Police Bhavan Kalaburagi

Police Bhavan Kalaburagi

Tuesday, September 23, 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
           ದಿನಾಂಕ 26-08-2014 ರಂದು ರಾತ್ರಿ 11-00 ಗಂಟೆ ಸುಮಾರಿಗ  ಹನುಮಂತಮ್ಮ ಈಕೆಯು ತನ್ನ ಗಂಡ ರುದ್ರಪ್ಪ ಹಾಗೂ ಮಗನಾದ ಈರಣ್ಣ ಇವರೊಂದಿಗೆ ಗಿಣಿವಾರ ಸೀಮಾದಲ್ಲಿರುವ ತಮ್ಮ sಸ್ವಂತ ಹೊಲ ಸರ್ವೆ ನಂ. 17 ರಲ್ಲಿರುವ ಹತ್ತಿ ಬೆಳೆಗೆ ನೀರು ಕಟ್ಟುತ್ತಿರುವಾಗ ಬಲಗಾಲು ಕೀಲಿನ ಹತ್ತಿರ ಹಾವು ಕಚ್ಚಿದ್ದು, ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ, ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಚಿಕಿತ್ಸೆ ಕಾಲಕ್ಕೆ ಗುಣಮುಖಳಾಗದೇ ದಿನಾಂಕ 22-09-2014 ರಂದು 10-15 ಪಿ.ಎಂ.ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt oÁuÉ  ಯು.ಡಿ.ಆgï £ÀA: 38/2014 PÀ®A 174 ¹.Dgï.¦.¹  CrAiÀÄ°è  ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

¥Éưøï zÁ½ ¥ÀæPÀgÀtzÀ ªÀiÁ»w:-
         ದಿನಾಂಕ- 22-09-2014 ರಂದು 19.30 ಗಂಟೆಗೆ ಶ್ರೀ ಜೆ. ಕರುಣೇಶಗೌಡ ಪಿ.ಐ. ಡಿ,ಸಿ.ಆರ್.ಬಿ ಘಟಕ ಎಸ್.ಪಿ ಆಫೀಸ್ ರಾಯಚೂರು,ರವರು, ಠಾಣೆಗೆ ಬಂದು ಆರೋಪಿತ ಮತ್ತು ಮುದ್ದೆಮಾಲು ಸಮೇತ ಜಪ್ತಿ ಪಂಚನಾಮೆಯ ಮೇರೆಗೆ ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನಂದರೇ, ಲಕ್ಷ್ಮಣ ತಂದೆ ದಿ- ತಿಮ್ಮಪ್ಪ ಸಾ- ರಾಂಪೂರು ಈತನು ಎಲ್ಲಿಂದಲೋ ತಂದ ಬಂಗಾರದ ಆಭರಣಗಳನ್ನು ರಾಂಪೂರು ಗ್ರಾಮದಲ್ಲಿ ಅವರಿಗೆ , ಇವರಿಗೆ ಕೊಡುತ್ತಾನೆ, ಅಂತಾ ಖಚತ ಬಾತ್ಮೀ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರುರವರ ಮಾರ್ಗದರ್ಶನದಲ್ಲಿ ಪಿರ್ಯಾದಿ ಶ್ರೀ ಜೆ. ಕರುಣೇಶಗೌಡ ಪಿ.ಐ. ಡಿ,ಸಿ.ಆರ್.ಬಿ ಘಟಕ ಎಸ್.ಪಿ ಆಫೀಸ್ ರಾಯಚೂರು,ಮತ್ತು ಸಿಬ್ಬಂದಿಯವರು ದಿನಾಂಕ- 22-09-2014 ರಂದು 17.15 ಗಂಟೆಗೆ, ರಾಂಪೂರದ ಜನತಾ ಕಾಲೋನಿಯಲ್ಲಿ ಹೋಗಿ ಅಲ್ಲಿ ವೆಂಕಟೇಶ ತಂದೆ ದಿ- ತಿಮ್ಮಪ್ಪ ಜಾ- ಚಲುವಾದಿ, ಇವರ ಮನೆಯ ಹತ್ತಿರ ಹೋಗಿ ಅಲ್ಲೆ ಇದ್ದ, ಲಕ್ಷ್ಮಣ ತಂದೆ ದಿ- ತಿಮ್ಮಪ್ಪ ಈತನಿಗೆ ವಿಚಾರಿಸಲು ತಾನು ದಿನಾಂಕ-  04-08-2014 ರಂದು ಕೃಷ್ಣದಿಂದ ಚೆನ್ನೈಗೆ ಹೋಗುವ  ಮೇಲ್ ಎಕ್ಸ್-ಪ್ರಸ್-ನಲ್ಲಿ ತಾನು ಬರುವಾಗ  ಒಂದು ಸ್ಲೀಪರ್ ಕ್ಲಾಸ್ ಸೀಟ್ ಕೆಳಗೆ, ಒಂದು ಸೂಟ್-ಕೇಸ್ ಇದ್ದು ಅದನ್ನು ತಾನು ವಾಚ್ ಮಾಡುತ್ತಾ, ಅದನ್ನು ತಾನು ಯಾರು ಇಲ್ಲದನ್ನು ನೋಡಿ ರಾಯಚೂರು, ರೈಲ್ವೇ ಸ್ಟೇಷನಿನಲ್ಲಿ ಗಾಡಿ ನಿಂತ ಮೇಲೆ, ತಾನು ಸುಟಕೇಸನ್ನು ಕಳ್ಳತನ ಮಾಡಿಕೊಂಡು ಯಾರಿಗೂ ಗೊತ್ತಾಗಂತೆ  ಮನೆಗೆ ತಂದೆನು, ಅಂತಾ ಹೇಳಿದ್ದುಆಪಾಧಿತ ಲಕ್ಷ್ಮಣನು ಈತನು ಪಂಚರ ಸಮಕ್ಷಮ ಹಾಜರು ಪಡಿಸಿದ  2 ಬಂಗಾರದ,ಬಳೆಗಳು ಅರ್ದ ತೊಲೆಯವು :ಕಿ- ರೂ 24,000/- ಬೆಲೆಬಾಳುವಗಳನ್ನು  ಜಪ್ತಿಮಾಡಿಕೊಂಡು, ಜಪ್ತಿ ಪಂಚನಾಮೆಯನ್ನುಇಂದು 17.30 