Police Bhavan Kalaburagi

Police Bhavan Kalaburagi

Tuesday, September 23, 2014

Koppal District Reported Crimes



ಕುಕನೂರ ಪೊಲೀಸ್ ಠಾಣೆ  ಗುನ್ನೆ ನಂ:116/14 ಕಲಂ:323, 324, 448, 354, 355, 504, 506 ಐಪಿಸಿ
ದಿನಾಂಕ:22-09-2014 ರಂದು 9-30 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆಪಿರ್ಯಾದಿದಾರನಿಗೆ ಮತ್ತು ಅವರ ತಮ್ಮ ಶಂಕರೆಡ್ಡಿ ಆಸ್ತಿಯ ಪಾಲುವಾಟ್ನಿಯ ಸಲುವಾಗಿ ಸನ್ 2000ನೇ ಸಾಲಿನಲಿನಿಂದ ಜಗಳವಾಗಿ ವೈಮನಸ್ಸಿನಿಂದ ಮತ್ತು ನಿನ್ನೆ ತನ್ನ ಹೆಸರಿನಲ್ಲಿರುವ ಹೊಲವನ್ನು ತನ್ನ ತಮ್ಮ ವಶಕ್ಕೆ ತೆಗೆದುಕೊಂಡು ಕೋರ್ ಮಾಡುವವರಿಗೆ ಕೊಟ್ಟ ಹೊಲವನ್ನು ಸಾಗುವಳಿ ಮಾಡದಂತೆ ಹರಕತ್ ಮಾಡಿದ್ದರ ವಿಷಯದಲ್ಲಿ ಸಿಟ್ಟಾಗಿ ನಿನ್ನೆ ದಿನಾಂಕ:21-9-14 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರನು ತನ್ನ ಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾದಿದಾರನ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರನಿಗೆ ಏನಲೆ ಸೂಳೇ ಮಗನೆ ನಿನಗೆ ಎಷ್ಟು ಸಾರಿ ಹೇಳಬೇಕು ನಿನಗೆ ಎಷ್ಟು ಹೊಡಿಬಡಿಮಾಡಿದರೂ ಸಹ ನಿನಗೆ ಬುದ್ದಿ ಬರುವುದಿಲ್ಲಾ ಬೋಸುಡಿ ಮಗನೆ ಅಂತಾ ಆವಾಚ್ಯವಾಗಿ ಬೈಯ್ದಾಡಿದ್ದು, ಅದಕ್ಕೆ ಪಿರ್ಯಾದಿದಾರನು ನನಗೆ ಯಾಕೆ ಬೈಯ್ಯುತ್ತೀ ಅಂತಾ ಕೇಳಿದ್ದಕ್ಕೆ ನನಗೆ ಎದುರುತ್ತರ ಮಾತಾಡುತ್ತೀಯಾ? ಅಂತಾ ಆರೋಪಿತನು ಕೈಯಿಂದ ಗುದ್ದಿ, ಕಟ್ಟಿಗೆಯಿಂದ ಬಡಿಯುವಾಗ ಬಿಡಿಸಲು ಹೋದ ಪಿರ್ಯಾದಿದಾರನ ಹೆಂಡತಿ ಯಲ್ಲಮ್ಮಳಿಗೂ ಸಹ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ ಬಡಿದು, ಮರ್ಯಾದೆ ಹೋಗುವಂತೆ ಮೈ ಕೈ ಮುಟ್ಟಿ ಸೀರೆ ಹಿಡಿದು ಎಳೆದುಕೊಂಡು ಮನೆಯಿಂದ  ತಂದು ಕೈಯಿಂದ ಬಡಿಯ ಹತ್ತಿದ್ದು, ಆಗ ಬಿಡಿಸಲು ಹೋದ ಪಿರ್ಯಾದಿಗೆ ಮತ್ತೆ ಚಪ್ಪಲಿಯಿಂದ ಬಡಿದಿದ್ದು, ಘಟನೆಯನ್ನು ನೋಡಿದ ಜನರು ಬಿಡಿಸಿ, ಬುದ್ಧಿ ಹೇಳಿ ಆರೋಪಿತನಿಗೆ ಕಳುಹಿಸಿದ್ದು, ಆಗ ಆರೋಪಿತ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು, ತಾನು ಆರೋಪಿತನಿಗೆ ಹೆದರಿ ಈಗ ತಡವಾಗಿ ಬಂದು ಪಿರ್ಯಾದಿ ನೀಡುತ್ತಿದ್ದು, ಕಾರಣ, ಕಾನೂನು ರೀತಿಯ ಕ್ರಮಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
