Police Bhavan Kalaburagi

Police Bhavan Kalaburagi

Saturday, December 22, 2018

BIDAR DISTRICT DAILY CRIME UPDATE 22-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-12-2018

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 149/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-12-2018 ರಂದು ಫಿರ್ಯಾದಿ ನೀತಾ ಗಂಡ ಸಂಗಮೇಶ ಕಮಠಾಣೆ, ವಯ: 24 ವರ್ಷ, ಜಾತಿ: ಸ್ವಾಮಿ, ಸಾ: ಕೊತ್ತುರ, ತಾ: ಜಹಿರಾಬಾದ (ಟಿಎಸ್) ರವರ ಗಂಡನಾದ ಸಂಗಮೇಶ ತಂದೆ ವಿಜಯಕುಮಾರ ಕಮಠಾಣೆ, ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಕೊತ್ತುರ, ತಾ: ಜಹಿರಾಬಾದ (ಟಿಎಸ್) ರವರು ಮೊಟಾರ ಸೈಕಲ ನಂ. ಎಪಿ-23/ಎಎಮ್-6118 ನೇದನ್ನು ಚಲಾಯಿಸಿಕೊಂಡು ಕೊತ್ತುರದಿಂದ ಶಹಾಪೂರ ಗೇಟ ಮೂಲಕ ಬೀದರಗೆ ಬರುತ್ತಿರುವಾಗ ಶಹಾಪೂರ ಗೇಟ ಹತ್ತಿರ ಇರುವ ದಸ್ತಗಿರ ಮಜ್ಜಿದ ಹತ್ತಿರ ಬಂದಾಗ ಅಲ್ಲಿ ಇಂಡಿಯಾ ಹೊಟೆಲ ಹತ್ತಿರ ನಿಲ್ಲಿಸಿದ ಕಾರ ನಂ. ಕೆಎ-38/ಎಮ್-5942 ನೇದ್ದರ ಚಾಲಕನಾದ ಆರೋಪಿಯು ಯಾವುದೇ ಮುನ್ಸೂಚನೆ ನೀಡದೆ ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಟರ್ನ ಮಾಡಿದ್ದರಿಂದ ಶಹಾಪೂರ ಗೇಟ ಕಡೆಯಿಂದ ಬೀದರ ಕಡೆಗೆ ಆಟೋ ನಂ. ಕೆಎ-38/8766 ನೇದ್ದಕ್ಕೆ ಡಿಕ್ಕಿ ಮಾಡಿರುತ್ತಾನೆ, ಅವನಿಗೆ ಯಾವುದೇ ಗಾಯ ಆಗಿರಲಿಲ್ಲ, ನಂತರ ಹಿಂದೆ ಫಿರ್ಯಾದಿಯವರ ಗಂಡ ಬರುತ್ತಿದ್ದ ಮೊಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ,  ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಗಂಡನ ಗಟಾಯಿಯ ಹತ್ತಿರ ರಕ್ತಗಾಯ, ಬಲಗೈ ಮುಂಗೈ ಹತ್ತಿರ, ಬಲ ಭುಜದ ಹತ್ತಿರ ತರಚಿತ ರಕ್ತಗಾಯ, ಮರ್ಮಾಂಗದ ಹತ್ತಿರ ಭಾರಿ ಗುಪ್ತಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೇ ಫಿರ್ಯಾದಿಯವರ ಗಂಡ ಸಂಗಮೇಶ ರವರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£ÁßJSÉÃ½î ¥Éưøï oÁuÉ C¥ÀgÁzsÀ ¸ÀA. 149/2018, PÀ®A. 279, 338 L¦¹ :-
ದಿನಾಂಕ 21-12-2018 ರಂದು ಫಿರ್ಯಾದಿ ಅಮೀರ ತಂದೆ ಯುಸುಫ ಪಟೇಲ ಸಾ: ಮಂಗಲಗಿ ರವರ ಅಣ್ಣನಾದ ಮಹ್ಮದ್ ತಂದೆ ಯುಸುಫ ಪಟೇಲ ವಯ: 30 ವರ್ಷ ಇತನು ಜೈ ಭವಾನಿ ಧಾಬಾದ ಎದುರಿಗೆ ರಾ.ಹೆ ನಂ. 65 ರೊಡಿನ ಮೇಲೆ ರೋಡ ದಾಟುವಾಗ ಮನ್ನಾಏಖೇಳ್ಳಿ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣದ ಸ್ಕಾರ್ಪಿಯೊ ಕಾರ ನಂ. ಎಪಿ-04/ಕೆ-9339 ನೇದರ ಚಾಲಕನಾದ ಆರೋಪಿ ಮೊಹಮ್ಮದ್ ತಂದೆ ಮಹೆಬುಬ್ ವಯ 46 ವರ್ಷ, ಸಾ: ತಾಲಾಬ ಕಟ್ಟಾ, ಭವಾನಿ ನಗರ, ಹೈದ್ರಾಬಾದ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಹ್ಮದ್ ಇತನಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ಸ್ಥಳದಲ್ಲಿಯೇ ನಿಲ್ಲಿಸಿದ್ದು, ಸದರಿ ಡಿಕ್ಕಿಯಿಂದ ಮಹ್ಮದ್ ಇತನಿಗೆ ಎರಡು ತೊಡೆಗೆ ಭಾರಿ ಗುಪ್ತಗಾಯವಾಗಿದ್ದು ಮತ್ತು ಬಾಯಿ ಮತ್ತು ಕಿವಿಯಿಂದ ರಕ್ತ ಸ್ರಾವವಾಗಿದ್ದು ಮತ್ತು ಹಣೆಯ ಮೇಲೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ, ನಂತರ ಅಣ್ಣನಿಗೆ ಚಿಕಿತ್ಸೆ ಕುರಿತು ಎಲ್ & ಟಿ ಅಂಬುಲೆಸ್ಸನಲ್ಲಿ ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 190/2018, ಕಲಂ. 363, 448, 504, 506 ಐಪಿಸಿ :-
ದಿನಾಂಕ 15-12-2018 ರಂದು ಫಿರ್ಯಾದಿ ಕಮಲಾಕರ ತಂದೆ ತಾತೆರಾವ ಮಾನೆ ವಯ: 40 ವರ್ಷ, ಜಾತಿ: ಮರಾಠಾ, ಸಾ: ಜಾಜನಮುಗಳಿ ರವರ ಮನೆಯಲ್ಲಿ 2300 ಗಂಟೆಗೆ ಆರೋಪಿ ಸಂತೋಷ ತಂದೆ ರಾಮ ಮಾಳಿ ವಯ: 30 ವರ್ಷ, ಸಾ: ಜಾಜನಮುಗಳಿ ಇತನು ಅಕ್ರಮವಾಗಿ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿ ಮಲಗಿದ ಶುಭಾಂಗಿ ಇವಳಿಗೆ ಫುಸಲಾಯಿಸಿ, ಎನೊ ಆಸೆ ತೊರಿಸಿ ಮನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ, ಫಿರ್ಯಾದಿಯ ತಾಯಿ- ತಂದೆ ಇಬ್ಬರು ಕೂಡಿಕೊಂಡು ಶುಭಾಂಗಿಗೆ ವೈಯದಂತೆ ತಡೆದರು ಸಂತೋಷ ಇತನು ಮುದಕಾ ಮುದಕಿ ನಡು ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-12-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 230/2018, PÀ®A. ªÀÄ»¼É PÁuÉ :-
