Police Bhavan Kalaburagi

Police Bhavan Kalaburagi

Sunday, January 21, 2018

BIDAR DISTRICT DAILY CRIME UPDATE 21-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-01-2018

¨sÁ°Ì £ÀUÀgÀ ¥Éưøï oÁuÉ AiÀÄÄ.r.Dgï £ÀA. 01/2018, PÀ®A. 174 ¹.Dgï.¦.¹ :-
ಫಿರ್ಯಾದಿ ಮಾದಪ್ಪಾ ತಂದೆ ರಾಮಾ ಮುದನಾಳೆ ಸಾ: ಕರಡಿಯಾಳ ರವರ ಮಗನಾದ ಸುಂದರ ಇವನು ಬಸ್ಸ್ ಚಾಲಕ ಅಂತಾ ಬೀದರ ಡಿಪೋದಲ್ಲಿ ಕೇಲಸ ಮಾಡುತ್ತಿದ್ದನು, ಅವನು ತನ್ನ ಮೊದಲನೆಯ ಹೆಂಡತಿ ರಾಜಮ್ಮಾ ಮತ್ತು ಮಗಳು ರೆಣುಕಾ ರವರಿಗೆ ಕರಡಿಯಾಳದಲ್ಲಿ ಇಟ್ಟು ಸುನೀತಾ ಎಂಬುವಳೋಂದಿಗೆ 6 ತಿಂಗಳಿಂದ ಭಾಲ್ಕಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದನು, 4 ತಿಂಗಳ ಹಿಂದೆ ಅವನ ಕಾಲಿಗೆ ಗಾಯ ಆಗಿ ಬಸ್ಸ್ ಓಡಿಸಲು ಆಗದೆ ಇರುವದರಿಂದ ರಜೆ ಹಾಕಿ ಮನೆಯಲ್ಲಿ ಇದ್ದನು, ಹಿಗೀರಲು ದಿನಾಂಕ 20-01-2018 ರಂದು ಸುಂದರ ಇತನ ಕಾಲಿಗೆ ನೋವು ಆಗಿರುವದರಿಂದ ಅದರ ಚಿಂತೆ ಬೆರೆ ಮತ್ತು ಖರ್ಚಿಗೆ ಹಣ ಎಲ್ಲಿಂದ ತರಬೆಕೆಂಬ ಚಿಂತೆ ಬೇರೆ ಮಾಡಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಹಗ್ಗದಿಂದ ಪ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ, ಮಗನ ಸಾವಿನಲ್ಲಿ ಯಾರ ಮೇಲೆ ಯಾವದೆ ದೂರು ಅಥವಾ ಸಂಶಯ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥ÉÆð¸À oÁuÉ AiÀÄÄ.r.Dgï £ÀA. 01/2018, PÀ®A. 174 ¹.Dgï.¦.¹ :-
ಫಿರ್ಯಾದಿ ಜಿಜಾಬಾಯಿ ಗಂಡ ಗೋವಿಂದರಾವ ಸೇರಿಕಾರ ವಯ: 54 ವರ್ಷ, ಜಾತಿ: ಮರಾಠಾ, ಸಾ: ಕಪಲಾಪೂರ ರವರಿಗೆ ಕಪಲಾಪೂರ ಗ್ರಾಮದ ಹೊಲ ಸರ್ವೆ ನಂ. 243 ನೇದ್ದರಲ್ಲಿ 1 ಎಕರೆ 27 ಗುಂಟೆ ಜಮೀನು ಇದ್ದು, ಅದು ಗಂಡನ ಹೆಸರಿನಲ್ಲಿ ಇರುತ್ತದೆ, ಗಂಡ ತಮ್ಮ ಹೊಲದ ಜೊತೆ ಬೇರೆಯವರ ಹೋಲ ಲಾವಣಿ ರೂಪದಲ್ಲಿ ಕಡಿದು ಹಾಕಿಕೊಂಡು ಒಕ್ಕಲುತನ ಕೆಲಸ ಮಾಡಿಕೊಂಡು ಇರುತ್ತಾರೆ, ಸದರಿ ಒಕ್ಕಲುತನ ಕೆಲಸಕ್ಕೆಂದು ಗಂಡ ಸರಕಾರದಿಂದ ಹಾಗೂ ಖಾಸಗಿಯಾಗಿ ಸುಮಾರು 80,000/- ಸಾವಿರ ರೂಪಾಯಿ ಸಾಲ ಮಾಡಿರುತ್ತಾರೆ, ತಾವು ಮಾಡಿದ ಸಾಲ ಸುಮಾರು 2-3 ವರ್ಷದಿಂದ ಮಳೆ ಸರಿಯಾಗಿ ಆಗದ ಕಾರಣ ಹೊಲದಲ್ಲಿ ಬೆಳೆಗಳು ಉತ್ಪನ್ನವಾಗದೆ ಇರುವುದರಿಂದ, ತಾವು ಮಾಡಿದ ಸಾಲ ಹೇಗೆ ತೀರಿಸಬೇಕೆಂದು ಸದಾ ಚಿಂತೆಯಲ್ಲಿರುತ್ತಿದ್ದರು, ಫಿರ್ಯಾದಿಯು ಅವರಿಗೆ ದುಡಿದು ಹೇಗದಾರು ಮಾಡಿ ಸಾಲ ತೀರಿಸೋಣಾ ಅಂತ ಹೇಳಿದರು ಕೂಡಾ ಅವರು ಚಿಂತೆ ಮಾಡುವುದನ್ನು ಬೀಡುತ್ತಿರಲಿಲ್ಲ, ಹೀಗಿರುವಾಗ ದಿನಾಂಕ 20-01-2018 ರಂದು ಗಂಡ ಗೊವಿಂದರಾವ ತಂದೆ ಕಿಶನರಾವ ವಯ: 58 ವರ್ಷ, ಜಾತಿ: ಮರಾಠ, ಸಾ: ಕಪಲಾಪೂರ ಇವರು ತಾವು ಮಾಡಿದ ಸಾಲ ಹೇಗೆ ತಿರಿಸಬೇಕೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಅದೆ ಚಿಂತೆಯಲ್ಲಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಸಾಲಸ ಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 02/2018, PÀ®A. 174 ¹.Dgï.¦.¹ ;-
¦üAiÀiÁ𢠪ÀĺÉñÀ vÀAzÉ gÁdPÀĪÀiÁgÀ ªÀAiÀÄ: 29 ªÀµÀð, eÁw: °AUÁAiÀÄvÀ, ¸Á: ¯ÁqÀUÉÃj ©ÃzÀgÀ gÀªÀgÀ vÀAzÉAiÀiÁzÀ gÁdPÀĪÀiÁgÀ EªÀgÀÄ FUÀ ¸ÀĪÀiÁgÀÄ 6 wAUÀ½AzÀ ºÉÆmÉÖ £ÉÆë¢AzÀ §¼À®ÄwÛzÀÄÝ, J¯Áè PÀqÉ D¸ÀàvÉæUÉ vÉÆÃj¹zÀgÀÄ £ÉÆêÀÅ PÀrªÉÄ DVgÀĪÀÅ¢®è, »ÃVgÀĪÁUÀ ¢£ÁAPÀ 20-01-2018 gÀAzÀÄ ¦üAiÀiÁð¢AiÀĪÀgÀ vÀAzÉ ªÀģɬÄAzÀ ZÀºÁ PÀÄrAiÀÄ®Ä ºÉÆÃUÀÄvÉÛãÉAzÀÄ ºÉý ºÉÆmÉÖ £ÉÆêÀÅ vÁ¼À¯ÁgÀzÉ vÀªÀÄä ªÀÄ£À¹Ã£À ªÉÄÃ¯É ¥ÀjuÁªÀÄ ªÀiÁrPÉÆAqÀÄ ©ÃzÀgÀ PÀÄA¨ÁgÀªÁqÀ gÉÆÃrUÉ EgÀĪÀ gÁAiÀÄ® ¥sÀAPÀë£À ºÁ® ºÀwÛgÀ EgÀĪÀ ±ÀAPÀgÁªÀ gÀªÀgÀ ºÉÆ®zÀ ¨Á«AiÀÄ°è ©zÀÄÝ ªÀÄÈvÀ¥ÀnÖgÀÄvÁÛgÉ, CªÀgÀ ¸Á«£À°è AiÀiÁgÀ ªÉÄÃ¯É AiÀiÁªÀÅzÉ zÀÆgÀÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 11/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 20-01-2018 gÀAzÀÄ ¦üAiÀiÁ𢠸ÀAUÀ¥Àà vÀAzÉ ªÉÊf£ÁxÀ ºÀÆUÉÆAqÀ ¸Á: ªÀqÀØ£ÀPÉÃgÁ UÁæªÀÄ, vÁ: ºÀĪÀÄ£Á¨ÁzÀ, f: ©ÃzÀgÀ gÀªÀgÀÄ vÀªÀÄÆägÀ PÀ®è¥Áà vÀAzÉ ºÀtªÀÄAvÀ¥Àà ºÀÆUÉÆAqÀ gÀªÀgÀ eÉÆvÉAiÀÄ°è vÀ£Àß ªÉÆÃmÁgÀ ¸ÉÊPÀ¯ï ªÉÄÃ¯É ªÀÄvÀÄÛ ¨sÁªÀ£ÁzÀ £ÁUÀ¥Àà vÀAzÉ ¨sÉÆÃd¥Àà ¸ÀAUÉÆüÀUÉ ¸Á: ¸ÀPÀÌgÀUÀAdªÁr UÁæªÀÄ gÀªÀgÀÄ vÀªÀÄä »ÃgÉÆà ºÉÆAqÁ ¸ÉàîAqÀgï ¥Àè¸ï ªÉÆÃmÁgÀ ¸ÉÊPÀ¯ï £ÀA. PÉ.J-38/eÉ-9832 £ÉÃzÀÝgÀ ªÉÄÃ¯É ©ÃzÀgÀ¢AzÀ DtzÀÆgÀ ªÀiÁUÀðªÁV ¸ÀPÀÌgÀUÀAdªÁr UÁæªÀÄPÉÌ ºÉÆÃUÀÄwÛgÀĪÁUÀ DtzÀÆgÀ UÁæªÀÄ zÁn ¸Àé®à ªÀÄÄAzÉ DtzÀÆgÀ ªÁr PÁæ¸ï ºÀwÛgÀ §AzÁUÀ ªÀÄÄAzÀÄUÀqÉ ºÉÆAqÉÊ L-10 PÁgï £ÀA. PÉ.J-32/¦-0142 £ÉÃzÀÝgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹ ªÉÃUÀzÀ°èzÀÝ vÀ£Àß PÁjUÉ MªÉÄäÃ¯É ¨ÉæÃPï ºÁQzÁUÀ DvÀ£À PÁj£À »AzÀÄUÀqÉ §gÀÄwÛzÀÝ ¨sÁªÀ £ÁUÀ¥Àà£ÀªÀgÀ ªÉÆÃmÁgÀ ¸ÉÊPÀ¯ïUÉ vÁV £ÁUÀ¥Àà£ÀªÀgÀÄ ªÉÆÃmÁgÀ ¸ÉÊPÀ¯ïzÉÆA¢UÉ PɼÀUÀqÉ ©zÁÝUÀ ¦üAiÀiÁð¢AiÀÄÄ ºÀwÛgÀ ºÉÆÃV £ÉÆÃqÀ®Ä CªÀgÀ ºÀuÉAiÀÄ ªÉÄ¯É ¨sÁj PÀwÛj¹zÀ gÀPÀÛUÁAiÀÄ ªÀÄvÀÄÛ §®UÀtÂÚUÉ gÀPÀÛUÁAiÀĪÁV ¸ÀܼÀzÀ°èAiÉÄà ¸ÁªÀ£À¦àzÀÄÝ, CµÀÖgÀ°è DgÉÆæAiÀÄÄ vÀ£Àß PÁgÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÉÄúÀPÀgÀ ¥ÉưøÀ oÁuÉ C¥ÀgÁzsÀ ¸ÀA. 09/2018, PÀ®A. 302 L¦¹ :-
ಫಿರ್ಯಾದಿ ಗೋಪಾಳ ತಂದೆ ಅಂಗದರಾವ ಬಿರಾದಾರ ವಯ: 30 ವರ್ಷ, ಜಾw: ಮರಾಠಾ, ಸಾ: ಜಿರಗ್ಯಾಳ gÀªÀgÀ ತಂದೆಯವರ ತಂದೆ ಅಂದರೆ ಅಜ್ಜ ದಾದಾರಾವ ರವರು ಇಬ್ಬgÀÄ ಅಣ್ಣ ತಮ್ಮಂದಿgÀÄ ಇದ್ದು ಯಾದವರಾವ ರವರು ಹಿರಿಯವರು ಮತ್ತು ದಾದಾರಾವ ರವರು ಕಿರಿಯವರಿದ್ದು ¦üAiÀiÁð¢AiÀÄ ಯಾದವರಾವ ರವರಿಗೆ ಮಕ್ಕಳು ಆಗಿರಲಿಲ್ಲ, ದಾದಾರಾವ ಇವರಿಗೆ 1) ರಮೇಶರಾವ, 2) ಅಂಗದರಾವ, 3) ಮಾರುತಿರಾವ ಹಾಗೂ 4) ಸುಗ್ರೀವ ಅಂತ ಇರುತ್ತಾರೆ, ದಾದಾರಾವ ಇವರಿಗೆ 45 ಎಕರೆ ಜಮೀನು ಇದ್ದು ಮತ್ತು ಯಾದವರಾವ ರವರ ಹೆಸರಿನಲ್ಲಿ 07 ಎಕರೆ ಜಮೀನು ಇರುತ್ತದೆ, ಸದರಿ ಜಮೀನು ತಂದೆಯ ಅಣ್ಣತಮ್ಮಂದಿgÀÄ ನಾಲ್ಕು ಜನ ಹಂಚಿಕೊಂಡಿದ್ದು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೆ 12 ಎಕರೆ ಜಮೀನು ದಾದರಾವ ರವರ ಪಾಲಿನಿಂದ ಬಂದಿದ್ದು ಇರುತ್ತದೆ, ಯಾದವರವರ ಹೆಸರಿನಲ್ಲಿದ್ದ 7 ಎಕರೆ ಜಮೀನು ¦üAiÀiÁð¢AiÀĪÀgÀ ತಂದೆAiÀĪÀgÀÄ ಯಾದವರಾವ ಇವರ ಕೊನೆಯ ವಯಸ್ಸಿನಲ್ಲಿ ಸೇವೆ ಮಾಡಿದ್ದರಿಂದ ಅವರಿಗೆ ನೀಡುವಂತೆ ಬದುಕಿರುವ ಕಾಲಕ್ಕೆ ಹೇಳಿದ್ದರಿಂದ ಸದರಿ ಜಮೀನು ¦üAiÀiÁð¢AiÀÄ ತಂದೆಯವರು ಯಾದವರಾವ ರವರು ಜೀವಂತ ಇದ್ದಾಗಲೇ ತಮ್ಮ ಹೆಸರಿನಿಂದ ಮಾಡಿಕೊಂಡಿದ್ದು, ಸದರಿ ಹೊಲ ಸದ್ಯ ¦üAiÀiÁð¢AiÀĪÀgÀ vÀAzÉAiÀÄ ಕಬ್ಜದಲ್ಲಿ ಇದ್ದು, ತಂದೆಯವರ ಹೆಸರಿನಲ್ಲಿ ಇರುತ್ತದೆ, ಈ ಏಳು ಏಕರೆ ಜಮೀನು ವಿಷಯವಾಗಿ ಅನೇಕ ಸಲ ¦üAiÀiÁð¢AiÀÄ ತಂದೆ ಮತ್ತು ಚಿಕ್ಕಪ್ಪ ಮತ್ತು ದೊಡ್ಡಪ್ಪ EªÀgÀ ಮಧ್ಯ ತಕರಾರು ಆಗಿದ್ದು ಇದೆ, ಈಗ ಆರು ತಿಂಗಳ ಹಿಂದೆ ಊರಿನ ಗಣ್ಯರ ಮುಂದೆ ಈ ವಿಷಯವಾಗಿ ಚZÉð ನಡೆದು ¦üAiÀiÁð¢AiÀÄÄ vÀಮ್ಮ aPÀÌ¥Àà ದೊಡ್ಡಪ್ಪ£ÀªÀರಿಗೆ ಅವರ ಪಾಲಿನ ಹೊಲ ಕೊಡಲು ಒಪ್ಪಿzÀÄÝ, ದೊಡ್ಡಪ್ಪ ರಮೇಶರಾವ ಮತ್ತು ಚಿಕ್ಕಪ್ಪ ಸುಗ್ರೀವ ಇವರು ಪೂನಾದಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಇದ್ದು, ಊರಲ್ಲಿ ಮಾರುತಿರಾವ ಇವರು ಇದ್ದು, ¦üAiÀiÁð¢AiÀÄ ತಂದೆಗೆ ಆಗಾನೀನು ನನಗೆ ಹೊಲ ಕೊಡುತ್ತಿಲ್ಲ ನಿನಗೆ ಹೊಡೆದು ಕೊಲೆ ಮಾಡುತ್ತೇನೆ ಅಂತ ಅನ್ನುತ್ತಿದ್ದನು, ಈಗ 15 ದಿವಸಗಳ ಹಿಂದೆ ¦üAiÀiÁð¢AiÀÄ ಹೊಲದಲ್ಲಿ ¦üAiÀiÁð¢AiÀÄ ತಂದೆ ಮತ್ತು ¦üAiÀiÁð¢ ಇದ್ದಾಗ aPÀÌ¥Àà ತಂದೆಗೆ ನೋಡಿ ತುಲಾ ಖತಮ್ ಕರತೋ, ಖತಮ ಕರತೋ ಅಂತ ಹೇಳುತ್ತಿದ್ದನು, Cವನು ಹಾಗೆ ಹೇಳುತ್ತಿರುತ್ತಾನೆ ಅಂತ ತಲೆ ಕೆಡಿಸಿಕೊಂಡಿರುವುದಿಲ್ಲ, ಹೀಗಿರುವಾಗ ದಿನಾಂಕ 20-01-2018 gÀAzÀÄ ¦üAiÀiÁð¢AiÀÄÄ ಡ್ಯಾಂ ಕಡೆಗಿನ ಹೊಲಕ್ಕೆ ಹೋಗಿದ್ದು ತಂದೆ ಮನೆಯಲ್ಲಿ ಇದ್ದರು, ¦üAiÀiÁð¢AiÀÄÄ ಮನೆಗೆ ಬಂದು ತಾಯಿಗೆ ತಂದೆ ಬಗ್ಗೆ ವಿಚಾರಿಸಲು ನಿಮ್ಮ ತಂದೆ ದನಕ್ಕೆ ಕಳಕಿ ತರಲು ಮನೆಯಿಂದ ಹೋಗಿರುತ್ತಾರೆ ಅಂತ ಹೇಳಿzÀÄÝ, ನಂತರ ¦üAiÀiÁð¢AiÀÄÄ ಕೈಕಾಲು ಮುಖ ತೋಳೆದುಕೊಂಡು ಮ್ಮೂರ ಜ್ಞಾನೇಶ್ವರ ಟೆಕಾಳೆ ರವರ ಮನೆಯಲ್ಲಿ ಹೋಗಿ ಕುಳಿತುಕೊಂಡಿzÀÄÝ, ರಘುನಾಥ ಟೆಕಾಳೆ ಇವನು ಜ್ಞಾನೇಶ್ವರನಿಗೆ ಅಂಗದರಾವ ಬಿರಾದಾರ ರವರು ಇನ್ನು ಮನೆಗೆ ಬಂದಿರುವುದಿಲ್ಲ ಅಂತ ಅವರ ಹೆಂಡತಿ ದ್ವಾರಕಾಬಾಯಿ ರವರು ಕೇಳುತ್ತಿದ್ದಾರೆ ಅಂತ ಹೇಳಲು ¦üAiÀiÁð¢AiÀÄÄ ಸಹ ಅಲ್ಲೆ ಇರುವುರಿಂದ ಇಬ್ಬgÀÄ ಕೂಡಿ ಮ್ಮ ಮನೆಗೆ ಬಂದಿದ್ದು, ಆಗ ತಾಯಿಗೆ ವಿಚಾರಿಸಿದ್ದು ತಂದೆ ಬಾರದೇ ಇರುವರಿಂದ ಮೂಗರು ಕೂಡಿ ಹೊಲದ ಕಡೆಗೆ ಹೋಗುವಾಗ ಮನೆಯ ಬಳಿ ಇದ್ದ  ವಿಲಾಸ ಬಿರಾದಾರ ಸಹ ಜೊತೆ ಬಂದಿದ್ದು J®ègÀÆ ಹೊಲದ ಕಡೆಗೆ ಹೋಗುವಾಗ ದಾರಿಯಲ್ಲಿ ಶಿವಕಾಂತ ಸ್ವಾಮಿ ರವರ ಹೊಲದ ಹತ್ತಿರ ತಂದೆ ತಲೆ ಕೆಳಗೆ ಮಾಡಿ ಬಿದ್ದಿದು, ¦üAiÀiÁð¢AiÀÄ vÀAzÉAiÀÄ ಮುಖದ ಮೇಲೆ ಚಾದರ ಬಿದ್ದಿದ್ದು CªÀgÀ ಪಕ್ಕದಲ್ಲಿ ಕಳಕಿ ಸೂಡು ಸಹ ಬಿದಿದ್ದು ಇತ್ತು, ¦üAiÀiÁð¢AiÀÄÄ ಚಾದರ ಎಳೆದಾಗ ಅವರ ತಲೆಯಲ್ಲಿ ರಕ್ತ ಮತ್ತು ಮುಖಕ್ಕೆ ರಕ್ತ ಹತ್ತಿದ್ದು ಕಂಡು ಬಂತು ತಂದೆಯವರ ತಲೆ ಎತ್ತಿ ನೋಡಲು ಅವರ ತಲೆಯಲ್ಲಿ ಯಾವದೋ ಬಗೆಯ ZÀÆಪಾದ ವಸ್ತುವಿನಿಂದ ಹೊಡೆದು ಗಾಯಪಡಿಸಿದ್ದು ಮತ್ತು ಮುಖ ಎತ್ತಿ ನೋಡಿದಾಗ ಮೂಗಿನ ಮೇಲೆ ಮತ್ತು ಎಡಣ್ಣಿನ  ರೆಪ್ಪೆ ಸುಲಿದಂತೆ ಗಾಯವಾಗಿದ್ದು ಇತ್ತು, ತಂದೆಯವರು ಮೃತ ಪಟ್ಟಿದ್ದು ಇgÀÄvÀÛzÉ, ¦üAiÀiÁð¢AiÀĪÀgÀ vÀAzÉUÉ ದಿನಾಂಕ 20-01-2018 gÀAzÀÄ 1830 ಗಂಟೆಯಿಂದ 2000 ಗಂಟೆಯ ಅವಧಿಯಲ್ಲಿ ಹೊಲದಿಂದ ಕಳಕಿ ಸೂಡು ತರುವಾಗ ದಾರಿಯಲ್ಲಿ ಶಿವಕಾಂತ ಸ್ವಾಮಿ ಹೊಲದ ಹತ್ತಿರ  ಯಾವುದೋ ಬಗೆಯ ಚೂಪಾದ ವಸ್ತುವಿನಿಂದ ಹೊಡೆದು ಕೊಲೆಮಾಡಿದ್ದು, ಸದರಿ ಕೊಲೆಯ ಬಗ್ಗೆ ತಂದೆಯ ಜೊತೆ ಅಜ್ಜ ಯಾದವರಾವ ಹೊಲದ ಬಗ್ಗೆ ಪದೇ ಪದೆ ತಕರಾರು ಮಾಡುತ್ತಿರುವ aPÀÌ¥Àà ಮಾರುತಿ ಬಿರಾದಾರ ಈತನ ಮೇಲೆ ಬಲವಾದ ಸಂಶಯ ಇರುತ್ತದೆ CAvÀ ಕೊಟ್ಟ ¦üAiÀiÁð¢AiÀĪÀgÀ ºÉýPÉAiÀÄ ಸಾರಾಶಂದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 10/2018, PÀ®A. 279, 337, 338 L¦¹ :-
ದಿನಾಂಕ 19-01-2018 ರಂದು ಫಿರ್ಯಾದಿ ಬಂಡೆಪ್ಪಾ @ ಪ್ರವೀಣ ತಂದೆ ಸುರೇಶ ಹೇಳವರ, ವಯ: 16 ವರ್ಷ, ಜಾತಿ: ಹೇಳವರ, ಸಾ: ಅಷ್ಟೂರ, ತಾ: ಜಿ: ಬೀದರ ರವರು ತಮ್ಮೂರ ಗೇಳೆಯರಾದ ಅಮರ ತಂದೆ ನರಸಪ್ಪ ವಯ: 18 ವರ್ಷ, ಸಂತೋಷ ತಂದೆ ಗಣಪತಿ ವಯ: 19 ವರ್ಷ ಮತ್ತು ಯಾಕೂಬ ತಂದೆ ನಾಗೇಶ ವಯ: 18 ವರ್ಷ, ಎಲ್ಲರು ತಮ್ಮೂರ ರಾಕೇಶ ತಂದೆ ಪ್ರಭು ಈತನ ಆಟೋ ರಿಕ್ಷಾ ನಂ. ಕೆಎ-38/ಎ-0560 ನೇದ್ದರಲ್ಲಿ ಕುಳಿತು ಖಾಸಗಿ ಕೆಲಸ ಕುರಿತು ಬೀದರಕ್ಕೆ ಬಂದು ಇಲ್ಲಿ ಕೆಲಸ ಮುಗಿಸಿಕೊಂಡು ಅದೇ ಆಟೋರಿಕ್ಷಾದಲ್ಲಿ ಮರಳಿ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಬೀದರ ಸಿದ್ದಾರ್ಥ ಕಾಲೇಜ ಚೌರಸ್ಥಾ ಡಿ.ಸಿ ಮನೆ ರೋಡಿನ ಮೇಲೆ  ಆಟೋರಿಕ್ಷಾ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ದಿನಾಂಕ 20-01-2018 ರಂದು ರಂಗರೇಜಗಲ್ಲಿ ಕ್ರಾಸ್ ಹತ್ತಿರ ಇರುವ ರೋಡ ಹಂಪ್ಸ್ ಹತ್ತಿರ ತನ್ನ ಆಟೋಕ್ಕೆ ಒಮ್ಮೇಲೆ ಬ್ರೇಕ್ ಹಾಕಿ ಪಲ್ಟಿ ಮಾಡಿರುತ್ತಾನೆ, ಪಲ್ಟಿಯ ಪರಿಣಾಮ ಫಿರ್ಯಾದಿಗೆ ಎಡಗಾಲ ತೊಡೆಗೆ ಭಾರಿ ಗುಪ್ತಗಾಯ, ಬಲಭುಜಕ್ಕೆ, ಬಲಫಕಳಿಯಲ್ಲಿ ಗುಪ್ತಗಾಯ ಹಾಗೂ ಎಡಗಾಲ ಮೊಳಕಾಲ ಕೆಳಗೆ, ಬಲಗಾಲ ಮೊಳಕಾಲ ಕೆಳಗೆ, ಪಾದಕ್ಕೆ ಹಾಗೂ ಎಡಕಪಾಳಕ್ಕೆ ತರಚಿದ ರಕ್ತಗಾಯವಾಗಿರುತ್ತದೆ, ಆಟೋದಲ್ಲಿ ಕುಳಿತ ಅಮರ, ಸಂತೋಷ ಮತ್ತು ಯಾಕೂಬ್ ಇವರಿಗೆ ಯಾವುದೇ ಗಾಯವಾಗಿರುವದಿಲ್ಲ, ಆರೋಪಿಯು ಸಹ ಬಲಗಾಲು ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ, ಆಗ ಜೋತೆಯಿದ್ದ ಅಮರ ತಂದೆ ನರಸಪ್ಪ, ಸಂತೋಷ ತಂದೆ ಗಣಪತಿ ಹಾಗೂ ಯಾಕೂಬ ತಂದೆ ನಾಗೇಶ ಎಲ್ಲರೂ ಕೂಡಿ ಗಾಯಗೊಂಡ ಫಿರ್ಯಾದಿಗೆ ಹಾಗೂ ರಾಕೇಶ ಇಬ್ಬರಿಗೂ ಬೆರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.