Police Bhavan Kalaburagi

Police Bhavan Kalaburagi

Tuesday, November 28, 2017

BIDAR DISTRICT DAILY CRIME UPDATE 28-11-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-11-2017

OgÁzÀ(©) ¥Éưøï oÁuÉ AiÀÄÄ.r.Dgï £ÀA. 07/2017, PÀ®A. 174(¹) ¹.Dgï.¦.¹ :-
¢£ÁAPÀ 27-11-2017 gÀAzÀÄ ¦üAiÀiÁ𢠥ÀæPÁ±À vÀAzÉ ¨Á¥ÀÆgÁªÀ ¥ÁnÃ¯ï ¸Á: JPÀA¨Á gÀªÀgÀ CtÚ£À ªÀÄUÀ£ÁzÀ ¥ÀæyéÃgÁd EvÀ£ÀÄ PÀgÉ ªÀiÁr ¥Àæw¢£ÀzÀAvÉ EAzÀÄ 0500 UÀAmÉUÉ £ÀªÀÄä vÀAzÉAiÀĪÀgÀÄ ªÁAiÀÄÄ «ºÁgÀPÉÌ ºÉÆÃVzÀÄÝ EµÀÄÖ ¸ÀªÀÄAiÀĪÁzÀgÀÆ ªÀÄ£ÉUÉ §A¢®è ¥Àæw ¢£À 0600 UÀAmÉ ¸ÀĪÀiÁjUÉ ªÀÄ£ÉUÉ §gÀÄwÛzÀÄÝ DzÀgÉ 0800 UÀAmÉAiÀiÁzÀgÀÄ E°èAiÀĪÀgÉUÉ §A¢®è J°è ºÉÆÃVgÀÄvÁÛgÉ UÉÆwÛ®è JAzÀÄ w½¹zÀÝjAzÀ ¦üAiÀiÁ𢠺ÁUÀÆ CtÚ CgÀÄt ¥ÁnÃ¯ï ºÁUÀÆ vÀªÀÄÆägÀ «oÀ¯ï vÀAzÉ ±ÀAPÀgÀ PÉƽ J®ègÀÆ GzÀVÃgÀ ¥ÀltÚPÉÌ ºÉÆÃV vÀªÀÄä CwÛUÉ C£ÀÄgÁzsÁ ºÁUÀÆ ¥ÀæyéÃgÁd E§âjUÀÆ «ZÁj¹ £ÀAvÀgÀ vÀªÀÄä ¸ÀA¨sÀA¢PÀjUÉ ¸ÉßúÀ ¸ÀA¨sÀA¢PÀjUÉ PÀgÉ ªÀÄÄSÁAvÀgÀ «ZÁj¹zÀÄÝ J°èAiÀÄÆ ¥ÀvÉÛAiÀiÁUÀzÀ PÁgÀt J®ègÀÆ PÀÆr GzÀVÃgÀ ¥ÉưøÀ oÁuÉUÉ ºÉÆÃV PÁuÉAiÀiÁzÀ §UÉÎ ¥ÀæPÀgÀt zÁR°¹zÀÄÝ, CµÀÖgÀ¯Éè vÀªÀÄÆägÀ «oÀ¯ï vÀAzÉ ±ÀAPÀgÀ PÉƽ gÀªÀjUÉ Hj£À UÉÆ«AzÀ vÀAzÉ Q±À£À ¹AzsÉ gÀªÀgÀÄ PÀgÉ ªÀiÁr £Á£ÀÄ ¢£ÁAPÀ 27-11-2017 gÀAzÀÄ ºÀįÁå¼À mÁåAPÀ ºÀwÛgÀ EzÁÝUÀ CAzÁdÄ 1400 UÀAmÉ ¸ÀĪÀiÁjUÉ GzÀVÃgÀ PÀqɬÄAzÀ §gÀĪÀ PÉJ¸ïDgïn¹ §¹ì¤AzÀ C±ÉÆÃPÀ ¥Ánïï gÀªÀgÀÄ PɼÀUÉ E½zÀÄ CªÀgÀ ºÉÆ®zÀ PÀqÉUÉ £ÀqÉzÀÄPÉÆAqÀÄ ºÉÆÃUÀÄwÛzÀÝ£ÀÄß £Á£ÀÄ £ÉÆÃrzÀÄÝ C±ÉÆPÀ ¥Ánïï gÀªÀgÀÄ PÁuÉAiÀiÁVgÀÄvÁÛgÉAzÀÄ £Á£ÀÄ JPÀA¨Á UÁæªÀÄPÉÌ §AzÁUÀ d£ÀjAzÀ UÉÆvÁÛVgÀĪÀÅzÀjAzÀ £Á£ÀÄ ¤ªÀÄUÉ PÀgÉ ªÀiÁr w½¸ÀÄwÛzÉÝãÉAzÀÄ ºÉýzÀÝjAzÀ ¦üAiÀiÁð¢AiÀÄÄ vÀªÀÄä ºÉÆ®zÀ°è PÀÆ° PÉ®¸À ªÀiÁqÀÄwÛzÀÝ J¯Áè d£ÀjUÀÆ PÀgÉ ªÀiÁr C±ÉÆÃPÀ ¥Ánïï gÀªÀgÀÄ ºÉÆ®PÉÌ §A¢gÀÄvÁÛgÉAiÉÄÃ? ºÀÄqÀÄQj JAzÀÄ ºÉýzÀÝjAzÀ ºÉÆ®zÀ°èzÀÝ ¥Àæ¨sÁPÀgÀ vÀAzÉ ªÉÆwgÁªÀÄ gÁoÉÆÃqÀ ªÀÄvÀÄÛ eÉÊ¥Á® vÀAzÉ UÉÆ¥Á¼À DqÉ gÀªÀgÀÄ vÀªÀÄä J¯Áè ºÉÆ®UÀ¼À°è ºÀÄqÀÄPÁr PÉÆ£ÉUÉ PÉgÉAiÀÄ PÀqÉUÉ ºÉÆÃzÁUÀ PÉgÉAiÀÄ ¤jãÀ°è C±ÉÆÃPÀ ¥Án¯ï gÀªÀgÀÄ vɯÁqÀÄwÛzÀÝAvÉ PÀAqÀÄ §A¢gÀĪÀÅzÀjAzÀ ¸ÀzÀjAiÀĪÀgÀÄ ¤Ãj¤AzÀ C±ÉÆPÀ gÀªÀjUÉ ºÉÆgÀUÉ vÉUÉzÀÄ fêÀAvÀ EgÀ§ºÀÄzÀÄ JAzÀÄ w½zÀÄ gÀªÉÄñÀ vÀAzÉ «±Àé£ÁxÀ gÁªÀ G¥Á¸É gÀªÀgÀ PÁj£À°è ¥Àæ¨sÁPÀgÀ ªÀÄvÀÄÛ eÉÊ¥Á® gÀªÀgÀÄ aQvÉì PÀÄjvÀÄ OgÁzÀ(©) ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃUÀÄwÛzÉÝÃªÉ CAvÀ PÀgÉ ªÀiÁr w½¹ CªÀgÀÄ OgÁzÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃV zÁR°¹zÁUÀ CtÚ C±ÉÆÃPÀ gÀªÀgÀÄ DUÀ¯É ªÀÄÈvÀ¥ÀnÖgÀÄvÁÛgÉ JAzÀÄ ªÉÊzÁå¢üÃPÁjAiÀĪÀjAzÀ w½zÀÄ §A¢gÀÄvÀÛzÉ JAzÀÄ £ÀAvÀgÀ ¥ÀÄ£ÀB ¦üAiÀiÁð¢UÉ PÀgÉ ªÀiÁr w½¹gÀÄvÁÛgÉ £ÀAvÀgÀ J®ègÀÆ OgÁzÀ ¸ÀgÀPÁj D¸ÀàvÉæAiÀÄ°è §AzÀÄ £ÉÆÃrzÀÄÝ C£ÀÚ C±ÉÆPÀ EvÀ£À ªÀÄÈvÀ zÉúÀ«zÀÄÝ CtÚ C±ÉÆÃPÀ gÀªÀgÀÄ C£ÀĪÀiÁ£Á¸ÀàzÀªÁV PÀgÉAiÀÄ°è ©zÀÄÝ ¤jãÀ°è ªÀÄļÀV ªÀÄÈvÀ¥ÀngÀÄvÁÛgÉAzÀÄ ¤ÃrzÀ Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥Éưøï oÁuÉ AiÀÄÄ.r.Dgï £ÀA. 07/2017, PÀ®A. 174 ¹.Dgï.¦.¹ :-
ದಿನಾಂಕ 25-11-2017 ಫಿರ್ಯಾದಿ ನೀಲಮ್ಮಾ ಗಂಡ ಹಾಸಗೊಂಡ  ಸಾ: ಸೊರಳ್ಳಿ ರವರು ತನ್ನ ಗಂಡ  ಹಾಸಗೊಂಡಾ  ರವರ ಜೊತೆಯಲ್ಲಿ ಇಬ್ಬರು ಕೂಡಿ ಸೊರಳ್ಳಿ ಗ್ರಾಮದಿಂದ ಕರಂಜಿ (ಕೆ)  ಗ್ರಾಮಕ್ಕೆ ಹೋಗಿದ್ದು, ಅಲ್ಲಿ ಫಿರ್ಯಾದಿಯ ತಮ್ಮನಾದ ರಾಜಕುಮಾರ ಇತನು ತನ್ನ ಹೊಲದಲ್ಲಿ ಬೆಳ್ಳೆಗೆಯಿಂದ ಒಬ್ಬನೆ ಮದ್ದು ಹೊಡೆಯುತ್ತಿದ್ದಾನೆ ಅಂತಾ ತಿಳಿದುಕೊಂಡು  ಫಿರ್ಯಾದಿ ಮತ್ತು ಗಂಡ ಹಾಸಗೊಂಡಾ, ತಾಯಿ ಲಕ್ಷ್ಮಿಬಾಯಿ  ಮೂವರು ಕೂಡಿ ತಮ್ಮ ತವರು ಮನೆಯ ಹೊಲಕ್ಕೆ ಹೋಗಿ ಅಲ್ಲಿ ಫಿರ್ಯಾದಿಯವರ ಗಂಡ ಇವರು ನಾನೆ ಮದ್ದು ಹೊಡೆಯುತ್ತೆನೆ ಎಂದು  ಗಟರ್ ತೆಗೆದುಕೊಂಡು ಮದ್ದು ಹೊಡೆಯುವಾಗ ಗಂಡನಿಗೆ ಆಕಸ್ಮಿಕವಾಗಿ ಎಡಗಾಲಿನ ಹಿಮ್ಮಡಿಯ ಮೇಲಿನ  ಭಾಗಕ್ಕೆ ಹಾವು ಕಚ್ಚಿ ರಕ್ತಗಾಯವಾಗಿರುತ್ತದೆ, ಕೂಡಲೆ ಅವರು ಫಿರ್ಯಾದಿಯ ಹತ್ತಿರ ಬಂದು ಹಾವು ಕಚ್ಚಿದೆ ಸದರಿ ಹಾವು ಹುಲ್ಲಿನಲ್ಲಿ ಓಡಿ ಹೋಗಿರುತ್ತದೆ ಅಂತಾ  ತಿಳಿಸಿದಕ್ಕೆ ಫಿರ್ಯಾದಿ ಮತ್ತು ತಾಯಿ ಲಕ್ಷ್ಮಿಬಾಯಿ  ತಂದೆ ವಿಠಲಗೊಂಡಾ  ರವರೆಲ್ಲರು ಕೂಡಿಕೊಂಡು  ಒಂದು ಖಾಸಗಿ ಜೀಪ ತೆಗೆದುಕೊಂಡು  ಬೀದರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ತಂದು ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ನೀಲಿಮಾ ಆಸ್ಪತ್ರೆ ಸನತಗರದಲ್ಲಿ  ದಾಖಲು ಮಾಡಿದ್ದು, ಚಿಕಿತ್ಸೆಯಲ್ಲಿರುವಾಗ ದಿನಾಂಕ 27-11-2017 ರಂದು ಹೈದ್ರಬಾದ ಆಸ್ಪತ್ರೆಯಲ್ಲಿ  ಚಿಕಿತ್ಸೆ ಫಲಕಾರಿಯಾಗದೆ  ಫಿರ್ಯಾದಿಯವರ ಗಂಡ ಹಾಸಗೊಂಡಾ ತಂದೆ ಮಾಳಗೊಂಡಾ ಮೇತ್ರೆ ವಯ: 35 ವರ್ಷ, ಸಾ: ಸೊರಳ್ಳಿ ರವರು ಮೃತಪಟ್ಟಿರುತ್ತಾರೆ, ಅವರು ಮೃತಪಟ್ಟ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 126/2017, PÀ®A. 279, 304(J) L¦¹ eÉÆvÉ 185 LJA« PÁAiÉÄÝ :-
ದಿನಾಂಕ 27-11-2017 ರಂದು ಫಿರ್ಯಾದಿ ಸಂತೋಷಕುಮಾರ  ತಂದೆ ವಿರಯ್ಯಾ ಸ್ವಾಮಿ ವಯ: 33 ವರ್ಷ, ಜಾತಿ: ಸ್ವಾಮಿ, ಸಾ: ಚಿಟ್ಟಾ, ತಾ: ಬೀದರ, ಸದ್ಯ: ಗುಂಪಾ ಹತ್ತಿರ ಬೀದರ ರವರ ಮಗನಾದ ಸೋಮನಾಥ ವಯ: 25 ವರ್ಷ, ಈತನು ತನ್ನ ಮೋಟಾರ ಸೈಕಲ್ ನಂ. ಕೆಎ-35/ವೈ-2227 ನೇದನ್ನು ಚಲಾಯಿಸಿಕೊಂಡು ಬೀದರ ಮಹಾವೀರ ವೃತ್ತದ ಕಡೆಯಿಂದ ಕರ್ನಾಟಕ ಕಾಲೇಜ ಕಡೆಗೆ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ ಹತೋಟಿಯಲ್ಲಿಟ್ಟುಕೊಳ್ಳದೇ ಬಾಬುಮಿಯ್ಯ ಫೀಶ್ ಮರ್ಚಂಟ್ ಅಂಗಡಿ ಎದುರಿನ ಡಿವೈಡರಗೆ ಡಿಕ್ಕಿ ಮಾಡಿ ಬಿದ್ದ ಪರಿಣಾಮ ಸೋಮನಾಥ ಈತನ ತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಎದೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಬಲ ಮೆಲಕಿನ ಹತ್ತಿರ ತರಚಿದ ರಕ್ತಗಾಯ, ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯ, ಬಲಗಣ್ಣಿನ ಮೇಲೆ ಕಂದುಗಟ್ಟಿದ ಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಸಂತೋಷಕುಮಾರ ತಂದೆ ವೀರಯ್ಯ ಸ್ವಾಮಿ ಹಾಗೂ ವಿರೇಶ ಪಂಚಯ್ಯ ಸ್ವಾಮಿ ಕೂಡಿ ಗಾಯಗೊಂಡ ಸೋಮನಾಗನಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲಿಸಿದಾಗ ಸೋಮನಾಥನಿಗೆ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಿಕಿಂದ್ರಾಬಾದ ಗಾಂಧಿ ಆಸ್ಪತ್ರಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿ ಫಿರ್ಯಾದಿಯವರ ಮಗ ಸೋಮನಾಥ ಈತನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 128/2017, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 27-11-2017 ರಂದು ಹುಮನಾಬಾದ ಶಾಸಕರ ಹತ್ತಿರ ಫಿರ್ಯಾದಿ ತುಕಾರಾಮ ತಂದೆ ಶರಣಪ್ಪಾ ಭಜನಿ ಸಾ: ಬೆಳಕೇರಾ, ತಾ: ಹುಮನಾಬಾದ ರವರ ಕೆಲಸ ಇದ್ದ ಕಾರಣ ಫಿರ್ಯಾದಿಯು ಬೆಳಕೇರಾ ಗ್ರಾಮದಿಂದ ಚಿಟಗುಪ್ಪಾ ಗ್ರಾಮಕ್ಕೆ ಹೋಗಿ ಶರಣಪ್ಪಾ ತಂದೆ ಹಣಮಂತಪ್ಪಾ ಹಡಪದ ಸಾ: ಚಿಟಗುಪ್ಪಾ ಇಬ್ಬರೂ ಕೂಡಿಕೊಂಡು ಮೋಟಾರ್ ಸೈಕಲ್ ನಂ. ಕೆಎ-39/ಕೆ-3209 ನೇದರ ಮೇಲೆ ಹುಮನಾಬಾದ ಪಟ್ಟಣಕ್ಕೆ ಬಂದು ಶಾಸಕರಿಗೆ ಭೇಟಿ ಮಾಡಿ ಕೆಲಸ ಮುಗಿಸಿಕೊಂಡು ಹುಮನಾಬಾದನಿಂದ ಮರಳಿ ಚಿಟಗುಪ್ಪಾಕ್ಕೆ ಹೋಗುತ್ತಿದ್ದಾಗ ಶರಣಪ್ಪಾ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನಿಧಾನವಾಗಿ ಚಲಾಯಿಸಿಕೊಂಡು ಹೋಗಿ ಚಿಟಗುಪ್ಪಾಕ್ಕೆ ಕ್ರಾಸ್ ಹತ್ತಿರ ನಿಂತು ಎರಡು ಕಡೆ ನೋಡಿಕೊಂಡು ಚಿಟಗುಪ್ಪಾಕ್ಕೆ ಹೋಗಲು ರೋಡ ಕ್ರಾಸ್ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ - 65 ಹೈದ್ರಾಬಾದ - ಸೋಲ್ಲಾಪುರ ರೋಡಿನ ಮೇಲೆ ಹೈದ್ರಾಬಾದ ಕಡೆಯಿಂದ ಕಾರ್ ನಂ. ಎಪಿ-09/ಬಿಜೆಡ್-4571 ನೇದರ ಚಾಲಕನಾದ ಆರೋಪಿ ದಿಪೇಶ ತಂದೆ ದಿಲೀಪ ಸಾ: ಹೈದ್ರಾಬಾದ ಇತನು ತಾನು ಚಲಾಯಿಸುತ್ತಿದ್ದ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರೋಡ ಕ್ರಾಸ್ ಮಾಡುತ್ತಿದ್ದ ಶರಣಪ್ಪಾ ಇವರ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆಯ ಮೇಲೆ, ಬಲಗಡೆ ಗಲ್ಲಕ್ಕೆ, ಗಟಾಯಿಗೆ ಸಾದಾ ರಕ್ತಗಾಯಗಳಾಗಿರುತ್ತವೆ ಮತ್ತು ಶರಣಪ್ಪಾ ತಂದೆ ಹಣಮಂತಪ್ಪಾ ಹಡಪದ ಇವನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಮುಖಕ್ಕೆ ತರಚಿದ ಗಾಯ ಮತ್ತು ಬಲ ಹಿಮಡಿಗೆ ಸಾದಾ ರಕ್ತಗಾಯವಾಗಿ ಬಾಯಿಯಿಂದ ರಕ್ತಸ್ರಾವವಾಗಿರುತ್ತದೆ, ನಂತರ ಹೈವೆ ಪೆಟ್ರೋಲ್ ಪೊಲೀಸರು ಫಿರ್ಯಾದಿ ಮತ್ತು ಶರಣಪ್ಪಾ ಇಬ್ಬರಿಗೂ ಹೈವೆ ಪೆಟ್ರೋಲ್ ಪೊಲೀಸ ವಾಹನದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ನಂತರ ಶರಣಪ್ಪಾ ಇವರಿಗೆ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಕೂಡಿಸಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಬೀದರಗೆ ತೆಗೆದುಕೊಂಡು ಹೋಗುವಾಗ ದಾರಿಯ ಮಧ್ಯ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 195/2017, PÀ®A. 279, 337, 338, 304(J) L.¦.¹ eÉÆvÉ 187 L.JªÀiï.« PÁAiÉÄÝ :-