¦üAiÀiÁ𢠥ÀgÀªÉÄñÀégÀ vÀAzÉ ªÉÊf£ÁxÀ ¥Ánî ¸Á: fÃUÁð [©], ¸ÀzÀå: eÉ.¦ PÁ¯ÉÆä ©ÃzÀgÀ gÀªÀgÀ ªÀÄUÀ¼ÀÄ ¸Ëd£Àå ªÀAiÀÄ: 20 ªÀµÀð EPÉAiÀÄÄ J£ï.PÉ eÁ§±ÉmÉÖ DAiÀÄĪÉðzÀ PÁ¯ÉÃf£À°è 2 £Éà ªÀµÀðzÀ°è NzÀÄwÛzÁݼÉ, »ÃVgÀĪÁUÀ ¢£ÁAPÀ 20-12-2018 gÀAzÀÄ ªÀÄ£ÉAiÀÄ°è ¦üAiÀiÁ𢠺ÁUÀÆ ¦üAiÀiÁð¢AiÀÄ ¥Àwß £ÀqÀÄªÉ ¸Ëd£Àå EPÉAiÀÄ N¢£À «µÀAiÀÄzÀ §UÉÎ dUÀ¼ÀªÁVzÀÄÝ, CªÀ¼ÀÄ PÁ¯ÉÃfUÉ ¸ÀgÀAiÀiÁV ºÉÆÃV NzÀÄwÛ®è, ªÀÄ£ÉAiÀÄ°è EzÀÄÝ ¤Ã£É£ÀÄ ªÀiÁqÀÄwÛ¢Ý CAvÀ ¨ÉÊzÀÄ dUÀ¼ÀªÁVgÀÄvÀÛzÉ, ºÁdjzÀÝ  ªÀÄUÀ½UÀÆ ¸ÀºÀ ¦üAiÀiÁð¢AiÀÄÄ dUÀ¼À ªÀiÁr ¨ÉÊ¢zÀÄÝ, EzÁzÀ £ÀAvÀgÀ ¦üAiÀiÁð¢AiÀÄÄ fUÁð UÁæªÀÄzÀ°zÀÝ vÀ£Àß vÀAzÉ vÁ¬Ä ºÀwÛgÀ ºÉÆÃV gÁwæ C¯Éè EzÁÝUÀ gÁwæ 8 UÀAmÉUÉ ¥Àwß ¦üAiÀiÁð¢UÉ PÀgÉ ªÀiÁr C¼ÀÄ PÀj ªÀiÁr ¦üAiÀiÁð¢AiÀÄ eÉÆvÉAiÀÄ°è vÀPÀgÁgÀÄ ªÀiÁrgÀÄvÁÛ¼É, CªÀ½UÉ ¸ÀªÀÄzsÁ£ÀzÀ ªÀiÁvÀÄ ºÉý ªÀÄÄAeÁ£É 8 UÀAmÉUÉ ©ÃzÀjUÉ §gÀĪÀÅzÁV ºÉýzÀÄÝ, £ÀAvÀgÀ ¢£ÁAPÀ 21-12-2018 gÀAzÀÄ ¦üAiÀiÁð¢AiÀÄÄ ©ÃzÀgÀUÉ §AzÀÄ ªÀÄ£ÉUÉ ºÉÆÃzÁUÀ ªÀÄ£ÉAiÀÄ°è ºÉAqÀw ºÁUÀÆ ªÀÄUÀ¼ÀÄ EgÀ°®è, ªÀÄ£É Qð ºÁQzÀÄÝ EzÀÄÝ, Qð vÉUÉzÀÄ ªÀÄ£ÉAiÀÄ°è £ÉÆÃrzÁUÀ ºÉAqÀw ªÀÄvÀÄÛ ªÀÄUÀ¼À ¨ÁåUÀ §mÉÖ, §gÉ EgÀĪÀÅ¢®è, ºÉAqÀw ºÁUÀÆ ªÀÄUÀ¼À ªÉÄÃ¯É ¸ÀĪÀiÁgÀÄ 30 vÉÆ¯É a£Àß EzÀÄÝ, ¦üAiÀÄð¢AiÀÄÄ ªÀÄ£ÉAiÀÄ°ènÖgÀĪÀ 2 ®PÀë gÀÆ. eÉÆvÉUÉ vÉUÉzÀÄPÉÆAqÀÄ ºÉÆÃVgÀÄvÁÛgÉ, CªÀgÀ ªÉÆèÉÊ® ¸ÀA. 9845666698, 6361047331 EzÀÄÝ EªÀÅUÀ¼ÀÄ ¹éZïØ D¥sï EgÀÄvÀÛªÉ, EªÀgÀÄUÀ¼À ºÀwÛgÀ EzÀÝ §AUÁgÀ ºÀt £ÉÆÃr AiÀiÁgÁzÀgÀÄ EªÀgÀ fêÀPÉÌ C¥ÁAiÀÄ ªÀiÁqÀ§ºÀÄzÉAzÀÄ AiÉÆÃa¹ ¦üAiÀiÁð¢AiÀÄÄ J¯Áè PÀqÉ ºÀÄqÀPÁqÀ®Ä AiÀiÁªÀÅzÉ ¸ÀĽªÀÅ ¹QÌgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 88/2018, PÀ®A. 78(3) PÉ.¦ PÁAiÉÄÝ :- 
