ 7) ತಿಮ್ಮಪ್ಪ ತಂದೆ ಸವಾರೆಪ್ಪ ನಾಯಕ 8) ಶ್ರೀನಿವಾಸ ತಂದೆ ಸವಾರೆಪ್ಪ 9) ರಾಮ ತಂದೆ ದೊಡ್ಡಯಲ್ಲಪ್ಪ ಇವರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದವರೇ ಅವರ ಪೈಕಿ ದಿಡ್ಡಿಯಲ್ಲಪ್ಪ ಇವರು ‘’ ಏನಲೇ ಕುರುಬ ಸೂಳೇ ಮಗನೇ ನಿನಗೆ ಇಲ್ಲಿ ಒದ್ದರೆ ಯಾರು ಕೇಳುತ್ತಾರೆ, ಅಂತಾ ಬೈದಾಡಿದವನೇ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಹೊಡೆದನು, ಬಿಡಿಸಲು ಬಂದ ನಮ್ಮಣ್ಣ ರಮೇಶನಿಗೆ ಮತ್ತು ನನಗೆ ಉಳಿದವರೆಲ್ಲರೂ ಕೂಡಿ ಕೈಗಳಿಂದ ಮನಬಂದಂತೆ ಹೊಡೆದರು, ಇನ್ನೂ ಹೊಡೆಯುವಷ್ಟರಲ್ಲಿ ನನ್ನ ಜೊತೆಯಲ್ಲಿದ್ದವರು ಬಿಡಿಸಿಕೊಂಡರು ಅಗ ಹೊಡೆಯುವವರು ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇಂದು ಉಳಿದುಕೊಂಡಿರಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕುತ್ತಾ ಹೊರಟು ಹೋದರು, ನಂತರ ಶ್ರೀ ನಾಗೇಶ ತಂದೆ ಶರಬಣ್ಣ ವಯಾ 33 ವರ್ಷ ಜಾತಿ ಕುರುಬರ :ಉ: ಕೂಲಿಕೆಲಸ ಸಾ: ತುರಕನಡೋಣಿ ತಾ:ಜಿ: ರಾಯಚೂರು, ಮತ್ತು ನಮ್ಮಣ್ಣ ರಮೇಶ ಇಬ್ಬರೂ ಕೂಡಿ ರಾಯಚೂರಿನ ರೀಮ್ಸ ಅಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ಇಂದು ದಿನಾಂಕ 26-10-2015 ರಂದು ಸಂಜೆ ಯರಗೇರಾಕ್ಕೆ ಬಂದು ನನ್ನ ಹೇಳಿಕೆ ಫಿರ್ಯದು ಕೊಟ್ಟಿದ್ದು ಮೇಲೆ ಹೇಳಿದವರ ವಿರುದ್ದ ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಮೇರೆಗೆ ಯರಗೇರಾ ಪೊಲೀಸ ಠಾಣೆ UÀÄ£Éß £ÀA.257/2015ಲಂ  143,147,148,323,324,504,506 ಸಹಿತ 149 .ಐ.ಪಿ.ಸಿ  CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಳ್ಳಲಾಗಿದೆ,
                  ಗಾಯಾಳು ಮುದಿಯಪ್ಪ ತಂದೆ ಮರಿಯಪ್ಪ 20 ವರ್ಷ, ಹರಿಜನ,ಸಾ:-ಜಾಲವಾಡಗಿ. ಮತ್ತು 1).ಮೌಲಪ್ಪ ತಂದೆ ಖಾಸೀಮಪ್ಪ 40 ವರ್ಷ 2).ರಾಕೇಶ ತಂದೆ ಕರಿಯಪ್ಪ 21 ವರ್ಷ 3).ಸುರೇಶ ತಂದೆ ಹೊಳೆಯಪ್ಪ 22 ವರ್ಷ,                                                   4).ಉದಯ ತಂದೆ ಹನುಮಂತ 25 ವರ್ಷ, 5).ಮೌನೇಶ ತಂದೆ ರಾಮಣ್ಣ 20 ವರ್ಷ.     6).