PÀĵÀÖV ¥Éưøï oÁuÉ  ಗುನ್ನೆ ನಂ 169/2014 ಕಲಂ 78 [3] ಕೆ.ಪಿ.ಯ್ಯಾಕ್ಟ
ದಿನಾಂಕ 22-09-2014 ರಂದು ರಾತ್ರಿ 8-15 ಗಂಟೆಗೆ  ಶ್ರೀ ರಾಮಚಂದ್ದರ ಹೆಚ್. ಬಳ್ಳಾರಿ ಪಿ.ಎಸ್.ಐ ಕುಷ್ಟಗಿ ರವರು ವರದಿಯೊಂದಿಗೆ  ಮುದ್ದೇಮಾಲು ಮತ್ತು ಆರೋಪಿತನನ್ನು ಹಾಜರುಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಸಾರಾಂಶವೆನೆಂದರೆ  ಇಂದು ದಿನಾಂಕ 22-09-2014 ರಂದು ಸಂಜೆ 6-15 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನಂದರೆ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕ-ಜೂಜಾಟ ನಡೆದಿದೆ ಅಂತಾ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂಯಾದ ಹೆಚ್.ಸಿ 108 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು ಆಗ ಅವರು ಪಂಚರಾದ 1] ರಾಜು ತಂದೆ ಕಟ್ಟೆಪ್ಪ ಇಂಡಿ ವಯ: 30 ವರ್ಷ ಜಾ: ಮಾದಿಗ ಉ: ಕೂಲಿ ಸಾ: ಗಾಂಧಿನಗರ ಕುಷ್ಟಗಿ 2] ಮಹಮ್ಮದ ಹುಸೇನ ತಂದೆ ಖಾದರ ಸಾಬ ಮುಲ್ಲಾ ವಯ: 27 ಜಾ: ಮುಸ್ಲಿಂ ಉ: ವ್ಯಾಪಾರ ಸಾ: ಮುಲ್ಲಾರ ಓಣಿ ಕುಷ್ಟಗಿ ರವರನ್ನು ಕರೆದುಕೊಂಡು ಬಂದಿದ್ದು ಅವರಿಗೆ ವಿಷಯ ತಿಳಿಸಿ ಎಲ್ಲರೂ ಕೂಡಿ ನಮ್ಮ ಸರಕಾರಿ ಜೀಪ್ದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಹೆಚ್ಸಿ108, ಸಿಪಿಸಿ-381,117 ಎಲ್ಲರೂ ಕೂಡಿ ಠಾಣೆಯಿಂದ ಸಂಜೆ 6-30 ಗಂಟೆಗೆ ಸರಕಾರಿ ಜೀಪ್ದಲ್ಲಿ ಎಲ್ಲರೂ ಕೂಡಿ ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದು  ಸ್ವಲ್ಪು ದೂರದಲ್ಲಿ ಜೀಪ್ ನಿಲ್ಲಿಸಿ ನೋಡಲು ರೇಣುಕಾ ರಸ್ಟೊಂಟ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಅಲ್ಲಿಯೇ ಇದ್ದ ಒಂದು ಸಾರ್ವಜನಿಕ ವಿದ್ಯುತ್ ಕಂಬದ ಕೆಳಗೆ ವಿದ್ಯುತ್ ಕಂಬದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಮಟಕ-ಜೂಜಾಟದಲ್ಲಿ ತೊಡಗಿದ್ದು ಒಂದು ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗಾಡುತ್ತಾ ಮಟಕಾ ಜೂಜಾಟ ಆಡಿರಿ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ  ಜನರನ್ನು ಗುಂಪಾಗಿ ಸೇರಿಸಿಕೊಂಡು ಅವರಿಂದ ಪಣವಾಗಿ ಹಣ ಪಡೆದು  ಅವರಿಗೆ ಓಸಿ ಮಟಕಾ ಮಟಕಾ ಚಿಟಿ ಬರೆದುಕೊಡುತ್ತಿದ್ದನು ಆಗ ಎಲ್ಲರೂ ಕೂಡಿ ಒಮ್ಮಲೇ ರೇಡ್ ಮಾಡಲು ಮಟಕಾ ಬರೆಯಿಸುತ್ತಿದ್ದ ಜನ ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕ ಜೂಜಾಟ ಬರೆಯುತ್ತಿದ್ದವನು ಸಹ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಸದರಿಯವರನ್ನು ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಮಹಮ್ಮದ ಅಜರುದ್ದಿ ತಂದೆ ಲಾಲಹಿಮ್ಮದ್ ಆದೋಣಿ ವಯ: 24 ಜಾ: ಮುಸ್ಲಿ ಉ: ರೇಣುಕಾ ರೆಸ್ಟೊಂಟ್ ದಲ್ಲಿ ಕೂಲಿ ಕೆಲಸ ಸಾ: ಇಂದಿರಾ ಕಾಲೋಣಿ ಕುಷ್ಟಗಿ  ಅಂತ  ಹೇಳಿದ್ದು ತಾನು ಮಟಕಾ-ಜೂಜಾಟದಲ್ಲಿ ತೋಡಗಿದ್ದಾಗಿ ಒಪ್ಪಿಕೊಂಡಿದ್ದು ಅವನನ್ನು ಅಂಗ ಜಡ್ತಿ ಮಾಡಿದಾಗ ವಶದಲ್ಲಿ ಮಟಕಾ ಜೂಜಾಟದ ಹಣ 820=00 ರೂಪಾಯಿಗಳು, ಮಟಕ ಬರೆದ ಚೀಟಿಗ ಹಾಗೂ ಒಂದು ಬಾಲ್ ಪೆನ್ ಮತ್ತು ಒಂದು ಕಾರ್ಬನ್ ಕಂಪನಿಯ ಮೊಬೈಲ್ ಅಂ. ಕಿ 600=00 ರೂ.ಗಳು ಬೆಲೆಬಾಳುವದ್ದು ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ರಾತ್ರಿ 7-00 ಗಂಟೆಯಿಂದ 8-00 ಪಿ.ಎಂ.ದವರೆಗೆ  ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತನನ್ನು ವಶಕ್ಕೆ ತಗೆದುಕೊಂಡು ಈಗ ಠಾಣೆಗೆ ವಾಪಸ್ 08-15 ಗಂಟೆಗೆ ಬಂದು ಹಣ, ಮಟಾಕ ಸಾಮಗ್ರಿಗಳು ಹಾಗೂ ಆರೋಪಿತರನನ್ನು  ತಂದು ಹಾಜರುಪಡಿಸಿದ್ದು ಸದರಿಯವರ ವಿರುದ್ದ ಗುನ್ನೆ ದಾಖಲು ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄ®§ÄUÁð oÁuÁ UÀÄ£Éß £ÀA. 122/2014 ಕಲಂ 78 [3] ಕೆ.ಪಿ.ಯ್ಯಾಕ್ಟ
ದಿನಾಂಕ 22-09-2014 ರಂದು ರಾತ್ರಿ 8-45 ಗಂಟೆಗೆ ಮಾನ್ಯ ಪಿ.ಎಸ್. ಸಾಹೇಬರು ಠಾಣೆಗೆ ಆರೋಪಿತನಾದ ರಾಜಗೋಪಾಲ ತಂದೆ ಘನಶ್ಯಾಮಲಾಲ್ ಧರಕ, ಸಾ: ಯಲಬುರ್ಗಾಮುದ್ದೆಮಾಲು ಹಾಗೂ ಮಟಕಾ ಜೂಜಾಟ ದಾಳಿ ಪಂಚನಾಮೆಯೊಂದಿಗೆ ಬಂದು ವರದಿಯನ್ನು ಹಾಜರ ಪಡಿಸಿದ್ದು ಸಾರಾಂಶವೆನಂದರೆ,   ಇಂದು ದಿನಾಂಕ 22-09-2014 ರಂದು ರಾತ್ರಿ 7-15 ಗಂಟೆಗೆ ಯಲಬುರ್ಗಾ ಪಟ್ಟಣದ ಬೇವೂರ ರಸ್ತೆಯ ಸಿ.ಡಿ.