Police Bhavan Kalaburagi

Police Bhavan Kalaburagi

Sunday, June 18, 2017

BIDAR DISTRICT DAILY CRIME UPDATE 18-06-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-06-2017

ಗಾಂಧಿಗಂಜ ಪೊಲೀಸ ಠಾಣೆ  ಬೀದರ ಯು.ಡಿ.ಆರ್ ನಂ. 05/2017, ಕಲಂ. 174(ಸಿ) ಸಿ.ಆರ್.ಪಿ.ಸಿ :-
¦üAiÀiÁ𢠪ÀĺÀäzÀ vÀAzÉ eÁ«ÃzÀ vÀAzÉ ¨Á§Ä ¸Á: ºÉÊzÀgÀ PÁ¯ÉÆä ©ÃzÀgÀ gÀªÀgÀ ªÀÄUÀ£ÁzÀ CªÀÄ£À ªÀAiÀÄ: 12 ªÀµÀð EªÀ£ÀÄ 5 vÀgÀUÀwAiÀÄ°è «zÁå¨sÁå¸À ªÀiÁrPÉÆArzÀÄÝ, ¢£ÁAPÀ 17-06-2017 CªÀÄ£À EvÀ£ÀÄ ±Á¯ÉUÉ ºÉÆÃUÀzÉ ªÀÄ£ÉAiÀÄ°è G½zÀÄ ¸ÁAiÀÄAPÁ® 0600 UÀAmÉAiÀÄ ¸ÀĪÀiÁj£ÀUÉ ªÀģɬÄAzÀ ºÉÆÃgÀUÉ ºÉÆzÀªÀ£ÀÄ gÁwæAiÀiÁzÀgÀÄ ªÀÄ£ÉUÉ §A¢gÀĪÀ¢¯Áè, ¦üAiÀiÁð¢AiÀÄÄ J¯Áè PÀqÉ ºÀÄqÀÄPÁrzÀgÀÄ ¸ÀºÀ CªÀÄ£À EvÀ£ÀÄ ¹UÀ°¯Áè, £ÀAvÀgÀ ¢£ÁAPÀ 17-06-2017 gÀAzÀÄ ¦üAiÀiÁð¢AiÀÄÄ ªÀÄ£ÉAiÀÄ°èzÁÝUÀ UÉÆvÁÛVzÉ£ÉAzÀgÉ gÁªÀÄ£ÀUÀgÀ PÁ¯ÉÆäAiÀÄ°èzÀÝ VÃqÀUÀ¼À°èAiÀÄ MAzÀÄ ªÀiÁ«£À ªÀÄgÀzÀ PÉüÀUÉ ©zÀÄÝ ªÀÄÈvÀ¥ÀnÖgÀÄvÁÛ£É CAvÀ UÉÆvÁÛV C°èUÉ ºÉÆÃV £ÉÆÃqÀ¯ÁV CªÀÄ£À EvÀ£À ªÀÄÈvÀ zÉúÀ EvÀÄÛ, ¢£ÁAPÀ 16-06-2017 gÀAzÀÄ ¸ÁAiÀÄAPÁ® 7 UÀAmɬÄAzÀ 8 UÀAmÉAiÀÄ CªÀ¢üAiÀÄ°è CªÀÄ£À EvÀ£ÀÄ ªÀiÁ«£À ªÀÄgÀzÀ ªÉÄðAzÀ ©zÀÄÝ ªÀÄÈvÀ¥ÀnÖgÀÄvÁÛ£É, £ÀAvÀgÀ ªÀiÁ«£À ªÀÄgÀzÀ ªÉÄÃ¯É £ÉÆÃqÀ¯ÁV ªÀÄgÀzÀ°è PÀgÉAl ªÉÊgÀ EzÀÄÝ CªÀÄ£À EvÀ¤UÉ PÀgÉAl ºÀwÛ ªÀÄÈvÀ¥ÀnÖgÀÄvÁÛ£É CxÀªÁ ªÀiÁ«£À VÃqÀzÀ ¥sÀAn ªÀÄÄjzÀÄ PɼÀUÉ ©zÀÄÝ ªÀÄÈvÀ¥ÀnÖgÀÄvÁÛ£É JA§ÄzÀÄ CªÀÄ£À EvÀ£À ¸Á«£À°è ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀÄ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 08/2017, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 30-05-2017 ರಂದು ಪ್ರತಿ ನಿತ್ಯದಂತೆ ಫಿರ್ಯಾದಿ ಉಲ್ಲಾಸರಡ್ಡಿ ತಂದೆ ರೇವಣಸಿದ್ದಪ್ಪಾ ಹಸರಗುಂಡಗಿ ಸಾ: ಕುನಬಿ ವಾಡಾ ಚಿಟಗುಪ್ಪಾ ರವರ ಹೆಂಡತಿಯಾದ ಶ್ರೀದೇವಿ ರವರು ಎದ್ದು ಮನೆಯ ಕಸ ಗೂಡಿಸಿ ನಂತರ ಅಡುಗೆ ಮಾಡುವ ಸಲುವಾಗಿ ಮನೆಯಲ್ಲಿನ ಒಲೆಗೆ ಕಟ್ಟಿಗೆ ಹಾಕಿ ಅದರ ಮೇಲೆ ಸೀಮೆಎಣ್ಣೆ ಹಾಕಿ ಬೆಂಕಿ ಹಚ್ಚುವಾಗ ಸೀಮೆ ಡಬ್ಬಿಯಲ್ಲಿದ್ದ ಸೀಮೆಎಣ್ಣೆ ಒಮ್ಮೇಲೆ ಹೆಂಡತಿಯ ಕೈ ಹತ್ತಿ ಬಿದ್ದಿದ್ದರಿಂದ ಅದರಲ್ಲಿನ ಸೀಮೆಎಣ್ಣೆಯಿಂದ ಒಮ್ಮೇಲೆ ಬೆಂಕಿ ಭುಗ್ಗೆಂದು ಎದ್ದು ಹೆಂಡತಿ ಮೈಗೆ ಹತ್ತಿರುತ್ತದೆ, ಆಗ ಫಿರ್ಯಾದಿ ಮತ್ತು ಫಿರ್ಯಾದಿಯ ತಾಯಿಯಾದ ಕಸ್ತೂರಬಾಯಿ ಇಬ್ಬರು ಹೆಂಡತಿಗೆ ಹತ್ತಿದ ಬೆಂಕಿಯನ್ನು ಆರಿಸುವಷ್ಟರಲ್ಲಿ ಹೆಂಡತಿಯ ಎರಡು ಮುಂಗೈಯಿಂದ ಎದೆಯವರೆಗೆ, ಬೆನ್ನಿಗೆ, ಮುಖಕ್ಕೆ ಹಾಗೂ ಎರಡು ತೊಡೆಯಿಂದ ಮೊಳಕಾಲವರೆಗೆ ಸುಟ್ಟು ಮೇಲಿನ ತೊಗಲು ಹೋಗಿರುತ್ತದೆ, ನಂತರ ಹೆಂಡತಿಗೆ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲಿಸಿ ವೈಧ್ಯಾಧಿಕಾರಿಗಳ ಸಲಹೆಯ ಮೇರೆಗೆ ಹೆಂಡತಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಅಲ್ಲಿಂದ ಸೋಲಾಪೂರ ಗಂಗಾಮಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ದಾಖಲಿಸಿದಾಗ ಫಿರ್ಯಾದಿಯವರ ಹೆಂಡತಿ ಶ್ರೀದೇವಿ ರವರು ಸೋಲಾಪೂರ ಗಂಗಾಮಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ದಿನಾಂಕ 09-06-2017 ರಂದು ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿರುತ್ತಾಳೆ, ಈ ಬಗ್ಗೆ ಯಾರ ಮೇಲೆಯು ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಂಠಾಳ ಪೊಲೀಸ್ ಠಾಣೆ ಗುನ್ನೆ ನಂ. 68/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 17-06-2017 ರಂದು ಚಿತ್ತಕೋಟಾ [ಬಿ] ಗ್ರಾಮದ ಶ್ರೀ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವು ಪಣಕ್ಕೆ ಇಟ್ಟು ಇಸ್ಪೀಟ್ ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾರೆ ಅಂತ ಅಮೋಲ.