Police Bhavan Kalaburagi

Police Bhavan Kalaburagi

Friday, December 5, 2014

Kalaburagi District Reported Crimes

ಮನುಷ್ಯ ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಸಕಲಾದ ತಂದೆ ಗೋಪಾಲರಾವ ಕಾಂಬಳೆ ಸಾ: ಮನೆ ನಂ.2-792 ಬಾಪೂ ನಗರ ಗುಲಬರ್ಗಾ ಇವರು ಮಗ ಗಂಗಾಧರ ಕಾಂಬಳೆ ವಯ: 27 ವರ್ಷ ಈತನು ಮಹಾಗಾಂವ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ ಆಪರೇಟರ ಅಂತಾ ಕೆಲಸ ಮಾಡುತ್ತಿದ್ದು. ಪ್ರತಿ ದಿವಸದಂತೆ ನಿನ್ನೆ ದಿನಾಂಕ: 03/12/2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ, ಮಹಾಗಾಂವಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ತನ್ನ ಹಿರೋ ಹೊಂಡಾ ಮೋ.ಸೈಕಲ ನಂ. ಕೆಎ:32, ಡಬ್ಲೂ2068 ನೇದ್ದನ್ನು ತೆಗೆದುಕೊಂಡು ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ತನ್ನ ಸೊಸೆ ಶ್ರೀಮತಿ ಅಂಜನಾಕ್ಷಿ ಇವರು ರಾತ್ರಿ 1-00 ಗಂಟೆಗೆ ತಿಳಿಸಿದ ಮೇರೆಗೆ ಗಾಬರಿಯಾಗಿ ಸಂಬಂಧಿಕರಲ್ಲಿ ಮತ್ತು ಗೆಳೆಯ ರಲ್ಲಿ ವಿಚಾರಿಸಿದ್ದು. ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವುದಿಲ್ಲಾ. ಅತನನ್ನು ಹುಡುಕಾಡುತ್ತಿರುವಾಗ ತನ್ನ ಹಿರಿಯ ಮಗ ಅನೀಲಕುಮಾರ ಇವರಿಂದ ಮಧ್ಯಾಹ್ನ 1-00 ಗಂಟೆ ಸುಮಾರಿಗೆ ಗೊತ್ತಾಗಿದ್ದೇನೆಂದರೆ, ಗುಲಬರ್ಗಾ ಹುಮನಾಬಾದ ರೋಡಿನ ಕುರಿಕೋಟಾ ಸೇತುವೆ ಮೇಲೆ ಗಂಗಾಧರನ ಮೋ.ಸೈಕಲ ನಿಂತಿರುತ್ತದೆ. ಎನ್ನುವ ಸುದ್ದಿ ಕೇಳಿ ಕೂಡಲೇ ಸ್ಥಳಕ್ಕೆಬಂದು ವಿಚಾರಿಸಿದ್ದು. ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಲಕ್ಷ್ಮಣ ಭೀಮಳ್ಳಿ ಸಾಃ ಓಂ ನಗರ ಕಲಬುರಗಿ ಇವರ ಮಗನಾದ ಸುರೇಶ ತಂದೆ ಯೋಗಪ್ಪಾ ವಯಃ 14 ವರ್ಷ ಈತನು ದಿನಾಂಕ: 13/10/2014 ರಂದು ಬೆಳಗ್ಗೆ 04:00 ಎ.ಎಂ. ದಿಂದ 05:00 ಎ.ಎಂ. ಅವಧಿಯಲ್ಲಿ ನನ್ನ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ. ನಮ್ಮ ಸಂಬಂಧಿಕರಲ್ಲಿ ಹಾಗು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

