Police Bhavan Kalaburagi

Police Bhavan Kalaburagi

Tuesday, February 16, 2016

BIDAR DISTRICT DAILY CRIME UPDATE 16-02-2016



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-02-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 02/2016, PÀ®A 174 ¹.Dgï.¦.¹ :-
ದಿನಾಂಕ 14-02-2016 ರಂದು ಫಿರ್ಯಾದಿ ಸಂಗೀತಾ @ ಲಕ್ಷ್ಮಿಬಾಯಿ ಗಂಡ ಹಣಮಂತ ಫಲಪಕರ ವಯ: 22 ವರ್ಷ, ಜಾತಿ: ವಡ್ಡರ, ಸಾ: ಹಳ್ಳಿಖೇಡ (ಬಿ) ರವರ ಗಂಡ ಮತ್ತು ಚಿನ್ನಪ್ಪಾ @ ಚಿನ್ಯಾ ತಂದೆ ಈಶ್ವರ ಹಾದಿಮನಿ  ಸಾ: ಹಳ್ಳಿಖೇಡ(ಬಿ) ಇಬ್ಬರು ಆಡುಗಳಿಗೆ ತಪ್ಪಲು ತರುವ ಸಲುವಾಗಿ ಜೊತೆಯಲ್ಲಿ ಕೊಯ್ತಿ ತೆಗೆದುಕೊಂಡು ಮನೆಯಿಂದ ಹೋಗಿ ಇಬ್ಬರು ಹಳ್ಳಿಖೇಡ (ಬಿ) ಗ್ರಾಮದ ಶಿವಾರದಲ್ಲಿರುವ ಸೂರೇಂದ್ರ ಆರ್ಯ ರವರ ಹೊಲದ ಬಂದರಿಗೆ ಇರುವ ಶಿವಬಬಲಿ ಗಿಡದ ಮೇಲೆರಿ ಹಿಡಿಕೆಯಿಲ್ಲದ ಕೊಯ್ತಿಯಿಂದ ಗಿಡದ ಫಂಟಿ ಮುರಿಯುವಾಗ ಫಂಟಿ ಮುರಿದು ಗಿಡಿದ ಸಮೀಪದಿಂದ ಹಾಕಲಾದ 30 ಕೆ.ವಿ ಕರೆಂಟ್ ಲೈನ್ ವೈರಿನ ಮೇಲೆ ಬಿದ್ದ ಪ್ರಯುಕ್ತ ಒಮ್ಮೇಲೆ ಆಕಸ್ಮೀಕವಾಗಿ ಫಿರ್ಯಾದಿಯ ಗಂಡನಿಗೆ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುತ್ತಾನೆ, ಕೆಳಗೆ ಬೀಳುವಾಗ ಗಿಡದ ಫಂಟೆಗಳು ತರಚಿ ನನ್ನ ಗಂಡನಿಗೆ ಬೆನ್ನಿನ ಬಲಗಡೆ ತರಚಿದ ಗಾಯ, ಎಡಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯ, ಎಡತೊಡೆ ಮರ್ಮಾಂದ ಹತ್ತಿರ ತರಚಿದ ರಕ್ತಗಾಯ ಮತ್ತು ಬಲಗಾಲು ಮರುದಿರುತ್ತದೆ, ಫಿರ್ಯಾದಿಯ ಗಂಡ ಗಿಡದ ಮೇಲಿಂದ ಕೆಳಗೆ ಬಿದ್ದು ಗಾಯಗಳಾಗಿ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆ, ಈ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ  ಪೊಲೀಸ ಠಾಣೆ ಗುನ್ನೆ ನಂ. 23/2016, ಕಲಂ 279, 304(ಎ) ಐಪಿಸಿ :-
ದಿನಾಂಕ 15-02-2016 ಫಿರ್ಯಾದಿ ದಾಮೋದರರಾವ ತಂದೆ ವಿಠ್ಠಲರಾವ ನೆಲವಾಡೆ, ವಯ: 43 ವರ್ಷ, ಜಾತಿ: ಮರಾಠಾ, ಸಾ: ಮನ್ನಳ್ಳಿ, ತಾ: ಬಸವಕಲ್ಯಾಣ ರವರು ರಾ.ಹೆ ನಂ. 9 ರ ಮುಖಾಂತರ ಬಸವಕಲ್ಯಾಣಕ್ಕೆ ಬರುತ್ತಿರುವಾಗ ಫಿರ್ಯಾದಿಯಂತೆ ಫಿರ್ಯಾದಿಯ ಪರಿಚಯದ ದಿನಕರ ತಂದೆ ಅರ್ಜುನ ಸೂರ್ಯವಂಶಿ, ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಉಜಳಂಬ ಇತನು ತನ್ನ ಹಿರೊ ಹೊಂಡಾ ಪ್ಯಾಶನ ಪ್ರೊ ಮೊಟಾರ್ ಸೈಕಲ ನಂ. ಎಂಎಚ್-14/ಸಿಆರ-2437 ನೇದರ ಹಿಂದೆ ಅವರ ಗ್ರಾಮದ ಸೂರ್ಯಕಾಂತ ತಂದೆ ಕೃಷ್ಣಾಜಿ ಸೂರ್ಯವಂಶಿ, ವಯ: 45 ವರ್ಷ, ಇತನಿಗೆ ಕೂಡಿಸಿಕೊಂಡು ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಸವಕಲ್ಯಾಣ ಕಡೆಗೆ ಬರುತ್ತಿರುತ್ತಾನೆ, ಹಾಗೆ ಬರುವಾಗ ರಾ.ಹೆ ನಂ. 9 ರ ಮೇಲೆ ಶ್ರಧ್ಧಾ ಧಾಬಾ ಸಮೀಪ ಸದರಿ ದಿನಕರನು ತನ್ನ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಇರುವದರಿಂದ ಅವನ ಹಿಂದೆ ಕುಳಿತ ಸೂರ್ಯಕಾಂತನು ಕೆಳಗೆ ಬಿದ್ದಿರುತ್ತಾನೆ, ಫಿರ್ಯಾದಿಯು ಓಡುತ್ತ ಹೋಗಿ ನೋಡಲು ಸದರಿ ರಸ್ತೆ ಅಪಘಾತದಿಂದ ಸೂರ್ಯಕಾಂತನಿಗೆ ತಲೆಗೆ ಮತ್ತು ಎರಡು ಕಪಾಳದಲ್ಲಿ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಎರಡೂ ಕಿವಿಯಿಂದ ರಕ್ತ ಬಂದಿರುತ್ತದೆ, ಗಾಯಾಳು ಸೂರ್ಯಕಾಂತ ಸೂರ್ಯವಂಶಿಯು ಅವನಿಗಾದ ಗಾಯಗಳಿಂದ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 34/2016, PÀ®A 279, 337, 338 L¦¹ :-
ದಿನಾಂಕ 15-02-2016 ರಂದು ಫಿರ್ಯಾದಿ ರೆವಣಯ್ಯಾ ತಂದೆ ಬಸಯ್ಯಾ ಸ್ವಾಮಿ ವಯ: 26 ವರ್ಷ, ಜಾತಿ: ಸ್ವಾಮಿ, ಸಾ: ಡಾಕುಳಗಿ ರವರ ತನ್ನ ಗೆಳೆಯನಾದ gÀ« vÀAzÉ §¸ÀªÀgÁd ¹zÀUÉÆAr ªÀAiÀÄ: 25 ªÀµÀð, ತಿ: °AUÁAiÀÄvÀ, ¸Á: qÁPÀļÀV ಇಬ್ಬರು ಹಳ್ಳಿಖೆಢ (ಬಿ) ಗ್ರಮದಲ್ಲಿ ಕೆಲಸ ಇದ್ದ ಪ್ರಯುಕ್ತ  ಹಿರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-02/ಈಕ್ಯೂ-9760 ನೇದರ ಮೇಲೆ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಡಾಕುಳಗಿ ಗ್ರಾಮಕ್ಕೆ ಹೋಗುವಾಗ ಡಾಕುಳಗಿ ಗ್ರಾಮ ಶಿವಾರದ ರಾಜಕುಮಾರ ಪಾಟೀಲ ರವರ ಹೊಲದ ಹತ್ತಿರ ರೋಡ ಮೇಲೆ ಹೋಗುವಾಗ, ಸದರಿ ಮೋಟಾರ ಸೈಕಲ ರವಿ ಈತನು ಚಲಾಯಿಸುತ್ತಿದ್ದು, ಫಿರ್ಯಾದಿಯು ತಮ್ಮ ಸೈಡಿಗೆ ಹೋಗುವಾಗ ಎದುರುಗಡೆಯಿಂದ ಹೀರೊ ಹೊಂಡಾ ಸಿಡಿ-100 ನಂ. ಕೆಎ-39/ಈ-15 ನೇದರ ಚಾಲಕನಾದ ಆರೋಪಿ gɪÀtAiÀiÁå vÀAzÉ FgÀAiÀiÁå ªÀÄoÀ¥Àw ªÀAiÀÄ: 51 ªÀµÀð, ತಿ: ¸Áé«Ä, ¸Á: ¨ÉÆÃgÁ¼À, vÁ: ºÀĪÀÄ£Á¨ÁzÀ ಇತನು ತನ್ನ ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಗಟಾಯಿಗೆ ಮತ್ತು  ಮುಖಕ್ಕೆ ರಕ್ತಗಾಯ, ತರಚಿದ ಗಾಯಗಳಾಗಿರುತ್ತವೆ, ರವಿ ಸಿದಗೊಂಡಿ ಈತನಿಗೆ ಎಡ ಹಣೆಗೆ ಮತ್ತು ತುಟಿಗೆ ರಕ್ತಗಾಯವಾಗಿರುತ್ತದೆ, ಆರೋಪಿಯ ಬಲ ಮೆಲಕಿಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉĺÀPÀgÀ ¥ÉưøÀ oÁuÉ UÀÄ£Éß £ÀA. 40/2016, PÀ®A 379 L¦¹ :-
¢£ÁAPÀ 14, 15-07-2015 gÀAzÀÄ gÁwæ ªÉüÉAiÀÄ°è DgÉÆæ ¸ÀégÀÆ¥À vÀAzÉ eÁÕ£ÉÆèÁ ªÉÆgÉ ¸Á: ClÖUÁð EvÀ£ÀÄ ¦üAiÀiÁð¢ gÁªÀÄ vÀAzÉ zsÉÆAr¨Á ¸ÀÆAiÀÄðªÀA² ªÀAiÀÄ: 32 ªÀµÀð, eÁw: J¸À.¹ ºÉÆ°AiÀiÁ, ¸Á: ClÖUÁð gÀªÀgÀ ªÀiÁ°PÀgÁzÀ ¢°Ã¥À UÁAiÀÄPÁéqÀ gÀªÀgÀ ºÉÆ® ¸ÀªÉð £ÀA. 55 £ÉÃzÀgÀ°è £À¢AiÀÄ ¥ÀA¥À ¸ÉÃlUÉ C¼ÀªÀr¹zÀ 250 ¦üÃl PÉç¯ï ªÉÊgÀ C.Q 18,000/- gÀÆ. £ÉÃzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛ£ÉAzÀÄ ¢£ÁAPÀ 15-02-2016 gÀAzÀÄ ¤ÃrzÀ ¦üAiÀiÁðzÀÄ zÀÆj£À ¸ÁgÁA±ÀzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BIDAR DISTRICT DAILY CRIME UPDATE 15-02-2016



