Police Bhavan Kalaburagi

Police Bhavan Kalaburagi

Tuesday, January 8, 2019

BIDAR DISTRICT DAILY CRIME UPDATE 08-01-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-01-2019

ªÀÄ£ÁßJSÉýîî ¥Éưøï oÁuÉ C¥ÀgÁzsÀ ¸ÀA. 07/2019, PÀ®A. 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 07-01-2019 ರಂದು ಫಿರ್ಯಾದಿ ಪ್ರತಾಪಸಿಂಗ್ ತಂದೆ ರತನಸಿಂಗ್ ಪವಾರ ವಯ: 50 ವರ್ಷ, ಜಾತಿ: ಲಂಬಾಣಿ, ಸಾ: ಗುಡಿ ತಾಂಡಾ ಮದರಗಿ ರವರ ಹೆಂಡತಿಯ ಅಕ್ಕಳಾದ ಕಮಲಾಬಾಯಿ ಇವರಿಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಅವರಿಗೆ ತಮ್ಮ ತಾಂಡಾದಿಂದ ನ್ನ ದ್ವಿಚಕ್ರ ವಾಹನ ನಂ. ಕೆಎ-39/ಜೆ-3237 ನೇದರ ಮೇಲೆ ಕೂಡಿಸಿಕೊಂಡು ನಿರ್ಣಾ ಗ್ರಾಮದ ಒಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಗುಡಿ ತಾಂಡಾ ಕಡೆಗೆ ಹೋಗುವಾಗ ಮುತ್ತಂಗಿ ಶಿವಾರದ ಗುರುಪಾದಲಿಂಗೇಶ್ವರ ಗುಡಿಯ ಹತ್ತಿರ ಹಿಂದಿನಿಂದ ಬರುತ್ತಿದ್ದ ಗೂಡ್ಸ ಆಟೋ ವಾಹನ ನಂ. ಕೆಎ-32/ಬಿ-6768 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹಿಂದಿನಿಂದ ಬಂದು ಫಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಗೆ ಎಡಗಾಲಿನ ಮೊಳಕಾಲಿಗೆ, ಬಲಮೊಳಕೈಗೆ ರಕ್ತಗಾಯ, ಎಡ ಸೊಂಟಕ್ಕೆ ಗುಪ್ತಗಾಯವಾಗಿದ್ದು ಇರುತ್ತದೆ ಮತ್ತು ಕಮಲಾಬಾಯಿ ಇವರಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯ, ಎರಡು ಕೈಗಳಿಗೆ ರಕ್ತಗಾಯ, ಮುಖಕ್ಕೆ ರಕ್ತಗಾಯ, ಬಲಗಡೆ ಸೊಂಟಕ್ಕೆ ರಕ್ತಗಾಯವಾಗಿದ್ದು ಇರುತ್ತದೆ ಮತ್ತು ಆರೋಒಪಿಯು ತನ್ನ ವಾಹನದೊಂದಿಗೆ ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆ ಮಾಡಿ ಅದರಲ್ಲಿ ಚಿಕಿತ್ಸೆ ಕುರಿತು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದಾಗ ಕಮಲಾಬಾಯಿ ಇವರು ಚಿಕಿತ್ಸೆಯ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 09/2019, PÀ®A. 454, 380 L¦¹ :-
¢£ÁAPÀ 07-01-2019 gÀAzÀÄ 0930 UÀAmɬÄAzÀ 1500 UÀAmÉAiÀÄ ªÀÄzsÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁ𢠸ÀÄgÉñÀ vÀAzÉ PÀ®è¥Àà UÉʨÁ, ªÀAiÀÄ: 44 ªÀµÀð, eÁw: ¥Àj²µÀÖ eÁw, ¸Á: gÁAiÀÄ¯ï ¥sÀAPÀë£ï ºÁ® ºÀwÛgÀ, ºÀ¼ÀîzÀPÉÃj, ©ÃzÀgÀ gÀªÀgÀ ªÀÄ£ÉAiÀÄ ªÉÄãÀ qÉÆÃj£À PÉÆAr ªÀÄvÀÄÛ Qð ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr C¯ÁªÀiÁgÁzÀ ©ÃUÀ ªÀÄÄjzÀÄ 5 ®PÀë gÀÆ¥Á¬Ä PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 02/2019, PÀ®A. 379 L¦¹:-
¦üAiÀiÁð¢ CqÉ¥Áà vÀAzÉ ªÀiÁgÀÄw OAlUÉ ªÀAiÀÄ: 40 ªÀµÀð, eÁw: PÀÄgÀħ, eÁw: PÀ§â°UÀ, ¸Á: PÀÄvÁÛ¨ÁzÀ gÀªÀgÀÄ vÀªÀÄß ªÀÄ£ÉAiÀÄ ªÀÄÄAzÉ vÀUÀqÀzÀ ±ÉÃrØ£À°è PÀnÖgÀĪÀ C.Q 30,000/- gÀÆ. ¨É¯É ¨Á¼ÀĪÀ JªÉÄäAiÀÄ£ÀÄß ¢£ÁAPÀ 01-12-2018 gÀAzÀÄ 2330 UÀAmɬÄAzÀ ¢£ÁAPÀ 02-12-2018 gÀAzÀÄ 0500 UÀAmÉAiÀÄ ªÀÄzÀåzÀ CªÀ¢üAiÀÄ°è AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 07-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 01/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 07-01-2019 ರಂದು ಕರಂಜಿ(ಬಿ) ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಜೂಜಾಟ ಆಡುತ್ತಿದ್ದ ಬಗ್ಗೆ ಬಾಷುಮಿಯಾ ಪಿಎಸ್ಐ ಚಿಂತಾಕಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕರಂಜಿ(ಬಿ) ಗ್ರಾಮಕ್ಕೆ ಹೋಗಿ ಗ್ರಾಮದ ಲಕ್ಷ್ಮೀ ಮಂದಿರದ ಗೊಡೆಗೆ ಮರೆಯಾಗಿ ನೋಡಲು ಅಲ್ಲಿ ಲಕ್ಷ್ಮೀ ಮಂದಿರದ ಕಟ್ಟೆಯ ಮೇಲೆ ಆರೋಪಿತರಾದ 1) ಭೋಜರೆಡ್ಡಿ ತಂದೆ ಈರಾರೆಡ್ಡಿ ಮಂದಾಡೆ ವಯ: 60 ವರ್ಷ, ಜಾತಿ: ರೆಡ್ಡಿ, 2) ಶ್ರೀನಿವಾಸರೆಡ್ಡಿ ತಂದೆ ಗಂಗಾರೆಡ್ಡಿ ಧನ್ನೂರೆ ವಯ: 30 ವರ್ಷ, ಜಾತಿ: ರೆಡ್ಡಿ, 3) ಅಂಬ್ರುತ ತಂದೆ ಮಹಾರುದ್ರಪ್ಪಾ ಕಾಟೆಪಳ್ಳೆ ವಯ: 50 ವರ್ಷ, ಜಾತಿ: ಲಿಂಗಾಯತ ಹಾಗೂ 4) ವಿಠಲರೆಡ್ಡಿ ತಂಧೆ ಗೋವಿಂದರೆಡ್ಡಿ ಸಂದಲೆ ವಯ: 25 ವರ್ಷ, ಜಾತಿ: ರೆಡ್ಡಿ, ಎಲ್ಲರೂ ಸಾ: ಕರಂಜಿ(ಬಿ) ಇವರೆಲ್ಲರೂ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಹಾರ ಎಂಬ ನಸೀಬಿನ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ಒಮ್ಮೇಲೆ ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 9000/- ರೂ. ಗಳು ಹಾಗೂ 52 ಇಸ್ಪೀಟ್ ಎಲೆಗಳು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 02/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 07-02-2019 ರಂದು ಹಾರಕೂಡ ಗ್ರಾಮದಲ್ಲಿನ ಬಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ವಾಸೀಂ ಪಟೇಲ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ  ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಾರಕೂಡ ಗ್ರಾಮಕ್ಕೆ ಹೋಗಿ ಗ್ರಾಮದ ಸರಕಾರಿ ಆಸ್ಪತ್ರೆ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಗೌಸೋದ್ದಿನ ತಂದೆ ಮೊದ್ದಿನಸಾಬ ಲದಾಫ್ ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಹಾರಕೂಡ ಇತನು ಸಿದ್ರಾಮ ಗುದಗೆರವರ ಹಾಲಿನ ಡೈರಿಯ ಮುಂದೆ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಮಟಕಾ ಆಡಿರಿ 01/- ರೂಪಾಯಿಗೆ 90/- ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಜನರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದನು, ಸದರಿ ಆರೋಪಿತನ ಮೇಲೆ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನ ಹತ್ತಿರ ಇದ್ದ ಎರಡು ಮಟಕಾ ಚೀಟಿಗಳು ಮತ್ತು ನಗದು ಹಣ 2400/- ರೂಪಾಯಿಗಳು ಮತ್ತು ಒಂದು ಬಾಲ ಪೆನ್ನ ಇವುಗಳನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂ. 03/2019, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ನಾರಾಯಣರಾವ ತಂದೆ ಶಂಕರೆಪ್ಪಾ ಕಡಪೆ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: 6-3-143 ರಾಮ ಮಂದಿರ ಗಲ್ಲಿ ಬೀದರ ರವರ ಮಗನಾದ ರಾಜಕುಮಾರ ಇವನು ಸರಾಯಿ ಕುಡಿಯುವ ಚಟವುಳ್ಳವನಾಗಿದ್ದು, ಸುಮಾರು ಸಲ ಸರಾಯಿ ಕುಡಿಯುವುದು ಬೇಡಾ ಅಂತಾ ಬುದ್ದಿ ಹೇಳಿದರೂ ಸಹ ಕುಡಿಯುವುದು ಬಿಟ್ಟಿರುವುದಿಲ್ಲ, ಹೀಗಿರುವಾಗ ದಿನಾಂಕ 06-01-2019 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ರಾಜಕುಮಾರ ಇವನು ಸರಾಯಿ ಕುಡಿದ ನಶೆಯಲ್ಲಿ ಮನೆಗೆ ಬಂದಾಗ ಅವನಿಗೆ ನೀನು ಸರಾಯಿ ಕುಡಿದು ಸಂಸಾರ ಹಾಳು ಮಾಡಿಕೊಳ್ಳಬೇಡಾ ಅಂತಾ ಬುದ್ದಿವಾದ ಹೇಳಿದಕ್ಕೆ ಮನೆಯಿಂದ ಹೊರಗಡೆ ಹೊದವನು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾನೆ, ಆತನಿಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಸಹ ಇಲ್ಲಿಯವರೆಗೆ ಮಗನ ಪತ್ತೆಯಾಗಿರುವುದಿಲ್ಲಾ, ಮಗ ಮನೆಯಿಂದ ಹೋಗುವಾಗ ಅವನ ಮೈ ಮೇಲೆ ಒಂದು ಹಾಫ್ ಬೂದಿ ಮತ್ತು ಕೆಂಪು ಬಣ್ಣದ ಪಟ್ಟಾಪಟ್ಟಿ ಟಿ-ಶರ್ಟ ಮತ್ತು ಒಂದು ಬೂದಿ ಬಣ್ಣದ ಫುಲ್ ಟೋಪಿವುಳ್ಳ ಸ್ವೇಟರ್ ತೊಟ್ಟಿದ್ದು ಮತ್ತು ಒಂದು ಬ್ರೌನ್ ಕಲರ್ ಫ್ಯಾಂಟ್ ಧರಿಸಿರುತ್ತಾನೆ, ಸದರಿಯವನ ಚಹರೆ ಪಟ್ಟಿ ಅಂದಾಜು 5'5 ಉದ್ದ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಬಣ್ಣ, ತಲೆಯಲ್ಲಿ ಅಂದಾಜು 2 ಇಂಚು ಕಪ್ಪು ಬಿಳಿ ಕೂದಲು ಇರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 07-01-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 07-01-2019 ರಂದು ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾಶಾಳ ಗ್ರಾಮದ ಚವಡೇಶ್ವರಿ ದೇವಸ್ಥಾನದ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಚವಡೇಶ್ವರಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 08 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಜಾಜಾಡುತಿದ್ದ 05 ಜನರನ್ನು ಹಿಡಿದಿದ್ದು 3 ಜನ ಓಡಿ ಹೋಗಿದ್ದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಗೋಪಾಲ ತಂದೆ ಹೂವಣ್ಣ ಪೂಜಾರಿ ಸಾ||ಹೈದ್ರಾ 2) ಮಚೆಂದ್ರ@ಪಿಂಟು ತಂದೆ ಮಲ್ಲಪ್ಪ ಕಟ್ಟಿಮನಿ ಸಾ||ತಡಲಗಾ ತಾ||ಇಂಡಿ 3) ರಮೇಶ ತಂದೆ ತುಕಾರಾಮ ರಾಠೋಡ ಸಾ||ಮಾಶಾಳ ತಾಂಡ 4) ಶ್ರೀಶೈಲ ತಂದೆ ಶಿವಲಿಂಗಪ್ಪ ರೂಡಗೆ ಸಾ||ಹೈದ್ರಾ  5) ಪ್ರಶಾಂತ ತಂದೆ ಅಮೃತರಾವ ಅಳ್ಳಗಿ ಸಾ||ಹೈದ್ರಾ ಅಂತ ತಿಳಿಸಿದ್ದು ಸದರಿಯವರಿಗೆ ಓಡಿ ಹೋಗಿದ್ದ 3 ಜನರ ಹೆಸರು ವಿಳಾಸ ವಿಚಾರಿಸಲಾಗಿ 6) ಸಂತೋಷ ತಂದೆ ಗುಂಡಪ್ಪ ಕಟ್ಟಿಮನಿ ಸಾ||ರಾಮನಗರ  ಮಾಶಾಳ 7) ಬಾಷಾಸಾಬ ತಂದೆ ಹೈದರಸಾಬ ಸಾ||ರಾಮನಗರ ಮಾಶಾಳ 8) ಮಹಾದೇವ ತಂದೆ ಭೀಮಶ್ಯಾ ಮುಲಗೆ ಸಾ||ರಾಮನಗರ ಮಾಶಾಳ ಅಂತ  ತಿಳಿಸಿರುತ್ತಾರೆ ಜೂಜಾಟಕ್ಕೆ ಬಳಸಿದ 4260/- ನಗದು ಹಣ ಮತ್ತು 52 ಇಸ್ಪೇಟ ಎಲೆಗಳು ದೊರೆತಿದ್ದು  ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸ್ರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಡ್ರಾಮಿ ಠಾಣೆ : ದಿನಾಂಕ: 06-01-2019 ರಂದು ಸಾಯಂಕಾಲ ನನ್ನ ಮಗ ಯಡ್ರಾಮಿಜೇವರಗಿ ಮೇನ ರೋಡ ದಾಟಿ ಸಂಡಾಸಕ್ಕೆ ಹೋಗಿದ್ದನು ನಾನು ಅಲ್ಲಿಯೇ ರೋಡಿನ ಸೈಡಿಗೆ ನಮ್ಮ ತಾಂಡಾದ ಕಮಲಾಬಾಯಿ ಗಂಡ ದಾರಾಸಿಂಗ ಇವಳ ಜೊತೆ ಮಾತನಾಡುತ್ತಾ ನಿಂತಿದ್ದೆ ನನ್ನ ಮಗ ಸಂಡಾಸದಿಂದ ವಾಪಸ ಮನೆಗೆ ಬರಬೇಕೆಂದು  ತಾಜ್ ಕಟ್ಟಿಂಗ್ ಅಂಗಡಿಯ ಮುಂದೆ ರೋಡಿನ ಜಂಪಿನ ಹತ್ತಿರ ನಿಂತಿದ್ದನ್ನು ಆಗ ಸೈದಾಪುರ ರೋಡಿನ ಕಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರನ್ನು ಅತೀ ವೇಗವಾಗಿ ಟ್ರಾಕ್ಟರನ್ನು ಚಲಾಯಿಸಿಕೊಂಡು ಬಂದು ರೋಡಿನ ಸೈಡಿಗೆ ನಿಂತಿದ್ದ ನನ್ನ ಮಗ ದೀಪಕನಿಗೆ ಡಿಕ್ಕಿ ಹೊಡೆಸಿದನು ಅದರ ಪರಿಣಾಮವಾಗಿ ಅವನಿಗೆ ಬಲಗಾಲಿನ ಮೊಳಕಾಲ ಮೇಲೆ ಮೊಳಕಾಲ ಕೆಳಗೆ, ಹಿಮ್ಮಡಿಯ ಮೇಲೆ ಪಾದದ ಮೇಲೆ, ರಕ್ತ ಗಾಯಗಳು ಆಗಿತ್ತವೆ ಮತ್ತು  ಎಡಗಾಲ ಮೊಲಕಾಳದ ಹತ್ತಿರ, ಪಾದದ ಹತ್ತಿರ, ಎಡಕಣ್ಣಿನ ಮೇಲೆ, ತರಚಿದ ಗಾಯದ ಮತ್ತು ಕಪಾಳ ಮೇಲಕಿನ ಹತ್ತಿರ ಗುಪ್ತ ಗಾಯವಾಗಿರುತ್ತದೆ, ಮತ್ತು ಬಲ ಗದ್ದದ ಕೆಳಗೆ ತರಚಿದ ಗಾಯಗಳು ಆಗಿದ್ದವು, ಮತ್ತು ತಲೆಯ ಮೇಲೆ ಭಾರಿ  ಗುಪ್ತ ಗಾಯವಾಗಿರುತ್ತದೆ ಆಗ ಟ್ರಾಕ್ಟರ ಚಾಲಕನು ಮುಂದೆ ಹೋಗಿ ತನ್ನ ಟ್ರಾಕ್ಟರನ್ನು ನಿಲ್ಲಿಸಿ ನಮ್ಮ ಹತ್ತಿರ ಬಂದನು ಅವರ ಹೆಸರು ಕೇಳಲಾಗಿ ದವಲತರಾಯ ತಂದೆ ಮಲ್ಲಿಕಾರ್ಜುನ ಸಾ: ವಸ್ತಾರಿ ಅಂತ ಹೇಳಿದನು ನನ್ನ ಮಗನಿಗೆ ಆದ ಗಾಯಗಳನ್ನು ನೋಡಿ ತನ್ನ ಟ್ರಾಕ್ಟರ ಸಮೇತ ಓಡಿ ಹೋದನು ಆಗ ನಾನು ಟ್ರಾಕ್ಟರ ನಂಬರ ನೋಡಲಾಗಿ ಕೆಎ. 32-ಟಿಬಿ/2403 ಅಂತ ಇರುತ್ತದೆ , ಅಲ್ಲಿಯೇ ತಾಜ ಕಟ್ಟಿಗ್ ಅಂಗಡಿಯ ಮುಂದೆ ನಿಂತಿದ್ದ ನಮ್ಮ ತಾಂಡಾದ ಪ್ರಭಾಕರ ತಂದೆ ಶಂಕ್ರು ಪವಾರ, ರವರು ಕೂಡಿ ನನ್ನ ಮಗನಿಗೆ ನೋಡಿ ನಮ್ಮ ತಾಂಡಾದಲ್ಲಿ ಖಾಸಗಿ ಇಲಾಜಿ ಮಾಡಿದೇವು ನಂತರ ರಾತ್ರಿ 10-45 ಗಂಟೆಯ ಸುಮಾರಿಗೆ ನನ್ನ ಮಗ ತ್ರಾಸ ಬಹಳ ಆಗುತ್ತಿದ್ದೆ ಅಂತ ಒದ್ದಾಡತೊಡಗಿದನು ಆಗ ನಾನು ಮತ್ತು ವಿನೋದ ತಂದೆ ವಿಠಲ್ ರಾಠೋಡ, ಶ್ರೀಶೈಲ ತಂದೆ ಖೀರು ರಾಠೋಡ  ಎಲ್ಲರೂ ಕೂಡಿ ಒಂದು ಖಾಸಗಿ ವಾಹದಲ್ಲಿ ಉಪಚಾರ ಕುರಿತು ಜೇವರಗಿಗೆ ತಗೆದುಕೊಂಡು ಹೋಗುತ್ತಿದ್ದಾಗ ಹರನಾಳ ಕ್ರಾಸ ಹತ್ತಿರ ರಾತ್ರಿ 11-00 ಗಂಟೆಗೆ ನನ್ನ ಮಗ ದೀಪಕ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀಮತಿ ಸವಿತಾ ಗಂಡ ದೇವಿದಾಸ ರಾಠೋಡ ಸಾ: ಯಡ್ರಾಮಿ ತಾಂಡಾ ತಾ: ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.