ಗಂಟೆಯಿಂದ 18.30 ಗಂಟೆಯವರೆಗೆ ಸ್ಥಳದಲ್ಲಿಯೇ ಬರೆದು ಮುಗಿಸಿಕೊಂಡು, ಮುದ್ದೆಮಾಲು ಮತ್ತು ಆರೋಪಿ ಹಾಗೂ ಅಸಲು ಪಂಚನಾಮೆಯೊಂದಿಗೆ ಇಂದು  19.30 ಗಂಟೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ಬಂದು ಈ ಜ್ಞಾಪನದೊಂದಿಗೆ ಮುಂದಿನ ಕ್ರಮ ಜರುಗಿಸಲು ನಿಮಗೆ ಒಪ್ಪಿಸಿದ್ದು, ಸದರಿ ಆರೋಪಿತನ ವಿರುದ್ದ ಕಲಂ 41[1] [d] ಸಹಿತ 102 Cr.PC, ಮತ್ತು ಕಲಂ- 379 .ಪಿ.ಸಿ ಪ್ರಕಾರ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಇದ್ದ ಜ್ಞಾಪನಾ ಪತ್ರದ ಮೇಲಿಂದ ¥À²ÑªÀÄ ಠಾಣಾ ಗುನ್ನೆ ನಂ- 159/2014  ಕಲಂ-41[1] [d] ಸಹಿತ 102 Cr.PC, ಮತ್ತು ಕಲಂ- 379 .ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂrgÀÄvÁÛgÉ.

ªÉÆÃ¸ÀzÀ ¥ÀæPÀgÀtzÀ ªÀiÁ»w:-

       ¢£ÁAPÀ 22-09-2014 gÀAzÀÄ ªÀÄzÁåºÀß 12-00 UÀAmÉ ¸ÀĪÀiÁjUÉ ¹AzsÀ£ÀÆgÀ £ÀUÀgÀzÀ §¸ÀªÀ ¸ÀPÀð¯ï JzÀÄjUÉ DzÀ±Àð PÁ¯ÉÆÃ¤AiÀÄ°è ºÀnÖ CªÀÄgÉñÀ EªÀgÀ ªÀÄ£ÉAiÀÄ ºÀwÛgÀ ²æÃ¤ªÁ¸À ±ÉÀnÖ EªÀgÀ ªÀÄ£ÉAiÀÄ ªÀÄÄA¢£À gÀ¸ÉÛAiÀÄ°è ¦üAiÀiÁð¢AiÀÄÄ vÀ£Àß PÉÆgÀ¼À°è 1,70,000/- gÀÆ QªÀÄäwÛ£À 06 vÉÆ¯É §AUÁgÀzÀ ZÉÊ£Á ªÀÄvÀÄÛ vÁ½ ¸ÀgÀªÀ£ÀÄß ºÁQPÉÆAqÀÄ vÀ£Àß ªÀÄUÀ£À ªÀÄ£É PÀqÉ ºÉÆgÀmÁUÀ AiÀiÁgÉÆÃ C¥ÀjavÀ ªÀÄÆgÀÄ d£ÀgÀÄ, EzÀgÀ°è E§âgÀÆ ¸ÀĪÀiÁgÀÄ 25-30 ªÀAiÀĹì£ÀªÀgÀÄ ¥ÁåAmï ±Àlð ºÁQzÀÄÝ, E£ÉÆß§â£ÀÄ 40 ªÀµÀðzÀªÀ¤zÀÄÝ, J®ègÀÆ  vÉ®ÄV£À°è ªÀiÁvÁrgÀÄvÁÛ EªÀgÀÄ ¸ÉÃj ¦üAiÀiÁð¢AiÀÄ ºÀwÛgÀ §AzÀÄ ¦üAiÀiÁð¢UÉ UÀ¯ÁmÉAiÀiÁVzÉ, £ÁªÀÅ ¥ÉưøÀgÀÄ CAvÁ ºÉý, ¤Ã£ÀÄ §AUÁgÀ ºÁQPÉÆAqÀÄ ºÉÆÃgÀn¢Ý CzÀ£ÀÄß vÉUÉzÀÄ aîzÀ°è ºÁQPÉÆ CAvÁ ºÉý ¦üAiÀiÁð¢UÉ ªÀÄgÀ¼ÀÄ ªÀiÁr vÀªÀÄä PÀqÉ UÀªÀÄ£À ¸ÉüɢzÀÝjAzÀ ¦üAiÀiÁð¢AiÀÄÄ vÀ£Àß PÉÆgÀ¼À°èzÀÝ 06 vÉÆ¯É §AUÁgÀzÀ ¸ÁªÀiÁ£ÀÄUÀ¼À£ÀÄß vÉUÉzÀÄ vÀ£Àß aîzÀ°è EmÁÖUÀ C¥ÀjavÀ DgÉÆÃ¦vÀgÀÄ ºÁ¼ÉAiÀİè EqÀ¨ÉÃPÀÄ CAvÁ aîzÀ°è PÉÊ ºÁQ ªÀÄqÀa aîzÀ°è ElÖAvÉ £Àn¹ §AUÁgÀªÀ£ÀÄß ªÉÆÃ¸À¢AzÀ vÉUÉzÀÄPÉÆAqÀÄ ¥ÀgÁjAiÀiÁV ¦üAiÀiÁð¢UÉ ªÉÆÃ¸À ªÀiÁrzÀÄÝ EgÀÄvÀÛzÉ. CAvÁ ¦üAiÀiÁð¢AiÀÄ ºÉýPÉAiÀÄ ªÉÄðAzÀ ¹AzsÀ£ÀÆgÀÄ £ÀUÀgÀ ¥Éưøï oÁuÉ UÀÄ£Éß £ÀA. 215/2014 PÀ®A: 420 ¸À»vÀ 34 L¦¹ CrAiÀİè UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

        gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.09.2014 gÀAzÀÄ 134 ¥ÀæPÀgÀtUÀ¼À£ÀÄß ¥ÀvÉÛ ªÀiÁr     23,600/ -gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 23-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-09-2014