ಎಸ್ ಕಾಳೆ ಪಿಎಸ್ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿತ್ತಕೋಟಾ [ಬಿ]  ಗ್ರಾಮಕ್ಕೆ ಹೋಗಿ ಹನುಮಾನ ಮಂದಿರದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಹನುಮಾನ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಚಂದ್ರಕಾಂತ ತಂದೆ ಶಿವಾಜಿ ಸಿಂಧೆ ವಯ: 28 ವರ್ಷ, ಜಾತಿ: ಸಮಗಾರ, 2) ವಿಜಯಕುಮಾರ ತಂದೆ ಗುಲಾಬರಾವ ಧುಮಾಳ ವಯ: 32 ವರ್ಷ, ಜಾತಿ: ಮರಾಠಾ, 3) ಮೇಹೆಬೂಬ ತಂದೆ ಖುದಾಷಾ ಶೇಖ ವಯ: 50 ವರ್ಷ, ಜಾತಿ: ಮುಸ್ಲಿಂ, 4) ಇಂದ್ರಜೀತ ತಂದೆ ಮಲ್ಲೇಶ ಪೂಜಾರಿ ವಯ: 55 ವರ್ಷ, ಜಾತಿ: ಕುರುಬ, 5) ಚಂದ್ರಕಾಂತ ತಂದೆ ಗಂಗಾರಾಮ ಪೂಜಾರಿ ವಯ: 50 ವರ್ಷ, ಜಾತಿ: ಕುರುಬ, ಎಲ್ಲರೂ ಸಾ: ಚಿತ್ತಕೋಟಾ [ಬಿ] ಇವರೆಲ್ಲರೂ ದುಂಡಾಗಿ ಕುಳಿತು ಇಸ್ಪೀಟ್ ಎಲೆಗಳಿಂದ ಜೂಜಾಟ್ ಆಡುತ್ತಿರುವುದುನ್ನು ಕಂಡು ಅವರ ಮೇಲೆ ದಾಳಿ ಮಾಡಿ ಜೂಜಾಟ್ ಆಡುತ್ತಿದ್ದ ಸದರಿ ಆರೋಪಿತರಿಗೆ ಹಿಡಿದುಕೊಂಡು ವಿಚಾರಿಸಿದಾಗ ಅವರು ತಿಳಿಸಿದ್ದೇನೆಂದರೆ ನಾವೆಲ್ಲರು ಹಣವು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟ್ ಆಡುತ್ತಿದ್ದೇವೆಂದು ಹೇಳಿದ್ದು, ನಂತರ ಅವರಿಂದ ನಗದು ಹಣ 3600/- ರೂ. ಮತ್ತು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಆರೋಪಿತರಿಗೆ ವಶಕ್ಕೆ ಪಡೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ UÀÄ£Éß £ÀA. 159/2017, PÀ®A. 87 PÉ.¦ PÁAiÉÄÝ :-
¢£ÁAPÀ 17-06-2017 gÀAzÀÄ ±ÁAvÀ¤PÉÃvÀ£À ±Á¯ÉAiÀÄ ªÉÄÊzÁ£ÀzÀ°è PÉ®ªÀÅ d£ÀgÀÄ UÉÆïÁPÁgÀªÁV PÀĽvÀÄ E¹àÃl dÆeÁl DqÀÄwÛzÁÝgÉ CAvÀ C°¸Á§ ¥ÉÆ°Ã¸ï ªÀÈvÀÛ ¤jÃPÀëPÀgÀÄ §¸ÀªÀPÀ¯Áåt £ÀUÀgÀ ªÀÈvÀÛ gÀªÀjUÉ RavÀ ¨Áwä §AzÀ ªÉÄÃgÉUÉ ¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ±ÁAvÀ¤PÉÃvÀ£À ±Á¯ÉAiÀÄ ºÀwÛgÀ vÀ®Ä¦ ªÀÄgÉAiÀiÁV ¤AvÀÄ £ÉÆÃqÀ®Ä C°è DgÉÆævÀgÁzÀ 1) ¥Àæ±ÁAvÀ vÀAzÉ ¸ÀÄAiÀÄðPÁAvÀ ¥ÀAZÁ¼À ªÀAiÀÄ: 28 ªÀµÀð, eÁw: ¥ÀAZÁ¼À, ¸Á: »gÉêÀÄoÀ PÁ¯ÉÆä §¸ÀªÀPÀ¯Áåt, 2) ¥ÀªÀ£À ªÀÄvÀÄÛ ¥ÀæPÁ±À ²AzÉ ªÀAiÀÄ: 24 ªÀµÀð, eÁw: J¸ï.¹. ºÉÆ°AiÀiÁ, ¸Á: ¥ÁnÃ¯ï ¯ÉÃOmï §¸ÀªÀPÀ¯Áåt, 3) ªÀĺÉñÀ vÀAzÉ gÁZÀuÁÚ ¨sÀªÀUÉ ªÀAiÀÄ: 24 ªÀµÀð, eÁw: °AUÁAiÀÄvÀ, ¸Á: UËArUÀ°è §¸ÀªÀPÀ¯Áåt, 4) ¸ÀAvÉÆõÀ vÀAzÉ CuÁÚgÁªÀ ©gÁzÁgÀ ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ZÁAqÉñÀégÀ, vÁ: OgÁzÀ, 5) ¥ÀªÀ£ÀPÀĪÀiÁgÀ vÀAzÉ ±ÀAPÀgÀgÁªÀ zÁAqÀUÉ ªÀAiÀÄ: 26 ªÀµÀð, eÁw: J¸ï.¹. ºÉÆ°AiÀiÁ, ¸Á: vÁd PÁ¯ÉÆä §¸ÀªÀPÀ¯Áåt ºÁUÀÆ 6) QgÀtPÀĪÀiÁgÀ vÀAzÉ ©üêÀÄgÁªÀ PÀ¥À¯Á¥ÀÆgÀPÀgÀ ªÀAiÀÄ: 30 ªÀµÀð, eÁw: °AUÁAiÀÄvÀ, ¸Á: ²ªÀ¥ÀÆgÀ, vÁ: §¸ÀªÀPÀ¯Áåt EªÀgÉ®ègÀÆ UÀÄA¥ÁV ±ÁAvÀ¤PÉÃvÀ£À ±Á¯ÉAiÀÄ ªÉÄÊzÁ£ÀzÀ°è RįÁè eÁUÀzÀ°è PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ JA§ £À²Ã©£À dÆeÁlªÀ£ÀÄß ºÀt ºÀaÑ ¥Àt vÉÆlÄÖ DqÀÄwÛgÀĪÀÅzÀ£ÀÄß £ÉÆÃr J®ègÀÄ MªÉÄäÃ¯É ¸ÀzÀj DgÉÆævÀgÀ ªÉÄÃ¯É zÁ½ ªÀiÁr ¥ÀAZÀgÀ ¸ÀªÀÄPÀëªÀÄzÀ°è 6 d£À DgÉÆævÀjUÉ »rzÀÄPÉÆAqÀÄ CªÀjAzÀ MlÖ £ÀUÀzÀÄ ºÀt 14,130/- gÀÆ. ªÀÄvÀÄÛ 52 E¹àÃmï J¯ÉUÀ¼ÀÄ d¦Û ªÀiÁrPÉÆAqÀÄ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ UÀÄ£Éß £ÀA. 66/2017, PÀ®A. 269, 270, 278, 290 L¦¹ :-
