Police Bhavan Kalaburagi

Police Bhavan Kalaburagi

Tuesday, February 16, 2016

BIDAR DISTRICT DAILY CRIME UPDATE 16-02-2016



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 16-02-2016

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 02/2016, PÀ®A 174 ¹.Dgï.¦.¹ :-
ದಿನಾಂಕ 14-02-2016 ರಂದು ಫಿರ್ಯಾದಿ ಸಂಗೀತಾ @ ಲಕ್ಷ್ಮಿಬಾಯಿ ಗಂಡ ಹಣಮಂತ ಫಲಪಕರ ವಯ: 22 ವರ್ಷ, ಜಾತಿ: ವಡ್ಡರ, ಸಾ: ಹಳ್ಳಿಖೇಡ (ಬಿ) ರವರ ಗಂಡ ಮತ್ತು ಚಿನ್ನಪ್ಪಾ @ ಚಿನ್ಯಾ ತಂದೆ ಈಶ್ವರ ಹಾದಿಮನಿ  ಸಾ: ಹಳ್ಳಿಖೇಡ(ಬಿ) ಇಬ್ಬರು ಆಡುಗಳಿಗೆ ತಪ್ಪಲು ತರುವ ಸಲುವಾಗಿ ಜೊತೆಯಲ್ಲಿ ಕೊಯ್ತಿ ತೆಗೆದುಕೊಂಡು ಮನೆಯಿಂದ ಹೋಗಿ ಇಬ್ಬರು ಹಳ್ಳಿಖೇಡ (ಬಿ) ಗ್ರಾಮದ ಶಿವಾರದಲ್ಲಿರುವ ಸೂರೇಂದ್ರ ಆರ್ಯ ರವರ ಹೊಲದ ಬಂದರಿಗೆ ಇರುವ ಶಿವಬಬಲಿ ಗಿಡದ ಮೇಲೆರಿ ಹಿಡಿಕೆಯಿಲ್ಲದ ಕೊಯ್ತಿಯಿಂದ ಗಿಡದ ಫಂಟಿ ಮುರಿಯುವಾಗ ಫಂಟಿ ಮುರಿದು ಗಿಡಿದ ಸಮೀಪದಿಂದ ಹಾಕಲಾದ 30 ಕೆ.ವಿ ಕರೆಂಟ್ ಲೈನ್ ವೈರಿನ ಮೇಲೆ ಬಿದ್ದ ಪ್ರಯುಕ್ತ ಒಮ್ಮೇಲೆ ಆಕಸ್ಮೀಕವಾಗಿ ಫಿರ್ಯಾದಿಯ ಗಂಡನಿಗೆ ಕರೆಂಟ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿರುತ್ತಾನೆ, ಕೆಳಗೆ ಬೀಳುವಾಗ ಗಿಡದ ಫಂಟೆಗಳು ತರಚಿ ನನ್ನ ಗಂಡನಿಗೆ ಬೆನ್ನಿನ ಬಲಗಡೆ ತರಚಿದ ಗಾಯ, ಎಡಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯ, ಎಡತೊಡೆ ಮರ್ಮಾಂದ ಹತ್ತಿರ ತರಚಿದ ರಕ್ತಗಾಯ ಮತ್ತು ಬಲಗಾಲು ಮರುದಿರುತ್ತದೆ, ಫಿರ್ಯಾದಿಯ ಗಂಡ ಗಿಡದ ಮೇಲಿಂದ ಕೆಳಗೆ ಬಿದ್ದು ಗಾಯಗಳಾಗಿ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆ, ಈ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ  ಪೊಲೀಸ ಠಾಣೆ ಗುನ್ನೆ ನಂ. 23/2016, ಕಲಂ 279, 304(ಎ) ಐಪಿಸಿ :-
ದಿನಾಂಕ 15-02-2016 ಫಿರ್ಯಾದಿ ದಾಮೋದರರಾವ ತಂದೆ ವಿಠ್ಠಲರಾವ ನೆಲವಾಡೆ, ವಯ: 43 ವರ್ಷ, ಜಾತಿ: ಮರಾಠಾ, ಸಾ: ಮನ್ನಳ್ಳಿ, ತಾ: ಬಸವಕಲ್ಯಾಣ ರವರು ರಾ.ಹೆ ನಂ. 9 ರ ಮುಖಾಂತರ ಬಸವಕಲ್ಯಾಣಕ್ಕೆ ಬರುತ್ತಿರುವಾಗ ಫಿರ್ಯಾದಿಯಂತೆ ಫಿರ್ಯಾದಿಯ ಪರಿಚಯದ ದಿನಕರ ತಂದೆ ಅರ್ಜುನ ಸೂರ್ಯವಂಶಿ, ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಉಜಳಂಬ ಇತನು ತನ್ನ ಹಿರೊ ಹೊಂಡಾ ಪ್ಯಾಶನ ಪ್ರೊ ಮೊಟಾರ್ ಸೈಕಲ ನಂ. ಎಂಎಚ್-14/ಸಿಆರ-2437 ನೇದರ ಹಿಂದೆ ಅವರ ಗ್ರಾಮದ ಸೂರ್ಯಕಾಂತ ತಂದೆ ಕೃಷ್ಣಾಜಿ ಸೂರ್ಯವಂಶಿ, ವಯ: 45 ವರ್ಷ, ಇತನಿಗೆ ಕೂಡಿಸಿಕೊಂಡು ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಸವಕಲ್ಯಾಣ ಕಡೆಗೆ ಬರುತ್ತಿರುತ್ತಾನೆ, ಹಾಗೆ ಬರುವಾಗ ರಾ.ಹೆ ನಂ. 9 ರ ಮೇಲೆ ಶ್ರಧ್ಧಾ ಧಾಬಾ ಸಮೀಪ ಸದರಿ ದಿನಕರನು ತನ್ನ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಇರುವದರಿಂದ ಅವನ ಹಿಂದೆ ಕುಳಿತ ಸೂರ್ಯಕಾಂತನು ಕೆಳಗೆ ಬಿದ್ದಿರುತ್ತಾನೆ, ಫಿರ್ಯಾದಿಯು ಓಡುತ್ತ ಹೋಗಿ ನೋಡಲು ಸದರಿ ರಸ್ತೆ ಅಪಘಾತದಿಂದ ಸೂರ್ಯಕಾಂತನಿಗೆ ತಲೆಗೆ ಮತ್ತು ಎರಡು ಕಪಾಳದಲ್ಲಿ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಎರಡೂ ಕಿವಿಯಿಂದ ರಕ್ತ ಬಂದಿರುತ್ತದೆ, ಗಾಯಾಳು ಸೂರ್ಯಕಾಂತ ಸೂರ್ಯವಂಶಿಯು ಅವನಿಗಾದ ಗಾಯಗಳಿಂದ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 34/2016, PÀ®A 279, 337, 338 L¦¹ :-
ದಿನಾಂಕ 15-02-2016 ರಂದು ಫಿರ್ಯಾದಿ ರೆವಣಯ್ಯಾ ತಂದೆ ಬಸಯ್ಯಾ ಸ್ವಾಮಿ ವಯ: 26 ವರ್ಷ, ಜಾತಿ: ಸ್ವಾಮಿ, ಸಾ: ಡಾಕುಳಗಿ ರವರ ತನ್ನ ಗೆಳೆಯನಾದ gÀ« vÀAzÉ §¸ÀªÀgÁd ¹zÀUÉÆAr ªÀAiÀÄ: 25 ªÀµÀð, ತಿ: °AUÁAiÀÄvÀ, ¸Á: qÁPÀļÀV ಇಬ್ಬರು ಹಳ್ಳಿಖೆಢ (ಬಿ) ಗ್ರಮದಲ್ಲಿ ಕೆಲಸ ಇದ್ದ ಪ್ರಯುಕ್ತ  ಹಿರೊ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ ನಂ. ಕೆಎ-02/ಈಕ್ಯೂ-9760 ನೇದರ ಮೇಲೆ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಡಾಕುಳಗಿ ಗ್ರಾಮಕ್ಕೆ ಹೋಗುವಾಗ ಡಾಕುಳಗಿ ಗ್ರಾಮ ಶಿವಾರದ ರಾಜಕುಮಾರ ಪಾಟೀಲ ರವರ ಹೊಲದ ಹತ್ತಿರ ರೋಡ ಮೇಲೆ ಹೋಗುವಾಗ, ಸದರಿ ಮೋಟಾರ ಸೈಕಲ ರವಿ ಈತನು ಚಲಾಯಿಸುತ್ತಿದ್ದು, ಫಿರ್ಯಾದಿಯು ತಮ್ಮ ಸೈಡಿಗೆ ಹೋಗುವಾಗ ಎದುರುಗಡೆಯಿಂದ ಹೀರೊ ಹೊಂಡಾ ಸಿಡಿ-100 ನಂ. ಕೆಎ-39/ಈ-15 ನೇದರ ಚಾಲಕನಾದ ಆರೋಪಿ gɪÀtAiÀiÁå vÀAzÉ FgÀAiÀiÁå ªÀÄoÀ¥Àw ªÀAiÀÄ: 51 ªÀµÀð, ತಿ: ¸Áé«Ä, ¸Á: ¨ÉÆÃgÁ¼À, vÁ: ºÀĪÀÄ£Á¨ÁzÀ ಇತನು ತನ್ನ ಮೋಟಾರ ಸೈಕಲ ಅತಿ ವೇಗ ಹಾಗು ನಿಷ್ಕಾಳಜೀಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಗಟಾಯಿಗೆ ಮತ್ತು  ಮುಖಕ್ಕೆ ರಕ್ತಗಾಯ, ತರಚಿದ ಗಾಯಗಳಾಗಿರುತ್ತವೆ, ರವಿ ಸಿದಗೊಂಡಿ ಈತನಿಗೆ ಎಡ ಹಣೆಗೆ ಮತ್ತು ತುಟಿಗೆ ರಕ್ತಗಾಯವಾಗಿರುತ್ತದೆ, ಆರೋಪಿಯ ಬಲ ಮೆಲಕಿಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉĺÀPÀgÀ ¥ÉưøÀ oÁuÉ UÀÄ£Éß £ÀA. 40/2016, PÀ®A 379 L¦¹ :-
¢£ÁAPÀ 14, 15-07-2015 gÀAzÀÄ gÁwæ ªÉüÉAiÀÄ°è DgÉÆæ ¸ÀégÀÆ¥À vÀAzÉ eÁÕ£ÉÆèÁ ªÉÆgÉ ¸Á: ClÖUÁð EvÀ£ÀÄ ¦üAiÀiÁð¢ gÁªÀÄ vÀAzÉ zsÉÆAr¨Á ¸ÀÆAiÀÄðªÀA² ªÀAiÀÄ: 32 ªÀµÀð, eÁw: J¸À.¹ ºÉÆ°AiÀiÁ, ¸Á: ClÖUÁð gÀªÀgÀ ªÀiÁ°PÀgÁzÀ ¢°Ã¥À UÁAiÀÄPÁéqÀ gÀªÀgÀ ºÉÆ® ¸ÀªÉð £ÀA. 55 £ÉÃzÀgÀ°è £À¢AiÀÄ ¥ÀA¥À ¸ÉÃlUÉ C¼ÀªÀr¹zÀ 250 ¦üÃl PÉç¯ï ªÉÊgÀ C.Q 18,000/- gÀÆ. £ÉÃzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛ£ÉAzÀÄ ¢£ÁAPÀ 15-02-2016 gÀAzÀÄ ¤ÃrzÀ ¦üAiÀiÁðzÀÄ zÀÆj£À ¸ÁgÁA±ÀzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: