Police Bhavan Kalaburagi

Police Bhavan Kalaburagi

Wednesday, September 27, 2017

BIDAR DISTRICT DAILY CRIME UPDATE 27-09-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-09-2017

ªÀÄAoÁ¼À ¥Éưøï oÁuÉ AiÀÄÄ.r.Dgï £ÀA. 11/2017, PÀ®A. 174 ¹.Dgï.¦.¹ :-
¢£ÁAPÀ 17-8-2017 gÀAzÀÄ ¦üAiÀiÁ𢠫ªÉÃPÁ£ÀAzÀ vÀAzÉ ±ÀAPÀgÀ ªÀÄÆ¼ÀeÉ ªÀAiÀÄ: 35 ªÀµÀð, ¸Á: Gd¼ÀA§ gÀªÀgÀ ªÀÄUÀ¼ÁzÀ PÀÄ. gÀÄvÀÄeÁ EPÉAiÀÄÄ ªÀÄ£ÉAiÀÄ°è ºÁQzÀ eÉÆÃPÁ° DqÀÄwÛgÀĪÁUÀ MªÉÄä¯É eÉÆÃ° ºÉÆÃV PɼÀUÉ ©zÀÄÝ vÀ¯ÉAiÀÄ »A¨sÁUÀzÀ°è UÀÄ¥ÀÛUÁAiÀĪÁVzÀÄÝ CªÀ¼ÀÄ ¸ÁªÀÄ£ÀåªÁVgÀĪÀÅzÀ£ÀÄß £ÉÆÃr CªÀ½UÉ CµÉÆÖAzÀÄ ¨sÁj UÁAiÀÄ DVgÀ°Q̯Áè CAvÀ ªÀÄ£ÉAiÀİèAiÉÄà ElÄÖPÉÆAqÁUÀ gÁwæ ªÉüÉAiÀÄ°è ªÁAw ªÀiÁrPÉÆ¼ÀÄîªÀÅzÀÄ ªÀiÁqÀÄwÛgÀĪÁUÀ ªÀÄgÀÄ¢ªÀ¸À GªÀÄUÁðzÀ yÃmÉ D¸ÀàvÉæAiÀİè zÁR®Ä ªÀiÁr C°è aQvÉì ªÀiÁr¹ ºÉaÑ£À aQvÉì ¸ÉÆÃ¯Á¥ÀÆgÀzÀ qÁ|| PÁ¸À¯ÉêÁgÀ £ÀAvÀgÀ C°èAzÀ ¢£ÁAPÀ 21-08-2017 gÀAzÀÄ ¸ÉÆÃ¯Á¥ÀÆgÀ ¹«¯ï D¸ÀàvÉæAiÀİè zÁR®Ä ªÀiÁrzÁUÀ gÀÄvÀÄeÁ EªÀ¼ÀÄ ¸ÉÆÃ¯Á¥ÀÆgÀzÀ ¹«¯ï D¸ÀàvÉæAiÀİè aQvÉì ¥ÀqÉAiÀÄÄwÛgÀĪÁUÀ aQvÉì ¥sÀ®PÁjAiÀiÁUÀzÉ ¢£ÁAPÀ 24-08-2017 gÀAzÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 26-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ AiÀÄÄ.r.Dgï £ÀA. 15/2017, PÀ®A. 174 ¹.Dgï.¦.¹ :-
¢£ÁAPÀ 26-09-2017 gÀAzÀÄ ¦üAiÀiÁð¢ JA.r.SÁeÁ vÀAzÉ G¸Áä£À ¥ÀmÉÃ¯ï ªÀAiÀÄ: 52 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆÃ¤ ©ÃzÀgÀ gÀªÀgÀ ªÀÄUÀ¼ÁzÀ ªÀÄÄ©£Á ¨ÉÃUÀA ªÀAiÀÄ: 20 ªÀµÀð EªÀ¼ÀÄ  ¤ÃgÀrPÉAiÀiÁVzÀÝjAzÀ ªÀÄ£ÉAiÀÄ°è ¦üæeï ªÉÄÃ¯É EnÖgÀĪÀ mÉÆ¬Ä¯ÉÃl ¸ÀéZÀÒUÉÆ½¸ÀĪÀ AiÀiÁå¹qÀ£ÀÄß ¤ÃgÀÄ CAvÀ vÀ¥ÀÄà w¼ÀĪÀ½PÉAiÀİè PÀÄrzÀÄ ©ÃzÀgÀ f¯Áè ¸ÀgÀPÁj D¸ÀàvÉæAiÀİè aQvÉì ¥ÀqÉAiÀÄÄwÛgÀĪÁUÀ ªÀÄÈvÀ¥ÀnÖgÀÄvÁÛ¼É, ¸ÀzÀj WÀl£É DPÀ¹äPÀªÁV £ÀqÉ¢gÀÄvÀÛzÉ, F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁ¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಬೇಮಳಖೇಡಾ ಪೊಲೀಸ್ ಠಾಣೆ ಗುನ್ನೆ ನಂ. 112/2017, ಕಲಂ. 457, 380 ಐಪಿಸಿ :-
¢£ÁAPÀ 25-09-2017 gÀAzÀÄ CAzÁdÄ 2330 UÀAmɬÄAzÀ ¢£ÁAPÀ 26-09-2017 gÀAzÀÄ 0400 UÀAmÉAiÀÄ CªÀ¢üAiÀİè AiÀiÁgÉÆÃ C¥Àja PÀ¼ÀîgÀÄ ¦üAiÀiÁð¢ E°AiÀiÁ¸À vÀAzÉ £À¹ÃgÀ«ÄAiÀiÁå gÀAeÉÆÃ®ªÁ¯É ªÀAiÀÄ: 21 ªÀµÀð, eÁw: ªÀÄĹèA, ¸Á: ªÀÄ£ÁßKSÉý, vÁ: ºÀĪÀÄ£Á¨ÁzÀ gÀªÀgÀ J¯ÉQÖçPÀ¯ï CAUÀrAiÀÄ »A¨sÁUÀzÀ vÀUÀqÀ MqÉzÀÄ CAUÀrAiÀİèzÀÝ 1) MAzÀÄ ¨Áålj ZÁdðgÀ ªÀIJãÀ C.Q 7,500/- gÀÆ., 2) AiÀÄÄ.¦.J¸ï (®Æ«Ä£À¸ï) C.Q 6000/- gÀÆ., 3) ¸É¯ï mɸÀÖgÀ C.Q 1200/- gÀÆ., 4) ræÃ¯ï ªÀIJãÀ C.Q 800/- gÀÆ.,  5) ¨ÁPÀì ¥Á£ÀzÀ ¸Àmï C.Q 3200/- gÀÆ., 6) ªÉ¨ï ¥ÀªÁgÀ ¨Áålj C.Q 3200/- gÀÆ., 7) ¸À«ð¸À ¨Áålj C.Q 2500/- gÀÆ »ÃUÉ MlÄÖ C.Q 24,400/- gÀÆ¥Á¬ÄUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 26-09-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 146/2017, PÀ®A. 498(J), 504, 506 eÉÆvÉ 34 L¦¹ :-
ಫಿರ್ಯಾದಿ ಸವಿತಾ ಗಂಡ ಪ್ರಶಾಂತ ಲೌಂಡೆ ವಯ: 27 ವರ್ಷ, ಸಾ: ಕೇಶವ ನಗರ ಪೂಣೆ ಸಿಟಿ, ಸದ್ಯ: ಹಳ್ಳಿಖೆಡ (ಬಿ) ಇವರಿಗೆ ಪೂಣೆ ಸಿಟಿಯ ಪ್ರಶಾಂತ ತಂದೆ ಪ್ರಕಾಶ ಲೌಂಡೆ ಸಾ: ಶಂಕರ ನಗರ ಸಾಯಿಬಾಬಾ ಟೆಂಪಲ ಹತ್ತಿರ ಕೇಶವ ನಗರ ಪೂಣೆ ಸಿಟಿ ಎಂಬುವವರ ಜೊತೆ ದಿನಾಂಕ 12-06-2011 ರಂದು ಅವರ ಸಂಪ್ರದಾಯದಂತೆ ಹಳ್ಳಿಖೇಡ (ಬಿ) ಗ್ರಾಮದ ಆರ್ಯ ಸಮಾಜ ಫಂಕ್ಷನ ಹಾಲನಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆ ಸಮಯದಲ್ಲಿ 5 ಲಕ್ಷ ರೂಪಾಯಿ ಖರ್ಚು ಮಾಡಿ ಕೊಟ್ಟಿರುತ್ತಾರೆ, ಪೂಣೆ ಸಿಟಿಯಲ್ಲಿ ಫಿರ್ಯಾದಿಯ ಗಂಡ ಪ್ರಶಾಂತ, ಅತ್ತೆಯಾದ ಕಮಲಾ, ಮೈದುನನಾದ ವಿನೋದ ಮತ್ತು ಮಾವನಾದ ರಮೇಶ ಎಲ್ಲರು ಒಟ್ಟಿಗೆ ವಾಸವಾಗಿದ್ದು, ಹೀಗೆ ಮದುವೆಯಾದ ಎರಡು ವರ್ಷ ಫಿರ್ಯಾದಿತಳ ಜೊತೆ ಆಕೆಯ ಗಂಡ ಪ್ರಶಾಂತ ಇತನು ಒಳ್ಳೆಯ ಸಂಸಾರ ಮಾಡಿರುತ್ತಾನೆ, ನಂತರ ಆರೋಪಿತರಾದ 1) ಪ್ರಶಾಂತ ತಂದೆ ಪ್ರಕಾಶ ಲೌಂಡೆ ವಯ: 32 ವರ್ಷ, 2) ಕಮಲಾ ಗಂಡ ಪ್ರಕಾಶ ಲೌಂಡೆ ವಯ: 52 ವರ್ಷ, 3) ವಿನೋದ ತಂದೆ ಪ್ರಕಾಶ ಲೌಂಡೆ ವಯ: 30 ವರ್ಷ, 4) ರಮೇಶ ತಂದೆ ಧೋಂಡಿಬಾ ಸಾಕತ ವಯ: 65 ವರ್ಷ ಎಲ್ಲರೂ ಸಾ: ಕೇಶವ ನಗರ ಪೂಣೆ (ಎಂ.ಹೆಚ್) ಇವರೆಲ್ಲರೂ ಮೇಲಿಂದ ಮೇಲೆ ಫಿರ್ಯಾದಿಗೆ 2 ಲಕ್ಷ ರೂಪಾಯಿ ಮತ್ತು 2 ತೊಲೆ ಬಂಗಾರ ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ತೆಗೆದುಕೊಂಡು ಬರುವಂತೆ ದೈಹೀಕ ಹಾಗು ಮಾನಸೀಕ ಕಿರುಕುಳ ನೀಡಲು ಪ್ರಾರಂಭಿಸಿರುತ್ತಾರೆ, ಈಗ ಕಳೆದ 10 ತಿಂಗಳ ಹಿಂದೆ ಫಿರ್ಯಾದಿತಳಿಗೆ ಆರೋಪಿತರು ಮನೆಯಿಂದ ಹೊರಗೆ ಹಾಕಿರುತ್ತಾರೆ, ಆಗ ಫಿರ್ಯಾದಿತಳು ಮೂರು ತಿಂಗಳ ಗರ್ಭಿಣಿ ಇದ್ದು ಸದರಿ ವಿಷಯ ಅವಳ ತಂದೆ ತಾಯಿಗೆ ತಿಳಿಸಿರುತ್ತಾಳೆ, ಆಗ ಅವರ ತಂದೆ ತಾಯಿಯವರು ತನ್ನ ಮಗಳಿಗೆ ಹಳ್ಳಿಖೇಡ (ಬಿ) ಗ್ರಾಮ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ, 6 ತಿಂಗಳ ನಂತರ ಅವಳ ಹೆರಿಗೆಯಾಗಿದ್ದು, ಒಂದು ಗಂಡು ಮಗು ಹುಟ್ಟಿರುತ್ತದೆ, ನಂತರ ಫಿರ್ಯಾದಿ ಮತ್ತು ಅವಳ ಮನೆಯವರು ಹಾಗು ಇತರೆ ಜನರು ಫಿರ್ಯಾದಿತಳ ಗಂಡನ ಹತ್ತಿರ ಪೂಣೆ ಸಿಟಿ ಅವರ ಮನೆಗೆ ಹೋಗಿ ಫಿರ್ಯಾದಿತಳನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳುವಂತೆ ತಿಳಿಸಿದಾಗ ಅವರು 2 ಲಕ್ಷ ರೂಪಾಯಿ ಕೊಡುವವರೆಗೆ ಇಟ್ಟುಕೊಳ್ಳುವುದಿಲ್ಲ ಅಂತ ಬೈದು ವಾಪಸ್ಸ ಕಳುಹಿಸಿರುತ್ತಾರೆ, ನಂತರ ದಿನಾಂಕ 03-07-2017 ರಂದು ಸದರಿ ಆರೋಪಿತರೆಲ್ಲರು ಫಿರ್ಯಾದಿತಳ ತವರು ಮನೆಯಾದ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬಂದು ಫಿರ್ಯಾದಿತಳಿಗೆ ನೀನು 2 ಲಕ್ಷ ರೂಪಾಯಿ ಹಣ ಮತ್ತು 2 ತೊಲೆ ಬಂಗಾರ ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ತೆಗೆದುಕೊಂಡು ಬಂದರೆ ನಮ್ಮ ಮನೆಯಲ್ಲಿ ನಿನಗೆ ಇಟ್ಟುಕೊಳ್ಳುತ್ತೇವೆ ಇಲ್ಲವಾದರೆ ಇಟ್ಟುಕೊಳ್ಳುವುದಿಲ್ಲ ಅಂತ ಜಗಳ ಮಾಡಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 26-09-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ.ಕಾಶಿನಾಥ ತಂದೆ ಮಾನಸಿಂಗ್ ಪವಾರ ಇವರ ತಮ್ಮನಾದ ಶಿವಾಜಿ ಇತನು ತನ್ನ ಉಪಯೋಗಕ್ಕಾಗಿ ಎರಡು ವರ್ಷಗಳ ಹಿಂದೆ ಹೀರೋ ಕಂಪನಿಯ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ಖರೀದಿ ಮಾಡಿದ್ದು ದಿನಾಂಕ 26-09-2017 ರಂದು ಸಾಯಂಕಾಲ ನನ್ನ ತಮ್ಮನಾದ ಶಿವಾಜಿಯು ತನ್ನ ಮೋಟಾರ ಸೈಕಲ್ ನಂಬರ: ಕೆ..32.ಇಸಿ.6831 ನೇದ್ದನ್ನು ತೆಗೆದುಕೊಂಡು ಕಲಬುರಗಿಯಲ್ಲಿ ಇರುವ ತನ್ನ ಮಕ್ಕಳಾದ ನೇಹಾ : 08 ವರ್ಷ, ಹಾಗೂ ಚಂದ್ರಶೇಖರ : 06 ವರ್ಷ, ಇವರುಗಳನ್ನು ಭೇಟಿಯಾಗಿ ಬರುತ್ತೇನೆ ಎಂದು ಹೇಳಿ ನಮ್ಮ ತಾಂಡಾದಿಂದ ಹೋಗಿರುತ್ತಾನೆ. ನಂತರ ಸಂಜೆ 7 ಗಂಟೆ 10 ನಿಮಿಷಕ್ಕೆ ಗುಳ್ಳೊಳ್ಳಿ ಗ್ರಾಮದ ಸಿದ್ದು ತಂದೆ ಕಾಶಿನಾಥ ಪಾಟೀಲ ಇವರು ನನಗೆ ಫೋನ ಮಾಡಿ ನನ್ನ ತಮ್ಮನಾದ ಶಿವಾಜಿಯು ಮೋಟಾರ ಸೈಕಲ್ ಮೇಲೆ ಕಲಬುರಗಿ ಕಡೆಗೆ ಹೋಗುವಾಗ ಲಾಡಚಿಂಚೋಳಿ ತಾಂಡಾ ಕ್ರಾಸ ದಾಟಿ ಲಾಡ ಚಿಂಚೋಳಿ ಕ್ರಾಸದ ಕಡೆಗೆ ಹೋಗುವಾಗ ತನ್ನ ಮೋಟಾರ ಸೈಕಲ್ ನಂ. ಕೆ..32.ಇಸಿ.6831 ನೇದ್ದನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಮುಂದೆ ಹೋಗುತ್ತಿದ್ದ ಎತ್ತಿನ ಬಂಡೆಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಅವನ ಎಡಗೈ ಮುಂಗೈಗೆ ಭಾರಿ ಪೆಟ್ಟಾಗಿ ಮತ್ತು ತೆಲೆಗೆ ಹಾಗೂ ಎದೆಗೆ ಭಾರಿ ಒಳಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಎಂದು ತಿಳಿಸಿದ್ದ ಮೇರೆಗೆ ನಾನು ಮತ್ತು ನಮ್ಮ ತಾಂಡಾದ ವಿಜಯ ತಂದೆ ದೇಶು ಪವಾರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ನನ್ನ ತಮ್ಮನ್ನು ಭಾರಿ ಗಾಯಹೊಂದಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ದಿನಾಂಕ:26/09/2017 ರಂದು ಕಲ್ಲು ಒಡೆಯುವ ಕೆಲಸಕ್ಕಾಗಿ  ಜಿಡಗಾ ಗ್ರಾಮಕ್ಕೆ ಹೋಗಬೇಕೆಂದು ಶ್ರೀ ನಾಗೇಶ ತಂದೆ ಕುಲಪ್ಪಾ ವಡ್ಡರ  ಸಾ: ವಡ್ಡರ ಗಲ್ಲಿ ಆಳಂದ ಮತ್ತು ಸುಭಾಷ ಇಬ್ಬರೂ ಕೂಡಿಕೊಂಡು ಸುಭಾಷ ಇತನ ಹೊಸ ನಂಬರ್ ಇಲ್ಲದ TVS XL  ಮೋಟರ್ ಸೈಕಲ ಮೇಲೆ ಹೋಗುವಾಗ ಮೋಟರ್ ಸೈಕಲವನ್ನು ಸುಭಾಷ ಚಲಾಯಿಸುತ್ತಿದ್ದು ನಾನು ಹಿಂದೆ ಕುಳಿತಿದ್ದು ಮೋಟರ್ ಸೈಕಲ ಶಕಾಪೂರ ಕ್ರಾಸ್ ಹತ್ತಿರದ ಬಸ್ ನಿಲ್ದಾಣ ಸಮೀಪ ಬಂದಾಗ ನಮ್ಮ ಹಿಂದಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಟವರಸ್ ಲಾರಿ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ ಬಂದು ನಮ್ಮ ಮೋಟರ್ ಸೈಕಲಿಗೆ ಹಿಂದಿನಿಂದ ಡಿಕ್ಕಿಪಡಿಸಿದರಿಂದ ಹಿಂದೆ ಕುಳಿತ ನಾನು ಕೆಳಗಡೆ ಬಿದ್ದಾಗ ನನಗೆ ಬಲಗಾಲಿನ ಪಾದದ ಹತ್ತಿರ ಮತ್ತು ಎಡಗಾಲಿನ ಮೊಳಕಾಲ ಹತ್ತಿರ ಗಾಯವಾಗಿದ್ದು ಮೋಟರ್ ಸೈಕಲ ಚಲಾಯಿಸುತ್ತಿದ್ದ ಸುಭಾಷ ಇತನಿಗೆ ಬಲಗಾಲಿನ ಛಪ್ಪೆಗೆ ತೊಡೆಗೆ ಭಾರಿಗಾಯವಾಗಿದ್ದು ಮತ್ತು ಎಡಗಾಲಿನ ಮೊಳಲಾಲ ಹತ್ತಿರ ಮುರಿದು ಭಾರಿಗಾಯವಾಗಿ ರಕ್ತ ಬಂದಿದ್ದು ಇರುತ್ತದೆ. ನಮಗೆ ಡಿಕ್ಕಿಪಡಿಸಿದ ಟವರಸ್ ಲಾರಿ ನಂಬರ್ ನೋಡಲಾಗಿ MH-12 LT-9620 ಇದ್ದು ಅದರ ಚಾಲಕನ ಹೆಷರು ವಿಚಾರಿಸಿಲಾಗಿ ಶಿವಾಜಿ ತಂದೆ ವಿಲಾಸ ವಾಮಂಗ ಸಾ:ವಾಗ್ದರ್ಗಿ ತಾ|| ಅಕ್ಕಲಕೋಟ ಅಂತಾ ಗೊತ್ತಾಗಿದ್ದು. ಲಾರಿ ಚಾಲಕ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮಗೆ 108 ಅಂಬುಲೆನ್ಸ್ ನಲ್ಲಿ ಹಾಕಿಕೊಂಡು ಆಳಂದದ ಸರ್ಕಾರಿ ಆಸ್ಪತ್ರೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಇಬ್ಬರಿಗೂ ಚಿಕಿತ್ಸೆ ನೀಡಿ ಸುಭಾಷನಿಗೆ ಭಾರಿಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ದೆ ಕುರಿತು ತಗೆದುಕೊಂಡು ಹೋಗಲು ತಿಳಿಸಿದಾಗ ಸುಭಾಷ ಇತನಿಗೆ ಅವರ ಮನೆಯವರು 108 ಅಂಬುಲೆನ್ಸ್ ನಲ್ಲಿ ಉಮರ್ಗಾದ ಆಸ್ಪತ್ರೆಗೆ ತಗೆದುಕೊಂಡು ಹೋಗುವಾಗ ರಾತ್ರಿ ಖಜೂರಿ ಹತ್ತಿರ ಇದ್ದಾಗ ಮೃತಪಟ್ಟಿರುತ್ತಾನೆ ಅಂತಾ ಗೊತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.