Police Bhavan Kalaburagi

Police Bhavan Kalaburagi

Tuesday, July 17, 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-07-2018 ರಂದು ಮಲ್ಲಾಬಾದ ಗ್ರಾಮದ ಕನಕದಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಾಬಾದ ಗ್ರಾಮಕ್ಕೆ ಹೋಗಿ ಕನಕದಾಸ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಕನಕದಾಸ ಸರ್ಕಲ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಗಣಪತಿ ತಂದೆ ಬಸಣ್ಣ ಕಟ್ಟೋಳಿ ಸಾ|| ಮಲ್ಲಾಬಾದ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 3410/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ  ಠಾಣೆ : ದಿನಾಂಕ 16-07-2018 ರಂದು ಹೊಣ್ಣಕಿರಣಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊಣ್ಣಕಿರಣಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ  ಹೋಗಿ ಮರೆಯಾಗಿ ನಿಂತು ನೋಡಲು, ಹೊಣ್ಣಕಿರಣಗಿ  ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುಭಾಷ ತಂದೆ ಸಿದ್ದಪ್ಪಾ ಕೊಣಿನ ಸಾಃ ಹೊನ್ನಕಿರಣಗಿ ಗ್ರಾಮ ತಾ.ಜಿಃ ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2130/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ  ಠಾಣೆಗೆ ಬಂದು  ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-07-2018 ರಂದು ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಚೋಳಿ ಗ್ರಾಮದ  ಸರಕಾರಿ ಪ್ರಾಥಮಿಕ ಶಾಲೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಚಿಂಚೋಳಿ ಗ್ರಾಮದ  ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲು   ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಜಾಜಾಡುತಿದ್ದ ಎಲ್ಲಾ 04 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಿಕಾರ್ಜುನ ತಂದೆ ಬಸಣ್ಣ ತಡಲಗಿ ಸಾ||ಚಿಂಚೋಳಿ  2) ಶಂಭೂಲಿಂಗ ತಂದೆ ತುಳಜಪ್ಪ ಜಗದಿ 3) ಚಿದಾನಂದ ತಂದೆ ಈರಣ್ಣ ಸುತಾರ 4) ಶ್ರೀಶೈಲ ತಂದೆ ಸಂಗಣ್ಣ ರೆಡ್ಡಿ ಸಾ|| ಎಲ್ಲರು ಚಿಂಚೋಳಿ ಗ್ರಾಮ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3600/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 15-07-2018 ರಂದು ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಆನೂರ ಗ್ರಾಮದ  ಚಂದ್ರಗಿರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಮಾರುತಿ ಎಎಸ್ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಆನೂರ  ಗ್ರಾಮದ  ಚಂದ್ರಗಿರಿ ದೇವಿ  ದೇವಸ್ಥಾನದ ಹತ್ತಿರ  ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 08 