Police Bhavan Kalaburagi

Police Bhavan Kalaburagi

Wednesday, August 16, 2017

BIDAR DISTRICT DAILY CRIME UPDATE 16-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-08-2017

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 98/2017, PÀ®A. 279, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 15-08-2017 gÀAzÀÄ ¦üAiÀiÁ𢠣ÁUÀªÀiÁä UÀAqÀ ªÀiÁgÀÄw £ÀgÀ£À¼À ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: ªÀÄgÀPÀÄAzÁ gÀªÀgÀÄ vÀªÀÄä NtÂAiÀÄ ¸ÀĪÀuÁð UÀAqÀ gÀWÀÄ£ÁxÀ ¨É¼ÀPÉÃj ªÀAiÀÄ: 40 ªÀµÀð, ªÀÄvÀÄÛ ±ÉÆèsÁ UÀAqÀ ²ªÀgÁd ¨sÁ«PÀnÖ ªÀAiÀÄ: 45 ªÀµÀð, ªÀÄƪÀgÀÄ PÀÆrPÉÆAqÀÄ vÀªÀÄÆäj£À ²ªÁ£ÀAzÀ ±ÉÃjPÁgÀ EªÀgÀ ºÉÆ®PÉÌ PÀÆ° PÉ®¸ÀPÉÌ ºÉÆÃVzÀÄÝ ºÁUÀÆ eÉÆvÉAiÀi°è vÀ£Àß ªÀÄUÀ£ÁzÀ ªÀĺÉñÀ @ ªÉÆÃeÉñÀ vÀAzÉ ªÀiÁgÀÄw ªÀAiÀÄ: 10 ªÀµÀð ºÁUÀÆ ¸ÀĪÀuÁð¼À ªÀÄUÀ DPÁ±À vÀAzÉ gÀWÀÄ£ÁxÀ ªÀAiÀÄ: 12 ªÀµÀð EªÀj§âgÀÄ ¸ÀºÀ ºÉÆ®PÉÌ §A¢gÀÄvÁÛgÉ, ¦üAiÀiÁð¢AiÀĪÀgÉ®ègÀÆ PÀÆ° PÉ®¸À ªÀÄÄV¹PÉÆAqÀÄ ¸ÁAiÀÄAPÁ® ºÉÆ®¢AzÀ ªÀÄ£ÉUÉ J£ï.ºÉZï-9 gÉÆÃqï ªÀÄÆ®PÀ £ÀqÉzÀÄPÉÆAqÀÄ §gÀĪÁUÀ JzÀÄj¤AzÀ MAzÀÄ PÉA¥ÀÄ §tÚzÀ ªÁºÀ£À ¸ÀA. J¦-29/©¦-9914 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼Àf¬ÄAzÀ CqÁØwqÁتÁV £ÀqɹPÉÆAqÀÄ §AzÀÄ ¦üAiÀiÁð¢AiÀÄ ªÀÄUÀ ªÀĺÉñÀ ºÁUÀÆ ¸ÀĪÀuÁð½UÉ, ±ÉÆèsÁUÉ rQÌ ªÀiÁr vÀ£Àß ªÁºÀ£À ¤°è¸ÀzÉà Nr¹PÉÆAqÀÄ ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ ªÀÄUÀ ªÀĺÉñÀ EvÀ£À ºÉÆmÉÖUÉ ¨sÁj ¥ÉmÁÖV ºÉÆmÉÖ¬ÄAzÀ PÀgÀ¼ÀÄ ºÉÆgÀUÉ §A¢gÀÄvÀÛªÉ, ¨Á¬ÄUÉ, §®UÁ®Ä ªÉƼÀPÁ®Ä PɼÀUÉ, JqÀ¨sÁUÀzÀ PɼÀUÉ, JqÀ¨sÁUÀzÀ vÀ¯ÉUÉ ¨sÁj gÀPÀÛUÁAiÀĪÁVgÀÄvÀÛzÉ, ¸ÀĪÀtð EªÀ¼À