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 102/2014, PÀ®A 279, 338 L¦¹:-
¢£ÁAPÀ 22-09-2014 gÀAzÀÄ ¨É½UÉÎ ¦üAiÀiÁð¢ ZÀAzÀæªÀiÁä UÀAqÀ ªÀiÁtÂPÀ¥Áà ¥ÀAZÁ¼À ªÀAiÀÄ: 55 ªÀµÀð, ¸Á: PÀªÀÄoÁuÁ gÀªÀgÀÄ vÀªÀÄä ºÉÆ®PÉÌ ºÉÆV PÉ®¸À ªÀiÁrPÀÆAqÀÄ ªÀÄgÀ½ ¸ÀAeÉ ªÀÄ£ÉUÉ ©ÃzÀgÀ ªÀÄ£ÁßJSɼÉî gÀ¸ÉÛà PÀªÀÄoÁuÁ UÁæªÀÄzÀ ºÀgÀ¼ÀAiÀiÁå ZËPÀ §½ gÀ¸ÉÛAiÀÄ ªÉÄÃ¯É vÀ£Àß ¸ÉÊqÀ¢AzÀ £ÀqÉzÀÄPÀÆAqÀÄ §gÀÄwÛgÀĪÁUÀ  ©ÃzÀgÀ PÀqɬÄAzÀ ªÀÄ£ÁßJSɽî PÀqÉUÉ §gÀÄwÛzÀÝ §eÁd ¥À®ìgÀ ªÉÆmÁgÀ ¸ÉÊPÀ® £ÀA. PÉJ-38/Dgï-2017 £ÉÃzÀgÀ ZÁ®PÀ£ÁzÀ DgÉÆÃ¦ gÀÆ¥ÉñÀ vÀAzÉ ±ÀAPÀgÀ zÀħ®UÀÆAr ªÀAiÀÄ: 32 ªÀµÀð, eÁw: Qæ±ÀÑ£ï, ¸Á: PÀªÀÄoÁuÁ, ¸ÀzÀå: ©ÃzÀgÀ EvÀ£ÀÄ vÀ£Àß ªÉÆÃmÁgï ¸ÉÊPÀ¯ï£ÀÄß CwªÉÃUÀ ºÁUÀÆ ¤®ðPÀëvÀ£À¢AzÀ CAPÀÄ qÉÆAPÁV ZÁ¯Á¬Ä¹PÀÆAqÀÄ §AzÀÄ ¦üAiÀiÁð¢UÉ rQÌ ºÉÆqÉzÀ ¥ÀjuÁªÀÄ ¦üAiÀiÁð¢AiÀĪÀgÀÄ gÀ¸ÉÛAiÀÄ ªÉÄÃ¯É ©zÁÝUÀ vÀ¯ÉAiÀÄ »AzÉ ¨sÁj gÀPÀÛ & UÀÄ¥ UÁAiÀĪÁVgÀÄvÀÛzÉ ªÀÄvÀÄÛ §®UÁ®Ä ªÉƼÀPÁ°£À ¦AqÀj ºÀwÛgÀ vÀgÀazÀ gÀPÀÛUÁAiÀĪÁVgÀÄvÀÛzÉ, DUÀ C¯Éè EzÀÝ Hj£À ²ªÀPÀĪÀiÁgÀ vÀAzÉ UÀt¥Àw ªÀÄrªÁ¼À ªÀÄvÀÄÛ gÀWÀÄ vÀAzÉ ±ÉÃAPÉæ¥Áà PÀªÀÄoÁuÉ gÀªÀgÀÄ F WÀl£É £ÉÆr UÁAiÀÄUÀÆAqÀ ¦üAiÀiÁð¢AiÀĪÀjUÉ G¥ÀZÁgÀ PÀÄjvÀÄ ªÁºÀ£ÀzÀ°è PÀÆr¹PÀÆAqÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR°¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 300/2014, PÀ®A 406, 420 eÉÆvÉ 34 L¦¹ :-
¢£ÁAPÀ 22-09-2014 gÀAzÀÄ ¨É½UÉÎ ¦üAiÀiÁ𢠥ÀzÀ䲿 UÀAqÀ «¯Á¸ÀgÁªÀ PÀÄ®PÀtÂÃð, ªÀAiÀÄ: 45 ªÀµÀð, eÁw: ¨ÁæºÀät, ¸Á: 9-1-752 £ÀA¢ PÁ¯ÉÆÃ¤ PÉ.E.© gÉÆÃqÀ ©ÃzÀgï gÀªÀgÀÄ ªÀÄ£ÉAiÀİèzÁÝUÀ C¥ÀjavÀ E§âgÀÄ ªÀåQÛUÀ¼ÀÄ ªÀÄ£ÉUÉ §AzÀÄ ¤ªÀÄä §AUÁgÀzÀ D¨sÀgÀtPÉÌ ¥Á°Ã¸À ªÀiÁr ºÉƼÀ¥ÀÄ ªÀiÁrPÉÆqÀÄvÉÛÃªÉ CAvÁ ºÉýzÀgÀÄ, DªÁUÀ ¦üAiÀiÁð¢AiÀĪÀgÀÄ vÀ£Àß PÉÊAiÀİèzÀÝ §AUÁgÀzÀ ¥Ál°UÀ¼ÀÄ vÉUÉzÁUÀ DvÀ MAzÀÄ PÉëÄPÀ® ¦üAiÀiÁð¢AiÀĪÀgÀ PÉÊAiÀİèlÄÖ EzÀjAzÀ §AUÁgÀªÀ£ÀÄß ¥Á°Ã¸À ªÀiÁr CAvÁ ºÉýzÀ£ÀÄ, DUÀ ¦üAiÀiÁð¢AiÀĪÀgÀÄ ¥Á°Ã¸À ªÀiÁqÀ®Ä ºÉÆÃzÁUÀ D PÉëÄPÀ® PÉÊUÉ vÁQ ¸Àé®à £ÉÆÃªÁVzÀÝjAzÀ ¦üAiÀiÁð¢AiÀĪÀgÀÄ ¨ÉÃqÀ EzÀ£ÀÄß ¤Ã£É ¥Á°Ã¸À ªÀiÁr¹PÉÆqÀÄ CAvÁ ºÉýzÀÄÝ, DªÁUÀ D ªÀåQÛ ¦üAiÀiÁð¢AiÀĪÀgÀ JgÀqÀÄ PÉÊUÀ¼À°èzÀÝ vÀ¯Á 2 