¥ÀwæPÁ
¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
UÁAiÀiÁ¼ÀÄ ªÀÄÄvÀÛ¥Àà 30 ªÀµÀð ¸Á:
¥ÁªÀÄ£ÀPÀ®ÆègÀÄ FvÀ£ÀÄ ¢£ÁAPÀ 29/10/15 gÀAzÀÄ 2000 UÀAmÉUÉ ªÉÆÃmÁgÀ ¸ÉÊPÀ¯ï
£ÀA. PÉJ-36 PÉ-7370 £ÉÃzÀÝgÀ »AzÉ ªÀÄÈvÀ ªÀÄÄvÀÛ¥Àà @ £ÁUÀgÁd
¸Á:¥ÁªÀÄ£ÀPÀ®ÆèègÀÄ FvÀ£À£ÀÄß PÀÆr¹PÉÆAqÀÄ °AUÀ¸ÀUÀÆgÀÄ¢AzÀ ¥ÁªÀÄ£ÀPÀ®ÆègÀÄ UÁæªÀÄPÉÌ §gÀĪÁUÀ
gÁAiÀÄZÀÆgÀÄ-°AUÀ¸ÀUÀÆgÀÄ gÀ¸ÉÛAiÀÄ ¸ÀeÁð¥ÀÆgÀ UÁæªÀÄzÀ CªÀÄgÀ¥Àà G¥ÁàgÀ EªÀgÀ
ºÉÆ®zÀ ºÀwÛgÀ §gÀÄwÛzÁÝUÀ JzÀÄgÀÄUÀqÉ CAzÀgÉ gÁAiÀÄZÀÆgÀÄ PÀqɬÄAzÀ
°AUÀ¸ÀUÀÆgÀÄ PÀqÉUÉ DgÉÆæ vÀ£Àß PÁgÀ £ÀA. PÉJ-36 ©-0017 £ÉÃzÀÝ£ÀÄß CwªÉÃUÀ
& C®PÀëvÀ£À¢AzÀ £ÀqɹPÉÆAqÀÄ §AzÀÄ ªÉÆÃmÁgÀ ¸ÉÊPÀ¯ïUÉ lPÀÌgÀ PÉÆlÄÖ PÁgï
¸ÀܼÀzÀ°è ©lÄÖ Nr ºÉÆÃVzÀÄÝ, ªÉÆÃmÁgÀ ¸ÉÊPÀ¯ï ZÁ®PÀ ªÀÄÄvÀÛ¥Àà ªÀÄvÀÄÛ »AzÉ
PÀĽwÛzÀÝ ªÀÄÄvÀÛ¥Àà @ £ÁUÀgÁd E§âjUÀÆ vÀ¯É, ºÉÆmÉÖ, ºÀuÉ ªÀÄwÛvÀgÉà PÀqÉUÀ¼À°è
¨sÁj UÁAiÀÄUÀ¼ÁVzÀÄÝ, °AUÀ¸ÀUÀÆgÀÄ ¸ÀgÀPÁj D¸ÀàvÉæAiÀÄ°è aQvÉì ¥ÀqÉAiÀÄĪÁUÀ
ªÀÄÄvÀÛ¥Àà @ £ÁUÀgÁd FvÀ£ÀÄ aQvÉì ¥sÀ°¸ÀzÉà ¢£ÁAPÀ 29/10/15 gÀAzÀÄ 2230 UÀAmÉUÉ
ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ °AUÀ¸ÀUÀÆgÀÄ oÁuÉ UÀÄ£Éß £ÀA.
