Police Bhavan Kalaburagi

Police Bhavan Kalaburagi

Tuesday, December 27, 2016

BIDAR DISTRICT DAILY CRIME UPDATE 27-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-12-2016

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 169/2016, PÀ®A 143, 147, 148, 341, 323, 324, 326, 307, 504 eÉÆvÉ 149 L¦¹ :-
¢£ÁAPÀ 25-12-2016 gÀAzÀÄ «£ÉÆÃzÀPÀĪÀiÁgÀ vÀAzÉ zÀAiÀiÁ£ÀAzÀ r.PÉ ¸Á: ºÉÆgÀ ¥sÀvÉÛ zÀªÁðeÁ ©ÃzÀgÀ gÀªÀgÀÄ vÀ£Àß UɼÀAiÀÄ£ÁzÀ EªÀiÁ£ÀªÉî ¸Á: FqÀUÉÃj ©ÃzÀgÀ E§âgÀÄ ¸ÉÃj Qæ¸ÀªÀĸÀ ºÀ§âzÀ ¤«ÄvÀå ªÉÄÃxÉÆr¸ÀÖ ZÀZÀð PÀqÉUÉ ºÉÆÃVzÀÄÝ, ZÀZÀð ªÉÄÊzÁ£ÀzÀ°è ©ÃzÀgÀ£À ¥sÀQÃgÀ vÀQAiÀiÁ NtÂAiÀÄ UÀjç ªÀÄvÀÄÛ EvÀgÀgÀ £ÀqÀÄªÉ vÀPÀgÁgÀÄ DVzÀÄÝ D vÀPÀgÁgÀÄ £ÉÆÃr ¦üAiÀiÁð¢AiÀÄÄ vÀ£Àß eÉÆvÉ EzÀÝ EªÀiÁ£ÀªÉÃ¯ï ªÀÄvÀÄÛ EvÀgÀgÀÄ dUÀ¼À ©r¹PÉÆArgÀÄvÁÛgÉ, DUÀ DgÉÆævÀgÁzÀ 1) UÀjç, 2) ªÀiÁ°¥Á±Á, 3) ¸ÀzÁݪÀÄ, 4) ªÉƺÀ¹£À, 5) §§Äè @ C«ÄÃgÀ ¥Á±Á, 6) CgÀ¨Ád SÁ£À J®ègÀÆ ¸Á: ©ÃzÀgÀ EªÀgÉ®ègÀÆ ¸ÉÃj ¦üAiÀiÁð¢UÉ ¤ÃªÀÅ UÀjç EªÀ£À eÉÆvÉ vÀPÀgÁgÀÄ ªÀiÁrgÀÄ«j JA§ PÁgÀtPÁÌV EªÀiÁ£ÀªÉïï FvÀ£À ªÉÄÃ¯É PÉʬÄAzÀ ºÀ¯Éè ªÀiÁrzÀgÀÄ DUÀ CUÀð£ÉÊdgï PÀ«ÄÃnAiÀĪÀgÀÄ ¸ÀªÀÄeÁ¬Ä¹ PÀ¼ÀÄ»¹PÉÆnÖgÀÄvÁÛgÉ, £ÀAvÀgÀ ¢£ÁAPÀ 26-12-2016 ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÀªÀÄä gÁPÉñÀ vÀAzÉ zÀAiÀiÁ£ÀAzÀ, ªÀiÁªÀÄ£À ªÀÄUÀ J°±Á vÀAzÉ w¥ÀàuÁÚ, UɼÉAiÀÄ gÁPÉñÀ vÀAzÉ zsÀ£ÀgÁd ¸Á: ¨ÉÃvÀèºÉêÀÄ PÁ¯ÉÆä ©ÃzÀgÀ J®ègÀÆ ¸ÉÃj vÀªÀÄä ªÀÄ£ÉAiÀÄ ªÀÄÄAzÉ CAzÀgÉ CPÀëgÀ ¥À©èPÀ ±Á¯ÉAiÀÄ ºÀwÛgÀ EgÀĪÀ ZÀºÁ ºÉÆÃmÉ®¢AzÀ ZÀºÁ vÀgɹPÉÆAqÀÄ ZÀºÁ PÀÄrAiÀÄÄwÛgÀĪÁUÀ ¸ÀzÀj DgÉÆævÀgÀÄ ¤£Éß DzÀ vÀPÀgÁj£À zÉéõÀ¢AzÀ PÉÆ¯É ªÀiÁqÀĪÀ GzÉÝñÀ¢AzÀ DmÉÆ £ÀA. PÉJ-38/4199 £ÉÃzÀgÀ°è ªÀÄvÀÄÛ PÀ¥ÀÄà §tÚzÀ ¥À®ìgÀ ¢éZÀPÀæ ªÁºÀ£À £ÀA. J¦-10/JgÀhÄqï-2206  £ÉÃzÀgÀ ªÉÄÃ¯É CPÀæªÀÄ UÀÄA¥ÀÄ gÀa¹PÉÆAqÀÄ CªÀgÀ PÉÊAiÀÄ°è ZÁPÀÄ, dA©AiÀiÁ »rzÀÄPÉÆAqÀÄ §AzÀªÀgÉ CgÉ PÀ¯ï vÀÄ dUÀ¼À bÉÆÃqÁ£ÉPÀÆ DAiÀiÁxÁ CAvÁ CªÁZÀå ±À§ÝUÀ½AzÀ ¨ÉÊzÀÄ ¦üAiÀiÁð¢UÉ £É®PÉÌ ºÁQ »rzÀÄPÉÆAqÀÄ PÉÊ ªÀÄĶ֬ÄAzÀ vÀ¯ÉUÉ ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ, dA©AiÀiÁ¢AzÀ gÁPÉñÀ FvÀ¤UÉ JqÀ ºÉÆmÉÖAiÀÄ°è EjzÀÄ CzÉà dA©AiÀiÁ¢AzÀ §® PɼÀ ºÉÆmÉÖAiÀÄ°è eÉÆgÁV w«zÀÄ ¨sÁj gÀPÀÛUÁAiÀÄ ¥Àr¹gÀÄvÁÛgÉ, DUÀ dUÀ¼À ©r¸À®Ä §AzÀ J°±Á FvÀ¤UÉ MwÛ »rzÀÄPÉÆAqÁUÀ J®ègÀÄ PÉʬÄAzÀ ºÉÆqÉzÀÄ, PÁ°¤AzÀ MzÉAiÀÄĪÀzÀÄ ªÀiÁrzÀgÀÄ ªÀÄvÀÄÛ vÀ¯ÉAiÀÄ JqÀ¨sÁUÀ »A§¢AiÀÄ°è, JqÀQ«UÉ, JqÀPÉÊ ªÀÄÄAUÉÊUÉ, ºÉÆmÉÖAiÀÄ°è EjzÀÄ wêÀÈvÀgÀ UÁAiÀÄ ¥Àr¹gÀÄvÁÛgÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥ÉưøÀ oÁuÉ UÀÄ£Éß £ÀA. 128/2016, PÀ®A 279, 337, 338 L¦¹ :-
ದಿನಾಂಕ 26-12-2016 ರಂದು ಫಿರ್ಯಾದಿ ಆಕಾಶ ತಂದೆ ಗಣಪತಿ ಜಮಾದಾರ ಸಾ: ಕಾಳಮಂದರಗಿ ರವರು ತನ್ನ ಹೆಂಡತಿ ಪೂಜಾ ಜಮಾದಾರ ಇಬ್ಬರು ಕೂಡಿಕೊಂಡು ಮುಡಬಿ ಗ್ರಾಮದ ಎಸ್.ಬಿ.ಐ ಬ್ಯಾಂಕನಲ್ಲಿ ತನ್ನ ಅಕೌಂಟನಿಂದ ಹಣ ಡ್ರಾ ಮಾಡಿಕೊಂಡು ಬರಲು ತನ್ನ ಮೋಟರ ಸೈಕಲ್ ನಂ. ಕೆಎ-32/ಈಎನ್-4367 ನೇದರ ಮೇಲೆ ಹೊರಟು ಹೀರನಾಗಾಂವ ಶಿವಾರದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಮುಡಬಿ-ಹೀರನಾಗಾಂವ ರೋಡಿನ ಮೇಲೆ ಹೋಗುತ್ತಿರುವಾಗ ಅದೆ ಸಮಯಕ್ಕೆ ಎದರುನಿಂದ ಅಂದರೆ ಮುಡಬಿ ಕಡೆಯಿಂದ ಹೊಂಡಾ ಯಾಕ್ಟಿವಾ ಕೆಎ-20/ಆರ್-5494 ನೇದರ ಚಾಲಕನಾದ ಆರೋಪಿ ಪ್ರಕಾಶ ತಂದೆ ಧನಸಿಂಗ್ ರಾಠೋಡ್ ಸಾ: ಬಂಜಾರ ಪ್ರೇಮಸಿಂಗ್ ತಾಂಡಾ ಇತನು ತನ್ನ ವಾಹನವನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾ ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿದನು, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗೈ ಮೊಳಕೈಗೆ ರಕ್ತಗಾಯ, ಬಲಗಾಲಿನ ಮೊಳಕಾಲಿಗೆ ರಕ್ತಗಾಯ, ಬಲಗಾಲಿನ ಪಾದಕ್ಕೆ ರಕ್ತಗಾಯ, ಬಲಗೈ ರಟ್ಟೆಗೆ ಭಾರಿ ರಕ್ತಗಾಯಎಡಗಾಲಿನ ಸೊಂಟಕ್ಕೆ ರಕ್ತಗಾಯವಾಗಿರುತ್ತದೆ, ಫಿರ್ಯಾದಿಯ ಹೆಂಡತಿಗೆ ಎಡಗೈ ಅಂಗೈಗೆ ರಕ್ತಗಾಯ, ಮುಖದ ಮೇಲೆ ಗಾಯ, ಎರಡು ಮೋಳಕಾಲಿಗೆ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಯ ಬಲ ಮುಖದ ಮೇಲೆ ತರಚಿದ ರಕ್ತಗಾಯ, ಎಡಗೈ ಮುಂಗೈಗೆ ತರಚಿದ ಗಾಯ, ಬಲಗಾಲಿನ ಹೆಬ್ಬಟ್ಟಿಗೆ ರಕ್ತಗಾಯ, ಬಲಗೈ ಬೆರಳುಗಳಿಗೆ ಭಾರಿ ರಕ್ತಗಾಯ, ತಲೆಯ ಎಡಗಡೆ ರಕ್ತಗಾಯ, ಎಡ ಕಿವಿಗೆ ರಕ್ತಗಾಯವಾಗಿರುತ್ತದೆ, ಆರೋಪಿಯ ವಾಹನದ ಹಿಂದೆ ಕುಳಿತಿದ್ದ  ಆಕಾಶ ತಂದೆ ಪ್ರಕಾಶ ರಾಠೋಡ ಇವನಿಗೆ ಬಲಗಾಲಿನ ಬೆರಳಿಗೆ ರಕ್ತಗಾಯ ಮುಖದ ಮೇಲೆ ರಕ್ತಗಾಯ, ಮೈಯಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ಆಗ ರೋಡಿನ ಮೇಲೆ ಹೋಗುತ್ತಿದ್ದ ರೋಷನ್ ಮುಲ್ಲಾ, ಹನಮಂತ ಗುಜ್ಜೆ, ಕಮಲಾಕರ ಮುಗಳಿವಾಡಿ ಹೀಗೆ ಎಲ್ಲರೂ ಕೂಡಿ ಸದರಿ ಅಪಘಾತವನ್ನು ನೋಡಿ ತಮ್ಮ ತಮ್ಮ ವಾಹನವನ್ನು ನಿಲ್ಲಿಸಿ ಎಲ್ಲರಿಗೂ ಆದ ಗಾಯಗಳನ್ನು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿ ನಂತರ ಪ್ರಕಾಶ ರಾಠೋಡ ಹಾಗೂ ಆಕಾಶ ರಾಠೋಡ ಇಬ್ಬರಿಗೆ 108 ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಮುಡಬಿಯಲ್ಲಿ ಚಿಕಿತ್ಸೆ ಕುರಿತು ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 129/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 22-12-2016 ರಂದು ಫಿರ್ಯಾದಿ ಸುನೀಲ ತಂದೆ ವೀರಣ್ಣಾ ಘಂಟೆ ಸಾ: ಖಾನಾಪೂರ (ಕೆ) ಮತ್ತು ಫಿರ್ಯಾದಿಯ ಚಿಕ್ಕಪ್ಪನ ಮಗನಾದ ಶಿವಾಜಿ ಘಂಟೆ ಇಬ್ಬರು ಕಿಣ್ಣಿವಾಡಿ ಗ್ರಾಮಕ್ಕೆ ಕೂಡಿ ಟಿ.ವಿ.ಎಸ್ ಎಕ್ಸ್.