Police Bhavan Kalaburagi

Police Bhavan Kalaburagi

Thursday, August 1, 2019

KALABURAGI DISTRICT REPORTED CRIMS

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-07-2019 ರಂದು  ಅಫಜಲಪೂರ ಠಾಣಾ ವ್ಯಾಪ್ತಿಯ  ಮಣ್ಣೂರ ಗ್ರಾಮದ ಊರೊಳಗಿನ ಯಲ್ಲಮ್ಮ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾನೆ  ಅಂತ ಮಾಹಿತಿ ಬಂದ ಮೇರೆಗೆ  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಣ್ಣೂರ ಗ್ರಾಮಕ್ಕೆ ಹೋಗಿ ಗುಡಿಯಿಂದ ಸ್ವಲ್ಪ ದೂರದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಯಲ್ಲಮ್ಮ ಗುಡಿಯ ದೇವಸ್ಥಾನದ ಮರೆಯಲ್ಲಿ ನಿಂತು  ನೋಡಲು, ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ ಇದು ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು . ಆಗ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿ ಅಂಗ ಶೋದನೆ ಮಾಡಲಾಗಿ  ಅಂಬ್ರಪ್ಪ ತಂದೆ ಚಂದಪ್ಪ ಡೊಂಬರ ಸಾ||ಮಣ್ಣೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 720/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಪೆನ್ನ ದೊರೆತವು, ಸದರಿಯವುಗಳನ್ನು  ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 134/2019 ಕಲಂ 78 (3) ಕೆ.ಪಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಿಸಲಾಗಿದೆ.

BIDAR DISTRICT DAILY CRIME UPDATE 01-08-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-08-2019

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 59/2019, PÀ®A. 323. 498(J), 504, 506 eÉÆvÉ 34 L.¦.¹ ªÀÄvÀÄÛ PÀ®A. 3 & 4 r.¦ PÁAiÉÄÝ :-