vÀ¯ÉUÉ, ªÀÄÄRPÉÌ, JgÀqÀÄ ªÉƼÀPÁ°UÉ ¨sÁj gÀPÀÛUÁAiÀÄ ºÁUÀÆ UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ ±ÉÆèsÁ EªÀ¼À vÀ¯ÉUÉ, ªÀÄÄRPÉÌ, JgÀqÀÄ ªÉƼÀPÉÊUÉ ¨sÁj gÀPÀÛ ºÁUÀÆ UÀÄ¥ÀÛUÁAiÀĪÁVgÀÄvÀÛªÉ, £ÀAvÀgÀ UÁAiÀÄUÉÆAqÀ ªÀĺÉñÀ ºÁUÀÆ ¸ÀĪÀtð½UÉ ºÁUÀÆ ±ÉÆèsÁ½UÉ 108 CA§Ä¯É£ïì£À°è ºÁQPÉÆAqÀÄ ªÀÄ£ÁßJSÉÃ½î ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ, ªÉÊzÀågÀÄ §AzÀÄ ¦üAiÀiÁð¢AiÀÄ ªÀÄUÀ¤UÉ £ÉÆÃr EvÀ£ÀÄ ªÀÄÈvÀÛ¥ÀnÖgÀÄvÁÛ£ÉAzÀÄ w½¹gÀÄvÁÛgÉ, UÁAiÀÄUÉÆAqÀ ¸ÀĪÀtð½UÉ ªÀÄvÀÄÛ ±ÉÆèsÁ½UÉ ºÉaÑ£À aQvÉìUÉ PÀÄjvÀÄ ©ÃzÀgÀ D¸ÀàvÉæUÉ PÀ¼ÀÄ»¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 129/2017, PÀ®A. 279, 304(J) L¦¹ :-
¢£ÁAPÀ 15-08-2017 gÀAzÀÄ ¦üAiÀiÁ𢠱ÉÃPï £ÀAiÀÄĪÀÄ vÀAzÉ JA.r vÁeÉÆÃ¢Ý£ï ±ÉÃjPÁgÀ ªÀAiÀÄ: 32 ªÀµÀð, eÁw: ªÀÄĹèA, ¸Á: ªÀqÀØ£ÀPÉÃgÁ, vÁ: ºÀĪÀÄ£Á¨ÁzÀ gÀªÀgÀÄ vÀ£Àß vÀAzÉAiÀĪÀgÁzÀ JA.r vÁeÉÆâݣï E§âgÀÄ PÀÆrPÉÆAqÀÄ vÀªÀÄä n.«.J¸ï ¸ÀÆ¥Àgï JPïì.J¯ï ªÉÆÃmÁgÀ ¸ÉÊPÀ® £ÀA. PÉJ-39/ºÉZï-2182 £ÉÃzÀÝgÀ ªÉÄÃ¯É vÀªÀÄä ºÉÆ®PÉÌ ºÉÆÃVzÀÄÝ £ÀAvÀgÀ ¦üAiÀiÁð¢AiÀÄ vÀAzÉAiÀĪÀgÀÄ £À£ÀUÉ ¨ÁAiÀiÁjPÉ DVzÉ £Á£ÀÄ ¸Àé®à ºÉÆÃV ¤ÃgÀÄ PÀÄrzÀÄPÉÆAqÀÄ §gÀÄvÉÛÃ£É CAvÀ ºÉý ¸ÀzÀj ªÉÆÃmÁgï ¸ÉÊPÀ® ªÉÄÃ¯É vÀªÀÄä ºÉÆ®zÀ JzÀÄgÀÄUÀqÉ EgÀĪÀ ºÉÊzÁæ¨ÁzÀ ºÀĪÀÄ£Á¨ÁzÀ J£ï.ºÉZï-65 gÉÆÃqÀ ªÉÄðAzÀ ªÀqÀØ£ÀPÉÃgÁ PÁæ¸ï PÀqÉUÉ ºÉÆÃUÀĪÁUÀ »AzÀÄUÀqɬÄAzÀ CAzÀgÉ ºÉÊzÁæ¨ÁzÀ PÀqɬÄAzÀ PÁgÀ £ÀA. JA.