Police Bhavan Kalaburagi

Police Bhavan Kalaburagi

Wednesday, February 22, 2017

Yadgir District Reported Crimes

Yadgir District Reported Crimes

£ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA. 07/2017 PÀ®A: 323, 324, 354, 355, 504, 506 ¸ÀA 34 L¦¹;-¢£ÁAPÀ:20/02/2017gÀAzÀÄ ªÀÄzÁåºÀß 12:00 ¸ÀĪÀiÁjUÉ ¦gÁå¢AiÀÄ ªÀÄ£ÉAiÀÄ »AzÉ EgÀĪÀ ¤Ãj£À UÀÄ«ÄäUÉ ¤ÃgÀÄ vÀgÀ®Ä ¦gÁå¢AiÀÄ ªÀÄUÀ£ÁzÀ §¸ÀªÀgÁd£ÀÄ ºÉÆÃzÁUÀ C°èUÉà §AzÀ DgÉÆævÀgÀÄ ¦gÁå¢AiÀÄ ªÀÄUÀ¤UÉ “¯Éà ¸Àƽ ªÀÄUÀ£É ¤£Àß ¸ÉÆPÀÄÌ eÁ¹Û DUÉÊw ¤£ÀߣÀÄß ªÀÄÄV¹ ©qÀÄvÉÛêɔ JAzÀÄ fêÀzÀ ¨ÉÃzÀjPÉ ºÁQ ZÀAzÀæ±ÉÃRgÀ£ÀÄ PÉʬÄAzÀ ºÉÆqÉAiÀÄÄwÛgÀĪÁUÀ vÀªÀÄä ªÀģɬÄAzÀ §AzÀ ¦gÁå¢AiÀÄÄ DgÉÆævÀjUÉ “£À£Àß ªÀÄUÀ¤UÉ AiÀiÁPÉ ºÉÆqÉAiÀÄÄwÛj” JAzÀÄ PÉýzÁUÀ “K ¨ÉÆøÀÄr £Á£ÀÄ ¤£Àß ªÀÄUÀ¤UÉ ºÉÆqÉAiÀÄÄvÉÛãɔ JAzÀÄ ZÀAzÀæ±ÉÃRgÀ£ÀÄ CªÁZÀå ±À§ÝUÀ½AzÀ ¨ÉÊ¢zÀÄÝ, UÉÆëAzÀ¥Àà, PÀ«zÁ¸À, ªÀÄvÀÄÛ ZÀAzÀæ±ÉÃRgÀ EªÀgÀÄ ¦gÁå¢UÉ J¼ÉzÁr ªÀiÁ£À¨sÀAUÀ ªÀiÁqÀ®Ä ¥ÀæAiÀÄwß¹gÀÄvÁÛgÉ. UÀÄj¨Á¬Ä EªÀ¼ÀÄ ¦gÁå¢UÉ ZÀ¥Àà°¬ÄAzÀ ºÉÆqÉ¢gÀÄvÁÛgÉ ¸ÀzÀj dUÀ¼ÀªÀ£ÀÄß vÁAqÁzÀªÀgÁ ±ÁAw¯Á® vÀAzÉ zÉêÀ®¥Àà, gÁªÀÄÄ£ÁAiÀÄPÀ vÀAzÉ dUÀ£Áß £ÁAiÀÄPÀ ©r¹zÀÄÝ, dUÀ¼ÀzÀ°è ZÀAzÀæ±ÉÃRgÀ vÀAzÉ UÉÆëAzÀ¥Àà PÀnÖUɬÄAzÀ ¦gÁå¢AiÀÄ ºÀuÉUÉ ºÉÆqÉzÀÄ gÀPÀÛUÁAiÀÄ ¥ÀqɹzÀÄÝ ªÀÄvÀÄÛ UÉÆëAzÀ¥Àà, PÀ«zÁ¸À EªÀgÀÄ PÉʬÄAzÀ ¨É¤ßUÉ, ºÉÆmÉÖUÉ ºÉÆqÉzÀÄ M¼À¥ÉlÄÖ ªÀiÁrzÀÄÝ ºÉÆqÉ-§qÉ ªÀiÁrzÀªÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ¤ÃrzÀ °TvÀ zÀÆj£À ¸ÁgÁA±À EgÀÄvÀÛzÉ.