vÉÆÃ¯ÉAiÀÄ §AUÁgÀzÀ ¥Ál°UÀ¼À£ÀÄß vÉUÉzÀÄ MAzÀÄ n¥sÀ£À qÀ©âAiÀÄ°è ºÁQ CzÀgÀ°è ¤ÃgÀÄ ªÀÄvÀÄÛ CgÀ²Ãt, ¨Ëæ£À PÀ®gÀªÀ£ÀÄß ºÁQgÀÄvÁÛ£É £ÀAvÀgÀ CzÀ£ÀÄß PÁ¬Ä¸À¨ÉÃPÀÄ CAvÁ ºÉýzÀ£ÀÄ, ¦üAiÀiÁð¢AiÀĪÀgÀÄ CqÀÄUÉ PÉÆÃuÉUÉ ºÉÆÃV UÁå¸À ZÁ®Ä ªÀiÁr nÃ¥sÀ£À qÀ¨Áâ UÁå¸À ªÉÄÃ¯É EqÀĪÁUÀ ªÀÄÄZÀѼÀ vÉUÉzÀÄ £ÉÆÃrzÁUÀ M¼ÀUÀqÉ §AUÁgÀzÀ ¥Ál°UÀ¼ÀÄ EgÀ°¯Áè PÀÆqÀ¯Éà ¦üAiÀiÁð¢AiÀĪÀgÀÄ ºÁ®UÉ §AzÀÄ £ÉÆÃqÀ¯ÁV D C¥ÀjavÀ ªÀåQÛ ªÀÄvÀÄÛ D£ÀAvÀgÀ DvÀ£À eÉÆvÉ §AzÀ E§âgÀÆ ªÀåQÛUÀ¼ÀÄ PÀtۦ๠ªÀÄgÉAiÀiÁV ºÉÆÃVgÀÄvÁÛgÉ, ¦üAiÀiÁð¢AiÀĪÀgÀÄ ªÀÄ£ÉAiÀÄ ºÉÆgÀUÀqÉ §AzÀÄ J¯Áè PÀqÉ £ÉÆrzÀgÀÆ D ªÀåQÛUÀ¼ÀÄ PÁt¸À°¯Áè, D C¥ÀjavÀ ªÀåQÛUÀ¼ÀÄ ¸ÁzÁUÀ¥ÀÄà ªÉÄʧtÚ, CAzÁdÄ 5 ¦üÃmï JvÀÛgÀ ¸ÁzsÁgÀt ªÉÄÊPÀlÄÖ ºÉÆA¢zÀÄÝ, PÀ£ÀßqÀ & »A¢ ¨sÁµÉAiÀÄ°è ªÀiÁvÀ£ÁqÀÄwÛzÀÝgÀÄ. ¸ÀzÀjAiÀĪÀgÀÄ ¦üAiÀiÁð¢AiÀĪÀjUÉ ªÉÆÃ¸À ªÀiÁqÀĪÀ GzÉÝñÀ¢AzÀ §AUÁgÀPÉÌ ºÉƼÀ¥ÀÄ ªÀiÁqÀĪÀÅzÁV £ÀA©¹ ªÉÆÃ¸À ªÀiÁr 4 vÉÆÃ¯ÉAiÀÄ §AUÁgÀzÀ ¥Ál°ÃUÀ¼ÀÄ C.Q 1,20,000/- gÀÆ. ªÀiË®åzÀÄ vÉUÉzÀÄPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 193/2014, PÀ®A 87 PÉ.¦ PÁAiÉÄÝ :-
¢£ÁAPÀ 21-09-2014 gÀAzÀÄ ºÀĪÀÄ£Á¨ÁzÀ ¥ÀlÖtzÀ D£ÀAzÀ næüãÀ ¸ÉAlgÀ ºÀwÛgÀ PÉ®ªÀgÀÄ E¹àÃmï dÆeÁl DqÀÄwÛgÀĪÀ §UÉÎ J¯ï.©.CVß ¦J¸ïL ºÀĪÀÄ£Á¨ÁzÀ ¥Éưøï oÁuÉ gÀªÀjUÉ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆA¢UÉ D£ÀAzÀ næüãÀ ¸ÉAlgÀ ºÀwÛgÀ ªÀÄgÉAiÀÄ°è ¤AvÀÄ £ÉÆÃqÀ®Ä ¨Áwä ¤d«zÀÄÝ C°è 5 d£ÀgÀÄ UÉÆÃ¯ÁPÁgÀªÁV PÀĽvÀÄPÉÆAqÀÄ £À¹Ã©£ï DlªÁzÀ CAzÀgï ¨ÁºÀgï E¹àÃmï DqÀÄwÛzÀÝgÀÄ CªÀgÀÄUÀ¼À ªÉÄÃ¯É ¥ÀAZÀgÀ ¸ÀªÀÄPÀëªÀÄ MªÉÄä¯É zÁ½ ªÀiÁr DgÉÆÃ¦vÀgÁzÀ 1) ZÀAzÀæPÁAvÀ vÀAzÉ ¨Á§ÄgÁªÀ ªÀAiÀÄ: 31 ªÀµÀð, eÁw: °AUÁAiÀÄvÀ, ¸Á: PɺÀZï© PÁ¯ÉÆÃ¤ ºÀĪÀÄ£Á¨ÁzÀ, 2) gÁdPÀĪÀiÁgÀ vÀAzÉ «ÃgÀ±ÉÃnÖ ªÀÄÄAUÉ ªÀAiÀÄ: 32 ªÀµÀð, eÁw: °AUÁAiÀÄvÀ, ¸Á: a¢æUÀ°è ºÀĪÀÄ£Á¨ÁzÀ, 3) GzÀAiÀÄPÀĪÀiÁgÀ vÀAzÉ PÀAmÉ¥Áà ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ©Ã©UÀ°è ºÀĪÀÄ£Á¨ÁzÀ, 4) ±À²PÀĪÀiÁgÀ vÀAzÉ ¥ÀgÀªÉÄñÀégÀ ªÀAiÀÄ: 21 ªÀµÀð, eÁw: °AUÁAiÀÄvÀ, ¸Á: vÉÆÃ¥ÀUÀ°è ºÀĪÀÄ£Á¨ÁzÀ, 5) gÁd±ÉÃRgÀ vÀAzÉ ±ÀgÀt¥Áà ¥Ánî ªÀAiÀÄ: 43 ªÀµÀð, eÁw: °AUÁAiÀÄvÀ, ¸Á: ºÀÄt¸ÀUÉÃgÁ EªÀgÉ®èjUÉ »rzÀÄ ¸ÀzÀjAiÀĪÀgÀ ºÀwÛgÀ¢AzÀ dÆeÁlPÉÌ ¸ÀA§A¢¹zÀ 27,770/- gÀÆ. UÀ¼ÀÄ ºÁUÀÄ CªÀgÀ ªÀÄzsÀå¢AzÀ 1500/- gÀÆ. »ÃUÉ MlÄÖ ºÀt 29,270/- gÀÆ. UÀ¼ÀÄ, 4 ªÉÆÃ¨ÉʯïUÀ¼ÀÄ, 3 ªÉÆÃmÁgÀ ¸ÉÊPÀ¯ïUÀ¼ÀÄ ºÁUÀÆ 52 E¹àÃl J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Koppal District Reported Crimes



ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ:116/14 ಕಲಂ:323, 324, 448, 354, 355, 504, 506 ಐಪಿಸಿ
ದಿನಾಂಕ:22-09-2014 ರಂದು 9-30 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆಪಿರ್ಯಾದಿದಾರನಿಗೆ ಮತ್ತು ಅವರ ತಮ್ಮ ಶಂಕರೆಡ್ಡಿ ಆಸ್ತಿಯ ಪಾಲುವಾಟ್ನಿಯ ಸಲುವಾಗಿ ಸನ್ 2000ನೇ ಸಾಲಿನಲಿನಿಂದ ಜಗಳವಾಗಿ ವೈಮನಸ್ಸಿನಿಂದ ಮತ್ತು ನಿನ್ನೆ ತನ್ನ ಹೆಸರಿನಲ್ಲಿರುವ ಹೊಲವನ್ನು ತನ್ನ ತಮ್ಮ ವಶಕ್ಕೆ ತೆಗೆದುಕೊಂಡು ಕೋರ್ ಮಾಡುವವರಿಗೆ ಕೊಟ್ಟ ಹೊಲವನ್ನು ಸಾಗುವಳಿ ಮಾಡದಂತೆ ಹರಕತ್ ಮಾಡಿದ್ದರ ವಿಷಯದಲ್ಲಿ ಸಿಟ್ಟಾಗಿ ನಿನ್ನೆ ದಿನಾಂಕ:21-9-14 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾದಿದಾರನ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರನಿಗೆ ಏನಲೆ ಸೂಳೇ ಮಗನೆ ನಿನಗೆ ಎಷ್ಟು ಸಾರಿ ಹೇಳಬೇಕು ನಿನಗೆ ಎಷ್ಟು ಹೊಡಿಬಡಿಮಾಡಿದರೂ ಸಹ ನಿನಗೆ ಬುದ್ದಿ ಬರುವುದಿಲ್ಲಾ ಬೋಸುಡಿ ಮಗನೆ ಅಂತಾ ಆವಾಚ್ಯವಾಗಿ ಬೈಯ್ದಾಡಿದ್ದು, ಅದಕ್ಕೆ ಪಿರ್ಯಾದಿದಾರನು ನನಗೆ ಯಾಕೆ ಬೈಯ್ಯುತ್ತೀ ಅಂತಾ ಕೇಳಿದ್ದಕ್ಕೆ ನನಗೆ ಎದುರುತ್ತರ ಮಾತಾಡುತ್ತೀಯಾ? ಅಂತಾ ಆರೋಪಿತನು ಕೈಯಿಂದ ಗುದ್ದಿ, ಕಟ್ಟಿಗೆಯಿಂದ ಬಡಿಯುವಾಗ ಬಿಡಿಸಲು ಹೋದ ಪಿರ್ಯಾದಿದಾರನ ಹೆಂಡತಿ ಯಲ್ಲಮ್ಮಳಿಗೂ ಸಹ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದು, ಮರ್ಯಾದೆ ಹೋಗುವಂತೆ ಮೈ ಕೈ ಮುಟ್ಟಿ ಸೀರೆ ಹಿಡಿದು ಎಳೆದುಕೊಂಡು ಮನೆಯಿಂದ  ತಂದು ಕೈಯಿಂದ ಬಡಿಯ ಹತ್ತಿದ್ದು, ಆಗ ಬಿಡಿಸಲು ಹೋದ ಪಿರ್ಯಾದಿಗೆ ಮತ್ತೆ ಚಪ್ಪಲಿಯಿಂದ ಬಡಿದಿದ್ದು, ಘಟನೆಯನ್ನು ನೋಡಿದ ಜನರು ಬಿಡಿಸಿ, ಬುದ್ಧಿ ಹೇಳಿ ಆರೋಪಿತನಿಗೆ ಕಳುಹಿಸಿದ್ದು, ಆಗ ಆರೋಪಿತ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು, ತಾನು ಆರೋಪಿತನಿಗೆ ಹೆದರಿ ಈಗ ತಡವಾಗಿ ಬಂದು ಪಿರ್ಯಾದಿ ನೀಡುತ್ತಿದ್ದು, ಕಾರಣ, ಕಾನೂನು ರೀತಿಯ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
PÀĵÀÖV ¥Éưøï oÁuÉ  ಗುನ್ನೆ ನಂ 169/2014 ಕಲಂ 78 [3] ಕೆ.ಪಿ.ಯ್ಯಾಕ್ಟ
ದಿನಾಂಕ 22-09-2014 ರಂದು ರಾತ್ರಿ 8-15 ಗಂಟೆಗೆ  ಶ್ರೀ ರಾಮಚಂದ್ದರ ಹೆಚ್. ಬಳ್ಳಾರಿ ಪಿ.ಎಸ್.ಐ ಕುಷ್ಟಗಿ ರವರು ವರದಿಯೊಂದಿಗೆ  ಮುದ್ದೇಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಸಾರಾಂಶವೆನೆಂದರೆ  ಇಂದು ದಿನಾಂಕ 22-09-2014 ರಂದು ಸಂಜೆ 6-15 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನಂದರೆ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕ-ಜೂಜಾಟ ನಡೆದಿದೆ ಅಂತಾ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂಯಾದ ಹೆಚ್.ಸಿ 108 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು ಆಗ ಅವರು ಪಂಚರಾದ 1] ರಾಜು ತಂದೆ ಕಟ್ಟೆಪ್ಪ ಇಂಡಿ ವಯ: 30 ವರ್ಷ ಜಾ: ಮಾದಿಗ ಉ: ಕೂಲಿ ಸಾ: ಗಾಂಧಿನಗರ ಕುಷ್ಟಗಿ 2] ಮಹಮ್ಮದ ಹುಸೇನ ತಂದೆ ಖಾದರ ಸಾಬ ಮುಲ್ಲಾ ವಯ: 27 ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಮುಲ್ಲಾರ ಓಣಿ ಕುಷ್ಟಗಿ ರವರನ್ನು ಕರೆದುಕೊಂಡು ಬಂದಿದ್ದು ಅವರಿಗೆ ವಿಷಯ ತಿಳಿಸಿ ಎಲ್ಲರೂ ಕೂಡಿ ನಮ್ಮ ಸರಕಾರಿ ಜೀಪ್ದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್ಸಿ108, ಸಿಪಿಸಿ-381,117 ಎಲ್ಲರೂ ಕೂಡಿ ಠಾಣೆಯಿಂದ ಸಂಜೆ 6-30 ಗಂಟೆಗೆ ಸರಕಾರಿ ಜೀಪ್ದಲ್ಲಿ ಎಲ್ಲರೂ ಕೂಡಿ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದು  ಸ್ವಲ್ಪು ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲು ರೇಣುಕಾ ರಸ್ಟೊಂಟ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಅಲ್ಲಿಯೇ ಇದ್ದ ಒಂದು ಸಾರ್ವಜನಿಕ ವಿದ್ಯುತ್ ಕಂಬದ ಕೆಳಗೆ ವಿದ್ಯುತ್ ಕಂಬದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಮಟಕ-ಜೂಜಾಟದಲ್ಲಿ ತೊಡಗಿದ್ದು ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗಾಡುತ್ತಾ ಮಟಕಾ ಜೂಜಾಟ ಆಡಿರಿ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ  ಜನರನ್ನು ಗುಂಪಾಗಿ ಸೇರಿಸಿಕೊಂಡು ಅವರಿಂದ ಪಣವಾಗಿ ಹಣ ಪಡೆದು  ಅವರಿಗೆ ಓಸಿ ಮಟಕಾ ಮಟಕಾ ಚಿಟಿ ಬರೆದುಕೊಡುತ್ತಿದ್ದನು ಆಗ ಎಲ್ಲರೂ ಕೂಡಿ ಒಮ್ಮಲೇ ರೇಡ್ ಮಾಡಲು ಮಟಕಾ ಬರೆಯಿಸುತ್ತಿದ್ದ ಜನ ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕ ಜೂಜಾಟ ಬರೆಯುತ್ತಿದ್ದವನು ಸಹ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಸದರಿಯವರನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಮಹಮ್ಮದ ಅಜರುದ್ದಿ ತಂದೆ ಲಾಲಹಿಮ್ಮದ್ ಆದೋಣಿ ವಯ: 24 ಜಾ: ಮುಸ್ಲಿ ಉ: ರೇಣುಕಾ ರೆಸ್ಟೊಂಟ್ ದಲ್ಲಿ ಕೂಲಿ ಕೆಲಸ ಸಾ: ಇಂದಿರಾ ಕಾಲೋಣಿ ಕುಷ್ಟಗಿ  ಅಂತ  ಹೇಳಿದ್ದು ತಾನು ಮಟಕಾ-ಜೂಜಾಟದಲ್ಲಿ ತೋಡಗಿದ್ದಾಗಿ ಒಪ್ಪಿಕೊಂಡಿದ್ದು ಅವನನ್ನು ಅಂಗ ಜಡ್ತಿ ಮಾಡಿದಾಗ ವಶದಲ್ಲಿ ಮಟಕಾ ಜೂಜಾಟದ ಹಣ 820=00 ರೂಪಾಯಿಗಳು, ಮಟಕ ಬರೆದ ಚೀಟಿಗ ಹಾಗೂ ಒಂದು ಬಾಲ್ ಪೆನ್ ಮತ್ತು ಒಂದು ಕಾರ್ಬನ್ ಕಂಪನಿಯ ಮೊಬೈಲ್ ಅಂ. ಕಿ 600=00 ರೂ.ಗಳು ಬೆಲೆಬಾಳುವದ್ದು ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ರಾತ್ರಿ 7-00 ಗಂಟೆಯಿಂದ 8-00 ಪಿ.ಎಂ.ದವರೆಗೆ  ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತನನ್ನು ವಶಕ್ಕೆ ತಗೆದುಕೊಂಡು ಈಗ ಠಾಣೆಗೆ ವಾಪಸ್ 08-15 ಗಂಟೆಗೆ ಬಂದು ಹಣ, ಮಟಾಕ ಸಾಮಗ್ರಿಗಳು ಹಾಗೂ ಆರೋಪಿತರನನ್ನು  ತಂದು ಹಾಜರುಪಡಿಸಿದ್ದು ಸದರಿಯವರ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄ®§ÄUÁð oÁuÁ UÀÄ£Éß £ÀA. 122/2014 ಕಲಂ 78 [3] ಕೆ.ಪಿ.ಯ್ಯಾಕ್ಟ