ಎಲ್ ನಂ. ಕೆಎ-56/ಈ-3735 ನೇದರ ಮೇಲೆ ಹಾಗೂ ಗ್ರಾಮದ ಗಣೇಶ ಭೋಸ್ಲೆ, ರಾಮೇಶ್ವರ ಭೋಸ್ಲೆ ಇವರು ತಮ್ಮ ಮೋಟರ ಸೈಕಲ ಮೇಲೆ ಹೀಗೆ ಎಲ್ಲರೂ ಕೂಡಿಕೊಂಡು ತಮ್ಮ ತಮ್ಮ ಮೋಟರ ಸೈಕಲ್ ಮೇಲೆ ಖಾನಾಪೂರ (ಕೆ) ಗ್ರಾಮದಿಂದ ಕಿಣ್ಣಿವಾಡಿ ಗ್ರಾಮಕ್ಕೆ ಬಂದು ರಾತ್ರಿ ಊಟ ಮುಗಿಸಿಕೊಂಡು ಎಲ್ಲರೂ ಕೂಡಿ ಕಿಣ್ಣಿವಾಡಿಯಿಂದ ಮುಡಬಿ ಮಾರ್ಗವಾಗಿ ತಮ್ಮೂರಿಗೆ ಹೋಗುತ್ತಿರುವಾಗ ಕಿಣ್ಣಿ ವಾಡಿಯಿಂದ ಮುಡಬಿಗೆ ಹೋಗುವ ರೋಡಿನ ಮೇಲೆ ಮುಡಬಿ ಹತ್ತಿರ ತಮ್ಮ ಎದುರಿನಿಂದ ಅಂದರೆ ಮುಡಬಿ ಕಡೆಯಿಂದ ಕಿಣ್ಣಿವಾಡಿ ಗ್ರಾಮದ ಕಡೆಗೆ ಹೋಗುತ್ತಿದ್ದ ಒಂದು ಅಪರಿಚಿತ ಮೋಟರ ಸೈಕಲ ಸವಾರನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಿಜಿತನದಿಂದ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಟಿ.ವಿ.ಎಸ್ ಎಕ್ಸ್.ಎಲ್ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿ ಅಪರಿಚತ ಮೋಟರ ಸೈಕಲ ಸವಾರನು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಲ್ಲಿ ಫಿರ್ಯಾದಿಯ ಬಲಗಾಲಿನ ಮೋಳಕಾಲಿಗೆ ಸಾದಾ ಗುಪ್ತಗಾಯವಾಗಿರುತ್ತದೆ, ಶಿವಾಜಿ ಘಂಟೆಯ ಬಲಗಾಲಿನ ಪಾದದ ಮೇಲೆ ಭಾರಿ ರಕ್ತಗಾಯ & ಗುಪ್ತಗಾಯವಾಗಿರುತ್ತದೆ, ಬಲಗಾಲಿನ ಮೋಳಕಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ,  ಬಲಗಡೆ ಭಕಾಳಿಗೆ ಸಾದಾ ಗುಪ್ತಗಾಯವಾಗಿರುತ್ತದೆ, ಅಷ್ಟರಲ್ಲಿ ಜೋತೆಯಲ್ಲಿದ್ದ ಗ್ರಾಮದ ಗಣೇಶ ಭೋಸ್ಲೆ ಹಾಗೂ ರಾಮೇಶ್ವರ ಭೋಸ್ಲೆ ರವರು ಬಂದು ಘಟನೆ ನಡೆದ ಬಗ್ಗೆ ನೋಡಿ 108 ವಾಹನಕ್ಕೆ ಕರೆಯಿಸಿ ಗಾಯಗೊಂಡ ಇಬ್ಬರಿಗೂ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ, ನಂತರ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಕೊಂಡು ವ್ಯೆಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 192/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 26-12-2016 gÀAzÀÄ ¦üAiÀiÁð¢ CAUÀzÀ vÀAzÉ zÉêÀgÁªÀ gÀÆ¥À£ÉÆÃgÀ ¸Á: ²æêÀÄAqÀ® UÁæªÀÄ gÀªÀgÀÄ vÀªÀÄä DmÉÆà UÀÄqïì ªÁºÀ£À £ÀA. PÉJ-38/-3843 £ÉÃzÀgÀ°è vÀªÀÄä aPÀÌ¥Àà£ÁzÀ zÀªÀ®vÀgÁªÀ EªÀjUÉ PÀÆr¹PÉÆAqÀÄ ²æêÀÄAqÀ® UÁæªÀÄ¢AzÀ ©lÄÖ d£ÀªÁqÁ ªÀiÁUÀðªÁV ©ÃzÀgÀ-OgÁzÀ gÉÆÃr£À ªÉÄÃ¯É ©ÃzÀgÀPÉÌ §gÀĪÁUÀ ªÀÄgÀR® UÁæªÀÄ zÁnzÀ £ÀAvÀgÀ ¸Àé®à zÀÆgÀ §AzÁUÀ ©ÃzÀgÀ PÀqɬÄAzÀ MAzÀÄ ¯Áj £ÀA. JªÀiï.ºÉZï-24/J¥sï-7630 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ¯ÁjAiÀÄ£ÀÄß »rvÀzÀ°è EnÖPÉƼÀîzÉ CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ DmÉÆà UÀÆqÀìUÉ rQÌ ¥Àr¹zÀ ¥ÀjuÁªÀÄ ¦üAiÀiÁð¢AiÀÄ PɼÀ vÀÄnAiÀÄ ºÀwÛgÀ gÀPÀÛUÁAiÀÄ, JqÀUÉÊ ªÀÄÄAUÉÊ ªÉÄÃ¯É vÀgÀazÀ UÁAiÀĪÁVgÀÄvÀÛzÉ, ¦üAiÀiÁð¢AiÀÄ aPÀÌ¥Àà£À JqÀUÉÊ ªÉÄÃ¯É ¨sÁj UÀÄ¥ÀÛUÁAiÀĪÁV PÉÊ ªÀÄÄjzÀ ºÁUÉ PÁt¹gÀÄvÀÛzÉ, £ÀAvÀgÀ ¦üAiÀiÁð¢AiÀÄ CtÚ£ÁzÀ ¥Àæ¨sÀÄ FvÀ£ÀÄ 108 CA§Ä¯ÉãÀìzÀ°è E§âjUÀÆ aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹gÀÄvÁÛ£ÉAzÀÄ ¤ÃrzÀ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಪೊಲೀಸ್ ಠಾಣೆ.: ದಿನಾಂಕ: 17.09.2016 ರಂದು ಸಾಯಂಕಾಲ 5.00 ಗಂಟೆ ಶ್ರೀ ದೇವಿಂದ್ರಪ್ಪ ತಂದೆ ಮಹಾಂತಪ್ಪ ಮುದ್ದಾ ಸಾ: ಕಡಕೋಳ ಇವರು ದಿನಾಂಕ: 16.09.16 ರಂದು ಸಾಯಂಕಾಲ ನ್ನ  ತಾಯಿ ಶಂಕರೆಮ್ಮ ಮತ್ತು ನಮ್ಮೂರ ಪಾರ್ವತಿ ಗಂಡ ಹಣಮಂತರಾಯ ದೋರಿ ಇಬ್ಬರು ಕೂಡಿ ಜೇವರಗಿ ಪಟ್ಟಣದ ಅಂಬೇಡ್ಕರ ಸರ್ಕಲ ಹತ್ತಿರ ರೋಡಿನಲ್ಲಿ ಬರುತ್ತಿದ್ದಾಗ ಆ ಸಮಯಕ್ಕೆ ಮಿನಿ ವಿಧಾನ ಸೌದ ರೋಡಿನ ಕಡೆಯಿಂದ ನಂಬರ ಇಲ್ಲದ ಆಟೋ ರೀಕ್ಷಾ ಚಾಲಕ ಸುರೇಶ ತಂದೆ ಸಿದ್ದಪ್ಪ ಹಳ್ಳಿ ಸಾ: ಜೇವರಗಿ ಇತನು ತನ್ನ ಆಟೋ ರೀಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಾಯಿ ಶಂಕರಮ್ಮ ಮತ್ತು ಪಾರ್ವತಿ ದೋರಿ ಇವರಿಗೆ ಜೋರಾಗಿ ಡಿಕ್ಕಿ  ಪಡಿಸಿ ಬಾರಿ ಗಾಯಗೊಳಿಸಿ ತನ್ನ ಆಟೋ ರೀಕ್ಷಾದೊಂದಿಗೆ ಓಡಿ ಹೋಗಿದ್ದು ಶ್ರೀಮತಿ ಶಂಕರೆಮ್ಮ ಗಂಡ ಮಹಾಂತಪ್ಪ ಮುದ್ದಾ ಸಾ: ಕಡಕೊಳ ತಾ: ಜೇವರಗಿ, ಇವರಿಗೆ ಹಚ್ಚಿನ ಉಪಚಾರ ಕುರಿತು ವಾನಲೆಸ್ ಆಸ್ಪತ್ರೆ ಮಿರಜ್ ದಲ್ಲಿ ಸೇರಿಕೆಯಾಗಿದ್ದು, ಅವಳಿಗೆ ಉಪಚಾರ ಫಲಕಾರಿಯಾಗದೆ ದಿನಾಂಕ: 22.10.16 ರಂದು ಬೆಳಗಿನ ಜಾವ 05.45 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.