Police Bhavan Kalaburagi

Police Bhavan Kalaburagi

Monday, June 22, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-
             ¢£ÁAPÀ- 20-06-2015 gÀAzÀÄ gÁwæ 9-00 jAzÀ 10-30 UÀAmÉAiÀÄ CªÀ¢üAiÀÄ°è  zÉÆAqÀA§½ UÁæªÀÄzÀ°è JgÀqÀÆ ªÁqÀðUÀ½zÀÄÝ, MAzÀ£É ªÁrðUÉ ¤Ãj£À ¸ÀgÀ§gÁdÄ ¸ÀjAiÀiÁV DUÀÄwÛzÀÄÝ, DzÀgÉ JgÀqÀ£É ªÁrðUÉ ¤ÃgÀÄ ¸ÀjAiÀiÁV ¸ÀgÀ§gÁdÄ DUÀzÉ ¸ÁªÀðd¤PÀgÀÄ  ¤Ãj£À ¸ÀªÀĸÀåAiÀÄ£ÀÄß  JzÀÄj¸ÀÄwÛzÀÄÝ, CzÉ ¹nÖ¤AzÀ JgÀqÀ£É ªÁrð£À F ªÉÄÃ¯É £ÀªÀÄÆ¢¹zÀ 1ªÀĺÁzÉêÀ¥Àà vÀAzÉ ªÀÄ®ègÉqÀØ¥Àà ¥ÉÆ°Ã¸ï ¥Ánïï 2) ¹zÀÝ°AUÀªÀÄä UÀAqÀ ªÀĺÁzÉêÀ¥Àà 3) °AUÀ£ÀUËqÀ vÀAzÉ ªÀĺÁzÉêÀ¥Àà  4) ªÀÄ®èªÀÄä vÀAzÉ ªÀĺÁzÉêÀ¥Àà 5)§¸ÉnÖ vÀAzÉ ¹zÀÝtÚ ¸ÁºÀÄPÁgÀ 6)¸ÉÆ®§ªÀÄä UÀAqÀ §¸ÉnÖ ¸ÁºÀÄPÁgÀ J¯ÁègÀÄ eÁw:°AUÁAiÀÄvÀ ¸Á:zÉÆAqÀA§½EªÀgÀÄUÀ¼ÀĤÃj£À ¥ÉÊ¥À ¯ÉÊ£ï QwÛºÁQ ¤ÃgÀÄ §gÀzÀAvÉ ªÀiÁrgÀÄvÁÛgÉ. ºÁUÀÆ DgÉÆævÀgÉ®ègÀÆ ¸ÉÃj ¦üAiÀiÁð¢zÁgÀgÀ ªÉÄÃ¯É ºÀ¯Éè ªÀiÁrzÀÄÝ ¸ÀzÀj DgÉÆævÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð oÁuÉ UÀÄ£Éß £ÀA. 149/2015  PÀ®A-143,147,427 ¸À»vÀ 149 L¦¹.             CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆAqÉ£ÀÄ,
¥Éưøï zÁ½ ¥ÀæPÀgÀtzÀ ªÀiÁ»w:-
      ¢: 21-06-2015 gÀAzÀÄ 16.10 UÀAmÉUÉ UÀÄgÀÄUÀÄAl  ¹ÃªÀiÁzÀ ¢ªÁ£ÀgÀ zÉÆrØAiÀÄ ºÀwÛgÀ 1)eÁ«ÃzÀ vÀAzÉ C«ÄãÀÄzÀÝ£À UÀ« ºÁUÀÆ EvÀgÉ 5 d£ÀgÀÄ PÀÆr ºÀÄAdUÀ¼À£ÀÄß ¥ÀtQlÄÖ dÆeÁlzÀ°è vÉÆqÀVzÁÝUÀ   rJ¸ï¦ °AUÀ¸ÀUÀÆgÀ ªÀiÁUÀðzÀ±Àð£ÀzÀ°è  ºÁUÀÆ   ¹¦L °AUÀ¸ÀUÀÆgÀ gÀªÀgÀ  £ÉÃvÀÈvÀézÀ°è ¥ÀAZÀgÀÄ ºÁUÀÆ ¹§âA¢AiÉÆA¢UÉ   ¦J¸ïL PÁ.¸ÀÄ °AUÀ¸ÀUÀÆgÀ ¥Àæ¨sÁgÀ ºÀnÖ oÁuÉ gÀªÀgÀÄ zÁ½ ªÀiÁr ¹QÌ©zÀÝ ªÉÄÃ¯É £ÀªÀÄÆ¢¹zÀ DgÉÆævÀgÀ£ÀÄß ªÀÄvÀÄÛ JAlÄ ºÀÄAdUÀ¼ÀÄ C.Q 2000/- gÀÆ.DgÉÆævÀjAzÀ d¥ÀÄÛ ªÀiÁrPÉÆAqÀÄ £ÀUÀzÀÄ ºÀt 2000/- gÀÆ ªÀÄvÀÄÛ 49 ªÉÆÃmÁgÀ ¸ÉÊPÀ¯ïUÀ¼ÀÄ ºÁUÀÆ JgÀqÀÄ DmÉÆÃUÀ¼À£ÀÄß ªÀ±ÀPÉÌ vÉUÉzÀÄPÉÆAqÀÄ DgÉÆævÀgÉÆA¢UÉ ªÁ¥À¸ÀÄì oÁuÉUÉ §AzÀÄ ªÀgÀ¢AiÀÄ£ÀÄß ªÀÄvÀÄÛ ¥ÀAZÁ£ÁªÉÄAiÉÆA¢UÉ ªÀÄÄA¢£À PÀæªÀÄ PÀÄjvÀÄ ¸À°è¸ÀzÀ ªÉÄÃgÉUÉ ºÀnÖ  ¥Éưøï oÁuÉ UÀÄ£Éß £ÀA: 88/2015 PÀ®A . 87 PÉ.¦ DåPïÖ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉAiÀÄ£ÀÄß PÉÊUÉƼÁî¬ÄvÀÄ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
          ದಿನಾಂಕ 21.06.2015 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಲಿಂಗಸ್ಗೂರು ಹಟ್ಟಿ ರಸ್ತೆಯ ಮಲ್ಲಪ್ಪ ಶಾಪ್ಟ್ ಹತ್ತಿರ ²æà PÀȵÀÚ vÀAzÉ gÀvÀßA ªÀAiÀiÁ: 48 ªÀµÀð eÁ: D¢ zÁæ«qÀ G: ªÉ°ØAUï ±Á¥ï ¸Á: QAUï PÁ¯ÉÆä ºÀnÖ UÁæªÀÄ vÁ: °AUÀ¸ÀÆÎgÀÄ FvÀ£ÀÄ ತನ್ನ ಮೋಟಾರ್ ಸೈಕಲ್ ನಂ ಕೆ.ಎ 36 ಈಡಿ 5856 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಬದಿಯಲ್ಲಿದ್ದ ಬಾಂಡ್ ಗಲ್ಲಿಗೆ ಟಕ್ಕರ್ ಕೊಟ್ಟಿದ್ದರಿಂದ ತಲೆಗೆ ಗಾಯವಾಗಿ ಎಡಗಾಲು ಮುರಿದಿದ್ದು ಇರುತ್ತದೆ ಅಂತಾ ಫಿರ್ಯಾದಿ ಇದ್ದ ಮೇರೆಗೆ ºÀnÖ ¥Éưøï oÁuÉ. UÀÄ£Éß £ÀA; 89/2014 PÀ®A : 279, 337, 338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
       ದಿನಾಂಕ: 22-05-2015 ರಂದು 10-30 .ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ತುಳಸಿ ರೈಸ್ ಮಿಲ್ ಸಮೀಪದ ಕೆ.ಜಿ.ಎನ್ ವೆಲ್ಡಿಂಗ್ ವರ್ಕ್ಸ್ ಮುಂದುಗಡೆ  ಫಿರ್ಯಾದಿ ಬಸ್ಸಯ್ಯ ಸ್ವಾಮಿ ತಂದೆ ರುದ್ರಯ್ಯ ಸ್ವಾಮಿ, ನವಲಿ, ವಯ: 40 ವರ್ಷ, ಜಾ: ಜಂಗಮ, : ಗಂಜನಲ್ಲಿ ದಲಾಲಿ ಅಂಗಡಿಯಲ್ಲಿ ಗುಮಾಸ್ತ ಕೆಲಸ ಸಾ: ವೆಂಕಟೇಶ್ವರ ನಗರ ಸಿಂಧನೂರು FvÀ£ÀÄ ತನ್ನ ಮೋಟಾರ್ ಸೈಕಲ್ ನಂ KA-37 V-9059 ನೇದ್ದರ ಮೇಲೆ ಗೋರೆಬಾಳ ದಿಂದ ಸಿಂಧನೂರು ಕಡೆಗೆ ಬರುವಾಗ ಹಿಂದಿನಿಂದ ಆರೋಪಿತನು ತನ್ನ ಲಾರಿ ನಂ AP-22 X-0477 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು ಬಲಗೈ ಮೊಣಕೈ ಹತ್ತಿರ ಬಲವಾದ ರಕ್ತಗಾಯ, ಬಲಗಡೆ ಹಣೆಗೆ, ಬಲಪಕ್ಕೆ ಹತ್ತಿರ, ಕಾಲಿಗೆ ರಕ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು, ಆರೋಪಿತನು ಟಕ್ಕರ್ ಕೊಟ್ಟ ನಂತರ ಲಾರಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆ. ಗುನ್ನೆ ನಂ.106/2015, ಕಲಂ. 279, 338 ಐಪಿಸಿ & ಕಲಂ.187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