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-02-2016

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 03/2016, PÀ®A 174 ¹.Dgï.¦.¹ :-
ಫಿರ್ಯಾದಿ ನಾಗಮ್ಮಾ ಗಂಡ ನರಸಿಂಗ್ @ ಜಗನ್ನಾಥ ಸಾ: ಗೊರನಳ್ಳಿ ರವರ ಮಗಳಾದ ಅಂಬೀಕಾ ಗಂಡ ಕಲ್ಲಪ್ಪಾ ಮೊರಗೆನೊರ ವಯ: 22 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಚಿಟ್ಟಾ ವಾಡಿ ಗ್ರಾಮ ಬೀದರ ಇವಳಿಗೆ ಕಳೆದ 2 ವರ್ಷಗಳ ಹಿಂದೆ ಚಿಟ್ಟಾ ವಾಡಿ ಗ್ರಾಮದ ಕಲ್ಲಪ್ಪಾ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಸದರಿಯವಳಿಗೆ ಮಕ್ಕಳಾಗಿರುವದಿಲ್ಲ, ಅಂಬೀಕಾ ಇವಳು ದಿನಾಂಕ 14-01-2016 ರಂದು ಚಿಟ್ಟಾ ವಾಡಿ ಗ್ರಾಮದ ತನ್ನ ಮನೆಯಲ್ಲಿ ಸ್ಟೋ ಮೇಲೆ ನೀರು ಕಾಯಿಸುವಾಗ ಆಕಸ್ಮಿಕವಾಗಿ ಸ್ಟೊ ಬೆಂಕಿ ಅವಳ ಸೀರೆಗೆ ತಗುಲಿ ಮೈ ಹಿಂಭಾಗ ಸಂಪೂರ್ಣವಾಗಿ ಸುಟ್ಟು ಭಾರಿ ಗಾಯಗೊಂಡಾಗ ಅವಳಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಮೈಲೂರ ರಸ್ತೆಗೆ ಇರುವ ವಾಸು ಆಸ್ಪತ್ರೆಯಲ್ಲಿ ದಾಖಲಿಸಿದಾಗ ಅಂಬೀಕಾ ಇವಳಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಲೆ, ಸದರಿಯವಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 04/2016, PÀ®A 174 ¹.Dgï.¦.¹ :-
PÀ¼ÉzÀ 3-4 ªÀµÀðUÀ½AzÀ ¸ÀjAiÀiÁV ªÀÄ¼É ¨É¼É AiÀiÁUÀzÉ EzÀÄÝzÀjAzÀ ¦üAiÀiÁ𢠤ªÀÄð¯Á UÀAqÀ zsÀƼÀ¥Áà ªÀUÉÎ ªÀAiÀÄ: 35 ªÀµÀð, eÁw: PÀÄgÀħ, ¸Á: d®¸ÀAV gÀªÀgÀ UÀAqÀ£ÀÄ vÀ£Àß ªÀÄPÀ̼À ¯Á®£É ºÁUÀÄ ¥Á®£ÉUÁV ªÀÄvÀÄÛ ºÉÆ®zÀ ¯ÁUÉÆÃrUÁV ºÀĪÀÄ£Á¨ÁzÀ J¸ï©L ¨ÁåAQ£À°è 3,50,000/- gÀÆ. & zÀħ®UÀÄAr ¦PɦJ¸ï ¨ÁåAQ£À°è 40,000/- gÀÆ. ¸Á® ¥ÀqÉ¢gÀÄvÁÛ£É, F ªÀµÀðªÀÅ ¸ÀºÀ ¦üAiÀiÁð¢AiÀÄ UÀAqÀ ºÉÆ®zÀ°è ©vÀÛ£É ªÀiÁrzÀÄÝ ¸ÀjAiÀiÁV ªÀÄ¼É DUÀzÀ EgÀĪÀÅzÀjAzÀ ¨É¼É ¨É¼É¢gÀĪÀÅ¢¯Áè, ºÁUÁV ¦üAiÀiÁð¢AiÀÄ UÀAqÀ£ÀÄ ¸Á® ºÉÃUÉ wÃj¸ÀĪÀÅzÀÄ CAvÀ aAvÉAiÀÄ°è EzÀÄÝ, »ÃVgÀĪÀ°è ¢£ÁAPÀ 14-02-2016 gÀAzÀÄ ¦üAiÀiÁð¢AiÀÄ UÀAqÀ£ÀÄ J¸ï©L ºÁUÀÄ ¦PɦJ¸ï ¨ÁåAPï£À MlÄÖ 3,90,000/- gÀÆ. ¸Á® ºÁUÀÄ F ªÀµÀð ¨É¼ÉAiÀiÁUÀzÉà EzÀÄÝzÀjAzÀ fêÀ£ÀzÀ°è fUÀÄ¥ÉìUÉÆAqÀÄ ªÀÄ£ÉAiÀÄ°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, CªÀgÀ ¸Á«£À°è AiÀiÁgÀ ªÉÄÃ®Æ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 36/2016, PÀ®A ªÀÄ»¼É PÁuÉ :-
¦üAiÀiÁ𢠱ÀgÀt¥Áà vÀAzÉ ºÀtªÀÄAvÀgÁªÀ ¥ÀAZÁ¼À ªÀAiÀÄ: 40 ªÀµÀð, eÁw: ¥ÀAZÁ¼À, ¸Á: d£ÀvÁ PÁ¯ÉÆä ºÀĪÀÄ£Á¨ÁzÀ gÀªÀgÀ ªÀÄUÀ¼ÁzÀ ±ÉéÃvÁ EªÀ¼ÀÄ ¸ÀgÀPÁj ¥ÀzÀ« PÁ¯ÉÃeï£À°è ©.J¸ï.¹ ¥ÀæxÀªÀÄ ªÀµÀðzÀ°è «zÁå¨sÁå¸À ªÀiÁrPÉÆArzÀÄÝ, ¢£ÁAPÀ 13-02-2016 gÀAzÀÄ 0800 UÀAmÉUÉ ªÀģɬÄAzÀ ±ÉéÃvÁ EªÀ½UÉ ªÀÄUÀ ªÀÄAdÄ£ÁxÀ FvÀ£ÀÄ vÀªÀÄä ªÉÆÃmÁgÀ ¸ÉÊPÀ¯ï ªÉÄÃ¯É PÀgÉzÀÄPÉÆAqÀÄ PÁ¯ÉÃfUÉ ©lÄÖ §A¢gÀÄvÁÛ£É, 1400 UÀAmÉAiÀiÁzÀgÀÆ ¸ÀºÀ ±ÉéÃvÁ EPÉAiÀÄÄ ªÀÄ£ÉUÉ §A¢gÀĪÀÅ¢¯Áè, ¦üAiÀiÁð¢AiÀÄÄ vÀ£Àß ªÀÄUÀ¼ÀÄ PÁ¯ÉÃf¤AzÀ ªÀÄ£ÉUÉ §gÀ¯ÁgÀzÀ PÁgÀt 1430 UÀAmÉUÉ ¸ÀgÀPÁj ¥ÀzÀ« PÁ¯ÉÃfUÉ ºÉÆÃV PÁ¯ÉÃf£À°è£À G¥À£Áå±ÀPÀjUÉ vÀ£Àß ªÀÄUÀ¼ÀÄ E£ÀÆß ªÀÄ£ÉUÉ §A¢gÀĪÀÅ¢¯Áè CAvÁ «ZÁj¹zÁUÀ 1400 UÀAmÉUÉ PÁ¯ÉÃd ©nÖgÀÄvÀÛzÉ, J¯Áè «zÁåyðUÀ¼ÀÄ ªÀÄ£ÉUÉ ºÉÆÃVgÀÄvÁÛgÉ CAvÁ w½¹gÀÄvÁÛgÉ ªÀÄvÀÄÛ ±ÉéÃvÁ EPÉAiÀÄ UɼÉw ZÁªÀÄÄAqÉñÀéj EPÉUÉ «ZÁj®Ä ±ÉéÃvÁ EPÉAiÀÄÄ PÁ¯ÉÃfUÉ §A¢gÀĪÀÅ¢¯Áè CAvÀ w½¹zÀ¼ÀÄ, ¦üAiÀiÁð¢AiÀĪÀgÀ ªÀÄUÀ¼ÀÄ ªÀÄUÀ¼ÀÄ CAzÁdÄ 0900 ¬ÄAzÀ 0930 UÀAmÉAiÀÄ ªÀÄzÁåªÀÀ¢üAiÀÄ°è PÁ¯ÉÃf¤AzÀ PÁuÉAiÀiÁVgÀÄvÁÛ¼É, ±ÉéÃvÁUÉ PÁ¯ÉÃf£À°è, §¸À줯ÁÝtzÀ°è, ªÀiÁtÂPÀ£ÀUÀgÀ, alUÀÄ¥ÁàzÀ°è J¯Áè PÀqÉ ºÀÄqÀÄPÁrzÀgÀÄ ¸ÀºÀ ¹QÌgÀĪÀÅ¢¯Áè, CªÀ¼À ZÀºÀgÉ ¥ÀnÖ 1) JvÀÛgÀ 4 ¦üÃl 8 EAZÀ, 2) GzÀÝ£É ªÀÄÄR, 3) UÉÆâ ªÉÄʧtÚ, 4) QvÀÛ¼É §tÚzÀ ºÀƪÀżÀî ZÀÆr ¥ÉÊZÁªÀiÁ zsÀj¹gÀÄvÁÛ¼É ªÀÄvÀÄÛ MAzÀÄ vÉÆ¯É §AUÁgÀzÀ ¯ÁPÉÃl zsÀj¹gÀÄvÁÛ¼É ºÁUÀÄ 5) Q«AiÀÄ°è §AUÁgÀ mÁ¥Àì zsÀj¹gÀÄvÁÛ¼É, 6) DPÉUÉ PÀ£ÀßqÀ, »A¢, EAVèõÀ ¨sÁµÉUÀ¼ÀÄ ªÀiÁvÁqÀ®Ä §gÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

BIDAR DISTRICT DAILY CRIME UPDATE 14-02-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-02-2016

alUÀÄ¥Áà ¥ÉưøÀ oÁuÉ UÀÄ£Éß £ÀA. 34/2016, PÀ®A 32, 34 PÉ.E PÁAiÉÄÝ :-
ದಿನಾಂಕ 13-02-2016 ರಂದು ಚಿಟಗುಪ್ಪಾ ಪಟ್ಟಣದ ಶಿವಾಜಿ ವೃತ್ತದ ಹತ್ತಿರ ಒಬ್ಬ ವ್ಯಕ್ತಿ ಮದ್ಯ ತೆಗೆದುಕೊಂಡು ಹೋಗುತ್ತಿದ್ದಾನೆ ಅಂತ ಮಹಾಂತೇಶ ಪಿಎಸ್ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ಶಿವಾಜಿ ವೃತ್ತದ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ವಿಜಯಕುಮಾರ ತಂದೆ ಭಾಸ್ಕರ ವಯ 30 ವರ್ಷ, ಜಾತಿ ಹೊಲಿಯಾ, ಸಾ: ಚಿಟಗುಪ್ಪಾ ಇತನು ಒಂದು ಬಿಳಿ ಬಣ್ಣದ ಚಿಲದಲ್ಲಿ ಮದ್ಯದ ಬಾಟಲಗಳು ತುಂಬಿಕೊಂಡು ಹೋಗುವದನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಚಿಲದಲ್ಲಿ ನೊಡಲು ಅದರಲ್ಲಿ 62 ಯು.ಎಸ್ ವಿಸ್ಕಿ 180 ಎಮ್.ಎಲ್. ಬಾಟಲಗಳು ಇದ್ದು ಅ.ಕಿ 3100/- ರೂ, ಸದರಿಯವನಿಗೆ ಮದ್ಯ ಎಲ್ಲಿಂದ ಎಲ್ಲಿಗೆ ಸಾಗಿಸುತ್ತಿದ್ದಿ ಅಂತ ವಿಚಾರಿಸಲು ಸಂಗಮ ವೈನಶಾಪ ಮ್ಯಾನೆಜರ್ ರಾಜು ತಂದೆ ಕಲ್ಲಪ್ಪಾ ಗಾಂಜಿ ಸಾ: ಚಿಟಗುಪ್ಪಾ ರವರು ಕರೆದು ಮದ್ಯದ ಬಾಟಲ್ ಮೇಲೆ ಇದ್ದ ಬೆಲೆ ಕೊಡಿ ನೀನು ಎಷ್ಟಕಾದರೂ ಮಾರಟ ಮಾಡಿಕೋ ಅಂತ  ಈ ಮದ್ಯದ ಬಾಟಲಗಳು ನೀಡುತ್ತಾನೆ ಅಂತ ತಿಳಿಸಿದನು, ಆಗ ಸದರಿಯವನಿಗೆ ಮದ್ಯ ಸಾಗಿಸಲು ಅಥವಾ ಮಾರಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ಇದೆಯಾ ಅಂತ ಕೇಳಿದಾಗ ಅವನು ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದನು, ನಂತರ ಸದರಿ ಸರಾಯಿ ಬಾಟಲಿಗಳನ್ನು ತಾಬೆಗೆ ತೇಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 25/2016, PÀ®A 279, 338, 304(J) L¦¹ :-
¢£ÁAPÀ 13-02-2016 gÀAzÀÄ ¦üAiÀiÁð¢ zÀ±ÀgÁxÀ vÀAzÉ ©üêÀÄgÁªÀ ºÁªÀ£ÀÆgÀ ªÀAiÀÄ: 55 ªÀµÀð, eÁw: J¸À.¹ ºÉÆðAiÀÄ  ¸Á: ºÁgÀÆgÀUÉÃj ©ÃzÀg gÀªÀgÀÄ vÀªÀÄä NtÂÉAiÀÄ gÁd±ÉÃRgÀ vÀAzÉ ¸ÉÊzÀ¥Áà ªÀiÁ¼ÉÎ gÀªÀgÀ eÉÆvÉAiÀÄ°è E§âgÀÄ ±ÁºÀ¥ÀÆgÀ UÉÃl ºÀwÛgÀ EgÀĪÀ vÀªÀÄä ºÉÆîPÉÌ ºÉÆÃV ªÀÄgÀ½ vÀªÀÄä ªÉÆÃmÁgÀ ¸ÉÊPÀ® ªÉÄÃ¯É zÉêÀ zÉêÀ ªÀ£ÀzÀ PÀqɬÄAzÀ §gÀĪÁUÀ ¦üAiÀiÁð¢AiÀÄ ªÉÆÃmÁgÀ ¸ÉÊPÀ® ªÀÄÄAzÉ M§â ªÉÆÃmÁgÀ ¸ÉÊPÀ® ¸ÀªÁgÀ vÀ£Àß ªÉÆÃmÁgÀ ¸ÉÊPÀ® »AzÉ M§â ªÉÆÃmÁgÀ ¸ÉÊPÀ® ¸ÀªÁgÀ vÀ£Àß ªÉÆÃmÁgÀ ¸ÉÊPÀ®£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ Nr¹PÉÆAqÀÄ ºÉÆÃV ±ÁºÀ¥ÀÆgÀ UÉÃl ºÀwÛgÀ vÀ£Àß ªÉÆÃmÁgÀ ¸ÉÊPÀ® »rvÀ vÀ¦à ¹ÌÃqÁØV gÉÆÃr£À ªÉÄÃ¯É ©zÀÝgÀÄ »AzÉ §gÀÄwÛzÀÝ ¦üAiÀiÁð¢AiÀĪÀgÀÄ PÀÆqÀ¯É vÀªÀÄä ªÉÆÃmÁgÀ ¸ÉÊPÀ® ¥ÀPÀÌPÉÌ ºÀaÑ ºÉÆÃV £ÉÆÃqÀ®Ä ¦üAiÀiÁð¢AiÀÄ vÀªÀÄä ªÀiÁgÀÄw EªÀgÀ ªÀÄUÀ£ÁzÀ ¸ÀAvÉÆõÀ vÀAzÉ ªÀiÁgÀÄw ºÁªÀ£ÉÆÃgÀ ªÀAiÀÄ: 32 ªÀµÀð ªÀÄvÀÄÛ vÀªÀÄä NtÂÃAiÀÄ zsÀ£ÀgÁd vÀAzÉ ±ÀgÀt¥Áà »AzÉÆÃrØ ªÀAiÀÄ: 35 ªÀµÀð EªÀjzÀÄÝ ªÉÆÃmÁgÀ ¸ÉÊPÀ® ¸ÀAvÉÆõÀ EvÀ£ÀÄ Nr¸ÀÄwÛzÀÝ£ÀÄ, ªÉÆÃmÁgÀ ¸ÉÊPÀ® £ÀA§gÀ £ÉÆÃqÀ®Ä PÉJ-38/DgÀ-1067 EzÀÄÝ ¸ÀzÀj C¥ÀWÁvÀ¢AzÀ ¸ÀAvÉÆõÀ¤UÉ JqÀUÉÊ gÀmÉÖAiÀÄ ªÉÄÃ¯É vÀgÀazÀ UÁAiÀÄ, JqÀ ºÀuÉUÉ ¨sÁj gÀPÀÛUÁAiÀÄ, JqÀ PÀ¥Á¼ÀPÉÌ UÀÄ¥ÀÛUÁAiÀÄ, §® ªÉÆüÀPÁ°UÉ vÀgÀazÀ gÀPÀÛUÁAiÀĪÁVgÀÄvÀÛzÉ, »AzÉ PÀĽvÀ zsÀ£ÀgÁd EvÀ¤UÉ §®UÀqÉ ºÀuÉUÉ, §® ªÉÄîÄQUÉ ¨sÁj gÀPÀÛUÁAiÀĪÁV §® Q«¬ÄAzÀ gÀPÀÛ §gÀÄwÛvÀÄÛ, vÀ¯ÉAiÀÄ°è ¨sÁj gÀPÀÛUÁAiÀÄ ºÁUÀÄ UÀÄ¥ÀÛUÁAiÀĪÁVgÀÄvÀÛzÉ, PÀÆqÀ¯É ¦üAiÀiÁð¢AiÀÄÄ 108 CA§Ä¯ÉãÀìUÉ PÀgɬĹ UÁAiÀÄUÉÆAqÀ E§âgÀ£ÀÄß aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæAiÀÄ°è vÀAzÀÄ zÁR°¹zÀÄÝ, £ÀAvÀgÀ C¥ÀWÁvÀzÀ°è ¨sÁjUÁAiÀÄUÉÆAqÀ ¦üAiÀiÁð¢AiÀÄ CtÚ£À ªÀÄUÀ£ÁzÀ zsÀ£ÀgÁd ªÀÄvÀÄÛ ¸ÀAvÉÆõÀ EªÀjUÉ ªÉÊzÀågÀ ¸À®ºÉ ªÉÄÃgÉUÉ ºÉaÑ£À aQvÉì PÀÄjvÀÄ ºÉÊzÀæ¨ÁzÀ G¸Áä¤AiÀÄ D¸ÀàvÉæUÉ UÁAiÀÄUÉÆAqÀ ¸ÀAvÉÆõÀ EvÀ¤UÉ ¸ÉÃj¹zÀÄÝ, zsÀ£ÀgÁd EvÀ¤UÉ £ÉÆÃr EªÀgÀÄ EgÀĪÀÅ¢®è EªÀjUÉ ªÁ¥À¸À vÉUÉzÀÄPÉÆAqÀÄ ºÉÆÃV CAvÁ ºÉýzÀjAzÀ ¸ÀzÀj zÀ£ÀgÁd EªÀ¤UÉ ªÁºÀ£ÀzÀ°è ©ÃzÀgÀ ¸ÀgÀPÁgÀ C¸ÀàvÉæUÉ vÀA¢zÀÄÝ ªÉÊzÀågÀÄ £ÉÆÃr ªÀÄÈvÀ¥ÀnÖgÀÄvÁÛgÉ ºÉýgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.