Police Bhavan Kalaburagi

Police Bhavan Kalaburagi

Wednesday, August 6, 2014

Gulbarga District Reported Crimes

ಕಳವು ಪ್ರಕರಣಗಳು ;
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಅಶ್ವಿನಿ ಗಂಡ ನಾಗರಾಜ ವಡ್ಡನಕೇರಿ ಸಾ: ಪ್ಲಾಟ ನಂ. 43 ಲಕ್ಷ್ಮೀ ನಗರ ಎಂ.ಬಿ ನಗರ ಪೊಲೀಸ ಠಾಣೆ ಎದುರಗಡೆ ಗುಲಬರ್ಗಾ ರವರ ಮತ್ತು ನನ್ನ ನೆಗೆಣಿಯಾದ ದೀಪಾ ಮನೆಯಲ್ಲಿ ಇದ್ದು. ಮಂಗಳಗೌರಿಯ ಪೂಜೆಯನ್ನು ಮಾಡಿದ ನಂತರ ನಿನ್ನೆ ದಿನಾಂಕ: 05-08-2014 ರಂದು ಮದ್ಯಾಹ್ನ 1:00 ಗಂಟೆಗೆ ನಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ದೀಪಾ ಇಬ್ಬರು ನಮ್ಮ ಮನೆ ಕೀಲಿ ಹಾಕಿಕೊಂಡು ಹೋಗಿದ್ದು ನಂತರ ಕಾರ್ಯಕ್ರಮ ಮುಗಿಸಿಕೊಂಡು ಜಯನಗರದಿಂದ ಮರಳಿ 5:00 ಪಿಎಮ ಸುಮಾರಿಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಹಿಂದನ ಬಾಗಿಲ ಒಳಕೊಂಡಿಯನ್ನು ಮುರಿದು ಯಾರೊ ಕಳ್ಳರು ಒಳಗೆ ಒಂದು ಅಲಮಾರಿ ಬಾಗಿಲು ತೆರೆದು ಅದರೊಳಗಿದ್ದ ಬಂಗಾರದ ಮತ್ತು ಬೆಳಳಿಯ ಆಭರಘಳು ಮತ್ತು ನಗದು ಹಣ ಹೀಗೆ ಒಟ್ಟು 5,22,,000/- ರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ರಾಘವೇಂದ್ರ ಗುಪ್ತಾ ತಂದೆ ಎಂ. ಲಕ್ಷ್ಮೀನಾರಾಯಣ ಗುಪ್ತ ಸಾಜಾಗೆ ಸರ್ವೆ ನಂ. 43/2 ಗ್ಯಾಲಕ್ಷೀ ಅಗ್ರಿಟೆಕ್ ನಿಯರ ಮದರಥೆರಸಾ ಆಸ್ಪತ್ರೆ ಹತ್ತಿರ  ಹುಮನಾಬಾದ ರೋಡ ಗುಲಬರ್ಗಾ ಇವರು ಗುಲಬರ್ಗಾ ಹುಮನಾಬಾದ ರೋಡಿನ ಉಪಳಾಂವ ಸೀಮಾಂತರದಲ್ಲಿ ಜಮೀನ ಸರ್ವೆ ನಂ. . 43/2 ಗ್ಯಾಲಕ್ಷೀ ಅಗ್ರಿಟೆಕ್  ಫ್ಯಾಕ್ಟರಿ ಇದ್ದು , ಈ ಫ್ಯಾಕ್ಟರಿಯು ನನ್ನ ತಾಯಿ ಶ್ರೀಮತಿ ವರಲಕ್ಷ್ಮೀ  ಗುಪ್ತಾ  ಗಂ.ಡ  ಎಂ.ಲಕ್ಷ್ಮೀನಾರಾಯಣ ಗುಪ್ತ  ಇವರ ಹೆಸರಿನಲ್ಲಿ ಇದ್ದು ದಿನಾಂಕ.4-8-2014 ರಂದು 1-30,ಎಂ. ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಮಲಗಿದ್ದು ಬೆಳಗ್ಗೆ 7-00 ಗಂಟೆಗೆ ಎದ್ದು ನೋಡಲಾಗಿ ನಮ್ಮ ಫ್ಯಾಕ್ಟರಿಯ ಶಟರ ಗೇಟ ಮುರಿದು ಒಳಗೆ ಪ್ರವೇಶ ಮಾಢಿ ಒಳಗಿದ್ದ ಕಾಪರ ವೈರ ಸಾಮನುಗಳು ಹೀಗೆ ಒಟ್ಟು 2,47,365/- ರೂ ಕಿಮ್ಮತ್ತಿನ ಮಾಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿದ್ರಾಮ ತಂದೆ ದತ್ತು ಕಲಶೆಟ್ಟಿ ಸಾ : ಲಿಂಬಿ ತೋಟ ಅಫಜಲಪೂರ ರವರು ದಿನಾಂಕ 02-08-2014 ರಂದು ರಾತ್ರಿ 11 ಗಂಟೆಗೆ ತನ್ನ ಮೋಟರ ಸೈಕಲನ್ನು ಹ್ಯಾಂಡ್ ಲಾಕ್ ಮಾಡಿ ನಮ್ಮ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿರುತ್ತೇವೆ. ನಂತರ ರಾತ್ರಿ 1 ಗಂಟೆಗೆ ನನಗೆ ಎಚ್ಚರವಾದಾಗ ಎದ್ದು ಮನೆ ಹೊರಗೆ ಬಂದು ನೋಡಿದ್ದು ನನ್ನ ಮೋಟರ ಸೈಕಲ್ ನಾನು ನಿಲ್ಲಿಸಿದ ಸ್ಥಳದಲ್ಲೆ ಇತ್ತು, ನಂತರ ನಾನು ಮನೆಯಲ್ಲಿ ಹೋಗಿ ಮಲಗಿಕೊಂಡೆನು. ಎಂದಿನಿಂತೆ ನಮ್ಮ ತಂದೆ ರಾತ್ರಿ 03;00 ಗಂಟೆಗೆ ಎದ್ದು ಮನೆ ಹೊರಗೆ ಬಂದು ನೋಡಿದಾಗ ನಮ್ಮ ಮೋಟರ ಸೈಕಲ್ ಇರಲಿಲ್ಲ. ನಂತರ ನಮ್ಮ ತಂದೆ ನನಗೆ ಎಬ್ಬಿಸಿದ್ದು, ಆಗ ನಾನು ನೋಡಲಾಗಿ ನಮ್ಮ ಮೋಟರ ಸೈಕಲ್ ಕಂಡಿರಲಿಲ್ಲನಂತರ ಅಲ್ಲೆ ನಮ್ಮ ಓಣಿಯಲ್ಲಿ ಎಲ್ಲಾ ಕಡೆ ಹುಡಕಾಡಿದರು ನನ್ನ ಮೋಟರ ಸೈಕಲ್ ಸಿಕ್ಕಿರುವುದಿಲ್ಲ. ನಮ್ಮ ಮನೆಯ ಮುಂದೆ ನಿಲ್ಲಿಸಿದ ಅಂದಾಜು 45,000/- ರೂ ಬೆಲೆಬಾಳುವ ನನ್ನ ಬಜಾಜ ಮೋಟರ ಸೈಕಲ್ ನಂ ಕೆ.-32/.ಎಫ್-6952 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ªÀĺÁzÉêÀ¥Àà vÀAzÉ ¸ÀÄgÉñÀ ªÀAiÀiÁ-25 eÁw-ºÀqÀ¥ÀzÀ ¸Á|| PÀ«vÁ¼À  FvÀ£ÀÄ ¢£ÁAPÀ: 05.08.2014 gÀAzÀÄ ತನ್ನ ಹೊಸ ಹಿರೊ ಹೆಚ್.ಎಫ್. ಡಿಲಕ್ಸ್  ಮೋಟರ್ ಸೈಕಲನ್ನು  ರಿಜಿಸ್ಟ್ರೇಷನ್ ಮಾಡಿಸಲು  ಲಿಂಗಸೂಗೂರಿಗೆ ಬಂದು ರಜಿಸ್ಟ್ರೇಷನ್ ಪಾಸಿಂಗ ಮಾಡಿಸಿಕೊಂಡು ವಾಪಸ್ ತಮ್ಮೂರ ಕವಿತಾಳಗೆ ಹೊಗುವಾಗ ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ  gÁAiÀÄZÀÆgÀÄ -°AUÀ¸ÀÆUÀÆgÀ gÀ¸ÉÛAiÀÄ°è ¸ÀeÁð¥ÀÄgÀ ¹ÃªÀiÁzÀ°è  ಗಾಡಿಯನ್ನು  ನಿಯಂತ್ರಿಸಲಾಗದೇ ರಸ್ತೆಯ ಎಡಬದಿಯಲ್ಲಿ ಸ್ಕಿಡಾಗಿ ಬಿದ್ದಿದ್ದರಿಂದ ಆರೋಪಿತನ ಎಡಗಾಲು ಮೊಣಕಾಲು ಕೆಳಗೆ  ಒಳಪೆಟ್ಟಾಗಿದ್ದಲ್ಲದೇ  ಭಾರಿ ರಕ್ತಗಾಯವಾಗಿದ್ದು ಇರುತ್ತದೆ.  ಅಂತಾ ಮುಂತಾಗಿ ನೀಡಿದ ಫಿರ್ಯದಿ ಮೇಲಿಂದ °AUÀ¸ÀÆUÀÆgÀÄ oÁuÉ UÀÄ£Éß £ÀA: 236/14 PÀ®A. 279, 338 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

              ¢£ÁAPÀ 05-08-2014 gÀAzÀÄ gÁwæ 10-00 UÀAmÉUÉ zÉêÀzÀÄUÀð eÁ®ºÀ½î ªÀÄÄRå gÀ¸ÉÛAiÀÄ PÀgÀrUÀÄqÉØ UÁæªÀÄzÀ PÉgÉAiÀÄ PÉ£À¯ï ºÀwÛgÀ 407 «Ä¤ ¯Áj £ÀA PÉJ-36 1691£ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß zÉêÀzÀÄUÀðzÀ PÀqɬÄAzÀ eÁ®ºÀ½î PÀqÉUÉ Cw ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV eÁ®ºÀ½î PÀqɬÄAzÀ §gÀÄwÛzÀÝ mÁl K ¹ (ºÉƸÀzÀÄ) £ÉÃzÀÝPÉÌ lPÀÌgÀÄ PÉÆnÖzÀÝjAzÀ mÁl F ¹ UÁrAiÀÄ ªÀÄÄA¢£À ¨sÁUÀ ¸ÀA¥ÀÆtð dPÀA UÉÆAqÀÄ mÁl K ¹ ªÀÄvÀÄÛ «Ä¤ ¯ÁjAiÀÄ°èzÀݪÀjUÉ vÀ¯ÉUÉ, PÁ°UÉ, ºÉÆmÉÖUÉ, ªÀÄÄRPÉÌ ¨sÁj gÀPÀÛ UÁAiÀĪÁV CzÀgÀ°è ªÀÄÆgÀÄ d£ÀgÀÄ ¸ÀܼÀzÀ¯Éèà ªÀÄÈvÀ ¥ÀnÖzÀÄÝ E£ÀÆß½zÀ ªÀÄÆgÀÄ d£ÀjUÉ ¸ÁzÀ ªÀÄvÀÄÛ ¨Áj ¸ÀégÀÆ¥ÀzÀ ¨Áj gÀPÀÛ UÁAiÀÄUÀ¼ÁVzÀÄÝ EgÀÄvÀÛzÉ. PÁgÀt ¸ÀzÀj C¥ÀWÁvÀ ¥Àr¹zÀ 407 «Ä¤ ¯Áj ZÁ®PÀ£À ªÉÄÃ¯É PÁ£ÀÆ£ÀÄ jÃw PÀæªÀÄ dgÀV¸ÀĪÀAvÉ   PÉÆlÖ ºÉýPÉ ¦üAiÀiÁ𢠪ÉÄðAzÀ eÁ®ºÀ½î  oÁuÉ UÀÄ£Éß £ÀA 72/2014 PÀ®A 279, 337,338, 304(J) L.¦.¹  £ÉÃzÀÝgÀ CrAiÀÄ°è ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊPÉÆArzÀÄÝ EgÀÄvÀÛzÉ .
               ಫಿರ್ಯಾದಿ CªÀÄgÀ¥Àà AzÉ §¸À°AUÀ¥Àà gÁªÀÄ£ÀUËqÀ ªÀAiÀiÁ-50 eÁw-°AUÁAiÀÄÄvÀ G-ªÀÄÄSÉå ¥ÉÃzÉ ¸Á|| PÀ£ÀPÀzÁ¸À ±Á¯É ºÀwÛgÀ °AUÀ¸ÀÆUÀÆgÀ  FvÀ£ÀÄ ¢£ÁAPÀ: 05.08.2014 gÀAzÀÄ ಕರ್ತವ್ಯ ನಿರ್ವಹಿಸಲು ಲಿಂಗಸೂಗೂರದಿಂದ ಮುದಗಲಗೆ ತನ್ನ ಮೋಟರ್ ಸೈಕಲ್ ನಂ- ಕೆ.ಎ-36/ಜೆ-420 ನೇದ್ದರ ಮೇಲೆ ಹೊಗುತ್ತಿದ್ದಾಗ  ¢: 05-08--2014 gÀAzÀÄ  19.15 UÀAmÉUÉ  gÁAiÀÄZÀÆgÀÄ -°AUÀ¸ÀÆUÀÆgÀ gÀ¸ÉÛAiÀÄ °AUÀ¸ÀÆUÀÆgÀ ¥ÀlÖtzÀ ®Qëöä UÀÄr  ºÀwÛgÀ d¹AvÉÆà ¥sÀ£ÁðAr¸ï UÀ¸ÀàgÀ ¥sÀ£ÁðAr¸ï ªÀAiÀiÁ-45 eÁw-Qæ²ÑAiÀÄ£ï G-§¸ï ZÁ®PÀ ©£ÀA.2015  ¸Á|| PÀ¥É ã  ªÀÄqÀUÁAªÀ r¥ÉÆ UÉÆêÁ (§¸ï £ÀA- fJ-03-JPïì-253 £ÉÃzÀÝgÀ ZÁ®PÀ ) FvÀ£ÀÄ ತನ್ನ ಬಸ್ ನಂ- ಜಿ.ಎ.-03/ಎಕ್ಸ್-253 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟರ್ ಸೈಕಲಗೆ ಟಕ್ಕರ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು ತಲೆಗೆ ಮತ್ತು ಭುಜಕ್ಕೆ ಸಾದಾ ಸ್ವರೂಪದ ಗಾಯಗಳಾಗಿದ್ದು ಚಾಲಕನ ವಿರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿ ಮೇಲಿಂದ °AUÀ¸ÀÆUÀÆgÀÄ oÁuÉ UÀÄ£Éß £ÀA: 239/14 PÀ®A. 279, 337 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
           ದಿ.05-08-2014ರಂದು ಸಂಜೆ 5-30 ಗಂಟೆಗೆ 1] ಪ್ರಭು ತಂದೆ ಹನುಮಂತರಾಯ, ಜಾತಿ:ಲಿಂಗಾಯತ, ವಯ-33ವರ್ಷ,                                                  ಉ:ಒಕ್ಕಲುತನ ,ಸಾ:ಕುಲಸುಂಬಿ ಕಾಲೋನಿ ರಾಯಚೂರು.   2] ಹನುಮಂತರಡ್ಡಿ ತಂದೆ ರಂಗಪ್ಪ ಅಸ್ಕಿಹಾಳ, ಜಾತಿ: ಮಾದಿಗ, ವಯ-36ವರ್ಷ,                                    ಉ:ಒಕ್ಕಲುತನಸಾ:ಅಸ್ಕಿಹಾಳ,ತಾ:ರಾಯಚೂರು   3] ರಾಜು ತಂದೆ ಶಿವರಾಮ ಜಾತಿ:ಕಬ್ಬೇರ,ವಯ-33ವರ್ಷ,  EªÀgÀÄUÀ¼ÀÄ ಬಾಲಾಜಿಕ್ಯಾಂಪಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ  ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟದಲ್ಲಿ ತೊಡಗಿರು ವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.¹gÀªÁgÀ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿಮಾಡಿ 4 ಜನ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೇಟಜೂಜಾಟದ ಹಣ ರೂ.60,100=00  ಮತ್ತು 52 ಇಸ್ಪೇಟ ಎಲೆ,ಒಂದು ಹಳೆಯ ಪ್ಲಾಸ್ಟಿಕ್ ಬರಕಾವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ದಾಳಿ ಪಂಚನಾಮೆ DzsÁgÀzÀ ಮೇಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 186/2014 ಕಲಂ: 87 ಕ.ಪೋ.ಕಾಯ್ದೆCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
              ಫಿರ್ಯಾದಿ ದೌಲಬೀ ಗಂಡ ಶಾಮೀದಅಲಿ ವಯ: 32 ವರ್ಷ, : ಮನೆ ಕೆಲಸ ಸಾ: ರವುಡಕುಂದಾ ತಾ:ಸಿಂಧನೂರು FPÉAiÀÄÄ ಶಾಮೀದಅಲಿ ಇವರ 2 ನೇ ಹೆಂಡತಿ ಇದ್ದು , ಆರೋಪಿ 7 ಮೌಲಾಬೀ ಗಂಡ ಶಾಮೀದಅಲಿ ವಯ: 32 ವರ್ಷ, ಸಾ: ಕುನ್ನಟಗಿ ತಾ: ಸಿಂಧನೂರು. gÀªÀgÀÄ ಶಾಮೀದಅಲಿಯ ಮೊದಲನೇ ಹೆಂಡತಿ ಇದ್ದು , ಮೊದಲನೇ ಹೆಂಡತಿಯನ್ನು ಶಾಮೀದಅಲಿ  ಬಿಟ್ಟಿದ್ದರಿಂದ  ಕೊರ್ಟನಲ್ಲಿ ನ್ಯಾಯ ನಡೆದಿದ್ದು ಫಿರ್ಯಾದಿಯು ದಿನಾಂಕ 24-06-2014 ರಂದು 09-00 .ಎಮ್ ಗಂಟೆ ಸುಮಾರಿಗೆ ಸಿಂಧನೂರು ನಗರದ ಕೊರ್ಟ ಮುಂದುಗಡೆ ಇದ್ದಾಗ1 ) ಹುಸೇನ್ ಬಾಷಾ ತಂದೆ ಮೌಲಾಲಿ ಸಾಬ್ ವಯ: 32 ವರ್ಷ, : ಒಕ್ಕಲುತನ ಸಾ: ಹುಡಾ ತಾ: ಸಿಂಧನೂರು ºÁUÀÆ EvÀgÉ 6 d£ÀgÀÄ PÀÆr ಆಕ್ರಮಕೂಟ ಕಟ್ಟಿಕೊಂಡು ಫಿರ್ಯಾದಿಯನ್ನು ನೋಡಿ ಎಲೇ ಸೂಳೇ ನಮ್ಮ ಸಂಸಾರ ಹಾಳು ಮಾಡಿದ್ದಿ ಅಂತಾ ಎಲ್ಲರೂ ಸೀರೆ ಹಿಡಿದು ಎಳೆದು ಕೈಯಿಂದ , ಕಟ್ಟಿಗೆಯಿಂದ ಹೊಡೆದು ಜೀವದದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಖಾಸಗಿ ಫಿರ್ಯಾದಿ ಸಂಖ್ಯೆ 198/2014 ನೇದ್ದು ವಸೂಲಾಗಿದ್ದರ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 184/2014 ಕಲಂ 323 , 324 , 354, 506, 147, ಸಹಿತ 149 .ಪಿ.ಸಿ  ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.08.2014 gÀAzÀÄ    87 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   12,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.