261/15 PÀ®A 279,338, 304(J) L¦¹ & 187 LJA« PÁAiÉÄÝ. CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿ: 30-10-15 ರಂದು ರಾತ್ರಿ ಪಿರ್ಯಾದಿ ಶರಣಕುಮಾರ ತಂದೆ ಬಸಪ್ಪ ವ-30 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಸಾ-ನಕ್ಕುಂದಿ ತಾ-ಮಾನವಿ,EªÀgÀÄ
ಸಾಯಂಕಾಲ
5-30 ಗಂಟೆಗೆ ಬಾಗಲವಾಡಕ್ಕೆ ಸಂತೆ ಮಾಡುವ ಕುರಿತು ತನ್ನ ಹಿರೋ ಹೊಂಡಾ ಮೋಟಾರ್ ಸೈಕಲ್ ಮೇಲೆ ತಮ್ಮೂರಿನಿಂದ ಬಾಗಲವಾಡಕ್ಕೆ ಹೊರಟು ಬಾಗಲವಾಡದಲ್ಲಿ ಸಂತೆ ಮುಗಿಸಿಕೊಂಡು ವಾಪಾಸ್ ತಮ್ಮೂರಿಗೆ ಬಾಗಲವಾಡ ಹಿರೇಕೊಟ್ನೇಕಲ್ ರಸ್ತೆಯ ಮೇಲೆ ಮೋಟಾರ್ ಸೈಕಲ್ ಮೇಲೆ ರಸ್ತೆಯ ಎಡಬಾಜು ನಡೆಸಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಹಿರೇಕೊಟ್ನೇಕಲ್ ದಿಂದ ಬಾಗಲವಾಡ ಕಡೆಗೆ ವೀರೇಶ ತಂದೆ ಭೀಮಪ್ಪ ಡಿಸ್ಕವರಿ ಮೋಟಾರ್ ಸೈಕಲ್ ಚಾಲಕ ಸಾ-ಪಟಕನದೊಡ್ಡಿ,
ತಾ-ಮಾನವಿ FvÀ£ÀÄ ತನ್ನ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ ಹಿಂದುಗಡೆ ಇನ್ನಿಬ್ಬರನ್ನು ಕೂಡಿಸಿಕೊಂಡು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಬಂದು ರಸ್ತೆಯ ಬಲಬಾಜುವಿನಲ್ಲಿ ಎದುರಾಗಿ ಬರುತ್ತಿದ್ದ ಪಿರ್ಯಾದಿದಾರನ ಹಿರೋ ಹೊಂಡಾ ಮೋಟಾರ್ ಸೈಕಲ್ ಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ಪಿರ್ಯಾದಿಗೆ ತೀರ್ವ ಸ್ವರೂಪದ ಗಾಯವಾಗಿದ್ದು, ಟಕ್ಕರ್ ಮಾಡಿದ ಮೋಟಾರ್ ಸೈಕಲ್ ಚಾಲಕ ವೀರೇಶ ಮತ್ತು ಆತನ ಹಿಂದುಗಡೆ ಕುಳಿತ ಹನುಮಂತ ಮತ್ತು ರಂಗನಾಥ ಇವರಿಗೆ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ವೀರೇಶ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ
ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.283/15 ಕಲಂ 279, 337, 338
ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÉƯÉ
¥ÀæPÀgÀtzÀ ªÀiÁ»w:-
ªÀÄÈvÀ §¸ÀªÀgÁd vÀAzÉ gÀAUÀ¥Àà Qr Qr
G: AiÀiÁUÀ ¥ÀwæPÉ ¸ÀA¥ÁzÀPÀ, ¸Á: vÉVκÁ¼À, ºÁ.ªÀ: zÉêÀzÀÄUÀð FvÀ£ÀÄ F »AzÉ
DgÉÆæ JA. ªÀÄAdÄ£ÁxÀ£À ªÀÄUÀ¼ÁzÀ amÉÖªÀÄä FPÉAiÀÄ£ÀÄß ¦æÃw¹ CAvÀgïeÁw
«ªÁºÀªÁzÀ »£À߯ÉAiÀÄ°è DgÉÆævÀgÀÄ zÉéõÀ ElÄÖPÉÆArzÀÄÝ, CzÉà zÉéõÀ¢AzÀ ¢£ÁAPÀ