ಪಿ. ಕಾರ್ಯಾಲಯದ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಬೀದಿ ದೀಪದ ಬೆಳಕಿನಲ್ಲಿ ಆರೋಪಿತನಾದ ರಾಜಗೋಪಾಲ ತಂದೆ ಘನಶ್ಯಾಮಲಾಲ್ ಧರಕ ಸಾ : ಯಲಬುರ್ಗಾ ಈತನು, 01 ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಡುತ್ತಿದ್ದಾಗ ಪಿ.ಎಸ್. ಸಾಹೇಬರು ಸಿಬ್ಬಂದಿಯವರಾದ ಮಾರ್ತಂಡಪ್ಪ .ಎಸ್., ಸಿಪಿಸಿ 137, 356, 311 ರೊಂದಿಗೆ ದಾಳಿ ಮಾಡಿದ ಕಾಲಕ್ಕೆ ಆರೋಪಿತನು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸದರಿ ಆರೋಪಿಯ ಹತ್ತಿರ 1,850/-ರೂ ನಗದು ಹಣ ಮತ್ತು ಮಟಕಾ ಜುಜಾಟದ ಸಾಮಗ್ರಿಗಳಾದ 01 ಬಾಲ ಪೆನ್, ಮಟಕಾ ಚೀಟಿ ಹಾಗೂ 01 ಮೋಬೈಲ್ ಫೋನ್ ಅಂ.ಕಿ ರೂ. 300/- ನೇದ್ದವುಗಳು ಸಿಕ್ಕಿದ್ದು ಸದರಿ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ವರದಿ ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಇರುತ್ತದೆ
PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 204/2014 PÀ®A: 78 (3) Pɦ PÁAiÉÄÝ
¢: 22-09-14 gÀAzÀÄ gÁwæ 8-00 UÀÀAmÉUÉ ¦ügÁå¢zÁgÀgÁzÀ ¦. ªÉƺÀ£À¥Àæ¸ÁzÀ ¦.L. PÉÆ¥Àà¼À £ÀUÀgÀ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢: 22-09-2014 gÀAzÀÄ ¸ÀAeÉ 6-15 UÀAmÉUÉ PÉÆ¥Àà¼À £ÀUÀgÀzÀ DeÁzÀ ¸ÀPÀð¯ï  ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ gÀªÉÄñÀ vÀAzÉ PÀȵÁÚf ¨sÉÆêÀÄ¯É JA§ÄªÀªÀ£ÀÄ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ CAvÁ PÀÆUÀÄvÁÛ ºÀt ¥ÀqÉzÀÄPÉÆAqÀÄ ªÀÄlPÁ dÆeÁl £ÀqɸÀÄwÛgÀĪÀ §UÉÎ ¨sÁwä §AzÀ ªÉÄÃgÉUÉ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ¸ÀAeÉ 6-30 UÀAmÉAiÀÄ ªÉüÉUÉ zÁ½ ªÀiÁr DgÉÆævÀ¤AzÀ £ÀUÀzÀÄ ºÀt gÀÆ¥sÀ: 450=00 [2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆæ, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ.
ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 220/14 ಕಲಂ. 380 ಐ.ಪಿ.ಸಿ.