ಅಶೋಕ ತಂದೆ ಹನುಮಂತ 19 ವರ್ಷ,ಎಲ್ಲರೂ ಜಾ;-ಮಾದಿಗ,       ಸಾ;-ಜಾಲವಾಡಗಿ ತಾ;-ಸಿಂಧನೂರು.EªÀgÀÄUÀ½UÉ ಹಳೆಯ ದ್ವೇಷವಿದ್ದು. ದಿನಾಂಕ;-25/10/2015 ರಂದು ರಾತ್ರಿ 8-30 ಗಂಟೆಗೆ ಗಾಯಾಳು ಮುದಿಯಪ್ಪ ಈತನು ತಮ್ಮ ಕಾರ್ಲಕುಂಟಿ ಗ್ರಾಮದ ಸಂಬಂಧಿಕರನ್ನು ಸಾಗರ ಕ್ಯಾಂಪಿಗೆ ಬಿಟ್ಟು ಬರಲು ಹೋದಾಗ ಗ್ರಾಮದ ಪಕ್ಕದಲ್ಲಿರುವ ಕಾಲುವೆ ಹತ್ತಿರ ಆರೋಫಿತರೆಲ್ಲರೂ ಕೂಡಿಕೊಂಡು ಬಂದು ಮುದಿಯಪ್ಪ ಈತನಿಗೆ ''ಲೇ ಸೂಳೆ ಮಗನೇ ಕಳೆದ ವರ್ಷ ನಮ್ಮ ಮನೆಯ ಮುಂದೆ ಪಟಾಕಿ ಸಿಡಿಸಬೇಡ ಅಂದರು ಸಹ  ಪಟಾಕಿ ಸಿಡಿಸಿದ್ದಿ ಮಗನೆ '' ಅಂತಾ ಅಂದವರೇ ಜಗಳಕ್ಕೆ ಬಿದ್ದು ನೆಲಕ್ಕೆ ಕೆಡವಿ ಹಾಕಿ ಕೈಗಳಿಂದ ಮತ್ತು ಕಲ್ಲಿನಿಂದ ಎದೆಗೆ, ಹೊಟ್ಟೆಗೆ ಮತ್ತು ಗೆಜ್ಜೆಗೆ ಹೊಡೆದು ಒಳಪೆಟ್ಟುಗೊಳಿಸಿದ್ದು ಅಲ್ಲದೆ ಆಪಾಧಿತರೆಲ್ಲರೂ ಗಾಯಾಳು ಮುದಿಯಪ್ಪನಿಗೆ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾದ ಸಂಖ್ಯೆ 154/2015 ಕಲಂ.143,147,324,323,504,506 ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ,
AiÀÄÄ.r.Dgï. ¥ÀæPÀgÀtzÀ ªÀiÁ»w:-
ಮೃತ ಶಿವಬಸ್ಸಪ್ಪ ತಂ: ಜಟ್ಟೆಪ್ಪ, ಸುತಾರ, 46 ವರ್ಷ, ಜಾತಿ: (ಹೊಲೇಯರ) ಎಸ್.ಸಿ ಡಿ..ಆರ್  ಪೊಲೀಸ ಕಲಬುರಗಿ FvÀ£ÀÄ ಕಲಬುರಗಿಯಲ್ಲಿ ಡಿ..ಆರ್ ಪೊಲೀಸ ಕರ್ತವ್ಯ ನಿರ್ವಹಿಸುತ್ತಿದ್ದು  ಫಿರ್ಯಾಧಿ ಘೋರ್ಪಡೆ ಯಲ್ಲಪ್ಪ ಪಿ. ಪೊಲೀಸ ತರಬೇತಿ ಕಾಲೇಜು ಕಲಬುರಗಿ   EªÀgÉÆAದಿಗೆ ಜೀಪ ಚಾಲಕನಾಗಿ ಮೈಸೂರ ದಸರಾ ಬಿ.ಬಿ ಕರ್ತವ್ಯಕ್ಕೆ ಹೋಗಿದ್ದು ದಿನಾಂಕ: 26-10-2015 ರಂದು ಕರ್ತವ್ಯ ಮುಗಿಸಿಕೊಂಡು ಮೈಸೂರದಿಂದ ವಾಪಾಸ  ಕಲಬುರಗಿಗೆ ಹೋಗುತ್ತಿದ್ದಾಗ ಬೆಳಿಗ್ಗೆ 07-30 ಗಂಟೆ ಸುಮಾರು ಮಸ್ಕಿಯ ಹಳೆ ಬಸ್ಸ ನಿಲ್ದಾಣದ ಹತ್ತಿರ ಹ್ರದಯಾಘಾತವಾಗಿದ್ದು ಕೂಡಲೇ ಫಿರ್ಯಾದಿದಾರರು ಚಿಕಿತ್ಸೆ ಕುರಿತು ಮಸ್ಕಿಯ ಅನ್ನಪೂರ್ಣ ನರಸಿಂಗ ಹೋಮಗೆ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದು ಇರುತ್ತದೆ. ಅಂತಾ ಫಿರ್ಯಾದಿದಾರರು ನೀಡಿದ ದೂರಿನ ಸಾರಾಂಶದ ಮೇಲಿಂದ ªÀÄ¹Ì ಠಾಣಾ ಯು.ಡಿ.ಆರ್. ನಂ 08/2015 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಗೊಂಡೆನು.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.10.2015 gÀAzÀÄ  96¥ÀææPÀgÀtUÀ¼À£ÀÄß ¥ÀvÉÛ ªÀiÁr 21,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.