¦üAiÀiÁð¢ DgÀw @ ªÀĺÉñÀéj UÀAqÀ ªÀÄ°èPÁdÄð£À ªÀÄoÀ¥Àw ¸Á: vÁAqÀÄgÀ, f: «PÁgÁ¨ÁzÀ, ¸ÀzÀå: ªÀÄÄUÀ£ÀÆgÀ gÀªÀgÀ ªÀÄzÀÄªÉ ¢£ÁAPÀ 05-03-2017 vÁAqÀÄgÀ UÁæªÀÄzÀ ªÀÄ°èPÁdÄð£À vÀAzÉ ZÀ£Àß«ÃgÀAiÀÄå ªÀÄoÀ¥Àw gÀªÀgÀ eÉÆvÉ vÀªÀÄä »AzÀÄ ¸ÀA¥ÀæzÁAiÀÄzÀAvÉ ¦üAiÀiÁð¢AiÀĪÀgÀ vÀAzÉ vÁ¬Ä ªÀÄzÀÄªÉ ªÀiÁrPÉÆnÖzÀÄÝ, ªÀÄzÀÄªÉ ¸ÀªÀÄAiÀÄzÀ°è 4 ®PÀë 25 ¸Á«gÀ ªÀgÀzÀQëuÉ gÀÆ¥ÀzÀ°è ºÀt ªÀÄvÀÄÛ ªÀÄzÀĪÉUÉ ¨ÉÃPÁUÀĪÀ J¯Áè ¸ÁªÀiÁ£ÀÄUÀ¼ÀÄ ¸ÉÃj MlÄÖ 4 ®PÀë 50 ¸Á«gÀ gÀÆ¥Á¬Ä RZÀÄð ªÀiÁrzÀÄÝ CzÉà jÃw 120 UÁæªÀÄ §AUÁgÀzÀ D¨sÀgÀtUÀ¼À£ÀÄß ¢£À¤vÀåzÀ vÉÆÃqÀÄUÉ D¨sÀgÀtzÀ°è PÉÆnÖgÀÄvÁÛgÉ, ªÀÄzÀĪÉAiÀiÁzÀ 6 wAUÀ¼ÀÄ DgÉÆævÀgÁzÀ UÀAqÀ ªÀÄ°èPÁdÄð£À, CvÉÛ ¤dUÀÄt, ªÀiÁªÀ ZÀ£Àß«ÃgÀAiÀÄå, £ÁzÀ¤ «dAiÀÄ®QëöäÃ, ¨sÁªÀ ¨sÀzÀÄæ J®ègÀÆ ¸Á: vÁAqÀÄgÀ UÁæªÀÄ J®ègÀÄ ¦üAiÀiÁð¢AiÀÄ eÉÆvÉ ¸ÀjAiÀiÁVzÀÄÝ, ZÀ£ÁßV £ÉÆÃrPÉÆArgÀÄvÁÛgÉ, £ÀAvÀgÀ ¦üAiÀiÁð¢UÉ ¸ÀzÀj DgÉÆævÀgÀÄ ¢£É ¢£É ¤Ã£ÀÄ ¤ªÀÄä ªÀÄ£ÉAiÀÄ°è EgÀ¨ÉÃPÁzÀgÉ E£ÀÆß ºÉaÑ£À gÀÆ¥ÀzÀ°è ªÀgÀzÀQëuÉ vÀgÀ¨ÉÃPÀÄ E®èªÁzÀgÉ £ÀªÀÄä ªÀÄ£ÉAiÀÄ°è EgÀ¨ÉÃqÀ ¤£Àß vÀªÀgÀÄ ªÀÄ£ÉUÉ ¤Ã£ÀÄ ºÉÆÃUÀÄ ºÁUÉ »ÃUÉ CAvÀ ¦üAiÀiÁð¢UÉ ªÉÄðAzÀ ªÉÄïɠ QgÀÄPÀļÀ ¤ÃqÀÄwÛzÀÝjAzÀ ¨ÉøÀvÀÛ ¦üAiÀiÁð¢AiÀÄÄ ¸ÀzÀj DgÉÆævÀgÀ QÃgÀÄPÀļÀ vÁ¼À¯ÁgÀzÉà ºÁUÉ ¸Àé®à ¢ªÀ¸ÀUÀ¼ÀÄ G½zÀÄPÉÆAqÁUÀ ¸ÀzÀj DgÉÆævÀgÀÄ ¦üAiÀiÁð¢UÉ MAzÉgÉqÀÄ ¸À® AiÀiÁªÀÅjAzÀ §AzÁ¼ÉÆ £ÀªÀÄä fêÁ w¯ÁèPÀ £ÀªÀÄä ªÀÄUÀ¤V ¹PÁÌ¥ÀmÉÖ ªÀgÀzÀQëuÉ PÉÆlÄÖ ªÀÄzÀÄªÉ ªÀiÁrPÉÆqÀĪÀªÀgÀÄ §ºÀ¼À d£À EzÀÝgÀÄ, £À£Àß ªÀÄUÀ ªÉÄõÀÄÖç EzÀÄÝ ¸ÀºÀ £ÁªÀÅ ªÉÆøÀ ºÉÆÃVzÉÝªÉ ºÁUÉ »ÃUÉ CAvÀ CªÁZÀåªÁV ¨ÉÊzÀÄ PÉʬÄAzÀ ºÉÆqÉ¢gÀÄvÁÛgÉ, ¸ÀzÀj «µÀAiÀÄ ¦üAiÀiÁð¢AiÀÄÄ vÀ£Àß vÀAzÉUÉ w½¸À®Ä CªÀgÀÄ ¦üAiÀiÁð¢UÉ C°èAzÀ vÀ£Àß vÀªÀgÀÄ ªÀÄ£ÉAiÀiÁzÀ ªÀÄÄUÀ£ÀÆgÀ UÁæªÀÄPÉÌ PÀgÉzÀÄPÉÆAqÀÄ §A¢gÀÄvÁÛgÉ, ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉAiÀÄ°è §AzÀÄ G½zÀgÀÄ ¸ÀºÀ ¸ÀzÀj DgÉÆævÀgÀÄ ªÉÄðAzÀ ªÉÄÃ¯É PÀgÉ ªÀiÁr E£ÀÆß ºÉaÑ£À ªÀgÀzÀQëuÉ vÀgÀĪÀAvÉ QgÀÄPÀļÀ ¤ÃrgÀÄvÁÛgÉ, »ÃVgÀĪÁUÀ ¢£ÁAPÀ 13-01-2019 gÀAzÀÄ UÀAqÀ ªÀÄvÀÄÛ ¨sÁªÀ E§âgÀÄ ªÀÄÄUÀ£ÀÆgÀÄ UÁæªÀÄPÉÌ §AzÀÄ zÀÄqÀÄØ PÀÄqÀÄwgÉÆ E¯ÉÆè E®èªÁzÀgÉ ¤£Àß ªÀÄUÀ½UÉ E¯Éè EnÖPÉÆ CAvÀ CªÁZÀåªÁV ¦üAiÀiÁð¢UÉ ªÀÄvÀÄÛ ¦üAiÀiÁð¢AiÀÄ vÀAzÉUÉ CªÁZÀåªÁV ¨ÉÊzÀÄ PÉʬÄAzÀ ªÉÄʪÉÄÃ¯É ºÉÆqÉ¢gÀÄvÁÛgÉ, F §UÉÎ ªÀÄÄUÀ£ÀÆgÀ UÁæªÀÄzÀ°è 13-03-2019 gÀAzÀÄ UÀAqÀ£À PÀqɬÄAzÀ ªÀÄvÀÄÛ vÀªÀgÀÄ UÁæªÀÄzÀ d£ÀgÀÄ ªÀÄvÀÄÛ UÀAqÀ£À UÁæªÀÄzÀªÀgÀ ¸ÀªÀÄPÀëªÀÄzÀ°è UÀAqÀ ¦üAiÀiÁð¢UÉ CªÀgÀ ªÀÄ£ÉUÉ ¢£ÁAPÀ 13-04-2019 gÀ £ÀAvÀgÀ PÀqÉzÀÄPÉÆAqÀÄ ºÉÆÃUÀÄvÉÛ£É CAvÀ M¦àPÉÆAqÀÄ ºÉÆÃVgÀÄvÁÛgÉ, £ÀAvÀgÀ CªÀgÀÄ PÀgÉzÀÄPÉÆAqÀÄ ºÉÆÃUÀĪÀ CªÀ¢ü ªÀÄÄUÀÄ¢ÝzÀÝgÀÄ ¸ÀºÀ ¦üAiÀiÁð¢UÉ PÀgÉzÀÄPÉÆAqÀÄ ºÉÆÃUÀzÀ PÁgÀt ¦üAiÀiÁð¢UÉ vÀ£Àß UÀAqÀ¤UÉ PÀgÉ ªÀiÁr PÀgÉzÀÄPÉÆAqÀÄ ºÉÆÃUÀ®Ä w½¹zÀPÉÌ CªÀgÀÄ ¤Ã£ÀÄ ¤£Àß vÀªÀgÀÄ ªÀģɬÄAzÀ 1 ®PÀë gÀÆ¥Á¬Ä ªÀÄvÀÄÛ 5 vÉÆð §AUÁgÀ AiÀiÁªÁUÀ vÉUÉzÀÄPÉÆAqÀÄ §gÀÄwÛAiÉÆà DªÁUÀ £ÀªÀÄä ªÀÄ£ÉUÉ ¨Á E®è CAzÀgÉ ¤Ã£ÀÄ ¤£Àß vÀªÀgÀÄ ªÀÄ£ÉAiÀÄ°è ¸Á¬Ä, £Á£ÀÄ ¤£ÀUÉ PÀgÉzÀÄPÉÆAqÀÄ ºÉÆUÉƪÀÅ¢®è CAvÀ CªÀZÀåªÁV ¨ÉÊ¢gÀÄvÁÛgÉ, »ÃUÉ ¸ÀzÀj DgÉÆævÀgÀgÉ®ègÀÆ ¦üAiÀiÁð¢UÉ PÀgÉ ªÀiÁr ªÉÄðAzÀ ªÉÄÃ¯É ªÀgÀzÀQëuÉ ¸ÀA§AzÀªÁV QÃgÀÄPÀļÀ ¤ÃqÀÄwÛzÁÝgÉAzÀÄ PÉÆlÖ ¦üAiÀiÁð¢ªÀgÀAiÀÄ zÀÆj£À CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 31-07-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 90/2019, PÀ®A. 498(J), 504, 506 eÉÆvÉ 34 L¦¹ ªÀÄvÀÄÛ PÀ®A 3 & r¦ PÁAiÉÄÝ :-
ಫಿರ್ಯಾದಿ ಪೃಥ್ವಿ (ತನುಶ್ರೀ) ಗಂಡ ಸುನೀಲ್ ರಾಠೋಡ ಸಾ: ಟೀಚರ್ಸ ಕಾಲೋನಿ ಬಸವಕಲ್ಯಾಣ, ಸದ್ಯ: ಸಂಗಮೇಶ್ವರ ಕಾಲೋನಿ ಬಸವಕಲ್ಯಾಣ ರವರ ನಿಶ್ಚಿತಾರ್ಥ ಸುನೀಲ್ ಇವನ ಜೊತೆಯಲ್ಲಿ ಫಿರ್ಯಾದಿಯವರ ಮನೆಯಲ್ಲಿ ಮಾತುಕತೆ ಆಗಿರುತ್ತದೆ, ನಿಶ್ಚಿತಾರ್ಥದ ಸಮಯದಲ್ಲಿ ಹುಡುಗ ಮತ್ತು ಆತನ ಮನೆಯವರು 15 ತೊಲೆ ಬಂಗಾರ ಹಾಗು 12,51,000/- ರೂಪಾಯಿ ಬೇಡಿಕೆ ಇಟ್ಟಿರುತ್ತಾರೆ, ಅದಕ್ಕೆ ನಿಶ್ಚಿತಾರ್ಥದ ಸಮಯದಲ್ಲಿ ಫಿರ್ಯಾದಿಯ ತಂದೆ ಮ್ಮ ಕೈಯಿಂದ ಅಷ್ಟು ಹಣ ಮತ್ತು ಬಂಗಾರ ಕೊಡುವುದಕ್ಕೆ ಆಗುವುದಿಲ್ಲಾ ಅಂತಾ ಹೇಳಿದಾಗ ಗಂಡನ ಮನೆಯವರು ಹಾಗು ಪ್ರಮುಖ ಜನರೆಲ್ಲರೂ ಕೂಡಿಕೊಂಡು 11 ತೊಲೆ ಬಂಗಾರ ಹಾಗು 11 ಲಕ್ಷ ರೂಪಾಯಿ ಕೊಡುವುದಕ್ಕೆ ಮಾತುಕತೆ ಆಗಿರುತ್ತದೆ, ಅದರಂತೆ ಫಿರ್ಯಾದಿಯವರ ಮದುವೆಯಲ್ಲಿ ದಿನಾಂಕ 09-05-2018 ರಂದು ತಂದೆಯವರು ಅವರೆಲ್ಲರೂ ಒಪ್ಪಿಕೊಂಡಂತೆ ಮದುವೆ ಸಮಯದಲ್ಲಿ 11 ತೊಲೆ ಬಂಗಾರ ಹಾಗು 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ಗಂಡನಿಗೆ ಹಾಗು ಅವರ ತಂದೆ ತಾಯಿ ಕೈಯಲ್ಲಿ ಕೊಟ್ಟಿರುತ್ತಾರೆ, ತದನಂತರ ಮದುವೆಯಾದ ನಂತರ ಫಿರ್ಯಾದಿಗೆ ಆರೋಪಿತರಾದ ಗಂಡ ಸುನೀಲ್, ಅತ್ತೆ ಝಾಲಾಬಾಯಿ, ಮಾವ ವಿಠ್ಠಲ, ನಾದಣಿ ಉಷಾ, ಲತಾ ಮತ್ತು ಸುರೇಖಾ ಹಾಗು ಮೈದುನ ವಿಶಾಲ ಎಲ್ಲರೂ ಫಿರ್ಯಾದಿಗೆ 6 ತಿಂಗಳು ಚೆನ್ನಾಗಿ ನೋಡಿಕೊಂಡಿದ್ದು, ನಂತರ ಸದರಿ ಆರೋಪಿತರೆಲ್ಲರೂ ನಾವು ಬೇಡಿಕೆ ಇಟ್ಟಿದ್ದಷ್ಟು ಬಂಗಾರ ಹಾಗು ಹಣವನ್ನು ಇನ್ನೂ ರೂ. 