ದಿನಾಂಕ 17-06-2017 ರಂದು ಶೇಮಶೇರನಗರ ಶಿವಾರದ ಗುಂಡಮ್ಮಾ ಗಂಡ ಮಾಣಿಕ ಸಾಗರ ರವರ ಹೊಲದ ಪಕ್ಕದಲ್ಲಿರುವ ಖುಲ್ಲಾ ಜಾಗೆಯಲ್ಲಿ ಮಕ್ಸೂದ @ ಸದ್ದಾಂ ತಂದೆ ಮೈನೋದ್ದಿನ ಸಾಬ ಖುರೇಷಿ ಸಾ: ಕಮಠಾಣಾ ಹಾಗು ಇತರರು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಭಾಧಿಸುವ ಮತ್ತು ಸುರಕ್ಷತೆಗೆ ಅಪಾಯಒಡ್ಡಿ ದುರ್ವಾಸನೆಯಿಂದ ಸೊಂಕು ರೋಗ ತಗಲುವ ರೀತಿಯಲ್ಲಿ ದನಗಳ ಎಲುಬುಗಳನ್ನು ಸಂಗ್ರಹ ಮಾಡಿ ಬೇರೆ ಕಡೆಗೆ ಸಾಗಿಸುವ ಕೃತ್ಯ ಮಾಡುತ್ತಿದ್ದಾರೆಂದು ಸೈಯದ ಪಟೇಲ್ ಎಎಸ್ಐ ಬಗದಲ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾಗೂ ಶೇಮಶೇರನಗರ ಗ್ರಾಮದ ಪಶು ವೈದ್ಯಾಧಿಕಾರಿಯವರನ್ನು ಬರಮಾಡಿಕೊಂಡು ಎಲ್ಲರೂ ಕೂಡಿ ಶೇಮಶೇರನಗರ ಗ್ರಾಮದ ಶಿವಾರದಲ್ಲಿ ಗುಂಡಮ್ಮಾ ರವರ ಹೊಲದ ಹತ್ತಿರ ಇರುವ ಖುಲ್ಲಾ ಜಾಗೆಗೆ ಎಲ್ಲರು ದಾಳಿ ಮಾಡಿ ಆರೋಪಿತರಾದ 1) ಹಸೇನ @ ಹುಸೇನ ತಂದೆ ರಾಜಮೊಹ್ಮದ ಪಿಂಚಾರವಾಲೆ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣಾ, 2) ಅಕ್ತರ ಹುಸೇನ ತಂದೆ ಜೋಬೀದ ಅಲಿ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಮುಸ್ಕಾ ಗುಡಿ ಗ್ರಾಮ, ತಾ: ಹಾತಿಪೊತಾ, ಜಿ: ಧೂಪ್ರಿ, ರಾಜ್ಯ: ಆಸಾಂ ಮತ್ತು 3)  ಮೋಫೀಕುಲ್ ಇಸ್ಲಾಂ ತಂದೆ ಮಕ್ಬೂಲ ಹುಸೇನ ವಯ: 19 ವರ್ಷ, ಜಾತಿ: ಮುಸ್ಲಿಂ, ಸಾ: ಮುಸ್ಕಾ ಗುಡಿ ಗ್ರಾಮ, ತಾ: ಹಾತಿಪೊತಾ, ಜಿ: ಧೂಪ್ರಿ, ರಾಜ್ಯ: ಆಸಾಂ ಇವರೆಲ್ಲರೂ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಭಾಧಿಸುವ ಮತ್ತು ಸುರಕ್ಷತೆಗೆ ಅಪಾಯಒಡ್ಡಿ ದುರ್ವಾಸನೆಯಿಂದ ಸೊಂಕು ರೋಗ ತಗಲುವ ರೀತಿಯಲ್ಲಿ ದನಗಳ ಎಲುಬುಗಳನ್ನು ಸಂಗ್ರಹ ಮಾಡಿ ಬೇರೆ ಕಡೆಗೆ ಸಾಗಿಸುವ ಕೃತ್ಯ ಎಸಗಿದ್ದರಿಂದ ಅವರಿಗೆ ದಸ್ತಗಿರಿ ಮಾಡಿ ಅವರ ವಶದಿಂದ ಏಳು ಕ್ವಿಂಟಲ್ ನಷ್ಟು ಎಲುಬುಗಳು .ಕಿ. 21,000/- ಬೆಲೆ ಬಾಳುವ ಎಲುಬುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 95/2017, ಕಲಂ. 457, 380 ಐಪಿಸಿ :-