ºÀÄt¸ÀV ¥Éưøï oÁuÉ UÀÄ£Éß £ÀA.26/2016 PÀ®A 279 337 338 L¦¹;-¢:21/02/2017 gÀAzÀÄ ¦AiÀiÁð¢ CtÚ£ÁzÀ DgÉÆæ ©ÃgÀ¥Àà ¥ÀÆeÁj FvÀ£ÀÄ ºÀÄt¸ÀV¢AzÁ ªÀÄgÀ½ PÀZÀPÀ£ÀÆgÀUÉ ªÉÆÃmÁgï ¸ÉÊPÀ® £ÀA. PÉJ-33 J¯ï6423 £ÉÃzÀÝgÀ ªÉÄÃ¯É §gÀÄwÛzÁÝUÀ vÀ£Àß ªÉÆÃmÁgï ¸ÉÊPÀ®£ÀÄß ºÉ¨Áâ¼À(©) ¥ÀAZÁ¬Äw ºÀwÛgÀ vÀ£ÀßµÀÖPÉÌ vÁ£Éà CwªÉÃUÀ ºÁUÀÆ C®PÀëvÀ£À¢AzÁ £ÀqɬĹPÉÆAqÀÄ §AzÀÄ gÉÆÃr£À ªÉÄÃ¯É ©zÀÄÝ C¥ÀWÁvÀ ªÀiÁrPÉÆAqÀÄ C¥ÀWÁvÀzÀ°è DgÉÆævÀ¤UÉ §®UÁ® ¥ÁzÀPÉÌ ¨sÁj gÀPÀÛUÁAiÀÄ ºÁUÀÆ §®UÉÊ ªÉƼÀPÉÊUÉ ºÁUÀÆ JqÀUÁ® ªÉƼÀPÁ°UÉ vÀgÀazÀ gÀPÀÛUÁAiÀĪÁVzÀÄÝ, ¸ÀzÀj ªÉÆÃmÁgï ¸ÉÊPÀ® ZÁ®PÀ£À ªÉÄÃ¯É ¸ÀÆPÀÛ PÀæªÀÄ PÉÊPÉƼÀî¨ÉÃPÉAzÀÄ EvÁå¢ ºÉýPÉAiÀÄ ¸ÁgÁA±ÀzÀ ªÉÄðAzÀ PÀæªÀÄ dgÀÄV¹zÀÄÝ EgÀÄvÀÛzÉ.
±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 42/2017 PÀ®A: 420 L.¦.¹ ;- ¢£ÁAPÀ: 03/03/2008 gÀAzÀÄ G¥À £ÉÆÃAzÀt PÁAiÀiÁð®AiÀÄ ¸ÀÄgÀ¥ÀÄgÀzÀ°è DgÉÆævÀ£ÀÄ ¦üAiÀiÁð¢AiÀÄ ºÉ¸ÀjUÉ Rjâ £ÉÆÃAzÀt ªÀiÁqÀ¨ÉÃPÁzÀ eÁUÀªÀ£ÀÄß ¦üAiÀiÁð¢UÉ ªÀiÁr¸ÀzÉà ªÉÆøÀ¢AzÀ vÀ£Àß 4 ªÀµÀðzÀ ªÀÄUÀ¼ÁzÀ ªÀiË£ÉñÀéj EªÀ¼À ºÉ¸ÀjUÉ Rjâ £ÉÆÃAzÀt ªÀiÁr¹ ¦üAiÀiÁð¢UÉ DeÁÕ¥Á® PÀvÀð¼À£ÁßV ªÀiÁr ªÉÆøÀ ªÀiÁrzÀ §UÉÎ ¦üAiÀiÁð¢ EgÀÄvÀÛzÉ.

BIDAR DISTRICT DAILY CRIME UPDATE 22-02-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-02-2017

¨sÁ°Ì £ÀUÀgÀ ¥ÉưøÀ oÁuÉ AiÀÄÄ.r.Dgï £ÀA. 03/2017, PÀ®A 174 ¹.Dgï.¦.¹ :-
¦üAiÀiÁ𢠥ÁªÀðw UÀAqÀ ªÀĺÁzÉêÀ ªÀqÉØ ªÀAiÀÄ: 45 ªÀµÀð, eÁw: PÀÄgÀħ, ¸Á: PÀ®ªÁr gÀªÀgÀ UÀAqÀ£ÁzÀ ªÀĺÁzÉêÀ gÀªÀgÀÄ PÀ®ªÁr UÁæªÀÄzÀ ªÀĺÁvÁä UÁA¢ü ¥ËæqsÀ ±Á¯ÉAiÀÄ°è ¦ÃªÀ£À PÉ®¸À ªÀiÁrPÉÆAqÀÄ ºÁUÀÄ PÀ®ªÁr ²ªÁgÀzÀ°è JgÀqÀÄ JPÀgÉ d«ÄãÀÄ ºÉÆA¢ PÀȶ ¸Á® ªÀÄvÀÄÛ SÁ¸ÀV ¸Á® ªÀiÁrPÉÆAqÀÄ EzÀÄÝ DUÁUÀ ºÀtPÁ¹£À aAvÉ ªÀiÁrPÉÆAqÀÄ ¸Á® wgÀ¸À¯ÁUÀzÉ aAvÉAiÀÄ°è EgÀÄwÛzÀÝgÀÄ, »ÃVgÀ®Ä ¢£ÁAPÀ 20-02-2017 gÀAzÀÄ ¦üAiÀiÁð¢AiÀÄÄ vÀ£Àß ºÉÆîPÉÌ ºÉÆÃV ªÀÄgÀ½ §AzÁUÀ ¦üAiÀiÁð¢AiÀÄ UÀAqÀ£ÁzÀ ªÀĺÁzÉêÀ ZÀqÀ¥Àr¸ÀÄvÁÛ ªÀÄ£ÉAiÀÄ°è ©¢ÝzÀÄÝ, J£ÁVzÉ CAvÁ «ZÁj¸À®Ä CªÀgÀ ¨Á¬Ä¬ÄAzÀ QÃl £Á±ÀPÀ OµÀzsÀ ªÁ¸À£É §AzÀ ªÉÄgÉUÉ PÀÆqÀ¯É ¨sÁ°Ì ¸ÀgÀPÁj D¸ÀàvÉæUÉ vÀAzÀÄ aQvÉì ªÀiÁr¹ ºÉaÑ£À G¥ÀZÁgÀ PÀÄjvÀÄ ©ÃzÀgÀPÉÌ vÉUÉzÀÄPÉÆAqÀÄ ºÉÆÃV aQvÉì ªÀiÁr¹ £ÀAvÀgÀ ºÉaÑ£À G¥ÀZÁgÀ PÀÄjvÀÄ ºÉÊzÀæ¨ÁzÀ£À G¸Áä¤AiÀiÁ D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÁUÀ ªÀiÁUÀðªÀÄzÀåzÀ°è ¦üAiÀiÁð¢AiÀĪÀgÀ UÀAqÀ£ÁzÀ ªÀĺÁzÉêÀ ¸Á: PÀ®ªÁr EvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 18/2017, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 20-02-2017 ರಂದು ಫಿರ್ಯಾದಿ ಧೋಂಡಿಬಾ ತಂದೆ ಶತ್ರು ರಾಠೊಡ ವಯ: 58 ವರ್ಷ, ಜಾತಿ: ಲಮಾಣಿ, ಸಾ: ಮಾಳೆಗಾಂವ ನಾಯಕ ತಾಂಡಾ ರವರ ಅಕ್ಕ ಕಮಳಾಬಾಯಿಯ ಮಗ ತಾನಾಜಿ ತಂದೆ ನಾಮದೇವ ಪವಾರ ವಯ: 26 ವರ್ಷ ಇವನು ತನ್ನ ಮೊಟಾರ ಸೈಕಲ ನಂ. ಕೆಎ-38/ಜೆ-1592 ನೇದರ ಮೇಲೆ ಮಾಳೆಗಾಂವ ನಾಯಾಕ ತಾಂಡಾಗೆ ಬಂದು ತಾನಾಜಿ ಹಾಗು ಫಿರ್ಯಾದಿಯ ಹಿರಿಯ ಮಗ ಅನೀಲ ಇಬ್ಬರು ಖಾಸಗಿ ಕೆಲಸದ ಪ್ರಯುಕ್ತ ಸದರಿ ಮೊಟಾರ್ ಸೈಕಲ ಮೇಲೆ ಮುರ್ಕಿ ಗ್ರಾಮಕ್ಕೆ ಹೋಗಿ ಮುರ್ಕಿಯಿಂದ ಮಾಳೆಗಾಂವ ನಾಯಿಕ ತಾಂಡಾಕ್ಕೆ ಮರಳಿ ಸದರಿ ಮೊಟಾರ ಸೈಲಕ ಮೇಲೆ ಬರುವಾಗ ಯಾವದೋ ಅಪಚಿರಿತ ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಸೊದರಳಿಯನ ವಾಹನಕ್ಕೆ ಡಿಕ್ಕಿಪಡಿಸಿದ್ದರಿಂದ ಅನೀಲ ಇವನಿಗೆ ಹಣೆಯ ಬಲಭಾಗದಲ್ಲಿ ಹಣೆಯಿಂದ ನಡು ತಲೆಯವರೆಗೆ ಕಟ್ಟಾದ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೌಂಸ ಕಿತ್ತು ಬಂದಿರುತ್ತದೆ ಹಾಗು ತಾನಾಜಿ ಇವನಿಗೂ ಹಣೆಯ ಬಲಭಾಗದಲ್ಲಿ ಹಣೆಯಿಂದ ನಡು ತಲೆಯವರೆಗೆ ಕಟ್ಟಾದ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೌಂಸ ಕಿತ್ತು ಬಂದು ಇಬ್ಬರಿಗೂ ಭಾರಿ ರಕ್ತಸ್ರಾವವಾಗಿ 1) ಅನಿಲ ತಂದೆ ಧೋಂಡಿಬಾ ರಾಠೋಡ ವಯ 21 ವರ್ಷ, ಜಾತಿ: ಲಮಾಣಿ, ಸಾ: ಮಾಳೆಗಾಂವ ನಾಯಕ ತಾಂಡಾ ಹಾಗೂ 2) ತಾನಾಜಿ ತಂದೆ ನಾಮದೇವ ಪವಾರ ವಯ 26 ವರ್ಷ, ಜಾತಿ: ಲಮಾಣಿ, ಸಾ: ಕಿರಗುಣವಾಡಿ, ತಾ: ಔರಾದ(ಬಿ) ಇವರಿಬ್ಬರು ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¸ÀAZÁgÀ ¥Éưøï oÁuÉ UÀÄ£Éß £ÀA. 23/2017, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-02-2017 ರಂದು ಫಿರ್ಯಾದಿ ಸುಭಾಷ ತಂದೆ ರಾಮಚಂದ್ರ ಆರ್ಯ, ವಯ: 65 ವರ್ಷ, ಜಾತಿ: ಎಸ್.ಸಿ, ಸಾ: ಇಂದಿರಾನಗರ, ಎಮ್.ಪಿ.ಗಲ್ಲಿ, ಹುಮನಾಬಾದ ರವರು ಹುಮನಾಬಾದನಿಂದ ದುಬಲಗುಂಡಿಗೆ ತಮ್ಮ ಮೋಟಾರ್ ಸೈಕಲ ಮೇಲೆ ಹೋಗಿ ಮರಳಿ ಹುಮನಾಬಾದಗೆ ರಾ.ಹೆ ನಂ. 50 ರ ಜಲಸಂಗಿ ಶಿವಾರದ ಮರಿಯಾ ಆಶ್ರಮದ ಎದುರು ಹುಮನಾಬಾದ ಕಡೆಯಿಂದ ಜಲಸಂಗಿ ಕಡೆಗೆ ಹೋಗುತ್ತಿದ್ದ ಒಂದು ಟಾಟಾ ಮ್ಯಾಜಿಕ ನಂ. ಕೆಎ-28/ಎನ್-1398 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ಜಲಸಂಗಿ ಗ್ರಾಮದ ಪುಂಡಲಿಕ ವಯ: 50 ವರ್ಷ ಇತನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ವಾಹನ ಸಮೇತ ಓಡಿಸಿಕೊಂಡು ಹೋಗುವುದನ್ನು ಫಿರ್ಯಾದಿಯು ನೋಡಿ ವಾಹನಕ್ಕೆ ಹಿಂಬಾಲಿಸಲು ಸದರಿ ಆರೋಪಿಯು ಅದೇ ವೇಗದಲ್ಲಿ ವಾಹನ ತೆಗದುಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಪುಂಡಲಿಕ ರವರ  ತಲೆಗೆ, ಗಟಾಯಿಗೆ, ಎರಡೂ ಮೋಳಕಾಲ ಕೆಳಗೆ ಮೂಳೆ ಮುರಿದು ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿ ಹಾಗೂ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಲಸಂಗಿ ಗ್ರಾಮದ ಖಾಜಾಮೀಯ್ಯಾ ಮೋಳಕೇರಾ ರವರ ಸಹಾಯದಿಂದ ಪುಂಡಲಿಕ ಈತನ ಮಗನಾದ ಮಲ್ಲಿಕಾರ್ಜುನನಿಗೆ ಅಪಘಾತದ ಬಗ್ಗೆ ಕರೆ ಮೂಲಕ ತಿಳಿಸಿ ನಂತರ 108 ಎಂಬುಲೇನ್ಸ್ ಮೂಲಕ ಪುಂಡಲಿಕ ಈತನಿಗೆ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದಿದ್ದು ಚಿಕಿತ್ಸೆ ಫಲಕಾರಿಯಾಗದೇ ಪುಂಡಲಿಕ ಇತನು ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

PÀıÀ£ÀÆgÀ ¥ÉưøÀ oÁuÉ UÀÄ£Éß £ÀA. 24/2017, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 21-02-2017 gÀAzÀÄ ¦üAiÀiÁ𢠸À°A vÀAzÉ £ÁåªÀÄvÀC° ±ÉÃR vÁªÀÄlVÃgÀ ªÀAiÀÄ: 28 ªÀµÀð, eÁw: ªÀÄĹèA, ¸Á: ªÀÄAUÀ®V, vÁ: ºÀĪÀÄ£Á¨ÁzÀ gÀªÀgÀ ºÉAqÀw ±À¨Á£Á ºÁUÀÆ E§âgÀÄ ªÀÄPÀ̼ÉÆA¢UÉ vÀ£Àß ªÉÆÃmÁgÀ ¸ÉÊPÀ® £ÀA. JªÀÄ.ºÉZÀ-12/J¸À-6702 £ÉÃzÀgÀ ªÉÄÃ¯É CA¨É¸ÁAUÀ« PÁæ¸À¢AzÀ OgÁzÀ (©) vÁ®ÆQ£À §¼ÀvÀ (©) UÁæªÀÄPÉÌ §AzÀÄ C°è PÉ®¸À ªÀiÁr ªÀÄgÀ½ §¼ÀvÀ (©) ©lÄÖ PÀıÀ£ÀÆgÀ ¸ÀAUÀªÀÄ gÀ¸ÉÛAiÀÄ ªÀÄÆ®PÀ CA¨É¸ÁAUÀ« PÁæ¸ÀUÉ ºÉÆÃUÀĪÁUÀ §¼ÀvÀ(PÉ) ©æqÀÓ zÁn ªÀÄÄAzÉ ºÉÆÃzÁUÀ JzÀÄj¤AzÀ M§â ¯Áj ZÁ®PÀ£ÀÄ vÀ£Àß ¯ÁjAiÀÄ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ®UÉ rQÌ ªÀiÁrzÀ£ÀÄ, ¸ÀzÀj rPÀ̬ÄAzÀ ¦üAiÀiÁð¢AiÀÄ ªÉÆÃmÁgÀ ¸ÉÊPÀ® »AzÉ PÀĽvÀ ¦üAiÀiÁð¢AiÀÄ ºÉAqÀw ±À¨Á£Á EªÀ½UÉ vÀ¯É ªÀÄzsÀå¨sÁUÀzÀ°è ¨sÁj gÀPÀÛUÁAiÀÄ, §®UÀtÂÚUÉ ¨sÁj gÀPÀÛUÁAiÀÄ ºÁUÀÆ JgÀqÀÄ PÁ®ÄUÀ½UÉ vÀgÀazÀ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀÛ¥ÀnÖgÀÄvÁÛ¼É, ¸ÀzÀj ¯Áj ZÁ®PÀ£ÀÄ rQÌ ªÀiÁrzÀ vÀPÀët vÀ£Àß ¯ÁjAiÀÄ£ÀÄß ¤°è¸ÀzÉà Nr¹PÉÆAqÀÄ ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄà ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 16/2017, PÀ®A 498(J), 307, 54 L¦¹ :-
ಫಿರ್ಯಾದಿ ರುಕ್ಮೀಣಿ ಗಂಡ ಕಾಶಿನಾಥ ವಡ್ಡೆ ವಯ 52 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಮಾಳೆಗಾಂವ, ತಾ: ಜಿ: ಬೀದರ ರವರ ಗಂಡನಾದ ಆರೋಪಿ ಕಾಶಿನಾಥ ತಂದೆ ಶಿವರಾಯ ವಡ್ಡೆ ವಯ 60 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಮಾಳೆಗಾಂವ, ತಾ: ಜಿ: ಬೀದರ ಇತನು ತನ್ನ ಹೆಸರಿಗೆ ಇದ್ದ ಹೊಲದಲ್ಲಿ ಬೆಳೆ ಬೆಳೆಯಿಸಿ ಅದರಿಂದ ಬಂದ ಹಣ ತೆಗೆದುಕೊಂಡು ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಗನಿಗೆ ಕೊಡದೆ ಫಿರ್ಯಾದಿಯು ಹಣ ಕೇಳಿದಾಗ ಮೇಲಿಂದ ಮೇಲೆ ಮಾನಸಿಕ ಕಿರುಕುಳ ಕೊಡುತ್ತಾ,  ಜಗಳ ಮಾಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 20-02-2017 ರಂದು ಆರೋಪಿಯು ಮನೆಗೆ ಬಂದಾಗ ಫಿರ್ಯಾದಿಯು ಕೆಳಿದ್ದೇನೆಂದರೆ ನೀನು ಹೋಲದಿಂದ ಬಂದ ಹಣದಲ್ಲಿ ಸ್ವಲ್ಪ ಹಣ ಮಗನಿಗೆ ಕೊಡು ಅವನಿಗೆ ಸಂಸಾರ ನಡೆಸುವದು ಕಷ್ಟ ಆಗುತ್ತಿದ್ದೆ ನೀನು ಹೀಗೆ ಮಾಡುವುದು ಸರಿಯಲ್ಲಾ ಅಂತ ಅಂದಾಗ ಕಾಶಿನಾಥ ಈತನು ಮನೆಯೊಳಗಿನ ಕೊಡಲಿ ತಗೆದುಕೊಂಡು ಬಂದು ನೀನು ಹಣ ಕೊಡು ಅಂತ ಹೇಳುತ್ತಿಯ್ಯಾ ಅಂತಾ ನಿನ್ನನು ಇವತ್ತು ಕೊಲೆ ಮಾಡುತ್ತೇನೆ ಅಂತಾ ಅವಾಚ್ಯವಾಗಿ ಬೈಯುತ್ತ ಓಡಿ ಬಂದು ಓಮ್ಮೆಲೆ ಕೊಡಲಿಯಿಂದ ಫಿರ್ಯಾದಿಯ ತಲೆಯ ಮಧ್ಯಭಾಗದಲ್ಲಿ ಮತ್ತು ಎಡಗಾಲ ತೊಡೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಆಗ ಅಲ್ಲೆ ಇದ್ದ ಮಗ ರಮೇಶ ಈತನು ಮದ್ಯ ಪ್ರವೇಶಿಸಿ ಜಗಳ ಬಿಡಿಸಲು ಬಂದಾಗ ಅವನಿಗೂ ಸಹ ಅವಾಚ್ಯವಾಗಿ ಬೈಯುತ್ತ ನೀನು ಜಗಳ ಬಿಡಿಸಲು ಬರುತ್ತಿ ನೀನಗೂ ಕೂಡಾ ಕೊಲೆ ಮಾಡುತ್ತೇನೆ ಅಂತಾ ಕಮ್ಮಾಕತ್ತಿ ಗೊಣಿನ ಮೇಲೆ ಮತ್ತು ಎಡಗೈ ಮುಂಗೈ ಕೆಳಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ನಂತರ ಜಗಳದ ಗುಲ್ಲು ಕೇಳಿ ಮನೆ ಪಕ್ಕದ ಅನೀಲ ತಂದೆ ಲಕ್ಷ್ಮಣ ಇವರು ಬಂದು ಫಿರ್ಯಾದಿ ಹಾಗೂ ಫಿರ್ಯಾದಿಯ ಮತನಿಗೆ ಸದರಿ ಆರೋಪಿಯಿಂದ ಬಿಡಿಸಿರುತ್ತಾರೆ, ನಂತರ ಅನೀಲ ಇವರು 108 ತುರ್ತು ವಾಹನಕ್ಕೆ ಕರೆ ಮಾಡಿ ಚಿಕಿತ್ಸೆ ಕುರಿತು ಇಬ್ಬರಿಗೂ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 21-02-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 18/2017, PÀ®A 379 L¦¹ :-
¢£ÁAPÀ 20-02-2017 gÀAzÀÄ ¦üAiÀiÁð¢ vÀÄPÁgÁªÀÄ vÀAzÉ zÀ±ÀgÀxÀ ¨sÁ«PÀnÖ ªÀAiÀÄ: 47 ªÀµÀð, eÁw: J¸ï.¹, ¸Á: ¤eÁªÀÄ¥ÀÆgÀ UÁæªÀÄ, vÁ: f: ©ÃzÀgÀ gÀªÀgÀÄ vÀ£Àß »gÉÆ ºÉÆAqÁ ¥ÁåµÀ£À ¥Àè¸ï ¢éZÀPÀæ ªÁºÀ£À £ÀA. PÉJ-38/PÉ-6546 C.Q 20,000/- gÀÆ. £ÉÃzÀ£ÀÄß ©ÃzÀgÀ £ÁåAiÀiÁ®AiÀÄzÀ DªÀgÀtzÀ°ègÀĪÀ ªÁºÀ£ÀUÀ¼ÀÄ ¤°è¸ÀĪÀ ¸ÀܼÀzÀ°è 1200 UÀAmÉAiÀÄ ¸ÀĪÀiÁjUÉ ¤°è¹ ªÀÄgÀ½ 1230 UÀAmÉAiÀÄ ¸ÀĪÀiÁjUÉ §AzÀÄ £ÉÆÃqÀ¯ÁV ¸ÀzÀj ¢éZÀPÀæ ªÁºÀ£À EgÀ°¯Áè, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ¢éZÀPÀæ ªÁºÀ£ÀªÀ£ÀÄß 1200 UÀAmɬÄAzÀ 1230 UÀAmÉAiÀÄ CªÀ¢üAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 21-02-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÀ ¥Éưøï oÁuÉ UÀÄ£Éß £ÀA. 17/2017, PÀ®A 32, 34 PÉ.E PÁAiÉÄÝ :-
ದಿನಾಂಕ 21-02-2017 ರಂದು ಮಮದಾಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಮೋಟಾರ ಸೈಕಲ ನಂ. ಕೆಎ-34/ಎಲ್-6445 ನೇದರ ಮೇಲೆ ಯಾವುದೇ ಕಾಗದ ಪತ್ರ ಲೈಸನ್ಸ ಇಲ್ಲದೇ ಸರಾಯಿ ಬಾಟಲಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾನೆ ಅಂತಾ JªÀiï.J C°ªÀÄ ¦.J¸ï.L d£ÀªÁqÁ ¥Éưøï oÁuÉ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಲಿಯಂಬರ ಮಮದಾಪೂರ ಗ್ರಾಮದಕ್ಕೆ ಹೋಗುವ ಬ್ರಿಡ್ಜನ ಹತ್ತಿರ ಕಾಯುತ್ತಾ ನಿಂತಾಗ ಮಮದಾಪೂರ ಗ್ರಾಮದ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-34/ಎಲ್-6445 ನೇದರ ಮೇಲೆ ಆರೋಪಿ ಪಂಡಿತ ತಂದೆ ಪಿರಪ್ಪಾ ಮೇತ್ರೆ ವಯ 36 ವರ್ಷ, ಜಾತಿ: ಕುರುಬ, ಸಾ: ಕಣಜಿ, ಸದ್ಯ: ವಿದ್ಯಾನಗರ ಕಾಲೋನಿ, ಬೀದರ ಇತನು ತನ್ನ ಮೋಟರ ಸೈಕಲ ಮುಂದೆ ಒಂದು ಗೊಬ್ಬರ ಚೀಲವನ್ನು ಇಟ್ಟುಕೊಂಡು ಬರುತ್ತಿದ್ದು ಆತನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಅವನು ಗಾಬರಿಗೊಂಡು ಮೋಟಾರ ಸೈಕಲ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದಾಗ ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಅವನಿಗೆ ಬೆನ್ನು ಹತ್ತಿ ಹಿಡಿದು ಮೋಟಾರ ಸೈಕಲ ಬಳಿ ಇದ್ದ ಚೀಲದಲ್ಲಿನ ವಸ್ತುವಿನ ಬಗ್ಗೆ ವಿಚಾರಿಸಲಾಗಿ ಇದರಲ್ಲಿ ಸಾರಾಯಿ ಬಾಟಲಗಳು ಇರುವುದಾಗಿ ತಿಳಿಸಿದನು, ಕಾಗದ ಪತ್ರ-ಲೈಸನ್ಸ್ ವಗೈರೆ ವಿಚಾರಿಸಲಾಗಿ ನನ್ನ ಬಳಿ ಯಾವುದೇ ಕಾಗದ ಪತ್ರ ಲೈಸನ್ಸ್ ಇರುವುದಿಲ್ಲಾ ಅಂತಾ ತಿಳಿಸಿದನು ನಂತರ ಕೈಚೀಲವನ್ನು ಬಿಚ್ಚಿ ತೊರಿಸು ಅಂತಾ ಹೇಳಿದಾಗ ಕೈ ಚೀಲವನ್ನು ಬಿಚ್ಚಿ ಕೈಚೀಲದಲ್ಲಿದ್ದ ಸರಾಯಿ ಬಾಟಲಗಳು ಹೊರಗಡೆ ತೆಗೆದು ತೋರಿಸಿದನು, ಅದರಲ್ಲಿ ಓರಿಜೀನಲ ಚಾಯಿಸ್ಸ್ ವಿಸ್ಕೀಯ ಫೂಟ್ಟದ 90 ಎಮ್.ಎಲ್. ಒಟ್ಟು 96 ಸರಾಯಿ ತುಂಬಿದ ಬಾಟಲಗಳಿದ್ದು ಅವುಗಳ ಅ.ಕಿ. 2880/- ರೂ. ದಷ್ಟು. ಇರುತ್ತದೆ, ನಂತರ ಸದರಿ ಸರಾಯಿ ಬಾಟಲಗಳು ಹಾಗೂ  ಸದರಿ ಮೋಟಾರ್ ಸೈಕಲನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 35/2017, PÀ®A 392 L¦¹ :-
¢£ÁAPÀ 21-02-2017 gÀAzÀÄ 06:45 UÀAmÉUÉ ¦üAiÀiÁð¢ ZÀAzÀæªÀiÁä UÀAqÀ gÁªÀıÉnÖ ¥Ánïï, ªÀAiÀÄ: 62 ªÀµÀð, eÁw: °AUÁAiÀÄvÀ, ¸Á: J¯ï.L.f-6 ºÀÄqÉÆÌà PÁ¯ÉÆä, PÉ.ºÉZï.© PÁ¯ÉÆä, ©ÃzÀgï  gÀªÀgÀ ªÀÄ£ÉAiÀÄ ªÀÄÄAzÉ CAUÀ¼À GqÀÄUÀÄwÛgÀĪÁUÀ MAzÀÄ PÀ¥ÀÄà §tÚzÀ §eÁeï ¥À®ìgï ªÉÆÃmÁgï ¸ÉÊPÀ¯ï ªÉÄÃ¯É CAzÁdÄ 25-30 ªÀµÀð ªÀAiÀĸÀÄìªÀżÀî E§âgÀÄ ªÀåQÛUÀ¼ÀÄ ¦üAiÀiÁð¢AiÀĪÀgÀ ºÀwÛgÀ §AzÀÄ gÉrØ gÀªÀgÀ ªÀÄ£É J°è EzÉ CAvÁ PÉýzÁUÀ ¦üAiÀiÁð¢AiÀÄÄ C°è EzÉ CAvÁ ºÉüÀÄwÛgÀĪÁUÀ ªÉÆÃmÁgï ¸ÉÊPÀ® ªÉÄ¯É »AzÉ PÀĽwÛzÀÝ ªÀåQÛAiÀÄÄ MªÉÄäÃ¯É ¦üAiÀiÁð¢AiÀÄ PÉÆgÀ½UÉ PÉÊ ºÁQ PÉÆgÀ½£À°èzÀÝ ¸ÀĪÀiÁgÀÄ 20,000/- gÀÆ . ¨É¯É¨Á¼ÀĪÀ 10 UÁæA. vÀÆPÀªÀżÀî §AUÁgÀzÀ gÀÄzÁæQë ¸ÀgÀ ºÁUÀÆ UÀAl£À ZÉʤ£À 5 UÁæA. vÀÆPÀªÀżÀî vÀÄAqÀªÀ£ÀÄß QvÀÄÛPÉÆAqÀÄ Nr ºÉÆÃVgÀÄvÁÛgÉ, DUÀ ¦üAiÀiÁð¢AiÀÄÄ PÀ¼ÀîgÀÄ PÀ¼ÀîgÀÄ CAvÁ PÀÆVzÁUÀ C°èAiÉÄ EzÀÝ ¦üAiÀiÁð¢AiÀÄ ¸ÉÆÃzÀgÀ½AiÀÄ UÀÄgÀÄ£ÁxÀ FvÀ£ÀÄ ¸ÀzÀj ªÉÆÃmÁgï ¸ÉÊPÀ®£ÀÄß »A¨Á°¹zÀ£ÀÄ DzÀgÉ CªÀgÀÄ ¹QÌgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.