                                  
                             ¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                    ಆರೋಪಿ ನಂ. 1 ರಿಂದ 8 ಜನರು ದಿ.20/04/2014 ರಿಂದ 05/05/2014 ರವರೆಗೆ ಪಿರ್ಯಾದಿ gÉÃtÄPÁ UÀAqÀ PÀ®è¥Àà £ÀA¢ºÁ¼À 19ªÀµÀð,  ªÀÄ£ÉPÉ®¸À, ¸Á.aPÀÌAiÀÄgÀ¢ºÁ¼À UÁæªÀi.  FPÉAiÀÄ ಬಲಗೈ ಸರಿ ಇರುವುದಿಲ್ಲಾ. ಆಕೆಗೆ ಕೆಲಸ ಮಾಡಲು ಬರುವುದಿಲ್ಲಾ, ನೀನ್ನ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು, ಅವಾಚ್ಯವಾಗಿ ಬೈಯ್ಯುವುದು, ಕೈಯಿಂದ ಹೊಡೆಯುವುದು, ಬಡಿಯುವುದು, ಮಾಡುತ್ತಿದ್ದು, ಅಲ್ಲದೆ ಪಿರ್ಯಾದಿದಾರಳಿಗೆ ಮದುವೆಯಾಗಿದೆ ಎಂದು ಗೊತ್ತಿದ್ದು ಎಲ್ಲಾ ಆರೋಪಿತರು ಸೇರಿಕೊಂಡು ದಿ.30/08/2014 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನಾರಯಣಪೂರದ ಶ್ರೀ ಕೋರಿ ಸಂಗಪ್ಪನ ದೇವಸ್ಥಾನದಲ್ಲಿ ಆರೋಪಿ ನಂ.1 PÀ®è¥Àà vÀAzÉ PÀjAiÀÄ¥Àà ರವರಿಗೆ  ಆರೋಪಿ ನಂ. 09 ರವರೊಂದಿಗೆ ಎರಡನೆ ಮದುವೆ ಮಾಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಮಾನ್ಯ ನ್ಯಾಯಾಲಯದ°è  ಖಾಸಗಿ ದೂರು ಸಂ. 65/2014 ನೇದ್ದನ್ನು ¸À°è¹zÀÝgÀ ªÀÄÄzÀUÀ¯ï oÁuÉ UÀÄ£Éß £ÀA:  163/2014 PÀ®A. 498(J), 323, 504, 506, 494, 109, 112, 114, L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
      ದಿನಾಂಕ 04.12.2014 ರಂದು ಏಗನೂರು ಗ್ರಾಮದಲ್ಲಿ ಶಿವರಾಜ ತಂದೆ ತಿಮ್ಮಯ್ಯ ಕೊತಿಗುಡ್ಡ 30 ವರ್ಷ ಜಾ:ಯಾದವ :ಒಕ್ಕಲುತನ ಸಾ:ಸೊಮನಮರಡಿ ತಾ:ದೇವದುರ್ಗಾ FvÀ£À  ಸಂಬಂದಿಕನು ಮೃತ ಪಟ್ಟಿದ್ದರಿಂದ ಶವ ಸಂಸ್ಕಾರ ಕುರಿತು ತಮ್ಮೊರಿನ ಆಟೋ ನಂ ಕೆ ಎ 36 6591 ನೇದ್ದರಲ್ಲಿ ತನ್ನ ಸಂಬಂದಿಕರೆಲ್ಲರು  ಎಗನೂರು ಗ್ರಾಮಕ್ಕೆ ಬಂದು ತನ್ನ ಸಂಬಂದಿಕನ ಶವ ಸಂಸ್ಕಾರ ಮುಗಿಸಿಕೊಂಡು ವಾಪಸ ತಮ್ಮೊರಿಗೆ ಸದರಿ ಆಟೋದಲ್ಲಿ ರಾಯಚೂರು-ದೇವದುರ್ಗಾ ಮುಖ್ಯ ರಸ್ತೆಯ  ಸುಲ್ತಾನಪೂರ ಬಸ್ಟ್ಯಾಂಡ್ ಹತ್ತಿರ ಸಾಯಂಕಲ 7.00 ಗಂಟೆಯ ಸುಮಾರಿಗೆ ಗಬ್ಬೂರ ಕಡೆಗೆ ಹೊಗುತ್ತಿರುವಾಗ್ಗೆ ಸದರಿ ರಸ್ತೆಯಲ್ಲಿ ದೇವದುರ್ಗಾ ಕಡೆಯಿಂದ ಲಾರಿ ನಂ ಕೆ ಎ 36/9930 ನೇದ್ದರ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಅಡ್ಡದಿಡ್ಡಿಯಾಗಿ ಚಾಲಾಯಿಸಿಕೊಂಡು ಬಂದು ಸದರಿ ಆಟೋಕ್ಕೆ ಎದರು ಗಡೆಯಿಂದ ಟಕ್ಕರ ಕೊಟ್ಟ ಪರಿಣಾಮವಾಗಿ ಆಟೋದ ಮದ್ಯದ ಸೀಟಿನಲ್ಲಿ ಕುಳಿತ 1) ಬಸವರಾಜ ಪೂಜಾರಿ 2) ಬೂದೆಪ್ಪ 3) ಶ್ರೀಮತಿ ಶಿವಮ್ಮ ರವರುಗಳಿಗೆ ಭಾರಿಸ್ವರೂಪದ ಗಾಯಾಗಳು ಸಂಬವಿಸಿ ಸ್ಥಳದಲ್ಲಿಯೆ ಮೃತಪಟ್ಟಿದೆಲ್ಲದೆ ಪಿರ್ಯಾದಿದಾರನ್ನು ಹೊರತು ಪಡಿಸಿ ಉಳಿದೆಲ್ಲ ಆಟೋ ಚಾಲಕನು ಒಳಗೊಂಡಂತೆ ಒಟ್ಟು 09 ಜನರಿಗೆ ಭಾರಿ ಹಾಗು ಸಾದ ಸ್ವರೂಪದ ಗಾಯಾಗಳು ಸಂಬವಿಸಿದ್ದು ಇರುತ್ತದೆ ಮತ್ತು ಲಾರಿ ಚಾಲಕನು ತನ್ನ ಲಾರಿಯನ್ನು ಘಟನಾ ಸ್ಥಳದಿಂದ ನಡೆಸಿಕೊಂಡು ಹೊಗಿದ್ದು ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ ಮೃತರ ಕುಟುಂ§ದ ಹೊಣೆಯು ಮೃತರ ಮೇಲೆ ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿAzÀ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 302/2014 PÀ®A 279,337,338,304(A)IPC & 187 IMV Act CrAiÀÄ°è ¥ÀæPÀgÀt zÁR°¸ÀPÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-                                                                          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ,gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.12.2014 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr 5500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                                                                  