¦üAiÀiÁ𢠥ÀæºÀ¯ÁèzÀ vÀAzÉ ªÉÊfãÁxÀ PÀ®ªÁqÉ ªÀAiÀÄ: 22 ªÀµÀð, eÁw: Qæ²ÑAiÀÄ£ï, ¸Á: PÀªÀÄ®£ÀUÀgÀ gÀªÀjUÉ ¥ÀjZÀAiÀÄ EgÀĪÀ CAPÀıï vÀAzÉ vÁ£Áf NqÀ¥À°è ¸Á: PÀªÀÄ®£ÀUÀgÀ EªÀ£ÀÄ UËAr PÉ®¸À ªÀiÁqÀÄvÁÛ£É, E§âgÀÄ PÀÆrPÉÆAqÀÄ ¸ÀĪÀiÁgÀÄ 10 ¢ªÀ¸ÀUÀ¼À »AzÉ ©ÃzÀgï £À gÁA¥ÀÆgÉ PÁ¯ÉÆäAiÀÄ°è PÉ®¸À ªÀiÁqÀ®Ä CAPÀıï FvÀ£À ¥ÁåµÀ£À ªÉÆÃmÁgÀ ¸ÉÊPÀ¯ï £ÀA. JªÀiï.JZï-12/r.gÀhÄqï-6755 £ÉÃzÀÝgÀ ªÉÄÃ¯É E§âgÀÄ ©ÃzÀgÀUÉ ºÉÆÃV ©ÃzÀgÀ£À¯Éè G½zÀÄPÉÆArzÀÄÝ, »ÃVgÀĪÁUÀ ¢£ÁAPÀ 27-11-2017 gÀAzÀÄ E§âgÀÄ ©ÃzÀgï zÀ°è PÉ®¸À ªÀÄÄV¹PÉÆAqÀÄ ªÁ¥À¸ÀÄì PÀªÀÄ®£ÀUÀgÀPÉÌ ©ÃzÀgÀ GzÀVÃgï gÉÆÃqÀ ªÀÄÄSÁAvÀgÀ ¸ÀzÀj ªÉÆÃmÁgÀ ¸ÉÊPÀ¯ï ªÉÄÃ¯É §gÀÄwÛgÀĪÁUÀ ªÉÆÃmÁgÀ ¸ÉÊPÀ®£ÀÄß ¦üAiÀiÁð¢ ZÀ¯Á¬Ä¹PÉÆAqÀÄ JªÀiï.f.J¸ï.J¸ï.PÉ PÁSÁð£É ºÀwÛgÀ ºÉÆÃUÀÄwÛzÁÝUÀ M§â AiÀiÁªÀÅzÉÆà MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ ZÀ¯Á¬Ä¸ÀÄvÁÛ §AzÀÄ ¦üAiÀiÁð¢AiÀÄÄ ZÀ¯Á¬Ä¸ÀÄwÛzÀÝ ªÉÆÃmÁgÀ ¸ÉÊPÀ¯ï UÉ »AzÀ¤AzÀ §AzÀÄ eÉÆÃgÁV rQÌ ªÀiÁr vÀ£Àß ªÁºÀ£ÀªÀ£ÀÄß ¤°è¸ÀzÉ Nr¹PÉÆAqÀÄ ºÉÆÃVgÀÄvÁÛ£É, C¥ÀjavÀ ªÁºÀ£À rQ̬ÄAzÀ ¦üAiÀiÁð¢AiÀÄ §®UÉÊ ªÉÆüÀPÉÊUÉ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ, CAPÀıï FvÀ¤UÉ £ÉÆÃqÀ¯ÁV CAPÀıÀ FvÀ£À JqÀUÁ®Ä ªÉÆüÀPÁ°£À ºÀwÛgÀ ¨sÁj gÀPÀÛUÁAiÀÄ, §® ¥ÁzÀzÀ ºÀwÛgÀ ¨sÁj gÀPÀÛUÁAiÀÄ, §® Q« ºÀwÛgÀ ¨sÁj gÀPÀÛUÁAiÀĪÁV gÀPÀÛ¸ÁæªÀ DVgÀÄvÀÛzÉ, E§âgÀÄ UÁAiÀÄUÉÆAqÀÄ gÉÆÃr£À ºÀwÛgÀ ©zÁÝUÀ AiÀiÁgÉÆà 108 CA§Ä¯É£ÀìUÉ PÀgÉ ªÀiÁr CA§Ä¯É£Àì E§âjUÉ ºÁQPÉÆAqÀÄ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉ,           £ÀAvÀgÀ ¢£ÁAPÀ 28-11-2017 gÀAzÀÄ ªÉÊzÀågÀ ¸À®ºÉ ªÉÄÃgÉUÉ UÁAiÀiÁ¼ÀÄUÀ¼ÁzÀ CAPÀÄ±ï ªÀÄvÀÄÛ ¦üAiÀiÁð¢UÉ ºÉaÑ£À aQvÉì PÀÄjvÀÄ CA§Ä¯É£ÀìzÀ°è GzÀVÃgï D¸ÀàvÉæUÉ MAiÀÄÄåwÛgÀĪÁUÀ CAPÀıï FvÀ£ÀÄ GzÀVÃgï ºÀwÛgÀ vÀ£ÀUÁzÀ ¨sÁj gÀPÀÛUÁAiÀÄ UÀÄ¥ÀÛUÁAiÀÄUÀ½AzÀ ªÀÄÈvÀ¥ÀnÖgÀÄvÁÛ£É ºÁUÀÆ ¦üAiÀiÁð¢UÉ GzÀVÃgÀ ¯ÉÊ¥sï PÉÃgï D¸ÀàvÉæAiÀÄ°è zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 264/2017, PÀ®A. 436 L¦¹ :-
¦üAiÀiÁ𢠱ÉÆèsÁ UÀAqÀ gÀªÉÄñÀ ©gÁzÁgÀ ¸Á: PÀ®ªÁr, vÁ: ¨sÁ°Ì gÀªÀgÀÄ FUÀ 15 ªÀµÀðUÀ½AzÀ vÀ£Àß ªÀÄPÀ̼ÁzÀ 1) ZÉÊvÀ£Àå, 2) ¥ÀÆtðZÀAzÀæ, 3) «ZÉÃAzÀæ, 4) PÁæAw gÀªÀgÉÆA¢UÉ ¸ÀéAvÀ eÁUÀzÀ°è MAzÀÄ vÀUÀqÀzÀ ±ÉqÀÄØ ºÉÆqÉzÀÄPÉÆAqÀÄ ªÁ¸ÀªÁVzÀÄÝ, C®èzÉ CzÉ ªÀÄ£ÉAiÀÄ°è QgÁuÁ CAUÀr ElÄÖPÉÆArzÀÄÝ, ¢£ÁAPÀ 26-11-2017 gÀAzÀÄ ¦üAiÀiÁð¢AiÀÄÄ QgÁt