Police Bhavan Kalaburagi

Police Bhavan Kalaburagi

Thursday, August 16, 2018

KALABURAGI DISTRICT PRESS NOTE

ಸಂ. ಸಿಬ್ಬಂದಿ-1/ನೇಮಕಾತಿ ಪ್ರಕ್ರಿಯೆ/2018                    ಪೊಲೀಸ್ ಅಧೀಕ್ಷಕರವರ ಕಛೇರಿ
                                                                   ಕಲಬುರಗಿ. ದಿನಾಂಕ16-08-2018.
:: ಪತ್ರಿಕಾ ಪ್ರಕಟಣೆ ::

                ವಿಷಯ :- ನಾಗರೀಕ ಪೊಲೀಸ್ ಕಾನ್ಸಟೇಬಲ್ (ಪುರುಷ ಮತ್ತು ಮಹಿಳಾ) ಹುದ್ದೆಗಳ
                            ಲಿಖಿತ ಪರೀಕ್ಷೆ ಮುಂದೂಡಿದ ಬಗ್ಗೆ.

                ಉಲ್ಲೇಖ :- ಮಾನ್ಯ ಎಡಿಜಿಪಿ (ಆರ್ & ಟಿ)  ಬೆಂಗಳೂರು ರವರ ಪತ್ರಿಕಾ ಪ್ರಕಟಣೆ
                              ದಿನಾಂಕ:16-08-2018.
***=***
      ನಾಗರೀಕ ಪೊಲೀಸ್ ಕಾನ್ಸಟೇಬಲ್ (ಪುರುಷ ಮತ್ತು ಮಹಿಳಾ)  ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಸಂ: 05/ನೇಮಕಾತಿ-4/2018-19. ದಿನಾಂಕ:21-06-2018 ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿತ್ತು, ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ  ನಿಯಮಾನುಸಾರ ದಿನಾಂಕ:19-08-2018 ರಂದು ಕಲಬುರಗಿ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ  ಲಿಖಿತ ಪರೀಕ್ಷೆಯನ್ನು ನಡೆಸಲು ತಿರ್ಮಾನಿಸಲಾಗಿತ್ತು, ಆದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ  ತುಂಬಾ ಮಳೆಯ ಕಾರಣ ಪ್ರವಾಹ ಉಂಟಾಗಿದ್ದು, ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಕೇಂದ್ರಗಳಿಗೆ ಹಾಜರಾಗಲು ಅನಾನುಕೂಲವಾಗುವ ಸಾಧ್ಯತೆಯಿರುವದರಿಂದ ದಿನಾಂಕ:19-08-2018 ರಂದು ನಡೆಸಲು ತಿರ್ಮಾನಿಸಿದ್ದ ಲಿಖಿತ ಪರೀಕ್ಷೆಯನ್ನು ಉಲ್ಲೇಖ ಆದೇಶದ ಪ್ರಕಾರ ಮುಂದೂಡಲಾಗಿರುತ್ತದೆ. ಮುಂದಿನ ಲಿಖಿತ ಪರೀಕ್ಷೆಯ ದಿನಾಂಕವನ್ನು ತಿಳಿಯಪಡಿಸಲಾಗುವುದು.                                                                                                                                              ಸಹಿ/-
ಪೊಲೀಸ್ ಅಧೀಕ್ಷಕರು,
                                                                        ಕಲಬುರಗಿ.


KALABURAGI DISTRICT REPORTED CRIMES

ಇಸ್ಪೀಟ  ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 15.08.2018 ರಂದು ಸಾಯಂಕಾಲ 4;30 ಗಂಟೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ರವರು ಪೋನ ಮಾಡಿ ನಮ್ಮ ಠಾಣಾ ವ್ಯಾಪ್ತಿಯ ಇದಗಾ ಮೈದಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ತಾನು ಮತ್ತು ತಮ್ಮ ಸಿಬ್ಬಂದಿಯವರನ್ನು ಕರೆದುಕೊಂಡು ಇದಗಾ ಮೈದಾನ ಹತ್ತಿರ ಬರುತ್ತಿದ್ದೆನೆ ನೀವು ಕೂಡಾ ಬರಲು ತಿಳಿಸಿದ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ  ಇದಗಾ ಮೈದಾನ ಹತ್ತಿರ ರಸ್ತೆಯ ಮೇಲೆ ಹೋಗಿದ್ದು ಅದೆ ವೇಳೆಗೆ ಶ್ರೀ ಕಪೀಲದೇವ ಪಿ.ಐ. ಡಿಸಿಬಿ ಘಟಕ ಕಲಬುರಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು  ಬಾತ್ಮಿಯಂತೆ ನಾವು ನಿಂತ ಸ್ಥಳದಿಂದ ನಿಧಾನವಾಗಿ ನಡೆದುಕೊಂಡು ಇದಗಾ ಮೈದಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹೋಗುತ್ತಿದ್ದಂತೆ. ಇದಗಾ ಮೈದಾನ ಮುಂದಿನ ಸಾರ್ವಜನಿಕ ಸ್ಥಳಲ್ಲಿ 9 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು, ಸದರಿಯವರು ತಮ್ಮ ಹೆಸರು 1. ಗುರಲಿಂಗಪ್ಪ ತಂದೆ ವಿಜಯಕುಮಾರ ಮುಕರಂಬಿ ಸಾ: ಮಹಾಗಾವ ಹಾ:ವ: ಆದರ್ಶ ನಗರ ಸೇಡಂ ರೋಡ ಕಲಬುರಗಿ 2. ಶಿವಪುತ್ರಯ್ಯ ತಂದೆ ಬಸಯ್ಯ ಮಠಪತಿ ಸಾ: ಕೊಂಡೆದಗಲ್ಲಿ ಕಮಾನ ಹತ್ತಿರ ಬ್ರಹ್ಮಪೂರ ಕಲಬುರಗಿ 3. ನಾಗರಾಜ ತಂದೆ ಚನ್ನಬಸಪ್ಪ ಕಲಶೇಟ್ಟ ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ 4. ಅಂಬಣ್ಣ ತಂದೆ ಚಂದಪ್ಪ ಪಾಟೀಲ ಸಾ: ನಿಂಬಾಳ ತಾ: ಆಳಂದ 5. ಶರಣು ತಂಧೆ ಶ್ಯಾಮರಾವ ಕಮಲಾಪೂರಕರ ಸಾ: ಕೂಸನೂರ ತಾ:ಜಿ: ಕಲಬುರಗಿ 6. ಬಸವರಾಜ ತಂದೆ ಮಲ್ಲಣ್ಣ ಪಾಟೀಲ ಸಾ: ನಾಲವಾರ ಹಾ:ವ: ವಿಠಲ ನಗರ ಕಲಬುರಗಿ. 7. ಬಾಪುಗೌಡ ತಂದೆ ಪ್ರಭಣ್ಣ ಪಾಟೀಲ ಸಾ: ಸಾಯಿಮಂದಿರ ಡಾ: ನವಣಿ ಲೆಔಟ ಕಲಬುರಗಿ 8. ಗುರುಲಿಂಗಪ್ಪ ತಂದೆ ಸಿದ್ದಣ್ಣ ಸನಗುಂದಿ ಸಾ: ಉದನೂರ ರಿಂಗ್ ರೋಡ ಕಲಬುರಗಿ 9. ಮಂಜುನಾಥ ತಂದೆ ಪ್ರಕಾಶ ಕೊಳ್ಳೆ ಸಾ: ಲಾಲಹನುಮಾನ ದೇವರಗುಡಿ ಹತ್ತಿರ ಶಹಾಬಜಾರ ಕಲಬುರಗಿ. ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 31,960/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಬಸಪ್ಪ ತಂದೆ ಭೀಮಶ್ಯಾ ಪೂಜಾರಿ ಸಾ: ಧಂಗಾಪೂರ ತಾ: ಆಳಂದ ಜಿ: ಕಲಬುರಗಿ ಹಾ:ವ: ಸಮತಾ ಕಾಲೋನಿ ಕಲಬುರಗಿ ಇವರದು ಆಳಂದ ತಾಲೂಕಿ ದಂಗಾಪೂರ ಗ್ರಾಮ ಇದ್ದು ಈಗ ಸುಮಾರು 4 ವರ್ಷಗಳ ಹಿಂದೆ ನಾವು ಸಮತಾ ಕಾಲೋನಿಯಲ್ಲಿ ಸ್ವಂತ ಮನೆ ಮಾಡಿಕೊಂಡು ಕುಟುಂಬದೊಂದಿಗೆ ಉಪಜೀವನ ಸಾಗಿಸುತ್ತೆನೆ. ನಮ್ಮ ಮನೆಯಲ್ಲಿ ನಾನು, ನನ್ನ ಹೆಂಡತಿ ಶೋಭಾ ಮತ್ತು ಅತ್ತೆ ಮಲ್ಲಮ್ಮ ಮಾವ ಶ್ರೀಮಂತ ಪೂಜಾರಿ ಕೊಡಿಕೊಂಡು ಇರುತ್ತೆವೆ. ಈಗ ಕೆಲವು ದಿವಸಗಳಿಂದ ನಮ್ಮ ಬಡಾವಣೆಯಲ್ಲಿ ವಾಸವಾಗಿರುವ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ತನ್ನ ಸಂಗಡ ತಿರುಗಾಡಲು ಮತ್ತು ತನ್ನ ಸಂಗಡ ಇರುವಂತೆ ಒತ್ತಾಯ ಮಾಡುತ್ತಾ ಬಂದಿದ್ದು ಸದರಿಯವನು ಜನರ ಸಂಗಡ ಜಗಳ ಮಾಡಿ ಹೊಡುವದು ಮಾಡುತ್ತಿದ್ದರಿಂದ ನಾನು ಸದರಿಯವನ ಸಂಗಡ ಹೋಗಲು ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ 14.08.2018 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಪಕ್ಕದಲ್ಲಿ ಇರುವ ಹನುಮಾನ ದೇವರ ಗುಡಿಗೆ ಹೋಗಿ ಗುಡಿಯಲ್ಲಿ ಕುಳಿತ್ತಿದ್ದು ನನ್ನಂತೆ ನಮ್ಮ ಬಡಾವಣೆಯ ನಾಗಪ್ಪ ಕಟ್ಟಿಮನಿ ಮತ್ತು ಅರ್ಜುನ ಬಬಲಾದ ಇವರು ಕೂಡಾ ಗುಡಿಯಲ್ಲಿ ಕುಳಿತ್ತಿದ್ದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಸೊಮಶೇಖರ @ ಸೊಮು ತಂದೆ ಕೆಂಚಪ್ಪ ಹದಗಲ (ಪೂಜಾರಿ) ಇತನು ಕಾರ ತೆಗೆದುಕೊಂಡು 2-3 ಜನ ಹುಡುಗರನ್ನು ಕರೆದುಕೊಂಡು ನಾನು ಕುಳಿತ್ತಿದ್ದ ಹನುಮಾನ ದೇವರ ಗುಡಿಯ ಮುಂದಿನ ರಸ್ತೆಯ ಮೇಲೆ ಬಂದು, ಸದರಿ ಸೊಮಶೇಖರ ಇತನು ಏ ಶರಣ್ಯಾ ಇಲ್ಲಿ ಬಾ ಅಂತ ನನಗೆ ಕರೆದಿದ್ದು ಆಗ ನಾನು ಅವನ ಹತ್ತಿರ ಹೋಗಿ ಯಾಕೆ ನನಗೆ ಕರೆಯುತ್ತಿದ್ದಿ ಅಂತ ಕೇಳಿದ್ದು ಆಗ ಸದರಿಯವನು ನನಗೆ ಹಿಡಿದುಕೊಂಡು ರಂಡಿ ಮಗನೆ ನಾನು ಕರೆದರೆ ಬರುವದಿಲ್ಲ ಭೋಸಡಿ ಮಗನೆ ನನ್ನ ಕಾರಿನಲ್ಲಿ ಕೂಡು ಹೋಗೊಣ ನಡೆ ಅಂತ ಹೇಳಿದ್ದು ಆಗ ನಾನು ಸದರಿಯವನಿಗೆ ನಿನ್ನ ಸಂಗಡ ನಾನು ಬರುವದಿಲ್ಲ ನನಗೆ ಕೆಲಸವಿದೆ ಅಂತ ಹೇಳಿದ್ದು  ಆಗ ಸದರಿ ಸೊಮಶೇಖರ ಇತನು ರಂಡಿ ಮಗನೆ ನೀನು ನನ್ನ ಮಾತು ಕೇಳುವದಿಲ್ಲ ಸೂಳಿ ಮಗನೆ ನಿನಗೆ ಸೊಕ್ಕು ಬಂದಿದೆ ಅಂತ ಬೈಯುತ್ತಾ ಅಲ್ಲೆ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗೈ ಮುಂಗೈ ಹತ್ತಿರ, ಬಲ ಭಾಗದ ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿದ್ದು ನನಗೆ ಬಹಳ ತ್ರಾಸ ಆಗುತ್ತಿದ್ದು ಸದರಿಯವನ ಹತ್ತಿರ ಇದ್ದರೆ ಅವನು ನನಗೆ ಇನ್ನೂ ಹೊಡೆಯುತ್ತಾನೆ ಅಂತ ಗೊತ್ತಾಗಿ ನಾನು ಚಿರಾಡುತ್ತಾ ಅಲ್ಲಿಂದ ಓಡಿ ಹೋಗುತ್ತಿದ್ದು ಆಗ ಸೊಮಶೇಖರ ಇತನು ಅಲ್ಲೆ ಕಲ್ಲು ತೆಗೆದುಕೊಂಡು ಬಿಸಿ ಹೊಡೆದಿದ್ದರಿಂದ ನನ್ನ ಬೆನ್ನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಸೊಮಶೇಖರನ ಸಂಗಡ ಇದ್ದ ಹುಡುಗರು ನನಗೆ ಹಿಡಿದುಕೊಳ್ಳಲು ನನ್ನ ಬೆನ್ನು ಹತ್ತಿ ಓಡಿ ಬರುತ್ತಿದ್ದು ನಾನು ಚಿರಾಡುತ್ತಾ ಅವರಿಂದ ತಪ್ಪಿಸಿಕೊಂಡು ಓಡಿ ನಮ್ಮ ಮನೆ ಕಡೆಗೆ ಹೋಗುತ್ತಿದ್ದಾಗ, ನಾನು ಚಿರಾಡುವದನ್ನು ಕೇಳಿ ಪಕ್ಕದಲ್ಲೆ ನಮ್ಮ ಮನೆ ಇದ್ದರಿಂದ ನಮ್ಮ ಮನೆಯಲ್ಲಿದ್ದ ನನ್ನ ಹೆಂಡತಿ ಶೋಬಾ ಅತ್ತೆ ಮಲ್ಲಮ್ಮ ಇವರು ಹೋರಗೆ ಬಂದಿದ್ದು ನನ್ನ ಹೆಂಡತಿ ಮತ್ತು ಅತ್ತೆಯನ್ನು ಮನೆಯಿಂದ ಹೊರಗೆ ಬಂದಿರುವದನ್ನು ನೋಡಿ ಸೊಮಶೇಖರ ಮತ್ತು ಅವನ ಸಂಗಡ ಇದ್ದವರು ನನಗೆ ಬೆನ್ನು ಹತ್ತಿರ ಬರುವದನ್ನು ಬಿಟ್ಟು ರಂಡಿ ಮಗನೆ ಇಂದು ಉಳಿದಿದ್ದಿ ಮುಂದೆ ನೋಡಿಕೊಳ್ಳುತ್ತೆವೆ ಅಂತ ಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಯಡ್ರಾಮಿ ಠಾಣೆ : ವಿ.ಎಸ್.ಎಸ್.ಎಸ್.ಎನ್ ಬ್ಯಾಂಕ ಇದ್ದು,ಯಡ್ರಾಮಿ ಠಾಣೆ : ದಿನಾಂಕ: 15-08-18 ರಂದು ಬುಧುವಾರ ಬೆಳಗ್ಗೆ 6-10 ನಿಮಿಷ ಸುಮಾರಿಗೆ ನಾನು ಮತ್ತು ನಿಂಗನಗೌಢ ಚನ್ನಾಗೋಳ ಹಾಗೂ ಶರಣಪ್ಪ ಕುಂಬಾರ ಮೂರು ಜನರು ಸೇರಿಕೊಂಡು ಗ್ರಾಮ ಪಂಚಾಯತಿಗೆ ದ್ವಜಾರೋಹಣ ಮಾಡಲು ಹೋಗುವಾಗ ವಿ.ಎಸ್.ಎಸ್.ಎಸ್.ಎನ್ ಹತ್ತಿರ 1] ದಯಾನಂದ ಗುಜಗೊಂಡ 2] ಮಲ್ಲಪ್ಪಗೌಡ ತಂ ಶಿವಪ್ಪಗೌಡ ಬಿರಾದಾರ 3] ಶಿವಪ್ಪಗೌಡ ತಂ ಮಲ್ಲಪ್ಪಗೌಡ ಬಿರಾದಾರ 4] ಜಗನ್ನಾಥ ತಂ ಮಲ್ಲಪ್ಪಗೌಡ ಬಿರಾದಾರ ಈ ನಾಲ್ಕು ಜನರು ಬಂದವರೆ ಮಗನೆ ನಮ್ಮ ಮೇಲೆ ಕೇಸು ಮಾಡುತಿಯಾ ಅಂತಾ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅವರಲ್ಲಿಯ ದಯಾನಂದ ಗುಜಗೊಂಡ ಇತನು ತನ್ನ ಟೊಂಕದಲ್ಲಿದ್ದ ಚಾಕು ತೆಗೆದುಕೊಂಡು ಹೊಟ್ಟೆಗೆ ಚುಚ್ಚಲು ಬಂದು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾಗ ನಾನು ಅವರಿಂದ ಕಸಿದುಕೊಂಡು ಓಡಿ ಹೋಗಿದ್ದು ಇರುತ್ತದೆ. ದಯಾನಂದ ಗುಜಗೊಂಡ ಸಂಗಡ ಇತರೆ 4 ಜನರು ನನಗೆ ಹಳೆ ವೈಷಮ್ಯದ ಕಾರಣ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಚಾಕುವಿನಿಂದ ಹೊಡೆಯಲು ಕೊಲೆ ಮಾಡಲು ಪ್ರಯತ್ನಿಸಿದ 4 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಸಂಗನಗೌಡ ತಂ ಸಿದ್ದನಗೌಡ ಬಿರಾದಾರ ಸಾ: ಮಾಗಣಗೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes Updated on 16-08-2018


                                                  Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ ;- 268/2018 ಕಲಂ:143,147,148,341,323,326,504,506 ಸಂಗಡ 149 ಐಪಿಸಿ;- ದಿನಾಂಕ 15.08.2018 ರಂದು ಸಂಜೆ 5-30 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳುಗಳು ಹಾಗೂ ಇತರರು ಸೇರಿ ಕಂದಕೂರು ಗ್ರಾಮದ ಕೊಂಡಮಾಯಿ ಜಾತ್ರೆ ಮುಗಿಸಿಕೊಂಡು ಮರಳಿ ಬಳಿಚಕ್ರದೊಡ್ಡ ತಾಂಡಾಕ್ಕೆ ಹೋಗುತ್ತಿದ್ದಾಗ ಆರೋಪಿತರೆಲಾರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಬಂದು ಸದರಿಯವರಿಗೆ ತಡೆದುನಿಲ್ಲಿಸಿ ಕೈಯಿಂದ ಕಟ್ಟಿಗೆಯಿಂದ ಮತ್ತು ಕಬ್ಬಿಣದ ಸಾಮಾನುಗಳಿಂದ ಹೊಡೆ-ಬಡೆ ಮಾಡಿ ಸಾಧಾ ಹಾಗೂ ಭಾರಿ ರಕ್ತಗಾಯಗೊಳಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸದರಿ ಫಿರ್ಯಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 268/2018 ಕಲಂ: 143, 147, 148, 341, 323, 326, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 377/2018 ಕಲಂ 279 338 ಐ.ಪಿ.ಸಿ ಮತ್ತು 187 ಐಎಂವಿ ಯಾಕ್ಟ;- 15/08/2018  ರಂದು ಬೆಳಿಗ್ಗೆ 10.00 ಎ.ಎಂ.ಕ್ಕೆ ಶ್ರೀ ಇಂದ್ರಸಿಂಗ್ ತಂದೆ ತುಳಜಾರಾಮಸಿಂಗ್ ರಜಪೂತ್ ಸಾ|| ವಿಧ್ಯಾನಗರ ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ನಿನ್ನೆ ದಿನಾಂಕ:14/08/2018 ರಂದು ಸಾಯಂಕಾಲ 04:00 ಪಿಎಂಕ್ಕೆ ಅಣ್ಣ ದೇವಸಿಂಗ್ ಈತನು ಪಾಲಕಮ್ಮ ಗುಡಿಯ ಹತ್ತಿರ ನಿಲ್ಲಿಸಿದ್ದ, ಎಗ್ಗ ರೈಸ್ ಬಂಡಿಯನ್ನು ತಗೆದುಕೊಂಡು ಬಸವೇಶ್ವರ ವೃತದ ಹತ್ತಿರ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ನಮ್ಮ ಮೋಟರ ಸೈಕಲ್ ನಂ.ಕೆಎ-33 ವ್ಹಿ-0954 ನೇದ್ದರ ಮೇಲೆ ಹೋದನು. ನಂತರ ರಾತ್ರಿ 11:20 ಪಿಎಂ ಸುಮಾರಿಗೆ ನನಗೆ ಪರಿಚಯದವನಾದ ಮಲ್ಲಿಕಾಜರ್ುನ ಈತನು ಫೋನ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಾನು ಮತ್ತು ಅಮೀರ ಇಬ್ಬರು ಕೂಡಿ ಶಹಾಪುರ ಪಟ್ಟಣದ ಶಹಾಪುರ-ಹತ್ತಿಗುಡೂರ ರೋಡಿನಲ್ಲಿಯ ಎ & ಎ ಗ್ಯಾರೇಜ್ ಹತ್ತಿರ ಇರುವ ಬ್ರಿಡ್ಜ ಹತ್ತಿರ ಮಾತನಾಡುತ್ತಾ ನಿಂತಿದ್ದಾಗ ನಿಮ್ಮ ಅಣ್ಣ ದೇವಸಿಂಗ್ ಈತನು ರಾತ್ರಿ 11:10 ಪಿಎಂ ಸುಮಾರಿಗೆ ಬ್ರಿಡ್ಜ ದಾಟಿ 'ಸಾಯಿ ಪವರ ಸ್ಪ್ರೆಯರ' ಮುಂದೆ ಹೊರಟಾಗ ಹಿಂದಿನಿಂದ ಅಂದರೆ ಹತ್ತಿಗುಡೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ.ನಂ. ಕೆಎ-36 ಬಿ-4727 ನೇದ್ದರ ಚಾಲಕ ನಿಂಗಪ್ಪ ತಂದೆ ನಾಗಪ್ಪ ಸಾ|| ವಿಭೂತಿಹಳ್ಳಿ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ದೇವಸಿಂಗನ ಮೋಟರ ಸೈಕಲ್ಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ಭಾರಿ ಅಪಘಾತವಾಗಿದ್ದು, ಸದರಿಯವನಿಗೆ ಶಹಾಪುರ ಸಕರ್ಾರಿ ಆಸ್ಪತ್ರೆಯಲ್ಲಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಎಫ್.ಐ.ಆರ್ ಮಾಡಲು ತಿಳಿಸಿದ್ದರಿಂದ  ಸದರ ದೂರಿನ ಸಾರಾಂಶದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ. 377/2018 ಕಲಂ 279, 338 ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   
 
ಕೋಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 126/2018 ಕಲಂ: 143, 147, 148, 341, 323, 324, 307, 504, 506, 427 ಸಂಗಡ 149 ಐಪಿಸಿ;- ದಿನಾಂಕ:15.08.2018 ರಂರು ನಾನು ಬೆಳಗ್ಗೆ 08:00 ಗಂಟೆಗೆ ಪಿಎಸ್ಐ  ರವರ ಆದೇಶದಮೇರೆಗೆ ಗಾಯಾಳು ಮಲ್ಲಣ್ಣ ತಂದೆ ಹಣಮಂತ್ರಾಯ ಗುಡಿ ಸಾ:ಗುಡೇರದೊಡ್ಡಿ ಕಕ್ಕೇರಾ ರವರ ಎಮ್.ಎಲ್.ಸಿ  ವಿಚಾರಣೆ ಕುರಿತು ಸುರುಪುರ ತಾಲೂಕ ಸರಸಕಾರಿ ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದು ಸದರಿ ಗಾಯಾಳುವಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲ್ಬುಗರ್ಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದ ಬಗ್ಗೆ ತಿಳಿಸಿದರಿಂದ ನಾನು ಕಲ್ಬುಗರ್ಿ ಸರಕಾರಿ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ಮಲ್ಲಣ್ಣ ತಂದೆ ಹಣಮಂತ್ರಾಯ ಗುಡಿ ವ:25 ಜಾ;ಬೇಡರ ಉ;ಕೂಲಿಕೇಲಸ ಸಾ:ಗುಡೇರದೊಡ್ಡಿ ಕಕ್ಕೇರಾ ಇತನಿಗೆ ಘಟನೆಯ ಬಗ್ಗೆ ವಿಚಾರಿಸಿ ಸದರಿ ಯವನ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ಈ ದಿವಸ 3-00 ಪಿಎಮ್ ದಿಂದ 4-00 ಪಿಎಮ್ ವರೆಗೆ ಪಡೆದುಕೊಂಡು ಸದರಿ ಪಿಯರ್ಾದಿಯ ಹೇಳಿಕೆಯೊಂದಿಗೆ ಮರಳಿ ಠಾಣೇಗೆ 9-00 ಪಿಎಮ್ ಕ್ಕೆ ಬಂದಿದ್ದು ಸದರಿ ಪಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ, ನನ್ನ ತಂದೆ ತಾಯಿಗೆ ಮೂರು ಜನ ಗಂಡು ಮಕ್ಕಳು ಇದ್ದು ನಾನು ಎರಡೆನೆಯವನು ನನಗೆ ಮದುವೆಯಾಗಿದ್ದು ಒಂದು ಗಂಡು ಮಗು ಇರುತ್ತದೆ. ಈಗ ಸುಮಾರು ಎರಡು ವರ್ಷಗಳ ಹಿಂದೆ ಕಕ್ಕೆರಾ ದಳರದೊಡ್ಡಿಯ ಹುಡುಗರು ಕಕ್ಕೆರಾ ನಮ್ಮೂರಿಗೆ ಬಂದು ಕನಕದಾಸ ಚೌಕ್ ಹತ್ತಿರ ಜಗಳ ತೆಗೆದು ಹೊಡೆಬಡೆ ಮಾಡಿ ನಮ್ಮವರ ಮೇಲೆ ಹಲ್ಲೆ ಮಾಡಿದ್ದರು.ಈ ಬಗ್ಗೆ ಅವರ ಮೇಲೆ ಕೇಸು ಆಗಿದ್ದು ಆವಾಗಿನಿಂದ ನಮ್ಮ ಮೇಲೆ ವೈಶಮ್ಯ ಇಟ್ಟುಕೊಂಡಿದ್ದರು.
      ಹೀಗಿರುವಾಗ ದಿನಾಂಕ:14.08.2018 ರಂದು ಬೆಳಿೆಗ್ಗೆ 09:00 ಗಂಟೆಗೆ ಸುಮಾರಿಗೆ ನಾನು ಮತ್ತು ರಾಜುಗೌಡ ತಂದೆ ಯಂಕೊಬ ದೋರೆ, ಮಾನಪ್ಪ ತಂದೆ ಮಲ್ಲಪ್ಪ ಎಲ್ಲರು ಕೂಡಿಕೊಂಡು ನಮ್ಮ ಸಂಬಂಧಿಕರಾದ ದೇವನಗೌಡ ತಂದೆ ಹಣಮಂತ್ರಾಯ ಇವರು ಲಿಂಗಸುಗೂರಿನಲ್ಲಿ ಇರುವದರಿಂದ ನಮ್ಮ ಎಂಡಿವೊರ ನಂ.ಎಮ್ ಹೆಚ್-12 ಜಿಎಮ್-9500 ನೆದ್ದರಲ್ಲಿ ಲಿಂಗಸುಗೂರಕ್ಕೆ ಹೋಗಿ ಮರಳಿ ಅದೆ ವಾಹನದಲ್ಲಿ ದೇವನಗೌಡನೊಂದಿಗೆ ಅಗಸ್ಟ 15 ಸ್ವಾತಂತ್ರ್ಯ ದಿನಾಚರಣೆ ಹಬ್ಬ ಪ್ರಯುಕ್ತ ಚೆನ್ನಪಟ್ಟಣಕ್ಕೆ ಹೋಗುವ ಸಲುವಾಗಿ ಕಕ್ಕೇರಾಕ್ಕೆ ಬಂದು ಶ್ರೀ ಸಂಗಮೇಶ್ವರ ಗುಡಿಯ ಹತ್ತಿರ ಇರುವಾಗ ಶರಣುಕುಮಾರ ಸೊಲ್ಲಾಪುರ ಇವರ ಅಂಗಡಿಯ ಮುಂದಿನ ರೋಡ ಮೇಲೆ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಹೊರಟಾಗ 1) ಶರಣಕುಮಾರ ತಂದೆ ಬೀಮರಾಯ ಸೊಲ್ಲಾಪುರ 2) ಅಂಬ್ರೇಶ ತಂದೆ ಬೀಮರಾಯ ಸೊಲ್ಲಾಪುರ 3) ಮಾನಪ್ಪ ತಂದ ಎಬೀಮರಾಯ ಸೊಲ್ಲಾಪುರ 4) ಹಯ್ಯಾಳಪ್ಪ ತಂದೆ ಬೀಮರಾಯ ಸೊಲ್ಲಾಪುರ 5) ಹಣಮಂತ ತಂದೆ ಬೀಮರಾಯ ಸೊಲ್ಲಾಪುರೆ 6) ಅಂಬ್ರಪ್ಪ ತಂದೆ ಬೊಜಪ್ಪ ದಳರ 7) ತಿಮ್ಮಣ್ಣ ತಂದೆ ಬೊಜಪ್ಪ ದಳರ 8) ಶಿವಪ್ಪ ದಳರ 9) ಹಣಮಂತ ತಂದೆ ಬಾಲಪ್ಪ ಬೈಲಾಪರ 10) ಭೀಮರಾಯ ತಂದೆ ಶಿವಪ್ಪ ಸೊಲ್ಲಾಪುರ ಇವರೆಲ್ಲರು ಸೇರಿ ನಾವು ಹೋಗುವ ವಾಹನವನ್ನು ನೋಡಿ ಎಲ್ಲರು ಕೇಕೆ ಹಾಕುತ್ತಾ ಇವತ್ತು ಬ್ಯಾಟಿ ಸಿಕ್ಕಾವ ಬಿಡುವದು ಬೇಡ್ರಿ ಅಂತ ಕೈಯಲ್ಲಿ ರಾಡು ಮಚ್ಚು ಬಡಿಗೆಗಳನ್ನು ಹಿಡಿದು ಬಂದವರೆ ನಮ್ಮ ವಾಹನವನ್ನು ತಡೆದು ನಿಲ್ಲಿಸಿ ಅವರಲ್ಲಿಯ ಶರಣಕುಮಾರ ಇತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಾಗ ಎಡಗೈ ತೋರು ಬೆರಳಿಗೆ ಎಟು ಬಿದ್ದು ಬಾರಿ ರಕ್ತಗಾಯವಾಯಿತು. ಆಗ ನಾವು ಅವರಿಗೆ ಅಂಜಿ ವಾಹನದಿಂದ ಕೆಳಗೆ ಇಳಿದಾಗ ಅಂಬ್ರೇಶ ಇತನು ತನ್ನ ಕೈಯಲ್ಲಿದ್ದ ರಾಡಿನಿಂದ ಕೊಲೆಮಾಡುವ ಉದ್ದೇಶದಿಂದ ನನ್ನ ಹೊಟ್ಟೆಗೆ ಹೊಡೆದು ಒಳಪೆಟ್ಟು ಮಾಡಿದನು. ಮಾನಪ್ಪ ತಂದೆ ಭೀಮರಾಯ, ಹಯ್ಯಾಳಪ್ಪ ತಂದೆ ಭೀಮರಾಯ ಇವರು ರಾಜುವಿನ ತೆಕ್ಕೆಗೆ ಬಿದ್ದು ಕೆಳಗೆ ಕೆಡವಿ ಕೈಯಿಂದ ಅವನ ಬೆನ್ನಿಗೆ ಗುದ್ದಿ, ಕಾಲಿನಿಂದ ಅವನ ಮೈಮೇಲೆ ಒದ್ದು ಒಳಪೆಟ್ಟು ಮಾಡಿದರು. ರಾಜುವಿನ ಹತ್ತಿರ ಇರುವ ಕೊರಳಲ್ಲಿಯ 20 ಗ್ರಾಂ ಬಂಗಾರದ ಚೈನ್ ಕಳೆದಿರುತ್ತದೆ. ಹಣಮಂತ ತಂದೆ ಭೀಮರಾಯ, ಅಮರಪ್ಪ ತಂದೆ ಬೊಜಪ್ಪ, ತಿಮ್ಮಣ್ಣ ತಂದೆ ಬೊಜಪ್ಪ ರವರೂ ಕೂಡಾ ರಾಜುವಿಗೆ ಕೈ ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟುಮಾಡಿದರು. ಇನ್ನೊಮ್ಮೆ ಈ ಸೂಳೆಮಕ್ಕಳೂ ಈ ದಾರಿಗೆ ಬರಬಾರದು ಅಂತ ಅವಾಚ್ಯ ಶಬ್ದಗಳಿಂದ ಬೈದರು. ಶಿವಪ್ಪ ದಳರ, ಹಣಮಂತ್ರಾಯ ತಂದೆ ಬಾಲಪ್ಪ, ಭೀಮರಾಯ ತಂದೆ ಶಿವಪ್ಪ ಇವರು ಮಾನಪ್ಪನಿಗೆ ಹಿಡಿದು ಕೈಯಿಂದ ಅವನ ಬೆನ್ನ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ದೊಡ್ಡ ಕಲ್ಲುಗಳನ್ನು ಎತ್ತಿ ಕೊಂಡು ನಮ್ಮ ಎಂಡಿವೊರ್ ವಾಹನದ ಮೇಲೆ ಹಾಕಿ  ಗ್ಲಾಸ್ ಮತ್ತು ವಾಹನವನ್ನು ಜಖಮಗೊಳಿಸಿರುತ್ತಾರೆ. ಅಂದಾಜು ಕಿಮ್ಮತ್ತು ಮೂರು ಲಕ್ಷ ರೂಪಾಯಿಗಳ ಕಿಮ್ಮತ್ತಿನ ವಾಹನ ಜಖಮಗೊಳಿಸಿ ನಾಶಪಡಿಸಿರುತ್ತಾರೆ. ಆಗ ಅಲ್ಲಿಯೆ ಇದ್ದ ಶಿವು ತಂದೆ ಹಣಮಂತ್ರಾಯ ಗುಡಿ, ಹಯ್ಯಾಳಪ್ಪ ತಂದೆ ಮಾಹಾದೇವಪ್ಪ ಅಸ್ಕಿ, ರಾಘವೇಂದ್ರ ಕಂಬ್ಳಿ, ಅಯ್ಯಣ್ಣ ತಂದೆ ಹಣಮಂತ ಚಿಂಚೊಡಿ, ರಂಗಪ್ಪ ಗುಡಿ ಜಾಲಹಳ್ಳಿ, ವೆಂಕಟೇಶ ತಂದೆ ಜೊಗಪ್ಪ ಮಲಮುತ್ತೆರದೊಡ್ಡಿ ಇವರು ಘಟನೆಯನ್ನು ನೋಡಿ ಜಗಳವನ್ನು ಬಿಡಿಸಿದಾಗ ನಾನು ಮತ್ತು ನನ್ನ ಸಂಗಡ ಇದ್ದವರು ವಾಹನ ಬಿಟ್ಟು ಅಂಜಿ ಓಡಿ ಬಂದೆವು. ನನಗೆ ಭಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ನಿನ್ನೆ ಸುರಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ಕಾರಣ ನಮ್ಮ ವಾಹನವನ್ನು ತಡೆದು ನಿಲ್ಲಿಸಿ ರಾಡುಗಳಿಂದ ನಮಗೆ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಫೀಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:126/2018 ಕಲಂ: 143, 147, 148, 341, 323, 324, 307, 504, 506, 427 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

BIDAR DISTRICT DAILY CRIME UPDATE 16-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-08-2018

ªÀÄ£Àß½î ¥ÉưøÀ oÁuÉ C¥ÀgÁzsÀ ¸ÀA. 100/2018, PÀ®A. 279, 338 L¦¹ :-
¢£ÁAPÀ 14-08-2018 gÀAzÀÄ §gÀÆgÀ UÁæªÀÄzÀ°è ¦üAiÀiÁ𢠣ÀgÀ¸ÀªÀÄä UÀAqÀ ZÀAzÀæPÁAvÀ ªÀAiÀÄ: 26 ªÀµÀð, eÁw: ºÉ¼ÀªÁ, ¸Á: ªÀÄ£Àß½î gÀªÀjUÉ SÁ¸ÀV PÉ®¸À EgÀĪÀ PÀÄjvÀÄ ¦üAiÀiÁð¢AiÀÄÄ vÀ£Àß UÀAqÀ£ÁzÀ ZÀAzÀæPÁAvÀ vÀAzÉ vÀÄPÁgÁªÀÄ ªÀAiÀÄ: 35 ªÀµÀð, ¸Á: ªÀÄ£Àß½î gÀªÀgÉÆA¢UÉ vÀªÀÄä n.«.J¸À. ªÉÆÃlgÀ ¸ÉÊPÀ® £ÀA. J¦-23/ 4832 £ÉÃzÀgÀ ªÉÄÃ¯É §gÀÆgÀ¢AzÀ ªÀÄ£Àß½îUÉ §gÀĪÁUÀ ªÀÄ£Àß½î UÁæªÀÄPÉÌ ºÀwÛ EgÀĪÀ ¸ÀtÚ ©æÃd ºÀwÛgÀ UÀAqÀ ZÀ¯Á¬Ä¸ÀÄwÛgÀĪÀ ¸ÀzÀj ªÉÆÃlgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÁ¯Á¬Ä¹PÉÆAqÀÄ §gÀĪÁUÀ ªÉÆÃlgÀ ¸ÉÊPÀ¯ï MªÉÄä¯É ¹ÌqÀ DV PɼÀUÉ ©¢ÝzÀÄÝ, EzÀgÀ ¥ÀjuÁªÀÄ UÀAqÀ¤UÉ £ÀqÀÄ ºÀuÉAiÀÄ ªÉÄÃ¯É §®UÀtÂÚ£À ºÀÄ©â£À ªÉÄÃ¯É vÀ¯ÉAiÀÄ°è ¨sÁj gÀPÀÛUÁAiÀÄ, ªÀÄÄRzÀ ªÉÄÃ¯É C®è°è vÀgÀazÀ gÀPÀÛUÁAiÀĪÁVgÀÄvÀÛzÉ, ¦üAiÀiÁð¢UÉ AiÀiÁªÀÅzÉà UÁAiÀĪÁVgÀĪÀÅ¢®è, EzÀ£ÀÄß £ÉÆÃr ¦üAiÀiÁð¢AiÀÄÄ vÀPÀët vÀªÀÄä ¸ÀA§A¢üPÀgÁzÀ WÁ¼É¥Áà vÀAzÉ CAeÁ¥Áà ¸Á: ªÀÄ£Àß½î gÀªÀjUÉ PÀgɬĹ vÀ£Àß UÀAqÀ¤UÉ aQvÉì PÀÄjvÀÄ SÁ¸ÀV ªÁºÀ£ÀzÀ°è ©ÃzÀgÀ ¸ÀPÁðj C¸ÀàvÉæUÉ vÀAzÀÄ zÁR®Ä ªÀiÁrzÀÄÝ «£ÀAw CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 15-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 145/2018, ಕಲಂ. 279, 338 ಐಪಿಸಿ :-
ದಿನಾಂಕ 15-08-2018 ರಂದು ಫಿರ್ಯಾದಿ ವಿಠಲ ತಂದೆ ಸಾಯಿಬಣ್ಣಾ ಅಸ್ಟಗಿ, ವಯ: 38 ವರ್ಷ, ಜಾತಿ: ಕುರುಬ, ಸಾ: ಕುರಕುಂಟಾ, ತಾ: ಕಲಬುರ್ಗಿ ರವರ ಅಣ್ಣನಾದ ಚಂದ್ರಕಾತ ವಯ: 40 ವರ್ಷ ಇತನು ಚಲಾಯಿಸುತ್ತಿದ್ದ ಲಾರಿಯನ್ನು ಹುಮನಾಬಾದ ಪೆಟ್ರೊಲ್ ಪಂಪದಲ್ಲಿ ಬಿಟ್ಟು ಶ್ರೀನಿವಾಸ ತಂದೆ ಕದಲಪ್ಪಾ ಮಾಹಾಗಾಂವ ಸಾ: ಹುಳಗೇರಿ ರವರ ಮೋಟಾರ ಸೈಕಲ್ ನಂ. ಕೆಎ-47/ಎಚ್-5479 ನೇದರ ಮೇಲೆ ಹುಮನಾಬಾದ ಕಲಬುರ್ಗಿ ರಾಷ್ಟ್ರಿಯ ಹೆದ್ದಾರಿ ನಂ. 50 ಮಾರ್ಗವಾಗಿ ಕುರಕುಂಟಾ ಗ್ರಾಮಕ್ಕೆ ಹೋಗುವಾಗ ಹುಮನಾಬಾದಕಲಬುರ್ಗಿ ರೊಡ ಮುಸ್ತಾಪೂರ ಕ್ರಾಸ್ ಧಾಬಾದ ಎದುರಗಡೆ ರೋಡಿಗೆ ಇರುವ ಬ್ರೇಕರ ಜಂಪಿನ ಮೇಲೆ ಆರೋಪಿ ಶ್ರೀನಿವಾಸ ತಂದೆ ಕದಲಪ್ಪಾ ಮಾಹಾಗಾಂವ ಸಾ: ಹುಳಗೇರಿ ಇತನು ಸದರಿ ಮೋಟರ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸುತ್ತಿದ್ದಾಗ ಒಮ್ಮೇಲೆ ಮೋಟಾರ ಸೈಕಲ್ ಜಂಪಾಗಿ ಮೋಟಾರ ಸೈಕಲ್ ಹಿಂದೆ ಕುಳಿತ ಚಂದ್ರಕಾಂತನು ಮೋಟಾರ ಸೈಕಲ್ ಮೇಲಿಂದ ಬಿದ್ದಾಗ ಈವನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಮುಖಕ್ಕೆ ತರಚಿದ ಗಾಯವಾಗಿ ಮುರ್ಚ್ಛೆ ಹೋಗಿರುತ್ತಾನೆ, ಶ್ರೀನಿವಾಸನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ, ಗಾಯಗೊಂಡ ಫಿರ್ಯಾದಿಯ ಅಣ್ಣನಿಗೆ ಶ್ರೀನಿವಾಸನು 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 146/2018, PÀ®A. 379 L¦¹ :-
¢£ÁAPÀ 13-08-2018 gÀAzÀÄ ¦üAiÀiÁ𢠣ÁUÀgÁd vÀAzÉ «±Àé£ÁxÀ GqÀ¨Á¼À ªÀAiÀÄ: 29 ªÀµÀð, eÁw: gÀrØ, ¸Á: C«ÄÃgÁ¨ÁzÀªÁr gÀªÀgÀ vÀAzÉAiÀĪÀgÀÄ vÀªÀÄä ºÀwÛgÀ EgÀĪÀ 4 DPÀ¼ÀÄ ªÀÄvÀÄÛ 2 JªÉÄäUÀ¼À£ÀÄß ªÉÄìĸÀ®Ä ºÉÆ®PÉÌ ºÉÆÃV ¸ÁAiÀÄAPÁ® zÀ£ÀUÀ¼À£ÀÄß ºÉÆqÉzÀÄPÉÆAqÀÄ ªÀÄ£ÉUÉ §A¢zÀÄÝ, ªÀÄ£ÉAiÀÄ ºÀwÛgÀ EgÀĪÀ RįÁè eÁUÁzÀ°è zÀ£ÀUÀ¼À£ÀÄß PÀnÖgÀÄvÁÛgÉ, £ÀAvÀgÀ ¦üAiÀiÁð¢AiÀÄÄ ºÀ½îSÉÃqÀ (©) ¥ÀlÖtzÀ°ègÀĪÀ vÀ£Àß ªÉÄrPÀ® CAUÀr §AzÀ ªÀiÁrPÉÆAqÀÄ C«ÄÃgÁ¨ÁzÀªÁr UÁæªÀÄzÀ vÀªÀÄä ªÀÄ£ÉUÉ ºÉÆÃV vÀ£Àß vÀAzÉAiÀÄ eÉÆvÉAiÀÄ°è Hl ªÀiÁr ªÀÄ®VPÉÆArzÀÄÝ, £ÀAvÀgÀ ¢£ÁAPÀ 14-08-2018 gÀAzÀÄ 0600 UÀAmÉ ¸ÀĪÀiÁjUÉ vÀAzÉAiÀĪÀgÀÄ JzÀÄÝ zÀ£ÀUÀ¼À PÀqÉUÉ ºÉÆÃV £ÉÆÃqÀ®Ä C°è PÀnÖzÀ £ÀªÀÄä 4 DPÀ¼ÀÄ ªÀÄvÀÄÛ 2 JªÉÄäUÀ¼À ¥ÉÊQ MAzÀÄ JªÉÄä E¢ÝgÀĪÀÅ¢®è. D JªÉÄäAiÀÄ PÉÆgÀ½£À ºÀUÀÎ ©aÑPÉÆAqÀÄ AiÀiÁgÉÆ ªÀåQÛUÀ¼ÀÄ ºÉÆqÉzÀÄPÉÆAqÀÄ ºÉÆÃVgÀÄvÁÛgÉ, ¸ÀzÀj «µÀAiÀÄ vÀAzÉ ¦üAiÀiÁð¢UÉ w½¹zÀ £ÀAvÀgÀ ¦üAiÀiÁð¢AiÀÄ vÀ£Àß vÀAzÉAiÀÄ eÉÆvÉAiÀÄ°è vÀªÀÄä UÁæªÀÄzÀ ¸ÀÄvÀÛ ªÀÄÄvÀÛ ªÀÄvÀÄÛ ºÉÆ®zÀ PÀqÉ ºÀÄqÀÄPÁqÀ®Ä JªÉÄä AiÀiÁgÀÄ J°èUÉ vÉUÉzÀÄPÉÆAqÀÄ ºÉÆÃVgÀÄvÁÛgÉ CAvÀ UÉÆvÁÛVgÀĪÀÅ¢®è, ¸ÀzÀj JªÉÄä 10 ªÀµÀð¢zÀÄÝ, PÀ¥ÀÄà §tÚzÀÄÝ EgÀÄvÀÛzÉ, CzÀgÀ PÉÆA§Ä ªÉÄîÄUÀqÉ ¸ÀÄvÀÄÛªÀgÉ¢zÀÄÝ EgÀÄvÀÛªÉ, ¸ÀzÀj JªÉÄä CAzÁdÄ 42,000/- gÀÆ. ¨É¯É¨Á¼ÀĪÀÅzÀÄ EzÀÄÝ, ¸ÀzÀj JªÉÄäAiÀÄ£ÀÄß ¢£ÁAPÀ 13-08-2018 gÀAzÀÄ 2300 UÀAmɬÄAzÀ ¢£ÁAPÀ 14-08-2018 gÀAzÀÄ 0600 UÀAmÉAiÀÄ ªÀÄzsÁåªÀ¢üAiÀÄ°è AiÀiÁgÉÆà ¥ÀjavÀ ªÀåQÛUÀ¼ÀÄ PÀ¼ÀĪÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 15-08-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.