ದಿನಾಂಕ 28-05-2017 ರಂದು ಫಿರ್ಯಾದಿ ಸುವರ್ಣಾ ಗಂಡ ಶರಣಪ್ಪಾ ಕುಂಬಾರ ಸಾ: ಭಾಸ್ಕರ ನಗರ ಚಿಟಗುಪ್ಪಾ ರವರು ಪ್ರಕ್ರುತಿ ಒಕ್ಕೂಟ ಸಂಘದ ಮಿಟಿಂಗ ಮಾಡಿ ಅವತ್ತು ಸಂಗ್ರಹಿಸಿದ 70,000/- ರೂಪಾಯಿ ಮತ್ತು ದಿನಾಂಕ 14-06-2017 ರಂದು ಆದಿಶಕ್ತಿ ಒಕ್ಕೂಟ ಸಂಘದ ಮಿಟಿಂಗ ಮಾಡಿ ಅವತ್ತು ಸಂಗ್ರಹಿಸಿದ ಒಟ್ಟು 50,000/- ರೂ ಹಾಗೂ ಫಿರ್ಯಾದಿಯವರು ತಮ್ಮ ಮನೆಯ ಖರ್ಚಿಗಾಗಿ ಇಟ್ಟುಕೊಂಡಿದ್ದ 5,000/- ರೂ ಹೀಗೆ ಒಟ್ಟು 1,25,000/- ರೂಪಾಯಿಯನ್ನು ಫಿರ್ಯಾದಿಯವರು ತಮ್ಮ ಮನೆಯ ಟಿ.ವಿ ರೂಮಿನ ಕಬ್ಬಿಣದ ಅಲಮಾರಿಯಲ್ಲಿ ಲಾಕ್ ಹಾಕಿ ಇಟ್ಟಿದ್ದು, ಹೀಗಿರುವಲ್ಲಿ ದಿನಾಂಕ 17-06-2017 ರಂದು 2200 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಗಂಡನ ಜೊತೆಯಲ್ಲಿ ಊಟ ಮಾಡಿ ಟಿ.ವಿ ರೂಮಿಗೆ ಕಿಲಿ ಹಾಕಿ ಪಕ್ಕದ ಬೆಡ್ ರೂಮನಲ್ಲಿ ಮಲಗಿಕೊಂಡಿದ್ದು, ನಂತರ ದಿನಾಂಕ 18-06-2017 ರಂದು 0200 ಗಂಟೆಯ ಸುಮಾರಿಗೆ ಫಿರ್ಯಾದಿಯವರ ಗಂಡನವರು ಮೂತ್ರ ವಿಸರ್ಜನೆಗೆಂದು ಎದ್ದು ಮೂತ್ರ ವಿಸರ್ಜನೆ ಮಾಡಿ ಮಲಗಿದ್ದು, ನಂತರ ನಸುಕಿನ ಜಾವ 0500 ಗಂಟೆಯ ಸುಮಾರಿಗೆ ಫಿರ್ಯಾದಿಯು ಇನ್ನು ಮಲಗಿಕೊಂಡಾಗ ಗಂಡ ಎಂದಿನಂತೆ ಎದ್ದು ಮತ್ತೆ ಮೂತ್ರ ವಿಸರ್ಜನೆ ಮಾಡಿ ಮನೆಯಲ್ಲಿ ಬಂದು ನೋಡಿದಾಗ ಮನೆಯ ಟಿ.ವಿ ರೂಮಿನ ಬಾಗಿಲು ಸ್ವಲ್ಪ ತೆಗೆದಿದ್ದು ಕಂಡು ಫಿರ್ಯಾದಿಗೆ ಟಿ.ವಿ ರೂಮಿನ ಕಿಲಿ ಹಾಕಿದಿ ಇಲ್ಲಾ ಅಂತ ಎಬ್ಬಿಸಿ ವಿಚಾರಿಸಲು ಫಿರ್ಯಾದಿಯು ಹಾಕಿದ್ದೇನೆ ಅಂತ ಹೇಳಿದ್ದು, ನಂತರ ಇಬ್ಬರು ನೋಡಲು ಟಿ.ವಿ ರೂಮಿನ ಬಾಗಿಲ ಕೊಂಡಿ ಮುರಿದು ಅಲ್ಲಿಯೆ ಮುರಿದ ಕೊಂಡಿ ಮತ್ತು ಕಿಲಿ ಬಿಸಾಡಿದ್ದು ಇರುತ್ತದೆ, ನಂತರ ಫಿರ್ಯಾದಿಯು ಅಳುವ ಶಬ್ದ ಕೇಳಿ ಪಕ್ಕದ ಮನೆಯವರಾದ ಸಂಗೀತಾ ಗಂಡ ಅರವಿಂದ ಪಂಚಾಳ ಅವರು ಬಂದಿದ್ದು ಎಲ್ಲರೂ ಟಿ.ವಿ ರೂಮಿನ ಒಳಗೆ ಹೋಗಿ ನೋಡಲು ಅಲಮಾರಿಯ ಲಾಕರ ತೆಗೆದು ಓಪನ್ ಆಗಿ ಇಟ್ಟಿದ್ದು, ಅದರಲ್ಲಿದ್ದ ಸಂಘಗಳ ಬುಕ್ಕು ಚಿಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿರುತ್ತವೆ, ಅದರಲ್ಲಿಟ್ಟಿದ್ದ ರೂಪಾಯಿ ನೋಡಲು ಯಾರೊ ಅಪರಿಚಿತರು ಅದರಲ್ಲಿಟ್ಟಿದ್ದ ಒಟ್ಟು 