ದಿನಾಂಕ 22-09-2014 ರಂದು ರಾತ್ರಿ 8-45 ಗಂಟೆಗೆ ಮಾನ್ಯ ಪಿ.ಎಸ್. ಸಾಹೇಬರು ಠಾಣೆಗೆ ಆರೋಪಿತನಾದ ರಾಜಗೋಪಾಲ ತಂದೆ ಘನಶ್ಯಾಮಲಾಲ್ ಧರಕ, ಸಾ: ಯಲಬುರ್ಗಾಮುದ್ದೆಮಾಲು ಹಾಗೂ ಮಟಕಾ ಜೂಜಾಟ ದಾಳಿ ಪಂಚನಾಮೆಯೊಂದಿಗೆ ಬಂದು ವರದಿಯನ್ನು ಹಾಜರ ಪಡಿಸಿದ್ದು ಸಾರಾಂಶವೆನಂದರೆ,   ಇಂದು ದಿನಾಂಕ 22-09-2014 ರಂದು ರಾತ್ರಿ 7-15 ಗಂಟೆಗೆ ಯಲಬುರ್ಗಾ ಪಟ್ಟಣದ ಬೇವೂರ ರಸ್ತೆಯ ಸಿ.ಡಿ.ಪಿ. ಕಾರ್ಯಾಲಯದ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಆರೋಪಿತನಾದ ರಾಜಗೋಪಾಲ ತಂದೆ ಘನಶ್ಯಾಮಲಾಲ್ ಧರಕ ಸಾ : ಯಲಬುರ್ಗಾ ಈತನು, 01 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಡುತ್ತಿದ್ದಾಗ ಪಿ.ಎಸ್. ಸಾಹೇಬರು ಸಿಬ್ಬಂದಿಯವರಾದ ಮಾರ್ತಂಡಪ್ಪ .ಎಸ್., ಸಿಪಿಸಿ 137, 356, 311 ರೊಂದಿಗೆ ದಾಳಿ ಮಾಡಿದ ಕಾಲಕ್ಕೆ ಆರೋಪಿತನು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸದರಿ ಆರೋಪಿಯ ಹತ್ತಿರ 1,850/-ರೂ ನಗದು ಹಣ ಮತ್ತು ಮಟಕಾ ಜುಜಾಟದ ಸಾಮಗ್ರಿಗಳಾದ 01 ಬಾಲ ಪೆನ್, ಮಟಕಾ ಚೀಟಿ ಹಾಗೂ 01 ಮೋಬೈಲ್ ಫೋನ್ ಅಂ.ಕಿ ರೂ. 300/- ನೇದ್ದವುಗಳು ಸಿಕ್ಕಿದ್ದು ಸದರಿ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ವರದಿ ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಇರುತ್ತದೆ
PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 204/2014 PÀ®A: 78 (3) Pɦ PÁAiÉÄÝ
¢: 22-09-14 gÀAzÀÄ gÁwæ 8-00 UÀÀAmÉUÉ ¦ügÁå¢zÁgÀgÁzÀ ¦. ªÉƺÀ£À¥Àæ¸ÁzÀ ¦.L. PÉÆ¥Àà¼À £ÀUÀgÀ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢: 22-09-2014 gÀAzÀÄ ¸ÀAeÉ 6-15 UÀAmÉUÉ PÉÆ¥Àà¼À £ÀUÀgÀzÀ DeÁzÀ ¸ÀPÀð¯ï  ºÀwÛgÀ ¸ÁªÀðd¤PÀ ¸ÀܼÀzÀ°è DgÉÆÃ¦vÀ£ÁzÀ gÀªÉÄñÀ vÀAzÉ PÀȵÁÚf ¨sÉÆÃªÀÄ¯É JA§ÄªÀªÀ£ÀÄ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ CAvÁ PÀÆUÀÄvÁÛ ºÀt ¥ÀqÉzÀÄPÉÆAqÀÄ ªÀÄlPÁ dÆeÁl £ÀqɸÀÄwÛgÀĪÀ §UÉÎ ¨sÁwä §AzÀ ªÉÄÃgÉUÉ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ¸ÀAeÉ 6-30 UÀAmÉAiÀÄ ªÉüÉUÉ zÁ½ ªÀiÁr DgÉÆÃ¦vÀ¤AzÀ £ÀUÀzÀÄ ºÀt gÀÆ¥sÀ: 450=00 [2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆÃ¦, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ.
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 220/14 ಕಲಂ. 380 ಐ.ಪಿ.ಸಿ.