1 ಲಕ್ಷ ತವರು ಮನೆಯಿಂದ ತಂದಿಲ್ಲಾ, ಅಂತಾ ದಿನನಿತ್ಯ ಅವಾಚ್ಯ ಶಬ್ದಗಳಿಂದ ಬೈದು ನೀನು ನಿನ್ನ ತವರು ಮನೆಯಿಂದ ಇನ್ನು 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲದ ಪಕ್ಷದಲ್ಲಿ ನಿನಗೆ ಸೀಮೆಎಣ್ಣೆ ಹಾಕಿ ಸುಟ್ಟು ಹಾಕಿ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡಿತ್ತೇವೆಂದು  ಜೀವದ ಬೆದರಿಕೆ ಹಾಕಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು, ಫಿರ್ಯಾದಿಯು ಸದರಿಯವರ ಕಿರುಕುಳ ತಾಳಲಾರದೇ ನ್ನ ತಂದೆ ತಾಯಿಯವರಿಗೆ ಹೇಳಿದಾಗ ತಂದೆ ತಾಯಿಯವರು ಗಂಡನ ಮನೆಗೆ ಬಂದು ಸದರಿ ಆರೋಪಿತರಿಗೆ ಬುದ್ದಿವಾದ ಹೇಳಿರುತ್ತಾರೆ, ರೀತಿ ತಾವು ಮಾಡುವುದು ಸರಿಯಿಲ್ಲಾ ನಾನು ಈಗಾಗಲೇ 11 ತೊಲೆ ಬಂಗಾರ 10 ಲಕ್ಷ ಕೊಟು ಮದುವೆ ಮಾಡಿ ಬಾಕಿ ಮಾಡಿಕೊಂಡಿರುತ್ತೆನೆ ಅಂತ ಹೇಳಿದಾಗ ಫಿರ್ಯಾದಿಗೆ ಒಂದು ತಿಂಗಳು ಚೆನ್ನಾಗಿ ನೋಡಿಕೊಂಡಿದ್ದು, ಒಂದು ತಿಂಗಳ ನಂತರ ನಾವು ನಿಶ್ಚಿತಾರ್ಥದ ಸಮಯದಲ್ಲಿ ಮಾತಾಡಿದ ಪ್ರಕಾರ ಕೊಟ್ಟಿರುವುದಿಲ್ಲಾ ಇನ್ನೂ ನೀನು ನಿಮ್ಮ ತಂದೆ ತಾಯಿಯಿಂದ 1 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ದಿನಾಂಕ 24-12-2018 ರಂದು ಹೊಡೆದು ಬಡೆದು ಮನೆಯಿಂದ ಹೊರಗೆ ಹಾಕಿರುತ್ತಾರೆ, ನಂತರ ಫಿರ್ಯಾದಿಯು ತಮ್ಮ ತಂದೆ ತಾಯಿಯವರ ಮನೆಗೆ ಬಂದು ವಾಸವಾಗಿದ್ದು, ನಂತರ ಅತ್ತೆ ಝಾಲಾಬಾಯಿ ಇವಳು ಹೋಳಿ ಹಬ್ಬ ಆದ ನಂತರ ತಂದೆ ಮನೆಗೆ ಬಂದು ನಾನು ನೀನು ಅಣ್ಣ ತಂಗಿಯರು ಇದ್ದ ಕಾರಣ ನಮ್ಮಿಬ್ಬರ ಮನೆಯ ಮರಿಯಾದೆ ಹೋಗುತ್ತದೆ ನನ್ನ ಮಗನಿಗೆ (ಭಾನಾಮತಿ) ಆರಾಮ ಇಲ್ಲದ ಕಾರಣ ನಾನು ಆತನಿಗೆ ಬೆರೆ ಬೆರೆ ಕಡೆ ವೈದು ಚಿಕಿತ್ಸೆ ಮಾಡಿಸುತ್ತಿದ್ದು, ಆದ ಕಾರಣ ಆತನ ಚಿಕಿತ್ಸೆ ಆಗುವ ತನಕ ಹುಡುಗಿಯು ನಿಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳಿ ಎಂದು ಹೇಳಿದಳು, ನಂತರ ನಾನು ಹುಡಗನಿಗೆ ಆರಾಮ ಆದಾಗ ಕರೆದುಕೊಂಡು ನಮ್ಮ ಮನೆಗೆ ಒಯ್ಯುತ್ತೇನೆದು ಹೇಳಿದಳು, ಆಕೆಯ ಮಾತನ್ನು ಕೇಳಿ ತಂದೆ ತಾಯಿ ಫಿರ್ಯಾದಿಗೆ ನಿನ್ನ ಗಂಡನಿಗೆ ಆರಾಮ ಆಗುವ ತನಕ ಇಲ್ಲೆ ಉಳಿದುಬಿಡು ಎಂದು ಹೇಳಿದರು, ಫಿರ್ಯಾದಿಯು ಅವರ ಮಾತಿಗೆ ನಂಬಿ ತವರು ಮನೆಯಲ್ಲಿಯೇ ವಾಸವಾಗಿದ್ದು, ನಂತರ ಫಿರ್ಯಾದಿಯ ತಂದೆ ತಾಯಿಯವರು ಅತ್ತೆ ಮಾವನಿಗೆ ದಿನಾಂಕ 30-04-2019 ರಂದು ಕೇಳಿದಾಗ ನಿಮಗೂ ಮತ್ತು ನಮಗೂ ಯಾವುದೇ ಸಂಬಂಧವಿಲ್ಲಾ ಎಂದು ಹೇಳಿ ನೀವು ಏನಾದರೂ ಮಾಡಿಕೊಳ್ಳಿ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ, ಅವರು ಫಿರ್ಯಾದಿಗೆ ಕರೆದುಕೊಂಡು ಹೋಗುವುದಿಲ್ಲಾ ಎಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 31-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥Éưøï oÁuÉ C¥ÀgÁzsÀ ¸ÀA. 56/2019, PÀ®A. 279, 338 L¦¹ :-
ದಿನಾಂಕ 31-07-2019 ರಂದು ಫಿರ್ಯಾದಿ ಗುರುನಾಥ ತಂದೆ ಸಂಬಣ್ಣಾ ಕಡಿಮನಿ ವಯ: 21 ವರ್ಷ, ಜಾತಿ: ಎಸ್.ಸಿ ಹೊಲಿಯಾ, : ಜೆಸ್ಕಾಂ ಶಾಖೆ ಬಗದದಲ್ಲಿ ಜೂನಿಯರ ಲೈನ ಮೇನ್, ಸಾ: ಉಡಬಾಳ, ಗ್ರಾಮ ತಾ: ಹುಮನಾಬಾದ ರವರು ಈಗ ಸುಮಾರು 3 ವರ್ಷಗಳಿಂದ ಬಗದಲ ಜೆಸ್ಕಾಂ(ಕೆ..ಬಿ) ಶಾಖೆಯಲ್ಲಿ ಜೂನಿಯರ ಲೈನಮ್ಯಾನ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 31-07-2019 ರಂದು ಫಿರ್ಯಾದಿಯು ಸಿರ್ಸಿ() ಗ್ರಾಮದಲ್ಲಿ ರಾತ್ರಿ ಬಿದ್ದ ಮಳೆಯಿಂದಾಗಿ ಗ್ರಾಮದಲ್ಲಿ 11 ಕೆ.ವಿ ಲೈನ ಫಾಲ್ಟ ಆಗಿದ್ದ ಪ್ರಯುಕ್ತ ಪಿರ್ಯಾದಿಯು ಸಿರ್ಸಿ()ಗೆ ಹೋಗಿ ಫಾಲ್ಟ ನೋಡಿ 11 ಕೆ.