CAUÀr §AzÀ ªÀiÁr ªÀÄ®UÀĪÁUÀ ºÉÆAqÁ DQÖªÁ ¸ÀÆÌn ªÀÄ£ÉAiÀÄ ºÉÆgÀUÀqÉ ¤°è¹ ªÀÄ®VPÉÆArzÀÄÝ, £ÀAvÀgÀ 27-11-2017 gÀAzÀÄ 0145 UÀAmÉUÉ vÀ£Àß ªÀÄUÀ¼ÁzÀ ZÉÊvÀ£Àå FªÀ¼ÀÄ ajzÁUÀ JzÀÄÝ £ÉÆÃqÀ®Ä ªÀÄ£ÉUÉ ¨ÉAQ ºÀwÛ GjAiÀÄÄwÛzÀÄÝ, ¨ÁV°UÉ ¤ÃgÀÄ ºÉÆqÉzÀÄ ¨ÉAQ Dj¹ ºÉÆgÀUÉ §AzÀÄ £ÉÆÃqÀ®Ä ºÉÆAqÁ DQÖªÁ ¸ÀÆÌnUÉ ¨ÉAQ ºÀwÛ ¥ÀÆwð ¸ÀÄlÄÖ ºÉÆÃVvÀÄÛ, ¦üAiÀiÁð¢AiÀĪÀgÀÄ ªÀÄ®VzÀ £ÀAvÀgÀ AiÀiÁgÉÆà zÀÄgÀÄzÉÝñÀ¢AzÀ ¸ÀÆÌnUÉ ¨ÉAQ ºÀaÑzÀjAzÀ ¸ÀzÀj ¨ÉAQ ªÀÄ£ÉAiÀÄ ºÉÆgÀVãÀ ±ÉrØUÉ ªÀÄvÀÄÛ ªÀÄ£ÉUÉ vÀUÀ° ªÀÄ£ÉAiÀÄ°ènÖzÀÝ §mÉÖ §gÉUÀ¼ÀÄ PÀÆqÁ ¸ÀÄlÄÖ 65,000/- gÀÆ zÀµÀÄÖ ºÁ¤AiÀiÁVgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 252/2017, PÀ®A. 323, 324, 498(J) L¦¹ :-
ಫಿರ್ಯಾದಿ ಜಗದೇವಿ ಗಂಡ ವಿಜಯಕುಮಾರ ಮೇತ್ರೆ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮೊರಖಂಡಿ ಗ್ರಾಮ ರವರ ಮದುವೆ 2006 ನೇ ಸಾಲಿನಲ್ಲಿ ವಿಜಯಕುಮಾರ ತಂದ ಹಣಮಂತ ಮತ್ರೆ ಸಾ: ಮೊರಖಂಡಿ ಗ್ರಾಮ ಇವನೊಂದಿಗೆ ಆಗಿದ್ದು ಇರುತ್ತದೆ, ಫಿರ್ಯಾದಿಗೆ ಇಬ್ಬರು ಮಕ್ಕಳು ಇರುತ್ತಾರೆ, ಮನೆಯಲ್ಲಿ ಫಿರ್ಯಾದಿ ಮತ್ತು ಗಂಡ ವಿಜಯಕುಮಾರ, ಅತ್ತೆ ಪರೇದಾ, ಮಾವ ಹಣಮಂತ ಎಲ್ಲರೂ ವಾಸವಾಗಿದ್ದು, ಗಂಡ ಪುಣೆ ಮತ್ತು ಮುಂಬೈಯಿಯಲ್ಲಿ ಖಾಸಗಿ ಕೆಲಸ ಮಾಡಿ 6 ತಿಂಗಳಿಗೆ ಒಂದು ಸಾರಿ ಗ್ರಾಮಕ್ಕೆ ಅಥವಾ ಆಗಾಗ ಬಂದು ಹೋಗುತ್ತಾನೆ, ಗಂಡ ವಿಜಯಕುಮಾರ ಇವನು ಮದುವೆ ಅದಾಗಿನಿಂದ ಫಿರ್ಯಾದಿಗೆ ಹೊಡೆ ಬಡೆ ಮಾಡುವದು ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಫಿರ್ಯಾದಿಯವರ ತವರು ಮನೆ ಮೊರಖಂಡಿ ಗ್ರಾಮ ಇದ್ದು, ಫಿರ್ಯಾದಿಯು ಆಗಾಗ ತನ್ನ ತವರು ಮನೆಗೆ ಹೋದಾಗ ಸದರಿ ವಿಷಯ ತನ್ನ ತಾಯಿ ಶಾಂತಾಬಾಯಿ ತಂದೆ ಬಾಬುರಾವ ರವರಿಗೆ ತಿಳಿಸಿದಾಗ ಇಬ್ಬರು ಫಿರ್ಯಾದಿಯ ಮನೆಗೆ ಬಂದು ಗಂಡನಿಗೆ ನೀನು ನಮ್ಮ ಮಗಳು ಜಗದೇವಿ ಇವಳ ಜೊತೆ ಸರಿಯಾಗಿ ಜೀವನ ಮಾಡು ಅಂತಾ ಬುದ್ದಿ ಹೇಳಿದರೂ ಸಹ ಗಂಡ ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾನೆ, ಫಿರ್ಯಾದಿಯು ತನ್ನ ಗಂಡನ ಕಿರುಕುಳ ತಾಳಲಾರದೆ 5 ವರ್ಷಗಳಿಂದ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ತವರು ಮನೆಯಲ್ಲಿಯೇ ವಾಸವಾಗಿದ್ದು, ಈಗ ಸುಮಾರು 20 ದಿವಸಗಳ ಹಿಂದೆ ಗಂಡ ವಿಜಯಕುಮಾರ ಇವನು ತವರು ಮನೆಗೆ ಬಂದು ಫಿರ್ಯಾದಿಯ ತಂದೆ ತಾಯಿಗೆ ಮತ್ತು ಫಿರ್ಯಾದಿಗೆ ಇನ್ನು ಮುಂದ ಸರಿಯಾಗಿ ಜೀವನ ಮಾಡುತ್ತೇನೆ, ಯಾವುದೇ ತರಹದ ಕಿರುಕುಳ ನೀಡುವದಿಲ್ಲಾ ಅಂತಾ ಅಂದಿದಕ್ಕೆ ಫಿರ್ಯಾದಿಯು ತನ್ನ ಗಂಡನ ಮನೆಗೆ ಬಂದು ವಾಸವಾಗಿದ್ದು, ಹೀಗಿರುವಾಗ ದಿನಾಂಕ 27-11-2017 ರಂದು ಗಂಡ ವಿಜಯಕುಮಾರ ಇವನು ಫಿರ್ಯಾದಿಗೆ ನಿನ್ನ ನಡತೆ ಸರಿ ಇಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಬಲಗಡೆ ಹಣೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಅದೇ ಕಲ್ಲಿನಿಂದ ಎರಡು ಕೈಗಳ ರಟ್ಟೆಯ ಮೇಲೆ ಹೊಡೆದಿರುತ್ತಾನೆದು ನೀಡಿದ ಹೇಳಿಕೆ ಫಿರ್ಯಾದು ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 28-11-2017


                                                 Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 338/2017 ಕಲಂ: 279, 338 ಐಪಿಸಿ ;- ದಿನಾಂಕಃ 27/11/2017 ರಂದು 2-40 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ರಾಜೇಂದ್ರ ತಂದೆ ಯಶವಂತ ಸುರವಸೆ ಸಾಃ ನಿರಗುಡಿ ಹಾ.ವಃ ರಂಗಂಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕಃ 27/11/2017 ರಂದು ಮುಂಜಾನೆ ನಾನು ನನ್ನ ಮೋಟರ ಸೈಕಲ್ ನಂಬರ ಕೆ.ಎ 33 ಕ್ಯೂ 5426 ನೇದ್ದರ ಮೇಲೆ ಜಾಲಿಬೆಂಚಿ ಗ್ರಾಮಕ್ಕೆ ಹೋಗಿ ಶಾಲೆಯಲ್ಲಿ ನನ್ನ ಕರ್ತವ್ಯ ನಿರ್ವಹಿಸಿ ಮದ್ಯಾಹ್ನ ಸುರಪೂರ ತಾಲೂಕಾ ಪಂಚಾಯತ ಕಾಯರ್ಾಲಯಕ್ಕೆ ಆಫೀಸ ಕೆಲಸದ ನಿಮಿತ್ಯ ಹೋಗುವದಕ್ಕಾಗಿ ಮರಳಿ ಜಾಲಿಬೆಂಚಿ ಗ್ರಾಮದಿಂದ ವಾಗಣಗೇರಾ, ತಳವಾರಗೇರಾ  ಮಾರ್ಗವಾಗಿ ಸುರಪೂರಕ್ಕೆ ಬರುತ್ತಿದ್ದಾಗ 1-50 ಪಿ.ಎಮ್ ಸುಮಾರಿಗೆ ತಳವಾರಗೇರಾ ಸಿಮಾಂತರದಲ್ಲಿ ಬರುವ ಬಸವಣ್ಣ ದೇವರ ಗುಡಿಯ ಸಮೀಪ ಎದರುನಿಂದ ಒಬ್ಬ ಟಿಪ್ಪರ ನಂಬರ ಕೆ.ಎ 33 ಎ 2181 ನೇದ್ದರ ಚಾಲಕನು ತನ್ನ ಟಿಪ್ಪರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಒಮ್ಮೆಲೆ ಬಲಕ್ಕೆ ಕಟ್ ಮಾಡಿ ರಸ್ತೆಯ ಎಡಭಾಗದಲ್ಲಿ ನಿಧಾನವಾಗಿ ಹೊರಟಿದ್ದ ನನ್ನ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮೋಟರ ಸೈಕಲ್ ಸಮೇತ ಡಾಂಬರ ರಸ್ತೆಯ ಮೇಲೆ ಬಿದ್ದ ಪರಿಣಾಮ ನನ್ನ ಬಲಗಡೆ ಹಣೆಯ ಮೇಲೆ ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು, ಬಲಗಾಲಿನ ಹೆಬ್ಬರಳಿಗೆ ರಕ್ತಗಾಯವಾಗಿ, ಬಲಮೊಣಕಾಲಿಗೆ ತರಚಿದ ಗಾಯವಾಗಿರುತ್ತದೆ. ಆಗ ನನ್ನ ಹಿಂದುಗಡೆ ತನ್ನ ಮೋಟರ ಸೈಕಲ್ ಮೇಲೆ ಬಂದ ಶರಣಪ್ಪ ಪಾಕರೆಡ್ಡಿ ಹಾಗು ಅಪಘಾತ ಪಡಿಸಿದ ಟಿಪ್ಪರ ಚಾಲಕ ನಾಗಪ್ಪ ಪೂಜಾರಿ ಇಬ್ಬರೂ ನನಗೆ ಎಬ್ಬಿಸಿ ರಸ್ತೆಯ ಪಕ್ಕ ಮಲಗಿಸಿ ಬಳಿಕ ಶರಣಪ್ಪ ಪಾಕರೆಡ್ಡಿ ಇವರು ನನಗೆ ತನ್ನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 338/2017 ಕಲಂಃ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 237/2017 ಕಲಂ 454, 380 ಐಪಿಸಿ ;- ಸಂದೀಪ ತಂದೆ ಶಾಮಸುಂದರ ವ್ಯಾಸ ವಯಾ 31 ವರ್ಷ, ಜಾ|| ಬ್ರಾಹ್ಮಣ ಉ|| ಡಿಸ್ ಕೇಬಲ್ ಆಪರೇಟರ್ ಹಾಗೂ ಬಾಲಾಜಿ ಗುಡಿಯ ಕಮಿಟಿಯ ಸದಸ್ಯ ಸಾ|| ಬಾಲಾಜಿ ಗುಡಿ ಹತ್ತಿರ ಯಾದಗಿರಿ ಇದ್ದು, ಈ ಮೂಲಕ ದೂರು ನೀಡುವುದೇನೆಂದರೆ, ನಾನು ಯಾದಗಿರಿ ನಗರದಲ್ಲಿ ಇರುವ ಬಾಲಾಜಿ ಟೆಂಪಲ್ದ ಸದಸ್ಯನಿದ್ದು, ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ವ್ಯಾಸ ತಂದೆ ರಾಮಜೀವನಜಿ ವ್ಯಾಸ ರವರು ನಮ್ಮ ಗುಡಿ ಸಮಿತಿಯ ಅಧ್ಯಕ್ಷರಿರುತ್ತಾರೆ. ನಾನು ಬಾಲಾಜಿ ಗುಡಿಯ ಆಗು ಹೋಗುಗಳನ್ನು ನೋಡಿಕೊಂಡು ಹೋಗುತ್ತೇನೆ. ಶಿವಂ ಇವರು ಸುಮಾರು 2 ವರ್ಷಗಳಿಂದ ಗುಡಿಯ ಪೂಜಾರಿಯಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಅವರು ದಿನಾಲು ಬಾಲಾಜಿ ಗುಡಿಯನ್ನು ಬೆಳಿಗ್ಗೆ 6-00 ಗಂಟೆಗೆ ತೆಗೆದು ಪೂಜೆ ಪುನಸ್ಕಾರ ಮುಗಿಸಿದ ನಂತರ ಮಧ್ಯಾಹ್ನದ ಹೊತ್ತಿಗೆ ಗೇಟ್ ಕೀಲಿ ಹಾಕಿ ನಂತರ ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮತ್ತೆ ಗುಡಿಯ ಗೇಟನ್ನು