ºÉZï-04/ºÉZï.J¥sï-5212 £ÉÃzÀÝgÀ ZÁ®PÀ£ÁzÀ DgÉÆæ vÉd¸Àì vÀAzÉ «oÀ×® ±ÉnÖ ªÀAiÀÄ: 31 ªÀµÀð, eÁw: vÀļÀÄ, ¸Á: ©ªÀAr, vÁ: ©ªÀAr, f: xÁuÉ (JAJ¸ï) EvÀ£ÀÄ vÀ£Àß PÁgÀ£ÀÄß CwªÉÃUÀ ºÁUÀÄ CeÁUÀgÀÆPÀvɬÄAzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ vÀAzÉAiÀĪÀgÀÄ ºÉÆÃUÀÄwÛzÀÝ ªÉÆÃmÁgÀ ¸ÉÊPÀ°UÉ »AzÀÄUÀqɬÄAzÀ rQÌ ªÀiÁrgÀÄvÁÛ£É,  ¸ÀzÀj rQ̬ÄAzÀ CªÀgÀ JqÀUÀqÉ ºÀuÉUÉ ¨sÁj gÀPÀÛUÁAiÀÄ, JqÀUÀqÉ PÀtÂÚ£À PɼÀUÉ gÀPÀÛUÁAiÀÄ, §®UÁ®Ä ªÉƼÀPÁ°UÉ ¨sÁj UÁAiÀĪÁV ªÀÄÄj¢gÀÄvÀÛzÉ ªÀÄvÀÄÛ §®UÀqÉ ¥sÀPÀ½UÉ ¨sÁj UÀÄ¥ÀÛUÀAiÀĪÁV CªÀgÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 106/2017, PÀ®A. 279, 338 L¦¹ :-
ದಿನಾಂಕ 15-08-2017 ರಂದು ಫಿರ್ಯಾದಿ ಭದ್ರಪ್ಪಾ ತಂದೆ ವೀರಶೇಟ್ಟಿ ಮುಂಕಿದಪ್ಪಾನವರೂ ವಯ: 40 ವರ್ಷ ಜಾತಿ: ಲಿಂಗಾಯತ, ಸಾ: ಇಟಗಾ ಗ್ರಾಮ, ತಾ: ಹುಮನಾಬಾದ ರವರು ತನ್ನ ಗೆಳೆಯ ಗೌರಿಶಂಕರ ಪಾಟೀಲ ತಂದೆ ಚಿದಂಬರಾವ ಪಾಟೀಲ ವಯ: 34 ವರ್ಷ, ಸಾ: ಇಟಗಾ ಗ್ರಾಮ ಇಬ್ಬರು ಕೂಡಿಕೊಂಡು ಸಿದ್ದಿ ವಿನಾಯಕ ಮಂದಿರ ರೆಜಂತಲ ದರ್ಶನ ಮುಗಿಸಿಕೊಂಡು ಮರಳಿ ಇಟಗಾ ಗ್ರಾಮಕ್ಕೆ ರಾ.ಹೆ. 09 ರ ಮುಖಾಂತರ ಜಹಿರಾಬಾದ ಮಾರ್ಗವಾಗಿ ಗೌರಿಶಂಕರ ರವರ ಫೋರ್ಡ ಫೀಗೊ ಕಾರ ನಂ. ಕೆಎ-04/ಎಂ.ಟಿ-3393 ನೇದ್ದರಲ್ಲಿ ಕುಳಿತು ಸದರಿ ಕಾರನ್ನು ಫಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದಾಗ ಮೀನಕೇರಾ ಕ್ರಾಸ್ ದಾಟಿದ ನಂತರ ಫ್ಲೈ ಓವರ ರಸ್ತೆಯ ಹತ್ತಿರ ಎದುರುಗಡೆಯಿಂದ ಅಂದರೆ ಮನ್ನಾಎಖೇಳ್ಳಿಯ ಬಾಲಮ್ಮಾ ಮಂದಿರ ಕಡೆಯಿಂದ ಮೀನಕೇರಾ ಕ್ರಾಸ್ ಕಡೆಗೆ ಬರುತ್ತಿರುವ ಒಂದು ಗುಡ್ಸ ಅಪ್ಪಿ ಆಟೋ ರಿಕ್ಷಾ ನಂ. ಕೆಎ39/5977 ನೇದ್ದರ ಚಾಲಕನಾದ ಆರೋಪಿ ಅಜಮತ ತಂದೆ ಇಬ್ರಾಹಿಂ ಬಾಗವಾನ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಮನ್ನಾಎಖೇಳ್ಳಿ ಇತನು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಫ್ಲೈ ಓವರ ತೀರುವು ರಸ್ತೆಯ ಬಳಿಯಲ್ಲಿ ಒಮ್ಮೆಲೆ ಬೈಪಾಸ ರೋಡಿಗೆ ಬಂದು ತನ್ನ ವಾಹನವನ್ನು ಕಂಟ್ರೊಲ್ ಮಾಡದೆ ಫಿರ್ಯಾದಿಯ ಕಾರಿನ ಮುಂಭಾಗಕ್ಕೆ ಜೋರಾಗಿ ಡಿಕ್ಕಿ ಮಾಡಿದ ಪ್ರಯುಕ್ತ ಸದರಿ ಆಟೋ ರಿಕ್ಷಾ ಡಿವೈಡರ ಹತ್ತಿರ ಹೋಗಿ ಪಲ್ಟಿಯಾಗಿರುತ್ತದೆ, ಸದರಿ ರಸ್ತೆ ಅಪಘಾತದಿಂದಾಗಿ ಫಿರ್ಯಾದಿಯ ಎಡಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯ ಮತ್ತು ಸೊಂಟದಲ್ಲಿ ಗುಪ್ತಗಾಯವಾಗಿರುತ್ತದೆ, ಗೌರಿಶಂಕರ ರವರಿಗೆ ಯಾವುದೆ ಗಾಯಗಳಾಗಿರುವುದಿಲ್ಲ, ಆರೋಪಿಗೂ ಸಹ ಅಲ್ಪ ಸ್ವಲ್ಪ ಗಾಯಗಳಾಗಿರುತ್ತವೆ, ನಂತರ ಗೌರಿಶಂಕರ ಇತನು ಬೇರೊಂದು ಖಾಸಗಿ ವಾಹನದಿಂದ ಗಾಯಗೊಂಡ ಅಜಮತನಿಗೆ ಮತ್ತು ಫಿರ್ಯಾದಿಗೆ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 115/2017, PÀ®A. 279, 337, 338 L¦¹ :-
¢£ÁAPÀ 15-08-2017 gÀAzÀÄ ¦üAiÀiÁ𢠫dAiÀÄPÀĪÀiÁgÀ vÀAzÉ ©üêÀÄuÁÚ ªÉÄÃvÉæ, ªÀAiÀÄ: 24 ªÀµÀð, eÁw: J¸ï.n UÉÆAqÁ, ¸Á: C°AiÀÄA§gÀ UÁæªÀÄ, vÁ: f: ©ÃzÀgÀ gÀªÀgÀÄ ©ÃzÀgÀ¢AzÀ vÀ£Àß ªÉÆÃmÁgÀ ¸ÉÊPÀ® £ÀA. PÉJ-34/AiÀÄÄ-4552 £ÉÃzÀÝgÀ ªÉÄÃ¯É C°AiÀÄA§gÀ UÁæªÀÄPÉÌ ºÉÆÃUÀÄwÛgÀĪÁUÀ d£ÀªÁqÁ-©ÃzÀgÀ gÉÆr£À ªÀÄgÀR® ªÁlgÀ ¦üîÖgÀ zÁn ¸Àé®à ªÀÄÄAzÉ ºÉÆÃzÁUÀ JzÀÄgÀÄUÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-28/qÀÆèöå-3792 £ÉÃzÀÝgÀ ZÁ®PÀ£ÁzÀ DgÉÆæ zsÀ£ÀgÁd vÀAzÉ gÀhÄgÉÃ¥Áà ¥sÀÆ¯É ¸Á: ZÀAzÁ¥ÀÆgÀ UÁæªÀÄ FvÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ £ÀqɹPÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ¥Àr¹zÁUÀ ¦üAiÀiÁð¢AiÀÄ §®UÁ® ªÉƼÀPÁ® PɼÀUÉ ¨sÁj gÀPÀÛ & UÀÄ¥ÀÛUÁAiÀÄ ºÁUÀÆ §®UÁ® ªÀÄÄAUÁ® ªÉÄÃ¯É ¨sÁj gÀPÀÛUÁAiÀÄ, §®PÉÊ ªÉƼÀPÉÊ PɼÀUÉ, vÀ¯ÉAiÀÄ §®UÀqÉ gÀPÀÛUÁAiÀÄ ªÀÄvÀÄÛ §®UÀtÂÚ£À ºÀwÛgÀ vÀgÀazÀ UÁAiÀÄUÀ¼ÁVzÀÄÝ ºÁUÀÆ DgÉÆæAiÀÄ §® & JqÀUÁ® ªÀÄÄAUÁ® ªÉÄÃ¯É gÀPÀÛUÁAiÀÄ, §® PÀ¥Á¼ÀzÀ ªÉÄÃ¯É gÀPÀÛUÁAiÀÄUÀ¼ÁVgÀÄvÀÛªÉ, £ÀAvÀgÀ ¦üAiÀiÁð¢AiÀĪÀgÀ ¸ÀA§A¢ü §¸ÀªÀgÁd JPÀ¯ÁgÉ gÀªÀgÀÄ ¦üAiÀiÁð¢AiÀÄ vÀAzÉAiÀĪÀjUÉ PÀgÉ ªÀiÁr w½¹ 108 vÀÄvÀÄð ªÁºÀ£ÀPÀÆÌ ¸ÀºÀ PÀgÉ ªÀiÁr CzÀgÀ°è E§âjUÀÆ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 164/2017, PÀ®A. 498(J), 504, 506 eÉÆvÉ 34 L¦¹ :-
¦üAiÀiÁ𢠨sÁUÀå®Qëöä UÀAqÀ ²ªÀPÀĪÀiÁgÀ AiÀÄgÉÆüÀÌgï ªÀAiÀÄ: 30 ªÀµÀð, eÁw: J¸ï.¹, ¸Á: «ÃgÀzÉêÀ£À¥ÀÄgÀ, vÁ: £ÀAd£ÀUÀÆqÀÄ, f¯Éè: ªÉÄʸÀÆgÀÄ gÀªÀjUÉ 2009 £Éà ¸Á°£À°è ªÉÄʸÀÆj£À°è ²ªÀPÀĪÀiÁgÀ AiÀÄgÉÆüÀÌgï qÉÆÃtUÁ¥ÀÆgÀ vÁ: ¨sÁ°Ì f: ©ÃzÀgï EªÀgÀ ¥ÀjZÀAiÀĪÁVzÀÄÝ, E§âgÀÄ ¥ÀgÀ¸ÀàgÀ ¦æÃw¸ÀÄwÛzÀÄÝ, ¦üAiÀiÁð¢AiÀÄÄ «zÁå¨Áå¸À ªÀiÁqÀÄvÁÛ 2014 £Éà ¸Á°£À°è UÁæªÀÄ ¥ÀAZÁAiÀÄw PÁAiÀÄðzÀ²ð CAvÁ DAiÉÄÌAiÀiÁVzÀÄÝ, ¸ÀzÀå ¦üAiÀiÁð¢AiÀÄÄ Gf¤ UÁæªÀÄ ¥ÀAZÁAiÀÄvÀ vÁ: PÀÄtÂUÀ¯ï, f: vÀƪÀÄPÀÆgÀzÀ°è PÁAiÀÄðzÀ²ð CAvÁ PÀvÀðªÀå ¤ªÀð»¸ÀÄwÛzÀÄÝ, ¦üAiÀiÁ𢠪ÀÄvÀÄÛ ²ªÀPÀĪÀiÁgÀ E§âgÀÄ ¢£ÁAPÀ 06-06-2016 gÀAzÀÄ G¥À£ÉÆÃAzÀt C¢üÃPÁjUÀ¼À PÀbÉÃj £ÀAd£ÀUÀÆr£À°è gÀf¸ÀÖgï ªÀÄzÀĪÉAiÀiÁV E§âgÀÄ ºÀÄ°AiÀÄÄgÀÄzÀÄUÁðzÀ°è ¨ÁrUÉ ªÀÄ£ÉAiÀÄ°è ªÁ¸ÀªÁVzÀÄÝ, ²ªÀPÀĪÀiÁgÀ EªÀgÀÄ ªÀÄzÀĪÉAiÀiÁzÀV¤AzÀ ¦üAiÀiÁð¢UÉ ¸ÀjAiÀiÁVAiÉÄà £ÉÆÃrPÉÆArgÀÄvÁÛgÉ, ¸ÀĪÀiÁgÀÄ 8 wAUÀ¼ÀÄUÀ½AzÀ vÀ£Àß ªÀiÁªÀ ¢UÀA§gÀgÁªÀ vÀAzÉ UÉÆëAzÀgÁªÀ AiÀÄgÉÆüÀÌgï, ¨sÁªÀA¢gÀgÁzÀ ¸ÀAvÉÆõï PÀĪÀiÁgÀ vÀAzÉ ¢UÀA§gÀgÁªÀ AiÀÄgÉÆüÀÌgï, ¸ÀÄgÉñï PÀĪÀiÁgÀ vÀAzÉ ¢UÀA§gÀgÁªÀ AiÀÄgÉÆüÀÌgï ªÀÄvÀÄÛ ¢UÀA§gÀgÁªÀ EªÀgÀ ¸ÀA§A¢AiÀiÁzÀ AiÀıÀªÀAvï ©gÁzÁgÀ ¸Á: PÀªÀÄ®£ÀUÀgÀ J®ègÀÄ ¦üAiÀiÁð¢AiÀÄ UÀAqÀ¤UÉ ¨sÁUÀå®Qëöä EªÀ½UÉ ©lÄÖ ¨Á CAvÁ PÀgÉ ªÀiÁqÀÄwÛzÀÝgÀÄ, ¢£ÁAPÀ 07-08-2017 gÀAzÀÄ ¦üAiÀiÁð¢AiÀÄÄ ¨ÁrUÉ ªÀģɬÄAzÀ PÉ®¸ÀPÉÌ ºÉÆÃV ¸ÁAiÀiÁAPÁ® ªÀÄ£ÉUÉ §AzÁUÀ UÀAqÀ ²ªÀPÀĪÀiÁgÀ ªÀÄ£ÉAiÀÄ°è EgÀ°¯Áè, ¦üAiÀiÁð¢AiÀÄÄ ²ªÀPÀĪÀiÁgÀ vÀ£Àß HgÁzÀ qÉÆÃtUÁ¥ÀÆgÀPÉÌ ºÉÆÃVgÀ§ºÀÄzÀÄ CAvÁ w½zÀÄ ¢£ÁAPÀ 