ಇಂದು ದಿನಾಂಕ 22-09-2014 ರಂದು 19-45 ಗಂಟೆಗೆ ಶ್ರೀ ಮಲ್ಲನಗೌಡ  ಜಾಲಿಕಟ್ಟಿ ತಂದೆ ಸಿದ್ದನಗೌಡ ವಯ 25 ವರ್ಷ ಜಾ: ಲಿಂಗಾಯತ ರೆಡ್ಡಿ ಉ:ರಿಸಿಪಷನಿಸ್ಟ್ ಸಮರ್ಥ ಕಂಫರ್ಟ ಸಾ: ಅಲ್-ಅಮೀನ್ ಮೆಡಿಕಲ್  ಕಾಲೇಜ್ ಹತ್ತಿರ, ದಾನೇಶ್ವರಿ ನಗರ ಬಿಜಾಪುರ ಹಾ:ವ:- ಸಮರ್ಥ ಕಂಫರ್ಟ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 19-09-2014 ರಂದು ಮಧ್ಯಾಹ್ನ 1-30 ಗಂಟೆಗೆ ಆರೋಪಿತನಾದ ಕೆ.ಶ್ರೀನಿವಾಸಲು ಇತನು ಸಮರ್ಥ ಕಂಫರ್ಟ ಲಾಡ್ಜಗೆ ಬಂದು ರೂಂ ನಂ. 106 ನೇದ್ದರಲ್ಲಿ ತಂಗಿದ್ದು, ಸದರಿಯವನು ದಿನಾಂಕ 20-09-2014 ರಂದು ಬೆಳಗಿನ ಜಾವ 03-53 ಗಂಟೆಯ ಸುಮಾರಿಗೆ ರೂಂ ನಂ. 106 ನೇದ್ದರಲ್ಲಿ ಗೋಡೆಗೆ ಅಳವಡಿಸಿದ ಒಂದು ಸ್ಯಾಮಸಂಗ್ ಕಂಪನಿಯ 21 ಇಂಚಿನ ಎಲ್.ಸಿ.ಡಿ. ಟಿ.ವಿ ಅಂ.ಕಿ.ರೂ. 15,000-00 ನೇದ್ದನ್ನು ಹಾಗೂ ಸದರಿ ಲಾಡ್ಜನ ಆಫೀಸ ರೂಮಿನಲ್ಲಿದ್ದ ಒಂದು ಹೆಚ್.ಪಿ. ಕಂಪನಿಯ ಲ್ಯಾಪಟಾಪ್ ಅಂ.ಕಿ.ರೂ. 30,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  
PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 203/2014 PÀ®A: 78 (3) Pɦ PÁAiÉÄÝ
¢: 22-09-14 gÀAzÀÄ ªÀÄzsÁåºÀß 3-30 UÀÀAmÉUÉ ¦ügÁå¢zÁgÀgÁzÀ ¦. ªÉƺÀ£À¥Àæ¸ÁzÀ ¦.L. PÉÆ¥Àà¼À £ÀUÀgÀ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢:22-09-2014 gÀAzÀÄ ªÀÄzÁåºÀß 02-15 UÀAmÉUÉ PÉÆ¥Àà¼À £ÀUÀgÀzÀ ±ÁgÁzÁ mÁQÃeï ºÀwÛgÀ ¸ÁªÀðd¤PÀ ¸ÀܼÀzÀ°è DgÉÆÃ¦vÀ£ÁzÀ C±ÉÆÃPÀ PÀĪÀiÁgÀ vÀAzÉ ±ÀAPÀæ¥Àà PÀªÀiÁägÀ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ CAvÁ PÀÆUÀÄvÁÛ ºÀt ¥ÀqÉzÀÄPÉÆ¼ÀÄîwÛzÀÄÝ, ªÀÄlPÁ £ÀA§gÀUÀ¼À aÃn §gÉzÀÄPÉÆqÀÄwÛgÀĪÀ PÁ®PÉÌ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ªÀÄzÁåºÀß 2-15 UÀAmÉAiÀÄ ªÉüÉUÉ zÁ½ ªÀiÁr EvÀ¤AzÀ 1] 2050=00 gÀÆ. £ÀUÀzÀÄ ºÀt. 2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆÃ¦, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ.
PÉÆ¥Àà¼À UÁæ«ÄÃt oÁuÉ UÀÄ£Éß £ÀA. 173/2014 PÀ®A 87 Pɦ PÁAiÉÄÝ
¢£ÁAPÀ: 21-09-2014 gÀAzÀÄ ªÀÄzÁå£À 4:00 UÀAmÉAiÀÄ ¸ÀĪÀiÁjUÉ ªÉÄîÌAqÀ F 5 d£À DgÉÆÃ¦vÀgÀÄ ºÁån-ªÀÄÄAqÀgÀV UÁæªÀÄzÀ ²æÃ HgÀªÀÄä zÉë UÀÄr ºÀwÛÃgÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ¦üAiÀiÁð¢zÁgÀgÀÄ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 5200=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀAZÀ£ÁªÉÄAiÀÄ£ÀÄß ¸ÁAiÀÄAPÁ® 4:00 UÀAmɬÄAzÀ 5:00 UÀAmÉAiÀĪÀgÀUÉ ¥ÀÆgÉʹPÉÆAqÀÄ ¸ÁAiÀÄAPÁ® ªÁ¥À¸ï  6:00 UÀAmÉUÉ oÁuÉUÉ §AzÀÄ ¸ÀzÀj dÆdÄPÉÆgÀgÀ «gÀÄzÀÝ PÁ£ÀÆ£ÀÄ jÃw PÀæªÀÄ dgÀV¸ÀĪÀ PÀÄjvÀÄ ¸ÀgÀPÁðj vÀ¥sÉð ¦üAiÀiÁð¢AiÀÄ£ÀÄß ¸À°è¹zÀÄÝ EgÀÄvÀÛzÉ