30/10/15 gÀAzÀÄ 1600 UÀAmÉAiÀÄ ¸ÀĪÀiÁjUÉ, JA. ªÀÄAdÄ£ÁxÀ °AUÀ£ÀSÁ£À zÉÆrØ ªÀÄvÀÄÛ EvÀgÀgÀÄ PÀÆr CPÀæªÀÄ PÀÆl PÀnÖPÉÆAqÀÄ §AzÀÄ,
¦gÁå¢ µÀtÄäR vÀAzÉ ZÀ£ÀߥÀà UÀ®UÀ, 22 ªÀµÀð, eÁ:
ªÀiÁ¢üUÀ, ¸Á: UÀ®UÀ, vÁ: zÉêÀzÀÄUÀð FvÀ£À ªÀÄ£ÉAiÀÄ ªÉÄÃ¯É PÀ®ÄèUÀ¼À£ÀÄß J¸É¢zÀÄÝ, DUÀ ªÀÄÈvÀ
§¸ÀªÀgÁd, ¦gÁå¢zÁgÀ ªÀÄvÀÄÛ UÁAiÀiÁ¼ÀÄUÀ¼ÁzÀ ¤AUÀ¥Àà ªÀÄvÀÄÛ ²ªÀgÁd EªÀgÀÄUÀ¼ÀÄ
ºÉÆgÀUÉ §AzÀÄ £ÉÆÃrzÁUÀ, DgÉÆævÀgÀÄ §¸ÀªÀgÁd£À£ÀÄß J¼ÉzÀÄ CªÁZÀå ±À§ÝUÀ½AzÀ
¨ÉÊAiÀÄÄÝ PÀnÖUÉ, ElÖAV J¼Éî ªÀÄvÀÄÛ PÀ®ÄèUÀ½AzÀ vÀ¯É ºÁUÀÄ EvÀgÉqÉ ºÉÆqÉzÀÄ
PɼÀUÀqÉ ºÁQ vÀ¯ÉAiÀÄ ªÉÄÃ¯É PÀ®Äè ºÁQ PÉÆ¯É ªÀiÁrgÀÄvÁÛgÉ ªÀÄvÀÄÛ ©r¹PÉƼÀî®Ä
ºÉÆÃzÀ ¤AUÀ¥Àà ªÀÄvÀÄÛ ²ªÀgÁd EªÀjUÀÆ ¸ÀºÀ ºÉÆqÉ §qÉ ªÀiÁr UÁAiÀÄUÉƽ¹, vÁªÀÅ
vÀA¢zÀÝ PÀæµÀgï ªÁºÀ£À ¸ÀASÉå PÉJ-36/2826 £ÉÃzÀÝgÀ°è amÉÖªÀÄä FPÉAiÀÄ£ÀÄß
PÀgÉzÀÄPÉÆAqÀÄ ºÉÆÃVgÀÄvÁÛgÉ. CAvÁ PÉÆlÖ zÀÆj£À ªÉÄðAzÀ zÉêÀzÀÄUÀð oÁuÉ
ªÉÆ.¸ÀA. 237/15 PÀ®A 143,147,148, 341,324,302 gÉ/« 149 L¦¹ & 3(2)(5)
JJ¸ï¹/J¸ïn PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ
ªÀiÁ»w:-
¢£ÁAPÀ: 30.10.2015 gÀAzÀÄ ¨É¼ÀUÉÎ
12.15 UÀAmÉUÉ «ÃgÁ¥ÀÆgÀ UÁæªÀÄzÀ ºÀ£ÀĪÀÄAvÀ zÉêÀgÀ UÀÄrAiÀÄ ºÀwÛgÀzÀ
¸ÁªÀðd¤PÀ ¸ÀܼÀzÀ°è 1) C±ÉÆÃPÀ vÀAzÉ CªÀÄgÉÃUËqÀ ªÀAiÀiÁ: 37 ªÀµÀð eÁ:°AUÁAiÀÄvÀ
G: MPÀÌ®ÄvÀ£À ¸Á: «ÃgÁ¥ÀÆgÀ ºÁUÀÆ EvÀgÉ
4 d£ÀgÀÄ PÀÆr
ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಜೂಜಾಟದಲ್ಲಿ ತೊಡಗಿರುವಾಗ ಫಿರ್ಯಾದಿ ದಾರರು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಂಗಡ ದಾಳಿ ಮಾಡಿ ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 3730/- ರೂ.ಗಳನ್ನು ಹಾಗೂ 52 ಇಸ್ಪೀಟ್ ಎಲೆಗಳು ಹಾಗೂ 4 ಮೊಬೈಲ್ ಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ಐದು ಜನ ಆರೋಪಿತರು ಹಾಗೂ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ ºÀnÖ ¥Éưøï oÁuÉ. UÀÄ£Éß £ÀA: 166/2015 PÀ®A.
87 PÉ.¦ PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 30.10.2015 ರಂದು ಸಾಯಂಕಾಲ 7.15 ಗಂಟೆಗೆ ವೀರಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ 1) ¥ÀæPÁ±À vÀAzÉ
UÀÄgÀĹzÀÝ¥Àà ªÀAiÀiÁ: 48 ªÀµÀð, eÁ:°AUÁAiÀÄvï G:MPÀÌ®ÄvÀ£À ¸Á:
«ÃgÁ¥ÀÄgÀ2) WÀ£ÀªÀÄoÀzÀAiÀÄå¸Áé«Ä vÀAzÉ ±ÀgÀtAiÀÄå¸Áé«Ä ¸Á: «ÃgÁ¥ÀÆgÀÄ EªÀgÀÄUÀ¼ÀÄ
ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮೋಸ ಮಾಡುತ್ತಿದ್ದು, ²æà «dAiÀÄPÀĪÀiÁgÀ ¦.J¸ï.L ºÀnÖ ¥Éưøï oÁuÉ gÀªÀರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ನಂ: 1 ) ¥ÀæPÁ±À vÀAzÉ UÀÄgÀĹzÀÝ¥Àà ªÀAiÀiÁ:
48 ªÀµÀð, eÁ:°AUÁAiÀÄvï G:MPÀÌ®ÄvÀ£À ¸Á: «ÃgÁ¥ÀÄgÀ ನೇದ್ದವನು ಸಿಕ್ಕಿಬಿದ್ದಿದ್ದು, ಆರೋಪಿ ನಂ-2 WÀ£ÀªÀÄoÀzÀAiÀÄå¸Áé«Ä vÀAzÉ ±ÀgÀtAiÀÄå¸Áé«Ä ¸Á:
«ÃgÁ¥ÀÆgÀÄ ನೇದ್ದವನು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿ 1ನೇದ್ದವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು, ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿ 1ನೇದ್ದವನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ
ºÀnÖ
¥Éưøï oÁuÉ. UÀÄ£Éß £ÀA: 167/2015 PÀ®A. 78(111) PÉ.¦. PÁAiÉÄÝ & 420 L¦¹
CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದುಇರುತ್ತದೆ
zÉÆA©ü
¥ÀæPÀgÀtzÀ ªÀiÁ»w:-
ದಿನಾಂಕ 30-10-15 ರಂದು ಸಾಯಂಕಾಲ 17,30 ಗಂಟೆಯ ಸುಮಾರಿಗೆ ಮಾರಲದಿನ್ನಿ ತಾಂಡಾದಲ್ಲಿ ಪಿರ್ಯಾದಿ ಶ್ರೀಮತಿ
ಜಯಶ್ರೀ ಗಂಡ ಮೌನೇಶ ರಾಠೋಡ್
22 ವರ್ಷ
ಲಮಾಣಿ ಗ್ರಾ,ಪಂ
ಸದಸ್ಯರು ಸಾ,
ಮಾರಲದಿನ್ನಿ
ತಾಂಡಾ FPÉAiÀÄ ಮನೆಯ ಮುಂದೆ1] ವೆಂಕಟೇಶತಂದೆಟೊಪಣ್ಣರಾಠೊಡ್35ವರ್ಷಲಮಾಣಿ 2]ಮಂಜುನಾಥ @ ಶೇಖರ್ ತಂದೆ ಟೊಪಣ್ಣ ರಾಠೊಡ್ 30 ವರ್ಷಲಮಾಣಿ3]ಡಾಕಪ್ಪತಂದೆಜಗನಪ್ಪರಾಠೊಡ್30ವರ್ಷಲಮಾಣಿ 4]ಭೀಮರಾವ್ತಂದೆಹರಿಲಾಲ್ಲ®ಮಾಣಿ 5] ಗೋಗವ್ವ ಗಂಡ ಡಾಕಪ್ಪ ಲಮಾಣಿ ಮನೆಕೆಲಸ ಸಾ, ಎಲ್ಲರು ಮಾರಲದಿನ್ನಿ ತಾಂಡಾ EªÀgÀÄUÀ¼ÀÄ ಅಕ್ರಮಕೂಟ ರಚಿಇಸಕೊಂಡು ಬಂದು ಪಿರ್ಯಾದಿಯ ಗಂಡ ದಿನಾಂಕ 27-10-15 ರಂದು ಆರೋಪಿತರ ಮೇಲೆ ಕೇಸ್ ಮಾಡಿಸಿದ್ದರ ದ್ವೇಷ ಇಟ್ಟುಕೊಂಡು ಪಿರ್ಯಾದಿಯ ಗಂಡನನ್ನು ಮತ್ತು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ಮನೆಗೆ ಬಂದು ಲೇ ಸೂಳೇ ಮಕ್ಕಳೆ ಹೊರಗೆ ಬನ್ನಿ ನಿಮ್ಮನ್ನು ಹೊದೆಯುತ್ತವೆ ಅಂತಾ ಅವಾಚ್ಯವಾಗಿ ಬೈದು, ಪಿರ್ಯಾದಿಗೆ ಕೈ ಹಿಡಿದುಕೊಂಡು ಆಕೆಯ ಸಿರೇ, ಕುಪ್ಪಸ್ ಎಳೆದಾಡಿ ಮಾನಬಂಗ ಮಾಡಿದ್ದಲ್ಲದೇ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿರ್ಯಾದಿದಾರಳು ನೀಡಿದ ದೂರಿನ ಮೇಲಿಂದ ªÀĹÌಠಾಣಾ ಗುನ್ನೆ ನಂಬರ 158/15 ಕಲಂ 143,147,504,354,307,506 ಸಹಿತ 149 ಐ,ಪಿ,ಸಿ ನೇದ್ದರ ಪ್ರಕಾರ ಕ್ರಮ ಜರುಗಿಸಿದೆನು.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .