Police Bhavan Kalaburagi

Police Bhavan Kalaburagi

Wednesday, August 21, 2019

BIDAR DISTRICT DAILY CRIME UPDATE 21-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-08-2019

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 118/2019, PÀ®A. 379 L¦¹ :-
¢£ÁAPÀ 14-08-2019 gÀAzÀÄ ¦üAiÀiÁ𢠸ÀªÀðªÀÄAUÀ¼À @ ¸ÀAzsÀå UÀAqÀ gÀWÀÄ¥Àw gÉrØ ªÀAiÀÄ: 40 ªÀµÀð, eÁw: gÉrØ, ¸Á: ªÀÄ£É £ÀA. 9-1-1/1/¹/52 ®AUÀgÀ ºË¸À r¥sÉ£Àì PÁ¯ÉÆä ºÉÊzÁæ¨ÁzÀ vÉ®AUÁuÁ gÁdå gÀªÀgÀÄ ºÉÊzÁæ¨ÁzÀ¢AzÀ vÀ£Àß vÀªÀgÀÆgÁzÀ PÉƼÁgÀ (PÉ) UÁæªÀÄPÉÌ §A¢zÀÄÝ, ªÀÄgÀ½ ¢£ÁAPÀ 19-08-2019 gÀAzÀÄ PÉƼÁgÀ(PÉ) UÁæªÀÄ¢AzÀ DmÉÆzÀ°è ©ÃzÀgÀPÉÌ vÀ£Àß PÁPÀ£À ªÀÄUÀ£ÁzÀ vÀÄPÁgÁªÀÄ ªÀAiÀÄ: 30 ªÀóµÀð EªÀ£ÉÆA¢UÉ §AzÀÄ ©ÃzÀgÀ §¸ï ¤¯ÁÝtzÀ°è ºÉÊzÁæ¨ÁzÀUÉ ºÉÆÃUÀĪÀ §¹ì£À°è KgÀĪÁUÀ ¦üAiÀiÁð¢AiÀĪÀgÀ ªÉ¤n ¨ÁåV£À°è aPÀÌ ¥À¹ð£À°ènÖzÀÝ 1) 25 UÁæA vÀÆPÀzÀ PÉÆgÀ¼À°èAiÀÄ §AUÁgÀzÀ £Á£ï C.Q 75,000/- gÀÆ., 2) 20 UÁæA. PÉÆgÀ¼À°èAiÀÄ §AUÁgÀzÀ £À®è¥ÀĸÀÛ® C.Q 60,000/- gÀÆ. ºÁUÀÆ 3) 8 UÁæA. Q«AiÀÄ°èAiÀÄ §AUÁgÀzÀ Q«AiÉÆÃ¯É C.Q 24,000/- gÀÆ. »ÃUÉ MlÄÖ 1,59,000/- gÀÆ. ¨É¯É¨Á¼ÀĪÀ §AUÁgÀzÀ D¨sÀgÀtUÀ¼À£ÀÄß §¹ì£À°è KjzÀ ªÉÄÃ¯É £ÉÆÃrzÁUÀ ªÉ¤n ¨ÁåV£À°è EgÀ°®è, AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 19-08-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 101/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 20-08-2019 ರಂದು ಬಾಜೋಳಗಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆಂದು ಕೂಗಿ-ಕೂಗಿ ಹೇಳಿ ಜನರಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಖಂಡೆರಾವ ಎ.ಎಸ್.ಐ ಖಟಕಚಿಂಚೋಳಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸಗೆ ಹೊಗಿ ಅಲ್ಲಿನ ಬುದ್ಧಪ್ರೀಯಾ ಶಾಲೆಯ ಹತ್ತಿರ ಮರೆಯಾಗಿ ನಿಂತು ನೊಡಲು ಬಾಜೋಳಗಾ ಕ್ರಾಸ್  ಹತ್ತಿರ ಇರುವ  ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತ ಕೂಗಿ-ಕೂಗಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದನು ಅದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಆರೋಪಿತನ ಮೇಲೆ ದಾಳಿ ಮಾಡಿ ಆತನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಆತನು ತನ್ನ ಹೆಸರು ರಾಜೇಶ ತಂದೆ ಜನಾರ್ಧನ ಮಾನತೆ ವಯ: 35 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ದಾಡಗಿ ಅಂತ ತಿಳಿಸಿದನು, ನಂತರ ಅವನ ಅಂಗ ಜಡ್ತಿ ಮಾಡಲು ಅವನಿಂದ ಮಟಕಾ ಆಟದಿಂದ ಬಂದ 2850/- ನಗದು ಮತ್ತು ಒಂದು ಬಾಲ ಪೇನ್, ಒಂದು ಮಟಕಾ ಚಿಟಿ ಹಾಗೂ ಎಮ್.ಐ ಕಂಪನಿಯ ಒಂದು ಮೋಬೈಲ್ ಅ.ಕಿ 5000/- ರೂ. ನೇದ್ದವುಗಳನ್ನು ವಶಕ್ಕೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 74/2019, ಕಲಂ. ಮಹಿಳಾ ಕಾಣೆ :-
ದಿನಾಂಕ 18-08-2019 ರಂದು ಫಿರ್ಯಾದಿ ರವೀಂದ್ರ ತಂದೆ ಶಿವರಾಯ ಬಿರಾದಾರ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಕೌಠಾ (ಕೆ), ತಾ: ಔರಾದ (ಬಿ) ರವರ ಹೆಂಡತಿ ಗೋದಾವರಿ ರವರು ಹೇಳಿದ್ದೆನೆಂದರೆ ನಾನು ರಾಖಿ ಹಬ್ಬಕ್ಕೆ ತವರು ಮನೆಗೆ ಹೋಗಿರುವುದಿಲ್ಲಾ ತವರು ಮನೆಯಾದ ನವಲಾಸಪೂರ ಗ್ರಾಮಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿದಾಗ ಫಿರ್ಯಾದಿಯು ಹೋಗಿ ಬಾ ಅಂತಾ ಹೇಳಿದ್ದು, ನಂತರ 1400 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ಹೆಂಡತಿ ಗೋದಾವರಿ ರವರಿಗೆ ನವಲಾಸಪೂರ ಗ್ರಾಮಕ್ಕೆ ಬೀಡಲು ಕೌಠಾ(ಕೆ) ಬಸ್ ನಿಲ್ದಾಣದ ಹತ್ತಿರ ಫಿರ್ಯಾದಿಯು ತನ್ನ ಮಕ್ಕಳೊಂದಿಗೆ ಹೋಗಿ ತನ್ನ ಹೆಂಡತಿಗೆ ಬಸ ಹತ್ತಿಸಿದ್ದು, ನಂತರ 2000 ಗಂಟೆ ಸುಮಾರಿಗೆ ಫಿರ್ಯಾದಿಯು ನವಲಾಸಪೂರ ಗ್ರಾಮಕ್ಕೆ ಕರೆ ಮಾಡಿ ಅತ್ತೆ ಕಲಾವತಿ ಇವರಿಗೆ ನಿಮ್ಮ ಮಗಳು ಗೋದಾವರಿ ತವರು ಮನೆಗೆ ಹೋಗಿ ಬರುತ್ತೆನೆ ಅಂತಾ ಹೋಗಿರುತ್ತಾಳೆ ಅಂದಾಗ ಅವರು ನನ್ನ ಮಗಳು ಮನೆಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದಾಗ ಎಲ್ಲಿಗೆ ಹೋಗಿರಬಹುದು ಅಂತಾ ಫಿರ್ಯಾದಿಯು ತನ್ನ ಅಣ್ಣನ ಮಗ ಲೋಕೇಶ, ಸಂಗ್ರಾಮ ತಂದೆ ಶಿವರಾಯ ರವರು ಕೂಡಿ ಬೀದರ ಪಾಪನಾಶ, ಹೋನ್ನಿಕೇರಿ, ರೆಜಂತಲ  ಸಿದ್ದಿವಿನಾಯಕ, ಝರಾ ಸಂಗಮ ಹೀಗೆ ಎಲ್ಲಾ ಕಡೆ ಹುಡುಕಾಡಿ ಮತ್ತು ಸಂಬಂಧಿಕರ ಮನೆಗೆ ಕರೆ ಮಾಡಿ ವಿಚಾರಿಸಿದಾಗ ಹೆಂಡತಿ ಎಲ್ಲಿಯು ಸಿಕ್ಕಿರುವುದಿಲ್ಲ, ಫಿರ್ಯಾದಿಯವರ ಹೆಂಡತಿಯ ಚಹರೆ ದುಂಡು ಮುಖ, ಗೋಧಿ ಮೈ ಬಣ್ಣ, ಸಾದಾರಣ ಮೈ ಕಟ್ಟು, ನಿಟಾದ ಮೂಗು ತಲೆಯಲ್ಲಿ, ಕಪ್ಪು ಕೂದಲು, ವಯ: 34 ವರ್ಷ, ಎತ್ತರ: 5.2 ಫೀಟ್, ಅವಳ ಮೈಮೇಲೆ ಕೆಂಪು ಬಣ್ಣದ ಚೆಕ್ಸ ಸೀರೆ ಕೆಂಪು ಕಲರ ಬ್ಲೌಸ್ ಧರಿಸಿರುತ್ತಾಳೆ ಮತ್ತು ಅವಳು ಕನ್ನಡ ಹಿಂದಿ ಭಾಷೆ ಮಾತನಾಡುತ್ತಾಳೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ    20-08-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥Éưøï oÁuÉ C¥ÀgÁzsÀ ¸ÀA. 76/2019, PÀ®A. 279, 338 L¦¹ eÉÆÃvÉ 187 LJA« PÁAiÉÄÝ :-
¢£ÁAPÀ 20-08-2019 gÀAzÀÄ ¦üAiÀiÁð¢ gÁzsÁ¨Á¬Ä UÀAqÀ gÁªÀÄgÁªÀ dA§UÉ ¸Á: ªÀÄĸÁÛ¥ÀÆgÀ gÀªÀgÀÄ vÀªÀÄÆägÀ UÀįÁ§gÁªÀ ¥Ánïï gÀªÀgÀ ºÉÆîPÉÌ PÀÆ° PÉ®¸ÀPÉÌAzÀÄ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ ªÀÄ£ÉUÉ £ÀqÉzÀÄPÉÆAqÀÄ §gÀĪÁUÀ vÀªÀÄÆägÀ ©ÃzÀgÀ OgÁzÀ gÉÆÃr£À ªÉÄÃ¯É ²ªÁf ZËPÀ ºÀwÛgÀ vÀªÀÄÆägÀ ºÀtªÀÄAvÀ vÀAzÉ vÀÄPÁgÁªÀÄ QªÀqÉ EvÀ£ÀÄ vÀ£Àß ºÉÆøÀ ¥Áå±À£À ¥ÉÆæà ªÉÆÃmÁgÀ ¸ÉÊPÀ® CzÀgÀ £ÀA§gÀ E®èzÀÄÝ £ÉÃzÀ£ÀÄß CwêÉÃUÀ ºÁUÀÄ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ »A¢¤AzÀ ¦üAiÀiÁð¢UÉ rQÌ ªÀiÁrgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ JqÀUÀqÉ vÀ¯ÉUÉ gÀPÀÛUÁAiÀÄ, JqÀUÉÊ ¨sÀÄdzÀ ºÀwÛgÀ ¨sÁj UÀÄ¥ÀÛUÁAiÀĪÁVgÀÄvÀÛzÉ, UÁAiÀÄUÉÆAqÀ ¦üAiÀiÁðEUÉ £ÉÆÃr ¦üAiÀiÁð¢AiÀÄ ªÀÄUÀ ¸ÀÄgÉñÀ, C½AiÀÄ «oÀ®gÁªÀ vÀAzÉ UÉÆ«AzÀgÁªÀ ¨ÉÆøÀ¯É ªÀÄvÀÄÛ ¨Á¯Áf vÀAzÉ zÀvÁÛwæ dA§UÉ gÀªÀgÀÄ PÀÆr aQvÉì PÀÄjvÀÄ MAzÀÄ SÁ¸ÀV ªÁºÀ£ÀzÀ°è ºÁQPÉÆAqÀÄ ¸ÀAvÀ¥ÀÆgÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.