12-08-2017 jAzÀ ºÉÆgÀlÄ ¢£ÁAPÀ 13-08-2017 gÀAzÀÄ qÉÆÃtUÁ¥ÀÆgÀPÉÌ §AzÀÄ vÀ£Àß UÀAqÀ£À ªÀÄ£É ºÀwÛgÀ ºÉÆÃzÁUÀ C°è ªÀiÁªÀ ¢UÀA§gÀgÁªÀ EªÀgÀÄ ¤AwzÀÄÝ ¦üAiÀiÁð¢AiÀÄÄ ªÀiÁªÀ¤UÉ ²ªÀPÀĪÀiÁgÀ EªÀgÀÄ §A¢zÁÝgÉAiÉÄà CAvÁ PÉýzÁUÀ ²ªÀPÀĪÀiÁgÀ E°èUÉ §A¢¯Áè ¤Ã£ÀÄ E°èUÉ KPÉà §A¢ÝAiÀiÁ ¤Ã£ÀUÀÆ £ÀªÀÄUÀÆ ¸ÀA§AzÀ E¯Áè ¤Ã£ÀÄ £ÀªÀÄä ªÀÄ£ÉAiÀÄ°è §gÀ¨ÉÃqÁ E°èAzÀ ºÉÆÃUÀÄ CAvÁ CAzÁUÀ ¦üAiÀiÁð¢AiÀÄÄ C¯Éè vÀ£Àß UÀAqÀ£À ªÀÄ£É ¥ÀPÀÌzÀ°ègÀĪÀ VÃvÁ EªÀgÀ ªÀÄ£É ºÀwÛgÀ ºÉÆÃV VÃvÁ eÉÆvÉ EzÀÄÝ, VÃvÁ EªÀgÀÄ WÀl£ÉAiÀÄ£ÀÄß £ÉÆÃrgÀÄvÁÛgÉ, gÁwæ ¦üAiÀiÁð¢AiÀÄÄ ¥ÀÄ£À: vÀ£Àß UÀAqÀ ªÀÄ£ÉAiÀÄ°è EgÀ§ºÀÄzÀÄ CAvÁ vÀ£Àß UÀAqÀ£À ªÀÄ£É ºÀwÛgÀ ºÉÆÃV ¤AvÁUÀ DgÉÆævÀgÁzÀ ªÀiÁªÀ ¢UÀA§gÀ, ¨sÁA¢gÀgÁzÀ ¸ÀAvÉÆõÀPÀĪÀiÁgÀ ªÀÄvÀÄÛ ¸ÀÄgÉñÀPÀĪÀiÁgÀ ºÁUÀÆ AiÀıÀªÀAvï ©gÁzÁgÀ J®ègÀÄ ¦üAiÀiÁð¢AiÀÄ ºÀwÛgÀ §AzÀÄ ¤Ã£ÀÄ ²ªÀPÀĪÀiÁgÀ CAvÁ E°èUÉ PÉüÀÄvÁÛ §AzÀgÉ ¤£ÀUÉ ¸Á¬Ä¸ÀÄvÉÛÃªÉ CAvÁ fêÀzÀ ¨ÉzÀjPÉ ºÁQ EªÀgÀ°è ªÀiÁªÀ E°èUÉ §gÀ¨ÉÃqÁ CAvÁ CªÁZÀåªÁV ¨ÉÊzÀÄ £ÀÆQgÀÄvÁÛgÉ, F 4 d£ÀgÀÄ ¦üAiÀiÁð¢UÉ vÀ£Àß UÀAqÀ£À eÉÆvÉ ¸ÀA¸ÁgÀ ªÀiÁqÀ®Ä ©qÀÄwÛ¯Áè CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-08-2017 ರಂದು ಸಾಯಂಕಾಲ ಶ್ರೀಮತಿ ಗೌರಮ್ಮ ಗಂಡ ಗುಂಡಪ್ಪಾ ಶಿಂದೆ ಸಾ ಪಿ.ಡ್ಲ್ಯೂಡಿ ಕ್ವಾಟರ್ಸ ಕಲಬುರಗಿ ರವರು  ಮತ್ತು ನನ್ನ ಮಗ ಪ್ರದೀಪ ಹಾಗೂ ನನ್ನ ಮಗಳ ಮಗಳಾದ ವೈಷ್ಣವಿ ಮೂವರು ಕೂಡಿಕೊಂಡು ಹೊಸ ಜೇವರ್ಗಿ ರೋಡ ಹತ್ತೀರ ಬರುವ ವೆಂಕಟಗೀರಿ ಹೊಟೇಲ ಹತ್ತೀರ ಇರುವ ಪ್ರವೀಣಬಾಯ ಇವರ ಸ್ಟೀಲ್ ಅಂಗಡಿಗೆ ಮನೆಯಿಂದ ನಡೆದುಕೊಂಡು ಹೋಗಿ ಸ್ಟೀಲ್ ಅಂಗಡಿ ಎದುರುಗಡೆ ರೋಡ ಪಕ್ಕದಲ್ಲಿ ಇರುವಾಗ ಪಿಡಬ್ಲೂಡಿ ಕ್ವಾಟರ್ಸ ಹತ್ತೀರ ಬರುವ ಶ್ರೀ ರಾಘವೇಂದ್ರ ಟೆಂಪಲ ರೋಡ ಕಡೆಯಿಂದ ವೆಂಟಕಗೀರಿ ಹೊಟೇಲ ಕ್ರಾಸ ಕಡೆಗೆ ಹೋಗುವ ಕುರಿತು ಟಾಟಾ ಎಸಿಇ ಗೂಡ್ಸ ವಾಹನ ನಂ ಕೆಎ-33/7512 ನೇದ್ದರ ಚಾಲಕ ಗುರುಬಸಯ್ಯಾ ಇತನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಜೋತೆಯಲ್ಲಿದ್ದ ನನ್ನ ಮೋಮ್ಮಗಳು ವೈಷ್ಣವಿ ಇವಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವಳಿಗೆ ಭಾರಿ ಗಾಯಗೊಳಿಸಿದ್ದು ಆತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 15-08-2017 ರಂದು ಸಾಯಂಕಾಲ ಶ್ರೀ ಅನಂತರೆಡ್ಡಿ ತಂದೆ ಭೀಮಣ್ಣಾ ಕಂದಗೋಳ ಸಾ : ಶಾಹಾಪೂರ ಜಿ : ಯಾದಗೀರ ರವರು ಮತ್ತು ನನ್ನೊಂದಿಗೆ ಕೆಲಸ ಮಾಡುವ ಬಸವರಾಜ ಮತ್ತು ಗುರುರಾಜ ಮೂರು ಜನರು ಹಳೆ ಜೇವರ್ಗಿ ರೋಡ ಮೇಲೆ ಬರುವ ಸಾಹಿರಾಮ ಮೆಡಿಕಲ್ ಸ್ಟೋರದಿಂದ ಮೆಡಿಕಲ್ ಸ್ಟೋರ ಎದುರುಗಡೆ ಬರುವ ಟಿಫಿನ ಸೆಂಟರನಲ್ಲಿ ಚಹಾ ಕುಡಿಯುವ ಸಂಬಂದ ನಡೆದುಕೊಂಡು ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ರಸ್ತೆ  ದಾಟುತ್ತೀರುವಾಗ ರೈಲ್ವೆ ಅಂಡರ ಬ್ರೀಡ್ಜ್ ಕಡೆಯಿಂದ ರಾಮ ಮಂದಿರ ರಿಂಗ ರೋಡ ಕಡೆಗ ಹೋಗವ ಕುರಿತು ಆಟೋರಿಕ್ಷಾ ನಂಬರ ಕೆಎ-32/ಬಿ-7368 ನೇದ್ದರ ಚಾಲಕನು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿ ಗಾಯಗೊಳಿಸಿ ತನ್ನ ಆಟೋರಿಕ್ಷಾ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಸಾಯೇದಬೇಗಂ ಗಂಡ ಮೈಹಿಬೂಬ ಅಹೆಮದ್ ಇನಾಮದಾರ ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ ಇವರ ಗಂಡನಾದ ಮೈಹಿಬೂಬ ಅಹೆಮದ್ ಇವರು ಹೊರ ದೇಶ ದುಬೈಗೆ ಹೋಗಿರುತ್ತಾರೆ, ನಾನು ನನ್ನ ಮಕ್ಕಳೊಂದಿಗೆ ಜೇವರಗಿಯಲ್ಲಿ ವಾಸವಾಗಿರುತ್ತೆನೆ ನಮಗೆ ಅಲೀಬಾಬಾ ಇನಾಮದಾರ, ಮಹ್ಮದ್ ಇಸ್ಮಾಯಿಲ್, ಮುಬಸೀರಾ,ಮಹ್ಮದ್ ಯಾಸೀನ  ಅಂತಾ ಮಕ್ಕಳಿರುತ್ತಾರೆ ನಮ್ಮ ಮನಗನಾದ ಮಹ್ಮದ್ ಇಸ್ಮಾಯಿಲ್ ಇತನು 10 ನೇ ತರಗತಿಯಲ್ಲಿ ಯಾಳವಾರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಬ್ಯಾಸ ಮಾಡುತ್ತಿದ್ದಾನೆ ಅವನು ಅಲ್ಲಿಯೇ ವಸತಿ ನಿಲಯದಲ್ಲಿದ್ದನು,ಮತ್ತು ಹಬ್ಬಕ್ಕೆ  ಮತ್ತು ಶಾಲೆಗೆ ರಜೆ ಇದ್ದಾಗ ನಮ್ಮ ಹತ್ತಿರ ಜೇವರಗಿಗೆ ಹೋಗಿ ಬಂದು ಮಾಡುತ್ತಿದ್ದನು.  ನಮ್ಮ ಮಗ ಮಹ್ಮದ್ ಇಸ್ಮಾಯಿಲ್ ಇತನು ದಿ. 