ಇಂದು ಕೊಪ್ಪಳ ಜಿಲ್ಲೆಯ ಕಾರಟಗಿ, ಕೊಪ್ಪಳ ಗ್ರಾಮೀಣ, ಕುಕನೂರ, ಗಂಗಾವತಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಹಳ್ಳೀಗಳಲ್ಲಿ ಅಪರಾಧ ಮಾಸಾಚರಣೆ ಕಾಯðಕ್ರಮವನ್ನು ಆಯೋಜಿಸಿ ಇದರ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಟಿಪ್ಪಣೆ ಬರೆಯುವ ಸ್ಪಧೆð, ಭಾಷಣ ಸ್ಪಧೆð ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ತರಬೇತಿ ಹಾಗೂ ವಿವಿಧ ಕಾಯðಕ್ರಮಗಳನ್ನು ಆಯೋಜಿಸಿ ಅಪರಾಧ ತಡೆಗಟ್ಟುವಿಕೆಯ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.





ಕೊಪ್ಪಳ ಜಿಲ್ಲೆಯ ಅಳವಂಡಿ, ಕಾರಟಗಿ, ಗಂಗಾವತಿ, ಕುಷ್ಟಗಿ, ಹನುಮಸಾಗರ, ಯಲಬುಗಾð, ತಾವರಗೇರಾ, ಮುನಿರಾಬಾದ ಠಾಣೆಯ ವಿವಿಧ ಹಳ್ಳಿಗಳಲ್ಲಿ ಅಪರಾಧ ತಡೆ ಮಾಸಾಚರಣೆ 2014 ರ ಅಂಗವಾಗಿ ಸಾವðಜನಿಕರಿಗೆ ಕಾನೂನಿನ ಬಗ್ಗೆ, ಹೆಣ್ಣುಮಕ್ಕಳ ದೌಜðನ್ಯ ತಡೆಯ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.