ತೆಗೆದು ರಾತ್ರಿ 09-00 ಗಂಟೆಗೆ ಗುಡಿಯ ಗೇಟ್ ಕೀಲಿ ಹಾಕಿ ಮುಚ್ಚುತ್ತಾ ಬರುತ್ತಿರುತ್ತಾರೆ. ಹೀಗಿದ್ದು, ದಿನಾಂಕ 23/11/2017 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮ ಗುಡಿಯ ಪೂಜಾರಿಯಾದ ಶಿವಂ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಇಂದು ಬೆಳಿಗ್ಗೆ 06-00 ಗಂಟೆಗೆ ನಾನು ಪ್ರತಿ ನಿತ್ಯದಂತೆ ಗುಡಿಯ ಗೇಟ್ ತೆಗೆದು ಪೂಜೆ ಪುನಸ್ಕಾರ ಮಾಡಿ ಮಧ್ಯಾಹ್ನ 12-00 ಗಂಟೆಗೆ ಗುಡಿಯ ಗೇಟ್ ಕೀಲಿ ಹಾಕಿಕೊಂಡು ಊಟಕ್ಕೆ ಹೋದೆನು. ನಂತರ ಮರಳಿ ಸಾಯಂಕಾಲ 04-30 ಗಂಟೆಯ ಸುಮಾರಿಗೆ ಗುಡಿಯ ಗೇಟ್ ತೆಗೆದು ಒಳಗೆ ಹೋಗಿ ನೋಡಿದಾಗ ಗುಡಿಯ ಮುಂದೆ ಇದ್ದ ಹುಂಡಿಗೆ (ಗಲ್ಲೆ) ಹಾಕಿದ ಕೀಲಿ ಹುಂಡಿಯ ಮೇಲೆ ಇದ್ದದ್ದನ್ನು ನೋಡಿ ಹುಂಡಿಯ ಮೇಲೆ ಕೀಲಿ ಯಾಕೆ ಇದೆ ಅಂತಾ ನೋಡಿದಾಗ ಹುಂಡಿಯ ಬಾಗಿಲು ತೆಗೆದಿದ್ದು, ಹುಂಡಿಯಲ್ಲಿ ಇದ್ದ ಹಣ ಕಳ್ಳತನವಾದದ್ದು ಕಂಡು ಬಂದಿದ್ದು, ಯಾರೋ ಅಪರಿಚಿತ ಕಳ್ಳರು ಗುಡಿಯ ಒಳಗೆ ಪ್ರವೇಶ ಮಾಡಿ ಹುಂಡಿಗೆ ಹಾಕಿದ ಕೀಲಿ ಮುರಿದು ಅದರಲ್ಲಿ ಇದ್ದ ಅಂದಾಜು 200=00 ರಿಂದ 300=00  ರೂ|| ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ಅಣ್ಣ ತಮ್ಮಕ್ಕಿಯ ಗೌತಮ ತಂದೆ ಕೈಲಾಸ ಚಂದ್ರ, ಮತ್ತು ನಮ್ಮ ಚಿಕ್ಕಪ್ಪ ಶ್ರೀನಿವಾಸ ವ್ಯಾಸ ಎಲ್ಲರು ಬಂದು ನೋಡಲು ಗುಡಿಯ ಹುಂಡಿ ಕೀಲಿ ಮುರಿದು ಕಳ್ಳತನವಾಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 237/2017 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 279, 338, 304 (ಎ) ಐಪಿಸಿ;- ದಿನಾಂಕ 27/11/2017 ರಂದು ಬೆಳಿಗ್ಗೆ 11 ಗಂಟೆಗೆ ಫಿಯರ್ಾದಿಯವರು ತಮ್ಮದೊಂದು ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು  ಇರುತ್ತದೆ. ಫಿಯರ್ಾದಿಯವರು ಮರಳಿ ಇಂದು ದಿನಾಂಕ 27/11/2017 ರಂದು 2-15 ಪಿ.ಎಂ.ಕ್ಕೆ ಠಾಣೆಗೆ ಬಂದು ತಮ್ಮದೊಂದು ಪುರವಣಿ ಹೇಳಿಕೆ ನೀಡಿದ್ದೇನೆಂದರೆ ತನ್ನ ಗಂಡನಿಗೆ ಇಂದು ಬೆಳಿಗ್ಗೆ ಹೆಚ್ಚಿನ ಉಪಚಾರಕ್ಕಾಗಿ ಬೆಂಗಳೂರಿನಿಂದ ವೈದ್ಯರ ಸಲಹೆಯ ಮೇರೆಗೆ ಹೈದ್ರಾಬಾದಕ್ಕೆ ಕರೆದುಕೊಂಡು ಹೋಗುವಾಗ ಯಾದಗಿರಿಗೆ ಬಂದು ಹಣವನ್ನು ಹೊಂದಿಸಿಕೊಂಡು ಹೈದ್ರಾಬಾದಕ್ಕೆ ಹೋಗುವಾಗ ಮಾರ್ಗ ಮದ್ಯೆ ಮುಂಡರಗಿ ಹತ್ತಿರ ತನ್ನ ಗಂಡನು ಅಪಘಾತದಲ್ಲಾದ ಗಾಯದ ಬಾದೆಯಿಂದ ಮೃತಪಟ್ಟಿದ್ದು  ಇರುತ್ತದೆ ಅಂತಾ ಪುರವಣಿ ಹೇಳಿಕೆ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ: 366 (ಎ) ಐಪಿಸಿ ;- ದಿನಾಂಕ: 27/11/2017 ರಂದು 6-30 ಪಿಎಮ್ ಕ್ಕೆ ಶ್ರೀ ದೇವಿಂದ್ರಪ್ಪ ತಂದೆ ಶಿರಸಪ್ಪ ವಿಶ್ವಕರ್ಮ, ವ:45, ಜಾ:ವಿಶ್ವಕರ್ಮ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನನಗೆ 1) ಭವಾನಿ ವ:15, 2) ರೇಖಾ ವ:12, 3) ಪೂಣರ್ಿಮಾ ವ:9, 4) ಮೋನಿಕಾ ವ:6 ಹೀಗೆ 4 ಜನ ಹೆಣ್ಣುಮಕ್ಕಳಿರುತ್ತಾರೆ. ಹಿರಿಮಗಳಾದ ಭವಾನಿಯು ಜ್ಞಾನಾಮೃತ ಹಿರಿಯ ಪ್ರಾಥಮಿಕ ಶಾಲೆ ಉಳ್ಳೆಸೂಗೂರುದಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಲು ನಮ್ಮ ಮನೆಯಿಂದ ಶಾಲೆಗೆ ಹೋಗಿ ಬರುವುದು ಮಾಡುತ್ತಿರುತ್ತಾಳೆ. ನಮ್ಮೂರಿನ ರವಿ ತಂದೆ ಅಮರಪ್ಪ ಕುಂಬಾರ ಈತನು ಆಗಾಗ ನನ್ನ ಮಗಳಿಗೆ ಚುಡಾಯಿಸುವುದು, ನಗೆ ಚಾಟಿಗೆ ಮಾಡುವುದು ಮಾಡುತ್ತಿದ್ದನು. ನಮ್ಮ ಮನೆ ಮುಂದೆ ಮೋಹರಂ ಹಬ್ಬದ ಮಸಿದಿ ಗುಡಿ ಕಟ್ಟೆ ಇದ್ದು, ಆಗಾಗ ಅಲ್ಲಿ ಬಂದು ಕುಳಿತುಕೊಂಡು ನನ್ನ ಮಗಳಿಗೆ ಚುಡಾಯಿಸುವುದು ಮಾಡುತ್ತಿದ್ದನು. ಆಗ ನಾನು ಅವನಿಗೆ ಈ ರೀತಿ ಮಾಡುವುದು ಸರಿ ಅಲ್ಲಾ ಅಂತಾ ಒಂದೆಟು ಹೊಡೆದು ಬುದ್ದಿ ಮಾತು ಹೇಳಿ ಕಳುಹಿಸಿದ್ದೇನು. ಹೀಗಿದ್ದು ದಿನಾಂಕ: 21/11/2017 ರಂದು ನಮ್ಮ ಮಗಳು ಕು:ಭವಾನಿ ಎಂದಿನಂತೆ ಶಾಲೆಗೆ ಹೋಗಿ ಸಾಯಂಕಾಲ ಮರಳಿ ಬಂದು ಮನೆಯಲ್ಲಿದ್ದಳು. ನನ್ನ ಹೆಂಡತಿ ದೇವಿಂದ್ರಮ್ಮ ಚೆಟಿಗೇರಾ ಗ್ರಾಮಕ್ಕೆ ದೇವರ ಕಾರ್ಯಕ್ರಮಕ್ಕೆ ಹೋಗಿದ್ದಳು. ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳು ಮನೆಯಲ್ಲಿದ್ದಳು. ನಾನು ನಮ್ಮ ಎತ್ತಿನ ಮನೆ ಕಡೆ ಹೋಗಿ ಸ್ವಲ್ಪ ಹೊತ್ತು ಆದ ನಂತರ ಮನೆಗೆ ಬಂದಾಗ ಭವಾನಿ ಮನೆಯಲ್ಲಿ ಇರಲಿಲ್ಲ. ಆಗ ನಾನು ಹೊರಗಡೆ ಎಲ್ಲಿಯಾದರು ಹೋಗಿರಬಹದು ಎಂದು ತಿಳಿದು ಸ್ವಲ್ಪ ಹೊತ್ತು ಸುಮ್ಮನಿದ್ದೇನು. ಬಹಳ ಹೊತ್ತಾದರು ನನ್ನ ಮಗಳು ಮನೆಗೆ ಬರಲಿಲ್ಲ. ಆಗ ನಾನು ನಮ್ಮ ಮನೆ ಆಜು ಬಾಜು, ಊರಲ್ಲಿಯ ಬೀಗರ ಮನೆಗಳಲ್ಲಿ ಮತ್ತು ಊರಿನ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ಬಂದರು. ನನ್ನ ಮಗಳು ಸಿಗಲಿಲ್ಲ. ಆಗ ನನಗೆ ರವಿ ತಂದೆ ಅಮರಪ್ಪ ಕುಂಬಾರ ಈತನ ಮೇಲೆ ಅನುಮಾನ ಬಂದು ಅವರ ಮನೆಗೆ ಹೋಗಿ ವಿಚಾರಿಸಿದರೆ ಅವನು ಕೂಡಾ ಮನೆಯಲ್ಲಿ ಇರಲಿಲ್ಲ. ನನ್ನ ಮಗಳು ಹೋಗಿರುವ ವಿಷಯವನ್ನು ನನ್ನ ಹೆಂಡತಿಗೆ ಫೋನ ಮೂಲಕ ತಿಳಿಸಿ ಭವಾನಿ ಅಲ್ಲಿ ಬಂದಿದ್ದಾಳೇನು ನೋಡು ಎಂದು ಹೇಳಿದೆನು ಮತ್ತು ನಡೆದ ಸಂಗತಿಯನ್ನು ನಮ್ಮ ಅಳಿಯ ಮನೋಹರ ತಂದೆ ಶಿವಣ್ಣ ಮತ್ತು ನಮ್ಮೂರ ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಇವರಿಗೆ ತಿಳಿಸಿ, ನಾವು 3 ಜನ ಕೂಡಿ ನನ್ನ ಮಗಳಿಗೆ ನಮ್ಮ ಸಂಬಂಧಿಕರ ಗ್ರಾಮಗಳಾದ ರೋಟ್ನಡಗಿ, ನಾಯ್ಕಲ್, ಬಸವಂತಪೂರ ಮುಂತಾದ ಕಡೆ ಹುಡುಕಾಡಿ ಬಂದರು ಎಲ್ಲಿಯು ಸಿಗಲಿಲ್ಲ. ನನ್ನ ಮಗಳ ಜನ್ಮ ದಿನಾಂಕ: 02/02/2002 ಇರುತ್ತದೆ. ಚಹರೆಪಟ್ಟಿ ಈ ಕೆಳಗಿನಂತೆ ಇರುತ್ತದೆ. ಎತ್ತರ 4'-6, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖ, ಬಲಗಡೆ ಮೂಗಿನ ಮೇಲೆ ಕಪ್ಪು ಚುಕ್ಕೆ ಇರುತ್ತದೆ. ಕಾರಣ ಅಪ್ರಾಪ್ತ ವಯಸ್ಕಳಾದ ನನ್ನ ಮಗಳು ಭವಾನಿ ಇವಳಿಗೆ ನಮ್ಮೂರ ರವಿ ತಂದೆ ಅಮರಪ್ಪ ಕುಂಬಾರ ಈತನು ಪುಸಲಾಯಿಸಿ, ಅಪಹರಿಸಿಕೊಂಡು ಹೋಗಿರುತ್ತಾನೆ ಎಂದು ಅವನ ಮೇಲೆ ನಮಗೆ ಬಲವಾದ ಅನುಮಾನ ಇದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಕೊಟ್ಟ ದೂರು ಅಜರ್ಿ ಇರುತ್ತದೆ. ನಮ್ಮ ಮಗಳಿಗೆ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 171/2017 ಕಲಂ: 366(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 173-2017 ಕಲಂ 3 & 7 ಇಸಿ ಯಾಕ್ಟ ;- 26/11/2017 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಯಾವುದೇ ದಾಖಲೆಯಿಲ್ಲದೇ ಸೀಮೆ ಎಣ್ಣಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ ಮಾಹಿತಿ ಬಂದ ಮೇರೆಗೆ ಪಿಯರ್ಾದಿ ಸಂಗಡ ಪಂಚರಿಗೆ ಬರಮಾಡಿಕೊಂಡು ದಾಳಿ ಮಾಡಿ ಹಿಡಿದಿದ್ದು ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.