ವಿ. ಪೀನ ಇನ್ಸುಲೇಟರ್ ತರುವ ಸಲುವಾಗಿ ಬಗದಲ ಜೆಸ್ಕಾಂ ಶಾಖೆಗೆ ಬಂದು ಪೀನ ಇನ್ಸೊಲೇಟರ  ತೆಗೆದು ಅಲ್ಲಿಯೇ ಕಛೇರಿಯಲ್ಲಿಟ್ಟು ಅಲ್ಲಿಂದ ಊಟದ ಸಮಯವಿದ್ದ ಪ್ರಯುಕ್ತ ತನ್ನ ಮೋಟರ ಸೈಕಲ್ ನಂ. ಕೆಎ-39/ಕ್ಯೂ-7328 ನೇದರ ಮೇಲೆ ಬಗದಲ ಕಡೆಯಿಂದ ಮೀನಕೇರಾ ಕ್ರಾಸ ಗೌಡರ ಖಾನಾವಳಿಗೆ ಊಟಕ್ಕೆ ಹೋಗುತ್ತಿದ್ದಾಗ ಬಾಪುರ ಕ್ರಾಸಗಿಂತ ಸ್ವಲ್ಪ ಹಿಂದೆ ಇದ್ದ ದೊಡ್ಡ ನೀಲಗಿರಿ ಗಿಡದ ಹತ್ತಿರ ಎದುರುಗಡೆಯಿಂದ ಅಂದರೇ ಮೀನಕೇರಾ ಕ್ರಾಸ ಕಡೆಯಿಂದ ಬಗದಲ ಕಡೆಗೆ ಬರುತ್ತಿದ್ದ ಲಾರಿ ನಂ. ಎಮ್.ಹೆಚ್-18/ಬಿ.ಎ-4476 ನೇದ್ದರ ಚಾಲಕನಾದ ಆರೋಪಿ ಪ್ರೇಮರಾಜ ತಂದೆ ನಿಕನ ಧನಗರ ಸಾ: ಪಾಗನೆ ಲಕನಾದ ಇತನು ತನ್ನ ವಾಹಾನವನ್ನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ ಮಾಡದೇ ಒಮ್ಮೆಲೆ ಫಿರ್ಯಾದಿಯ ಸೈಡಿಗೆ ಬಂದು ಮೊಟರ ಸೈಕಲ ಮುಂಭಾಗಕ್ಕೆ ಜೋರಾಗಿ ಡಿಕ್ಕಿ ಮಾಡಿದನು, ಸದರಿ ರಸ್ತೆ ಅಪಘಾತದಿಂದಾಗಿ ಪಿರ್ಯಾದಿಗೆ ಬಲಗಾಲ ಮೋಣಕಾಲ ಡಬ್ಬಿಗೆ ಭಾರಿ ರಕ್ತಗಾಯವಾಗಿ ಮೂಳೆ ಮುರಿದಂತೆ ಕಂಡು ಬಂದಿರುತ್ತದೆ ಮತ್ತು ಬಲಗಾಲ ಕಪಗಂಡಕ್ಕೆ ಹಾಗು ಅಲ್ಲಲ್ಲಿ ರಕ್ತಗಾಯಗಳಾಗಿದ್ದರಿಂದ ದಾರಿ ಹೋಕರು ಫಿರ್ಯಾದಿಗೆ 108 ಅಂಬುಲೆನ್ಸ್ ನಲ್ಲಿ ಬೀದರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 94/2019, ಕಲಂ. 279, 337, 338 ಐಪಿಸಿ :-
ಫಿರ್ಯಾದಿ ಸೈಯದ ಮುಖೀಮ ತಂದೆ ಸೈಯದ ಮುಜೀಬ ವಯ 21 ವರ್ಷ, ಜಾತಿ: ಮುಸ್ಲಿಂ, ಸಾ:  ಮಾಣಿಕ ನಗರ,  ತಾ:  ಹುಮನಾಬಾದ ರವರು ಶಕುಂತಲಾ ಪಾಟೀಲ್ ಕಾಲೇಜನಲ್ಲಿ ಡಿಪ್ಲೋಮಾ ಸಿವಿಲ್ ತೃತೀಯ ವರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಿನಾಲು ಮುಂಜಾನೆ ಮನೆಯಿಂದ ಕಾಲೇಜಗೆ ಬಂದು ಸಾಯಂಕಾಲ ಮರಳಿ ಮನೆಗೆ ಬರುತ್ತಿದ್ದು, ಹೀಗಿರುವಾಗ ದಿನಾಂಕ 31-07-2019 ರಂದು ದಿನ ನಿತ್ಯದಂತೆ ಫಿರ್ಯಾದಿಯು ಕಾಲೇಜಗೆ ಹೋಗಿ ಮಧ್ಯಾಹ್ನ ನಮಾಜ ಪ್ರಾರ್ಥನೆ ಪ್ರಯುಕ್ತ ಶಕುಂತಲಾ ಕಾಲೇಜದಿಂದ ಕಾಲ ನಡಿಗೆಯಲ್ಲಿ ಫೈಜುಲ ಖುರಾನ್ ಅರಬಿಯಾ ಮದರಸಾಕ್ಕೆ ಬಂದು ನಮಾಜ ಪ್ರಾರ್ಥನೆ ಮಾಡಿಕೊಂಡು ಮರಳಿ ಕಾಲೇಜಗೆ ಹೋಗುವ ಪ್ರಯುಕ್ತ ರೋಡಿನ ಬದಿಯಲ್ಲಿ ಕಾಲ ನಡಿಗೆಯಲ್ಲಿ ಹೋಗುತ್ತಿದ್ದಾಗ ಶಂಕುತಲಾ ಪಾಟೀಲ್ ಶಾಲೆಯ ಹತ್ತಿರ ಹೋದಾಗ ರಾಷ್ಟ್ರೀಯ ಹೆದ್ದಾರಿ ನಂ. 65 ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಎದುರಿನಿಂದ ಅಂದರೆ ಹೈದ್ರಾಬಾದ ಕಡೆಯಿಂದ ಮೋಟಾರ್ ಸೈಕಲ್ ಸಂ. ಕೆಎ-32/ಇಟಿ-2971  ನೇದರ ಚಾಲಕನಾದ ಆರೋಪಿ ಅನ್ವರ ಅಲಿ ತಂದೆ ಅಹ್ಮದ ಅಲಿ ಮೌಜನ ಸಾ: ಬೆಂಕೆಪಳ್ಳಿ, ತಾ: ಚಿಂಚೋಳಿ, ಜಿಲ್ಲಾ: ಕಲಬುರಗಿ ಇವನು ತನ್ನ ಮೋಟಾರ್ ಸೈಕಲನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ  ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾನೆ, ಕಾರಣ  ಸದರಿ ಅಪಘಾತದಿಂದ ಫಿರ್ಯಾದಿಗೆ ಎರಡು ಮೊಣಕಾಲಗಳಿಗೆ ತರಚಿದ ಗಾಯ ಮತ್ತು ಎಡಗಡೆ ಕಪಾಳಕ್ಕೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ಆರೋಪಿಗೆ ನೋಡಲಾಗಿ ತಲೆಗೆ ತೀವ್ರ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತಸ್ರಾವ ಆಗಿರುತ್ತದೆ ನಂತರ ಇಬ್ಬರೂ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಕುಳಿತುಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 132/2019, ಕಲಂ. 379 ಐಪಿಸಿ :-
ದಿನಾಂಕ 28-07-2019 ರಂದು ಫಿರ್ಯಾದಿ ವಿನೋದ ತಂದೆ ದಿಗಂಬರರಾವ ಬಿರಾದಾರ ಸಾ: ಹೌಸಿಂಗ ಬೋರ್ಡ ಕಾಲೋನಿ ಭಾಲ್ಕಿ ರವರು ತನ್ನ ಹೊಂಡಾ ಶೈನ್ ಮೋಟಾರ ಸೈಕಲ ನಂ. ಕೆಎ-39/ಎಲ್-8150 ನೇದನ್ನು ಭಾಲ್ಕಿಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ ಹತ್ತಿರ ನಿಲ್ಲಿಸಿ ತನ್ನ ಗೆಳೆಯರಾದ ಮಹೇಶ ತಂದೆ ರಾಜಣ್ಣಾ ಪನ್ನಾಳಕರ ರವರ ಮೋಟಾರ ಸೈಕಲ ಮೇಲೆ ಕುಳಿತು ಭಾಲ್ಕಿಯಲ್ಲಿ ಓಡಾಡಿ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡುವಷ್ಟರಲ್ಲಿ ಮೋಟಾರ ಸೈಕಲ ಇರಲಿಲ್ಲ, ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 31-07-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.