05.08.2017 ರಂದು ಜೇವರಗಿಯಲ್ಲಿನ ಕ್ರೀಡಾ ಕೂಟಕ್ಕೆ  ಬಂದು ಅಂದು ನಮ್ಮ ಮನೆಗೆ ಬಂದು ನಮ್ಮ ಮನೆಯಲ್ಲಿಯೇ ಇದ್ದನು ದಿ. 08.08.2017 ರಂದು ಮುಂಜಾನೆ ನಮ್ಮ ಮಗನು ಶಾಲೆಗೆ ಹೋಗುತ್ತೆನೆಂದು  ಹೇಳಿ ಮನೆಯಿಂದ ಶಾಲೆಗೆ ಹೋದನು. ನಮ್ಮ ಮಗನ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ  ಕಲಾವತಿ ಇವಳಿಗೆ ನಾನು ದಿ. 09.08.2017  ಮದ್ಯಾಹ್ನ ವೇಳಗೆ ಪೊನ ಮಾಡಿ ನನ್ನ ಮಗನ ಬಗ್ಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ ನೀಮ್ಮ ಮಗನು ಊಟಕ್ಕೆ ಬಂದಿರುವುದು ಕಂಡಿರುವುದಿಲ್ಲಾ ನಾನು ನೋಡಿ ಹೇಳುತ್ತೆನೆಂದು ಹೇಳಿದಳು, ಮತ್ತೆ ಅದೇ ದಿವಸ ಸಾಯಂಕಾಲ ಕಲಾವತಿ ಇವಳು ಪೊನ ಮಾಡಿ ಹೇಳಿದ್ದನೆಂದರೆ ಮಹ್ಮದ್ ಇಸ್ಮಾಯಿಲ್ ಇತನು  ದಿ. 08.08.2017 ರಂದು ಮುಂಜಾನೆ ಶಾಲೆಗೆ ಬಂದು ಹೋಗಿರುತ್ತಾನೆ ಎಂದು ಶಾಲೆಯಲ್ಲಿ ಹೇಳುತ್ತಿದ್ದಾರೆ ಅವನು ಎಲ್ಲಿಗೆ ಹೊಗಿರಿತ್ತಾನೆಂಬುದು ನಮಗೆ ಗೊತ್ತಿರುವುದಿಲ್ಲಾ. ಮಹ್ಮದ್ ಇಸ್ಮಾಯಿಲ್ ಇತನು ಶಾಲೆಯಲ್ಲಿ ಮತ್ತು ವಸತಿ ನಿಲಯದಲ್ಲಿ ಇರುವುದಿಲ್ಲಾ ಎಂದು ತಿಳಿಸಿದಳು ರಾತ್ರಿಯಾಗಿದ್ದರಿಂದ ಮನೆಯಲ್ಲಿಯೇ ಇದ್ದು ಮರು ದಿವಸ ಮುಂಜಾನೆ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ತಂದೆ ಅಹೇಮದಸಾಬ ಇನಾಮದಾರ ಇಬ್ಬರೂ ಕೂಡಿ  ನಮ್ಮ ಮಗನ ಶಾಲೆಗೆ ಹೋಗಿ ವಿಚಾರಿಸಲು ,  ಮಹ್ಮದ್ ಇಸ್ಮಾಯಿಲ್  ಇತನು ದಿ 08.08.2017 ರಂದು ಮುಂಜಾನೆ ಶಾಲೆಗೆ ಬಂದು ಮುಂಜಾನೆ 11.30  ಗಂಟೆಯ ಸುಮಾರಿಗೆ  ಶಾಲೆಯಿಂದ ಹೊರಗೆ ಸಂಡಾಸಕ್ಕೆ ಹೋದವನು ಮರಳಿ ಶಾಲೆಗೆ ಬಂದಿರುವುದಿಲ್ಲಾ  ಎಂದು ತಿಳಿಸಿದರು. ನಂತರ ನಾನು ಮತ್ತು ನಮ್ಮ ತಮ್ಮ ಮಹ್ಮದ್ ಗೌಸ್ ಹಾಗೂ ನಮ್ಮ ಮಗ ಅಲೀಬಾಬಾ  ಎಲ್ಲರೂ ಕೂಡಿ  ನಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಮತ್ತು ಯಾಳವಾರ ಸಿಗರಥಹಳ್ಳಿ, ಚಿಗರಳ್ಳಿ ಮತ್ತು ಜೇವರಗಿ ಪಟ್ಟಣದಲ್ಲಿ  ನಮ್ಮ ಮಗನ ಬಗ್ಗೆ ಹುಡುಕಾಡಲು ಅವನು ಸಿಕ್ಕಿರುವುದಿಲ್ಲಾ.  ಅವನು ಶಾಲೆಯಿಂದ ಹೊರಗೆ ಸಂಡಾಸಕ್ಕೆ ಬಂದಾಗ ಯಾರೊ ಅಪರಿಚಿತರು ಅಪಹರಿಸಿಕೊಂಡು ಹೋಗಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.