1,25,000/- ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಹಾಗೂ ಫಿರ್ಯಾದಿಯವರ ಭಾವನ ಮನೆಯಲ್ಲಿ ಬಾಡಿಗೆಯಿಂದ ಉಳಿದ ಕೂಡಂಬಲ ಗ್ರಾಮದ ವೀರಶೆಟ್ಟಿ ತಂದೆ ಮಲ್ಲಪ್ಪಾ ವಡ್ಡನಕೇರಿ ರವರ ಮನೆಯ ಕಡೆಗೆ ಹೋಗಿ ನೋಡಲು ಅವರ ಮನೆಯ ಹೊರಗಿನ ರೂಮಿನ ಕೊಂಡಿ ಮುರಿದು ಕಿಲಿ ಬಿಸಾಡಿ ಹಾಗೆಯೆ ಕೊಂಡಿ ಹಾಕಿದ್ದನ್ನು ನೋಡಿ ವೀರಶೆಟ್ಟಿ ರವರಿಗೆ ಕರೆ ಮಾಡಿ ವಿಷಯ ತಿಳಿಸಲು ಅವರು ಹೈದ್ರಾಬಾದದಿಂದ ಬರುತ್ತಿರುವುದಾಗಿ ತಿಳಿಸಿದ್ದು, ಅವರು ಬಂದು ಮನೆಯ ಕೊಂಡಿ ತೆಗೆದು ಒಳಗಡೆ ಬೆಡ್ ರೂಮಿನಲ್ಲಿ ಹೋಗಿ ನೋಡಲು ಅವರ ಕಬ್ಬಿಣದ ಅಲಮಾರಿಯು ಸಹ ಓಪನ ಮಾಡಿದ್ದು ಅಲಮಾರಿಯಲ್ಲಿನ ಪಾಕೀಟ, ಟಿಫಿನ ಬಾಕ್ಸ ಮತ್ತು ಬಂಗಾರ ಇಡುವ ಬಾಕ್ಸ ಎಲ್ಲಾ ಹೊರಗೆ ಚಿಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ, ನಂತರ ಅವರು ಅವರ ಅಲಮಾರಿಯಲ್ಲಿಟ್ಟ ಬಂಗಾರ ಮತ್ತು ಬೆಳ್ಳಿಯ ಒಡವೆಗಳು ಮತ್ತು ಹಣ ನೋಡಲು ಇರುವುದಿಲ್ಲಾ, ಅವರು ಅಲಮಾರಿಯಲ್ಲಿಟ್ಟ 1) 3 ತೋಲೆಯ 2 ಬಂಗಾರದ ಪಾಟಲಿಗಳು ಅ.ಕಿ 80,000/- ರೂ., 2) 5 ಗ್ರಾಂ. ಗಳ 4 ಬಂಗಾರದ ಸುತ್ತುಂಗರುಗಳು ಅ.ಕಿ 50,000/- ರೂ., 3) 6 ಗ್ರಾಂ. ಗಳ ಬಂಗಾರದ ಭೆಂಡೋಲಿ ಮತ್ತು ಜುಮಕಾ ಅ.ಕಿ. 14,000/- ರೂ. ಹಾಗೂ 4) ಬೆಳ್ಳಿಯ ಎರಡು ಕಡಕ, ಎರಡು ಚೈನು ಮತ್ತು ಎರಡು ಉಡುದಾರ ಹೀಗೆ ಒಟ್ಟು 15 ತೋಲಿ ಬೆಳ್ಳಿಯ ಆಭರಣಗಳು ಅ.ಕಿ 7,500/- ರೂ. ಮತ್ತು ನಗದು ಹಣ 15,000/- ರೂ, ಹೀಗೆ ಒಟ್ಟು 1,66,500/- ರೂ. ಬೆಲೆ ಬಾಳುವ ಆಭರಣಗಳೂ ಮತ್ತು ನಗದು ಹಣ ಹಾಗೂ ಫಿರ್ಯಾದಿ ಮನೆಯಲ್ಲಿನ ಒಟ್ಟು 1,25,000/- ರೂ. ನಗದು ಹೀಗೆ ಒಟ್ಟು 2,91,500/- ರೂ. ಬೆಲೆ ಬಾಳುವ ಆಭರಣಗಳು ಮತ್ತು ನಗದು ಹಣ ಯಾರೋ ಅಪರಿಚರು ಇಂದು ದಿನಾಂಕ 18-06-2017 ರಂದು ರಾತ್ರಿ 0200 ಗಂಟೆಯಿಂದ 0500 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಕೊಂಡಿ ಮುರಿದು ಕಿಲಿ ತೆಗೆದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.