¢£ÁAPÀ 21-12-2018 gÀAzÀÄ ¨ÉîÆgÀ UÁæªÀÄzÀ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ ¸ÀܼÀzÀ°è MAzÀÄ gÀÆ¥Á¬ÄUÉ 90 gÀÆ¥Á¬ÄUÀ¼ÀÄ PÉÆqÀĪÀÅzÁV ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉƼÀÄîwzÀݪÀ£À ªÉÄÃ¯É UËvÀªÀÄ ¦J¸ïL ºÀÄ®¸ÀÆgÀ ¥ÉưøÀ oÁuÉ gÀªÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÉÆqÀ£É zÁ½ ªÀiÁr DgÉÆævÀ£ÁzÀ §¸ÀªÀgÁd vÀAzÉ ªÉÊf£ÁxÀ ¨ÉqÀdªÀ¼ÀUÉ ªÀAiÀÄ: 43 ªÀµÀð, eÁw: °AUÁAiÀÄvÀ, ¸ÁB ¨ÉîÆgÀ EvÀ¤AzÀ ªÀÄlPÁ dÆeÁlPÉÌ ¸ÀA§A¢ü¹zÀ 1) £ÀUÀzÀÄ ºÀt 1070/- gÀÆ., 2) 3 ªÀÄlPÁ aÃnUÀ¼ÀÄ ºÁUÀÄ 3) MAzÀÄ ¥É£Àß ªÀ±À¥Àr¹PÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 313/2018, ಕಲಂ. 420 ಐಪಿಸಿ ಜೊತೆ 78(3) ಕೆಪಿ ಕಾಯ್ದೆ :-
ದಿನಾಂಕ 21-12-2018 ರಂದು ಭಾಲ್ಕಿಯ ಭಿಮನಗರದ ಅಂಬೇಡ್ಕರ ಕಟ್ಟೆಯ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆಂದು ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯರೊಡನೆ ಭೀಮ ನಗರದ ಅಂಬೇಡ್ಕರ ಕಟ್ಟೆಯ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ನಿಂತು ನೋಡಲು ಅಂಬೇಡ್ಕರ ಕಟ್ಟೆಯ ಹತ್ತಿರ ಆರೋಪಿ ರಾಜಕುಮಾರ ತಂದೆ ಕಾಳೋಬಾ ಕಾಂಬಳೆ ವಯ: 23 ವರ್ಷ, ಜಾತಿ: ಎಸ.ಸಿ ದಲಿತ, ಸಾ: ಭೀಮ ನಗರ ಭಾಲ್ಕಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನ ವಶದಿಂದ 1) ನಗದು ಹಣ 300/- ರೂ., 2) ಎರಡು ಮಟಕಾ ಚೀಟಿಗಳು, 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಟ್ಟು ಸದರಿ ಹಣ ಮಟಕಾ ಚೀಟಿಗಳನ್ನು ಒಯ್ದು ಪಾಪವ್ವಾ ನಗರದ ಗುರುನಾಥ ತಂದೆ ಭೀಮಣ್ಣಾ ಏಣಗೆ ಇವನಿಗೆ ಕೊಡುತ್ತೆನೆ ಅಂತಾ ಒಪ್ಪಿಕೊಂಡಿರುವದರಿಂದ ಸದರಿಯವನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.