ಇಂದು ದಿನಾಂಕ 22-09-2014 ರಂದು 19-45 ಗಂಟೆಗೆ ಶ್ರೀ ಮಲ್ಲನಗೌಡ  ಜಾಲಿಕಟ್ಟಿ ತಂದೆ ಸಿದ್ದನಗೌಡ ವಯ 25 ವರ್ಷ ಜಾ: ಲಿಂಗಾಯತ ರೆಡ್ಡಿ ಉ:ರಿಸಿಪಷನಿಸ್ಟ್ ಸಮರ್ಥ ಕಂಫರ್ಟ ಸಾ: ಅಲ್-ಅಮೀನ್ ಮೆಡಿಕಲ್  ಕಾಲೇಜ್ ಹತ್ತಿರ, ದಾನೇಶ್ವರಿ ನಗರ ಬಿಜಾಪುರ ಹಾ:ವ:- ಸಮರ್ಥ ಕಂಫರ್ಟ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,  ದಿನಾಂಕ 19-09-2014 ರಂದು ಮಧ್ಯಾಹ್ನ 1-30 ಗಂಟೆಗೆ ಆರೋಪಿತನಾದ ಕೆ.ಶ್ರೀನಿವಾಸಲು ಇತನು ಸಮರ್ಥ ಕಂಫರ್ಟ ಲಾಡ್ಜಗೆ ಬಂದು ರೂಂ ನಂ. 106 ನೇದ್ದರಲ್ಲಿ ತಂಗಿದ್ದು, ಸದರಿಯವನು ದಿನಾಂಕ 20-09-2014 ರಂದು ಬೆಳಗಿನ ಜಾವ 03-53 ಗಂಟೆಯ ಸುಮಾರಿಗೆ ರೂಂ ನಂ. 106 ನೇದ್ದರಲ್ಲಿ ಗೋಡೆಗೆ ಅಳವಡಿಸಿದ ಒಂದು ಸ್ಯಾಮಸಂಗ್ ಕಂಪನಿಯ 21 ಇಂಚಿನ ಎಲ್.ಸಿ.ಡಿ. ಟಿ.ವಿ ಅಂ.ಕಿ.ರೂ. 15,000-00 ನೇದ್ದನ್ನು ಹಾಗೂ ಸದರಿ ಲಾಡ್ಜನ ಆಫೀಸ ರೂಮಿನಲ್ಲಿದ್ದ ಒಂದು ಹೆಚ್.ಪಿ. ಕಂಪನಿಯ ಲ್ಯಾಪಟಾಪ್ ಅಂ.ಕಿ.ರೂ. 30,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  
PÉÆ¥Àà¼À £ÀUÀgÀ ¥Éưøï oÁuÁ UÀÄ£Éß £ÀA: 203/2014 PÀ®A: 78 (3) Pɦ PÁAiÉÄÝ
¢: 22-09-14 gÀAzÀÄ ªÀÄzsÁåºÀß 3-30 UÀÀAmÉUÉ ¦ügÁå¢zÁgÀgÁzÀ ¦. ªÉƺÀ£À¥Àæ¸ÁzÀ ¦.L. PÉÆ¥Àà¼À £ÀUÀgÀ ¥Éưøï oÁuÉ EªÀgÀÄ oÁuÉUÉ ºÁdgÁV UÀtQÃPÀÈvÀ ¦ügÁå¢AiÀÄ£ÀÄß ºÁdgÀ¥Àr¹zÀÄÝ, ¸ÀzÀgÀ ¦ügÁå¢AiÀÄ ¸ÁgÁA±À K£ÉAzÀgÉ, EAzÀÄ ¢:22-09-2014 gÀAzÀÄ ªÀÄzÁåºÀß 02-15 UÀAmÉUÉ PÉÆ¥Àà¼À £ÀUÀgÀzÀ ±ÁgÁzÁ mÁQÃeï ºÀwÛgÀ ¸ÁªÀðd¤PÀ ¸ÀܼÀzÀ°è DgÉÆævÀ£ÁzÀ C±ÉÆÃPÀ PÀĪÀiÁgÀ vÀAzÉ ±ÀAPÀæ¥Àà PÀªÀiÁägÀ d£ÀgÀ UÀÄA¦£À°è ¤AvÀÄPÉÆAqÀÄ d£ÀjUÉ AiÀiÁgÀ CzÀȵÀÖ £À¹Ã§zÀ dÆeÁl 1-00 gÀÆ¥Á¬ÄUÉ 80-00 gÀÆ¥Á¬Ä §gÀÄvÀÛzÉ CAvÁ PÀÆUÀÄvÁÛ ºÀt ¥ÀqÉzÀÄPÉƼÀÄîwÛzÀÄÝ, ªÀÄlPÁ £ÀA§gÀUÀ¼À aÃn §gÉzÀÄPÉÆqÀÄwÛgÀĪÀ PÁ®PÉÌ ¥ÀAZÀgÀÄ ªÀÄvÀÄÛ ¹§âA¢AiÀĪÀgÉÆA¢UÉ ªÀÄzÁåºÀß 2-15 UÀAmÉAiÀÄ ªÉüÉUÉ zÁ½ ªÀiÁr EvÀ¤AzÀ 1] 2050=00 gÀÆ. £ÀUÀzÀÄ ºÀt. 2] MAzÀÄ ¨Á¯ï¥É£ï. CAQ E¯Áè. 3] MAzÀÄ ªÀÄlPÁ CAQ ¸ÀASÉå §gÉzÀ ¥ÀnÖ. EªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆArzÀÄÝ, ªÀÄlPÁ §gÉzÀ ºÀt ºÁUÀÆ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ «ZÁj¹zÁUÀ ¸ÀÄzsÁPÀgÀ ºÉƸÀªÀĤ ¸Á: ¸ÀfÓNt PÉÆ¥Àà¼À EªÀjUÉ PÉÆqÀĪÀÅzÁV w½¹gÀÄvÁÛ£É. £ÀAvÀgÀ ªÁ¥À¸À oÁuÉUÉ §AzÀÄ DgÉÆæ, ªÀÄÄzÉÝêÀiÁ®Ä, ªÀÄÆ® ¥ÀAZÀ£ÁªÉÄ ªÀÄvÀÄÛ ¦ügÁå¢AiÀÄ£ÀÄß ºÁdgÀ¥Àr¹zÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EzÉ.
PÉÆ¥Àà¼À UÁæ«ÄÃt oÁuÉ UÀÄ£Éß £ÀA. 173/2014 PÀ®A 87 Pɦ PÁAiÉÄÝ
¢£ÁAPÀ: 21-09-2014 gÀAzÀÄ ªÀÄzÁå£À 4:00 UÀAmÉAiÀÄ ¸ÀĪÀiÁjUÉ ªÉÄîÌAqÀ F 5 d£À DgÉÆævÀgÀÄ ºÁån-ªÀÄÄAqÀgÀV UÁæªÀÄzÀ ²æà HgÀªÀÄä zÉë UÀÄr ºÀwÛÃgÀ ¸ÁªÀðd¤PÀ ¸ÀܼÀzÀ°è  ¥ÀtPÉÌ £ÀUÀzÀÄ ºÀt ºÀaÑ E¸ÉàÃmï J¯ÉUÀ½AzÀ CAzÀgÀ ¨ÁºÀgï JA§ dÆeÁlzÀ°è vÉÆqÀVzÁÝUÀ ¦üAiÀiÁð¢zÁgÀgÀÄ zÁ½ ªÀiÁr dÆeÁlzÀ MlÄÖ £ÀUÀzÀÄ ºÀt, 5200=00 gÀÆ. ºÁUÀÆ dÆeÁlPÉÌ G¥ÀAiÉÆÃV¸ÀÄwÛzÀÝ  52 E¸ÉàÃmï J¯ÉUÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ 5 d£À dÆdÄPÉÆÃgÀgÀ£ÀÄß ªÀ±ÀPÉÌ vÀUÉzÀÄPÉÆAqÀÄ ¥ÀAZÀ£ÁªÉÄAiÀÄ£ÀÄß ¸ÁAiÀÄAPÁ® 4:00 UÀAmɬÄAzÀ 5:00 UÀAmÉAiÀĪÀgÀUÉ ¥ÀÆgÉʹPÉÆAqÀÄ ¸ÁAiÀÄAPÁ® ªÁ¥À¸ï  6:00 UÀAmÉUÉ oÁuÉUÉ §AzÀÄ ¸ÀzÀj dÆdÄPÉÆgÀgÀ «gÀÄzÀÝ PÁ£ÀÆ£ÀÄ jÃw PÀæªÀÄ dgÀV¸ÀĪÀ PÀÄjvÀÄ ¸ÀgÀPÁðj vÀ¥sÉð ¦üAiÀiÁð¢AiÀÄ£ÀÄß ¸À°è¹zÀÄÝ EgÀÄvÀÛzÉ

No comments: