Police Bhavan Kalaburagi

Police Bhavan Kalaburagi

Monday, December 24, 2018

BIDAR DISTRICT DAILY CRIME UPDATE 24-12-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-12-2018

§¸ÀªÀPÀ¯Áåt ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 117/2018, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 23-12-2018 ರಂದು ಫಿರ್ಯಾದಿ ನಾಗರಾಜ ತಂದ ಕಾಶಪ್ಪ ನಂದಿ ವಯ: 35 ವರ್ಷ, ಸಾ: ತಡೋಳಾ ರವರು ಹೊಲಕ್ಕೆ ಹೋಗುವಾಗ ರಾ.ಹೇ ನಂ. 65 ರ ಮೇಲೆ ತಮ್ಮೂರ ಧನಪ್ಪ ಹಂದ್ರಾಳೆ ಇವರ ಹೊಲದ ಹತ್ತಿರ ಒಂದು ಅಪರಿಚಿತ ಹೆಣ್ಣು ಮಗಳ ವಯ: ಅಂದಾಜು 30 ವರ್ಷ, ಇವಳ ಶವ ಬಿದ್ದಿದ್ದು ಹಾಗೂ ಪರಿಶೀಲಿಸಿ ನೋಡಲಾಗಿ ಆಕೆಯ ಪಕ್ಕದಲ್ಲಿ ಆಕೆಯ ಹೊಟ್ಟೆಯಲ್ಲಿನ ನವಜಾತ ಶಿಶುವಿನ ಶವ ಸಹ ಬಿದ್ದಿದ್ದು ಸದರಿ ವಿಷಯದ ಬಗ್ಗೆ ಬಸವಕಲ್ಯಾಣ ಸಂಚಾರ ಪೊಲಿಸ್ ಠಾಣೆಗೆ ಮಾಹಿತಿ ತಿಳಿಸಿ ಪೊಲೀಸರು ಬಂದ ನಂತರ ಫಿರ್ಯಾದಿ ಹಾಗೂ ಪೊಲೀಸರು ಕೂಡಿ ಮೃತದೇಹಗಳನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು, ದಿನಾಂಕ 23-12-2018 ರಂದು ಬೆಳಗಿನ ಜಾವ ಅಂದಾಜು 6:00 ರಿಂದ 6:30 ಗಂಟೆಯ ಅವಧಿಯಲ್ಲಿ ಬಂಗ್ಲಾ ಕಡೆಯಿಂದ ಬಂದ ಯಾವುದೋ ಒಂದು ಅಪರಿಚಿತ ವಾಹನ ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಪರಿಚಿತ ಹೆಣ್ಣು ಮಗಳಿಗೆ ಡಿಕ್ಕಿ ಮಾಡಿ ಸುಮಾರು 100 ಮೀಟರ ದೂರದವರೆಗೆ ಎಳೆದುಕೊಂಡು ಹೋಗಿದ್ದು ನಂತರ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಪರಿಣಾಮ ಅಪರಿಚಿತ ಹೆಣ್ಣು ಮಗಳ ತಲೆ ಮತ್ತು ಮುಖ ಪೂರ್ಣ ಒಡೆದು ಭಾರಿ ರಕ್ತಗುಪ್ತಗಾಯ ಹಾಗೂ ಹೊಟ್ಟೆ ಭಾಗದಲ್ಲಿ ದೇಹ ಕಟ್ಟಾಗಿ ಹಾಗೂ ಕಾಲುಗಳಿಗೆ ಭಾರಿ ರಕ್ತ ಗುಪ್ತಗಾಯ, ಬೆನ್ನಿನಲ್ಲಿ ತರಚಿದ ರಕ್ತಗಾಯವಾಗಿ ಮೃತಪಟ್ಟಿರುತ್ತಾಳೆ, ಅಪಘಾತ ಪಡಿಸಿದ ವಾಹನವು ಮೃತದೇಹವನ್ನು ಸುಮಾರು 100 ಮೀಟರ ವರೆಗೆ ಹುಮನಾಬಾದ ಕಡೆಗೆ ಎಳೆದುಕೊಂಡು ಹೋಗಿದ್ದು ಹಾಗೂ  ಆಕೆಯ ಹೊಟ್ಟೆಯಲ್ಲಿರುವ ನವಜಾತ ಶಿಶು ಸಹ ಹೊರಗೆ ಬಂದು ಬಿದ್ದು ಮೃತಪಟ್ಟಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 150/2018, ಕಲಂ. 279, 338 ಐಪಿಸಿ :-
ದಿನಾಂಕ 23-12-2018 ರಂದು ಫಿರ್ಯಾದಿ ಶರಣಬಸಪ್ಪಾ ತಂದೆ ಶಂಕರೆಪ್ಪಾ ರಂಜೆರೆ, ವಯ 47 ವರ್ಷ, ಜಾತಿ: ಲಿಂಗಾಯತ, ಸಾ: ವಿದ್ಯಾನಗರ ಕಾಲೋನಿ ಬೀದರ ರವರ ತಮ್ಮನಾದ ಓಂಕಾರ ತಂದೆ ಶಂಕರೆಪ್ಪಾ ರಂಜೆರೆ, ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ, ತಾ: ಭಾಲ್ಕಿ ರವರು ಮೊಟಾರ ಸೈಕಲ ನಂ. ಕೆಎ-38/ಕ್ಯೂ-0828 ನೇದ್ದನ್ನು ಚಲಾಯಿಸಿಕೊಂಡು ಬೀದರ ಮಡಿವಾಳ ವೃತದ ಕಡೆಯಿಂದ ನೌಬಾದ ಕಡೆಗೆ ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊಟಾರ ಸೈಕಲ ವೇಗ ಹತೋಟಿಯಲ್ಲಿಟ್ಟುಕೊಳ್ಳದೆ ಕ್ಲಾಸಿಕ್ ಧಾಬಾದ ಡಿವೈಡರ ಗ್ಯಾಪ ಹತ್ತಿರ ಸ್ಕೀಡ್ ಮಾಡಿ ಬಿದ್ದಿರುತ್ತಾನೆ, ಪರಿಣಾಮ ಓಂಕಾರ ಈತನಿಗೆ ತಲೆಗೆ ಭಾರಿ ರಕ್ತಗಾಯ, ಎರಡು ಕೈಗಳಿಗೆ, ಮುಖದ ಮೇಲೆ ತರಚಿದ ಗಾಯ, ಎಡಭಾಗದ ಭುಜದ ಹತ್ತಿರ ಭಾರಿ ಗುಪ್ತಗಾಯ, ಎಡಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ, ನಂತರ ಆತನಿಗೆ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 156/2018, ಕಲಂ. 279, 338 ಐಪಿಸಿ :-
ದಿನಾಂಕ 23-12-2018 ರಂದು ಫಿರ್ಯಾದಿ ಪಾಶಾ ಶಾ ತಂದೆ ಚಾಂದ ಶಾ ಫಕೀರ ವಯ: 70 ವರ್ಷ, ಜಾತಿ: ಮುಸ್ಲಿಂ, ಸಾ: ಹುಡಗಿ, ತಾ: ಹುಮನಾಬಾದ ರವರ ತಮ್ಮನು ಹುಮನಾಬಾದಕ್ಕೆ ಹೋಗಿ ತರಕಾರಿ ತೆಗೆದುಕೊಂಡು ಬರುತ್ತೇನೆಂದು ಟಿವ್ಹಿಎಸ್ ಮೋಟಾರ್ ಸೈಕಲ್ ಸಂ. ಕೆಎ-39/ಆರ್-1090 ನೇದ್ದನ್ನು ಚಲಾಯಿಸಿಕೊಂಡು ಹುಮನಾಬಾದ ಪಟ್ಟಣಕ್ಕೆ ಹೋಗಿ ತನ್ನ ಖಾಸಗಿ ಕೆಲಸ ಮುಗಿಸಿಕೊಂಡು ತರಕಾರಿಯನ್ನು ಖರೀದಿ ಮಾಡಿಕೊಂಡು ಮರಳಿ ಹುಡಗಿ ಗ್ರಾಮಕ್ಕೆ ಸದರಿ ಮೋಟಾರ್ ಸೈಕಲ್ ಮೇಲೆ ರಾ.ಹೇ ನಂ. 65 ನೇದರ ಮೇಲೆ ಹೈದ್ರಾಬಾದ ಸೋಲ್ಲಾಪೂರ ರೋಡಿನ ಮೇಲೆ ನ್ನ ಸೈಡಿಗೆ ತಾನು ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದಾಗ ಕೆ.ಎಮ್.ಎಫ್ ಹಾಲಿನ ಡೈರಿ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಸೋಲಾಪೂರ ಕಡೆಯಿಂದ ಕಾರ ಸಂ. ಕೆಎ-42/ಎನ್-171 ನೇದ್ದರ ಚಾಲಕನಾದ ಆರೋಪಿ ಅನೀಸ ಪಾಶಾ ತಂದೆ ಅಯಾಜ ಪಾಶಾ ಸಾ: ಸ್ವಾನ ಸ್ಲೀಕ್ ಎಲ್ಟಿಡಿ ಎದುರುಗಡೆ ಕವಲಾ ಹೊಸಹಳ್ಳಿ ಎಸ್ಹೆಚ್ ಕೋಟೆ ಪೋಸ್ಟ್ ತಾ: ಅನೇಕಲ್, ಜಿ: ಬೆಂಗಳೂರು ಇತನು ತನ್ನ ಕಾರನ್ನು ಅತಿವೇಗ ಹಾಗು ಅಜಾಗುರುಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಮ್ಮನಾದ ಮುನಾವರ ಶಾ ತಂದೆ ಚಾಂದ ಶಾ ಪಕೀರ ವಯ: 59 ವರ್ಷ, ಸಾ: ಹುಡಗಿ ರವರು ಚಾಲಾಯಿಸುತ್ತಿದ ಟಿವ್ಹಿಎಸ್ ಮೋಟಾರ ಸೈಕಲ್ಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದ ಪ್ರಯುಕ್ತ ಮುನಾವರ ಶಾ ಇವನಿಗೆ ಬಲ ಹಣೆಯ ಮೇಲೆ ರಕ್ತಗಾಯ, ಬಲ ತೋಡೆಯ ಮೇಲೆ ಭಾರಿ ಗುಪ್ತಗಾಯ, ಕಣ್ಣಿನ ಕೆಳಗೆ ತರಚಿದ ರಕ್ತಗಾಯ ಮತ್ತು ಮೂಗಿನ ಮೇಲೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಫಿರ್ಯಾದಿಯು 108 ಅಂಬುಲೇನ್ಸ್ ನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

OgÁzÀ(©) ¥Éưøï oÁuÉ C¥ÀgÁzsÀ ¸ÀA. 158/2018, PÀ®A. 279, 337, 338 L¦¹ :-
¢£ÁAPÀ 22-12-2018 gÀAzÀÄ OgÁzÀ ¥ÀlÖtzÀ°è zÀvÁÛ ªÀÄA¢gÀ eÁvÉæ EgÀĪÀ PÁgÀt eÁvÉæUÉ ¦üAiÀiÁ𢠲ªÁ£ÀAzÀ vÀAzÉ gÀªÉÄñÀ ªÀÄ®UÉ ¸Á: ªÀ£ÀªÀiÁgÀ¥À½î ºÁUÀÆ ¸ÀºÉÆÃzÀgÀ ¸ÀĨsÁµÀ ªÀÄ®UÉ gÀªÀgÀ ªÀÄUÀ¼ÀÄ gÁt E§âgÀÆ vÀªÀÄÆäj¤AzÀ vÀªÀÄÆägÀ ¨Á¼ÀÄ PÉƽ EvÀ£À DmÉÆà £ÀA. nJ¸ï-16/AiÀÄÄ©-6651 £ÉÃzÀgÀ°è PÀĽvÀÄPÉÆAqÀÄ §gÀĪÁUÀ ¨ÁzÀ®UÁAªÀ UÁæªÀÄ zÁnzÀ £ÀAvÀgÀ ¨ÁzÀ®UÁAªÀ £ÁgÁAiÀÄt¥ÀÆgÀ ªÀÄzsÀå gÉÆr£À ªÉÄÃ¯É wgÀĪÀÅ EzÀÝ ¸ÀܼÀzÀ°èzÁÝUÀ ¸ÀzÀj DmÉÆà ZÁ®PÀ£ÁzÀ DgÉÆæ ¨Á¼ÀÄ PÉƽ ¸Á: ªÀ£ÀªÀiÁgÀ¥À½î EvÀ£ÀÄ vÀ£Àß DmÉÆà ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ ºÉÆÃUÀÄwÛzÁÝUÀ JzÀÄgÀĤAzÀ ªÉÆmÁgÀ ¸ÉÊPÀ¯ï £ÀA. JAJZï-12/PÉJA-7945 £ÉÃzÀgÀ ZÁ®PÀ£ÁzÀ DgÉÆæ ºÀµÀð vÀAzÉ C±ÉÆÃPÀgÁªÀ ¸Á: ¤®AUÁ EvÀ£ÀÄ vÀ£Àß ªÉÆmÁgÀ ¸ÉÊPÀ¯ï£ÀÄß ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ DmÉÆÃzÀ°è §®PÉÌ ZÁ®PÀ£À ¥ÀPÀÌzÀ°è PÀĽvÀ ¨Á§ÄgÁªÀ gÀªÀjUÉ ºÁUÀÆ gÁt EªÀ½UÉ ªÉÆmÁgÀ ¸ÉÊPÀ¯ï rQÌ ºÀwÛ ªÉÆÃmÁgÀ ¸ÉÊPÀ¯ï ZÁ®PÀ£ÀÄ vÀ£Àß ªÉÆmÁgÀ ¸ÉÊPÀ¯ï ¸ÀªÉÄÃvÀ gÉÆÃr£À ªÉÄÃ¯É ©¢ÝgÀÄvÁÛ£É, F C¥ÀWÁvÀ¢AzÀ gÁt EªÀ½UÉ §® ªÉƼÀPÁ® PɼÀUÉ ¨sÁj UÀÄ¥ÀÛUÁAiÀĪÁVzÀÄÝ, ¨Á§ÄgÁªÀ EªÀjUÉ §® ¸ÉÆAlzÀ PɼÀUÉ vÀgÀazÀ UÁAiÀÄ ºÁUÀÆ UÀÄ¥ÀÛUÁAiÀĪÁVzÀÄÝ, §®UÁ® QgÀÄ ¨ÉgÀ¼ÀÄ ¥ÀPÀÌzÀ ¨ÉgÀ½UÉ gÀPÀÛUÁAiÀĪÁVgÀÄvÀÛzÉ, ºÀµÀð EvÀ£À §®UÁ® ªÀÄÆ¼É ªÀÄÄjzÀÄ ¨sÁj UÀÄ¥ÀÛUÁAiÀĪÁVgÀÄvÀÛzÉ, PÀÆqÀ¯Éà ¦üAiÀiÁð¢AiÀÄÄ CzÉà DmÉÆÃzÀ°è UÁAiÀÄUÉÆAqÀ gÁt ºÁUÀÆ ¨Á§ÄgÁªÀ gÀªÀjUÉ aQvÉì PÀÄjvÀÄ OgÁzÀ ¸ÀgÀPÁj D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 23-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 264/2018, ಕಲಂ. 279, 338 ಐಪಿಸಿ :-
ದಿನಾಂಕ 23-12-2018 ರಂದು ಫಿರ್ಯಾದಿ ಸಂತೋಷ ತಂದೆ ಜ್ಞಾನೋಬಾ ಪಾಟೀಲ ವಯ: 38 ವರ್ಷ, ಜಾತಿ: ಮರಾಠ, ಸಾ: ಬೋರೋಳ, ತಾ: ದೇವಣಿ, ಜಿ: ಲಾತೂರ ತಮ್ಮೂರಿನಿಂದ ತನ್ನ ತಾಯಿ ಸತ್ಯಭಾಮಬಾಯಿ,  ತಂಗಿ ಶೀಲಾ ಎಲ್ಲರೂ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದ ಮೈಲಾರ ಮಲ್ಲಣ್ಣ ದೇವರ ದರ್ಶನಕ್ಕೆ  ಬಂದು ನಾವು ದರ್ಶನ ಮಾಡಿಕೊಂಡು ಮರಳಿ ತಮ್ಮೂರಿಗೆ ಹೋಗಲು ನಡೆದೂಕೊಂಡು ಬೀದರ ರಸ್ತೆ ಕಡೆಗೆ ಹೋಗುವಾಗ ಮಲ್ಲಮ್ಮ ಗುಡಿಯ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಮಲ್ಲಣ್ಣ ಮಂದಿರ ಕಡೆಯಿಂದ ಬಿಳಿ ಬಣ್ಣದ ಕಾರ ಚಾಲಕನಾದ ಆರೋಪಿ ಸಾಯೀಲು ತಂದೆ ಶಂಕರಗೊಂಡ ಸಾ: ನಾಗನಪಲ್ಲಿ, ತಾ: ಔರಾದ,  ಸದ್ಯ: ನಿಜಾಮಬಾದ ಇತನು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಬಲಗಾಲಿನ ಪಾದದ ಮೇಲ್ಭಾಗದಲ್ಲಿ ಭಾರಿ ಗುಪ್ತಗಾಯವಾಗಿ ಮೂಳೆ ಮುರಿದಿರುತ್ತದೆ ಆಗ ಅಲ್ಲೆ ಇದ್ದ ಜನರು 108 ಅಂಬ್ಯುಲೇನ್ಸಗೆ ಕರೆಯಿಸಿದಾಗ ಫಿರ್ಯಾಧಿಯು ಚಿಕಿತ್ಸೆ ಕುರಿತು ಅಂಬ್ಯುಲೇನ್ಸನಲ್ಲಿ ಬೀದರ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 175/2018, PÀ®A. 379 L¦¹ :-
¦üAiÀiÁð¢ PÀȵÁÚ vÀAzÉ PÉÆAr¨ÁgÁªÀ WÁmÉ ªÀAiÀÄ: 22 ªÀµÀð, eÁw: gÀd¥ÀÆvÀ, ¸Á: ªÀÄ£É £ÀA. 8-5-105/32 UÉÆëAzÀ ¯ÉÃOl d£ÀªÁqÁ gÉÆÃqÀ ©ÃzÀgÀ gÀªÀgÀ vÀªÀÄä ¥À®ìgÀ ¢éZÀPÀæ ªÁºÀ£À £ÀA. PÉJ-38/AiÀÄÄ-4255 C.Q 35,000/- gÀÆ £ÉÃzÀÄÝ ©ÃzÀgÀ £ÀUÀgÀzÀ d£ÀªÁqÁ gÉÆÃrUÉ EgÀĪÀ UÉÆëAzÀ ¯ÉÃOlzÀ°ègÀĪÀ vÀªÀÄä ªÀÄ£É ªÀÄÄAzÉ ¤°è¹zÀÄÝ, ¸ÀzÀj ¢éZÀPÀæ ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ ¢£ÁAPÀ 20-12-2018 gÀAzÀÄ 2200 UÀAmɬÄAzÀ 21-12-2018 gÀAzÀÄ 0700 UÀAmÉAiÀÄ CªÀ¢üAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) §eÁeï ¥À®ìgï ªÁºÀ£À £ÀA. PÉJ-38/AiÀÄÄ-4255 2) ZÁ¹¸ï £ÀA. JªÀiï.r.2.J.13.E.ªÁAiÀiï/¹.©.42300, 3) EAf£ï £ÀA. r.PÉ.ªÁAiÀiï.¹.ºÉZï.©.20678, 4) C.Q 25,000/- gÀÆ. 5) PÀ¥ÀÄà §tÚzÀÄÝ ºÁUÀÆ 6) ªÀiÁqÀ¯ï 2017 EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÀA±ÀzÀ ªÉÄÃgÉUÉ ¢£ÁAPÀ 23-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 342/2018, PÀ®A. 379 L¦¹ :-
¢£ÁAPÀ 17-12-2018 gÀAzÀÄ ¦üAiÀiÁ𢠣À«ÃzÀSÁ£ï vÀAzÉ ªÀ»ÃzÀSÁ£ï, ªÀAiÀÄ: 27 ªÀµÀð, eÁw: ªÀÄĹèA, ¸Á: PÁf PÁ¯ÉÆä, £ÀA¢ ¥ÉmÉÆæî »A¨sÁUÀ, ©ÃzÀgÀ gÀªÀgÀÄ PÉ®¸ÀzÀ ¤«ÄvÀå vÀ£Àß ªÉÆÃmÁgÀ ¸ÉÊPÀ® £ÀA. PÉJ-38/PÉ-8999 £ÉÃzÀÝgÀ ªÉÄÃ¯É ©ÃzÀgÀ £ÀUÀgÀzÀ°è wgÀÄUÁr ªÀÄgÀ½ vÀªÀÄä ªÀÄ£ÉUÉ §AzÀÄ ªÀÄ£ÉAiÀÄ ªÀÄÄAzÉ ªÁºÀ£À ¤°è¹ ªÀÄ£ÉAiÀÄ M¼ÀUÀqÉ ºÉÆÃV Hl ªÀiÁr ºÉÆgÀUÀqÉ ºÉÆÃUÀ®Ä CzsÀð UÀAmÉAiÀÄ §½PÀ ªÀÄ£ÉAiÀÄ ºÉÆgÀUÀqÉ §AzÁUÀ ¦üAiÀiÁð¢AiÀÄÄ ¤°è¹zÀ eÁUÀzÀ°è ¸ÀzÀj ªÉÆÃmÁgÀ ¸ÉÊPÀ® PÁt°®è, £ÀAvÀgÀ ¦üAiÀiÁð¢AiÀÄÄ vÀªÀÄä ªÀÄ£ÉAiÀÄ ¸ÀÄvÀÛªÀÄÄvÀÛ ºÁUÀÆ EvÀgÉ PÀqÉ ºÀÄqÀÄPÁrzÀgÀÄ ¸ÀºÀ ªÉÆÃmÁgÀ ¸ÉÊPÀ® ¹UÀ°®è, PÀ¼ÀĪÁzÀ ªÁºÀ£ÀzÀ «ªÀgÀ 1) »gÉÆà ¥Áå±À£ï ¥ÉÆæà ªÉÆÃmÁgÀ ¸ÉÊPÀ® £ÀA. PÉJ-38/PÉ-8999, 2) ZÁ¹¸ï £ÀA. JªÀiï.r.J¯ï.ºÉZï.J.10.J.qÀ§Äè.¹.ºÉZï.eÉ.60111, 3) ºÉZï.J.10.E.J£ï.¹.ºÉZï.eÉ.57913, 4) §tÚ: PÀ¥ÀÄà ºÁUÀÆ 5) C.Q 30,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 23-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.