      ದಿನಾಂಕ:22-06-2015 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಫಿರ್ಯಾದಿ ಈರಣ್ಣ ತಂದೆ ನಾಗಪ್ಪ 30-ವರ್ಷ,ಜಾ:ಕುರುಬರು,:ಒಕ್ಕಲತನ,ಸಾ:ಚಂದ್ರಬಂಡಾ ತಾ:ಜಿ:ರಾಯಚೂರು FvÀ£ÀÄ  vÀ£Àß HERO HONDA SPLENDOR PLUS M/C NO.KA-36/K-5112 ನೇದ್ದರ ಹಿಂದೆ ತನ್ನ ಹೆಂಡತಿ ಮುತ್ತಮ್ಮ @ ಸರೋಜಮ್ಮ ತನ್ನ ಮಗ ಸುರೇಂದ್ರ ನೊಂದಿಗೆ ಹಿಂದೆ ಕುಳಿತುಕೊಂಡಿದ್ದು ಮತ್ತು ಮುಂದುಗಡೆ ಪೆಟ್ರೊಲ್ ಟ್ಯಾಂಕಿನ ಮೇಲೆ ಇನ್ನೊಬ್ಬ ಮಗ ನವೀನ್ ನನ್ನು ಕೂಡಿಸಿಕೊಂಡು ಒಂಬತ್ತು ತಿಂಗಳ ಗರ್ಭಿಣಿಯಾದ ತನ್ನ ಹೆಂಡತಿಯನ್ನು ನಗರದ ನವೋದಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಚಂದ್ರಬಂಡಾದಿಂದ ಗದ್ವಾಲ್ ರಸ್ತೆ ಮುಖಾಂತರ ನಗರದ ಬಸವನಭಾವಿ ರಸ್ತೆ ಹತ್ತಿರ ಡೈಮಂಡ್ ಚಿಕೆನ್ ಸೆಂಟರ್ ಮುಂದಿರುವ ರಸ್ತೆಯ ಮೇಲೆ ಬರುವಾಗ ರಸ್ತೆಯ ಮೇಲೆ ತುಂಬಾ ಸಂಚಾರ ದಟ್ಟಣೆ ಇದ್ದುದ್ದರಿಂದ ಫಿರ್ಯಾದಿದಾರರು ಮೋ ಸೈಕಲ್ ನಿಲ್ಲಿಸಿದಾಗ ಮುತ್ತಮ್ಮ @ಸರೋಜಮ್ಮ ಇವಳು ಮಗುವಿನೊಂದಿಗೆ  ಮೋ ಸೈಕಲ್ ಮೇಲಿಂದ ಕೆಳಗೆ ಇಳಿದಾಗ ಅದೇ ಸಮಯಕ್ಕೆ ಗದ್ವಾಲ್ ರಸ್ತೆ ಕಡೆಯಿಂದ ಬಸವನಭಾವಿ ವೃತ್ತದ ಕಡೆಗೆ ಲಾರಿ ನಂ.AP-21/X-9279 ನೇದ್ದರ ಲಾರಿ ಚಾಲಕನು ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮುತ್ತಮ್ಮ @ ಸರೋಜಮ್ಮಳಿಗೆ ಹಿಂದುಗಡೆಯಿಂದ ಟಕ್ಕರಕೊಟ್ಟಿದ್ದರಿಂದ ಸದರಿಯವಳು ಕೆಳಗೆ ಬಿದ್ದಾಗ ಲಾರಿ ಚಾಲಕನು ಲಾರಿಯನ್ನು ಹಾಗೆಯೇ ನಡೆಯಿಸಿಕೊಂಡು ಹೋಗಿದ್ದರಿಂದ ಲಾರಿಯ ಮುಂದಿನ ಎಡಗಡೆಯ ಗಾಲಿಯು ಹೊಟ್ಟೆಯ ಮೇಲೆ ಹೋಗಿದ್ದರಿಂದ ಹೊಟ್ಟೆಯಲ್ಲಿಯ ಕರುಳು ಮತ್ತು ಗರ್ಭಕೊಶ ಮಗುವಿನೊಂದಿಗೆ ಹೊರಗೆ ಬಂದು ಸೊಂಟದ ಎಲುಬು ಮುರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಸುರೇಂದ್ರ ವಯ:3-ವರ್ಷ,ಈತನ ಬಲಗಾಲ ತೊಡೆಯ ಎಲುಬು ಮುರಿದು ಬಾವು ಬಂದು ಬಲಗಾಲ ಪಾದಕ್ಕೆ ಒಳಪೆಟ್ಟಾಗಿ ಎಡಗಾಲ ಮೊಣಕಾಲಿಗೆ ತೆರೆಚಿದ ಗಾಯಗಳಾಗಿದ್ದು ಅಪಘಾತ ಪಡಿಸಿದ ನಂತರ ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ  ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ. UÀÄ£Éß £ÀA: 50/2015 ಕಲಂ. 279,338,304[A] IPC & 187 IMV ACT CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.06.2015 gÀAzÀÄ  86 ¥ÀææPÀgÀtUÀ¼À£ÀÄß ¥ÀvÉÛ ªÀiÁr  19,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.