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಜಾಜಾಡುತಿದ್ದ ಎಲ್ಲಾ 08 ಜನರನ್ನು ಹಿಡಿದು  ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮನೋಹರ ತಂದೆ ಕಲ್ಲಪ್ಪ ಹಿಪ್ಪರಗಿ 2) ಪೀರಪ್ಪ ತಂದೆ ಸಿದ್ದಪ್ಪ ಭಾಸಗಿ ಸಾ|| ಇಬ್ಬರು ಆನೂರ ಗ್ರಾಮ 3) ಸಿದ್ದಪ್ಪ ತಂದೆ ಭೋಜರಾವ ಪಾಟೀಲ ಸಾ||ಬಿಲ್ವಾಡ(ಕೆ) 4) ರಾಣಪ್ಪ ತಂದೆ ಶಿವಲಿಂಗಪ್ಪ ಮಾಂಗ ಸಾ||ಆನೂರ 5) ಶಾಮರಾವ ತಂದೆ ಶರಣಪ್ಪ ಬಳೂಂಡಗಿ 6) ಗುಂಡುರಾವ  ತಂದೆ  ಶಂಕರ ಮಾಳಗೆ 7) ಸಿದ್ರಾಮಪ್ಪ ತಂದೆ ರೇವಣಸಿದ್ದಪ್ಪ ಪ್ಯಾಟಿ ಸಾ|| ಆನೂರ 8) ಸೈಫನಸಾಬ ತಂದೆ ಮೈಹಿಬೂಬಸಾಬ ಮಲಘಾಣ ಸಾ||ಬಿಲ್ವಾಡ(ಕೆ) ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 11, 52 ಇಸ್ಪೆಟ ಎಲೆಗಳನ್ನು ಮತ್ತು 11360/- ರೂ ನಗದು ಹಣ ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
 ಗ್ರಾಮೀಣ ಠಾಣೆ : ಶ್ರೀ ಗುರುಬಸಯ್ಯಾ ತಂದೆ ರುದ್ರಯ್ಯಾ ಮಠಪತಿ ಸಾ: ವಾಗಧರಿ ತಾ;ಆಳಂದ ಜಿ;ಕಲಬುರಗಿ ರವರ ಅಣ್ಣನ ಮಗನಾದ ಅಣವಿರಯ್ಯಾ ತಂದೆ ರೇವಣಯ್ಯಾ ಮಠಪತಿ ಇತನು ಸಂಗೀತಗಾರನಾಗಿದ್ದು ಅಲ್ಲದೆ ಕೂಲಿ (ಕ.ನಿ.ಸಹಾಯಕ) ಕೆಲಸ ಮಾಡಿಕೊಂಡಿದ್ದು ಅಕ್ಕ ಪಕ್ಕದ ಮನೆಯಲ್ಲಿ ಇರುತ್ತವೆ. ದಿನಾಂಕ.11-7-2018 ರಂದು ಮುಂಜಾನೆ. ನನ್ನ ಅಣ್ಣನಮಗ ಅಣವೀರಯ್ಯಾ ಮಠಪತಿ ಇತನು ತನ್ನ ಹೆಂಡತಿ ನಿರ್ಮಲಾ ಮಠಪತಿ ಇವಳಿಗೆ ಆಸ್ಪತ್ರೆಗೆ ತೋರಿಸುವ ಕುರಿತು ಮತ್ತು ತನ್ನ ಮಗಳು ಪೂಜಾ ಎಂಬುವವಳನ್ನು ಆಸ್ಪತ್ರೆಗೆ ತೋರಿಸುವ ಕುರಿತು ತನ್ನ ಮೋಟಾರ ಸೈಕಲ್ ಮೇಲೆ ಕಲಬುರಗಿಗೆ ಬಂದಿದ್ದರು , ರಾತ್ರಿ.8-00 ಗಂಟೆ ಸುಮಾರಿಗೆ ನಿರ್ಮಲಾ ಮಠಪತಿ ಹಾಗೂ ಪೂಜಾ  ಇವರಿಬ್ಬರು ಆಸ್ಪತ್ರೆಗೆ ತೋರಿಸಿಕೊಂಡು ಕಲಬುರಗಿಯಿಂದ ವಾಗ್ದರಿಗೆ ಕ್ರೋಸರದಲ್ಲಿ ಬಂದರು ಆಗ ಇವರಿಗೆ ವಿಚಾರಿಸಲು ಅಣವೀರಯ್ಯಾ ಇತನು  ಹಿಂದುಗಡೆ  ತಮ್ಮ ಮೋಟಾರ ಸೈಕಲ್ ಮೇಲೆ ಬರುತ್ತೇನೆ ಎಂದು ತಿಳಿಸಿರುತ್ತಾರೆ ಎಂದು ನನಗೆ ಹೇಳಿದರು. ರಾತ್ರಿ.11-00 ಗಂಟೆಯ ಸುಮಾರಿಗೆ ನನ್ನ ಮಗ ಸಂತೋಷ ಮಠಪತಿ ಇತನು ಪೋನ ಮಾಡಿ ತಿಳಿಸಿದ್ದೇನೆಂದರೆ ನನ್ನ ಅಣ್ಣನ ಮಗ ಅಣವೀರಯ್ಯಾ ಮಠಪತಿ ಇತನು ಹುಮನಾಬಾದ ರಿಂಗರೋಡ ಹತ್ತಿರ ರಾತ್ರಿ. 10-30 ಗಂಟೆಗೆ ತನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದು ತಲೆಗೆ ಕಾಲಿಗೆ ಭಾರಿ ಪೆಟ್ಟಾಗಿರುವದರಿಂದ ಉಪಚಾರ ಕುರಿತು ಕಲಬುರಗಿಯ ಗಂಗಾ ಆಸ್ಪತ್ರೆಯತಲ್ಲಿ ಸೇರಿಕೆ ಮಾಡಿರುತ್ತೇವೆ ಬೇಗನೆ ಬರುವಂತಗೆ ತಿಳಿಸಿದನು ಆಗ ಗಾಬರಿಗೊಂಡು ನಾನು ಮತ್ತು ಅಣವೀರಯ್ಯಾನ ಹೆಂಡತಿ  ನಿರ್ಮಲಾ ಮಠಪತಿ , ಅವರ ಮಗ ಚನ್ನಯ್ಯಾ ಹಾಗೂ ನಮ್ಮ ಗ್ರಾಮದವರಾದ ಹಣಮಂತರಾಯ ಗುತ್ತಗೊಂಡ ಮತ್ತು ಬಸವರಾಜ ಪಾಟೀಲ್ ಎಲ್ಲರೂ ಕೂಡಿಕೊಂಡು ಒಂದು ಜೀಪನಲ್ಲಿ ಕಲಬುರಗಿಯ ಗಂಗಾ ಆಸ್ಪತ್ರೆಗೆ ಬಂದು  ನೋಡಲಾಗಿ ಅಣವೀರಯ್ಯಾ ಮಠಪತಿ ಇತನಿಗೆ ನೋಡಲಾಗಿ ತಲೆಗೆ ಭಾರಿ ಪೆಟ್ಟಾಗಿ ,ಮೂಗಿನಿಂದ ಬಾಯಿಯಿಂದ ಹಾಗೂ ಕಿವಿಯಿಂದ ರಕ್ತಸ್ರಾವ ಆಗಿದ್ದು ಮತ್ತು ಬಲಗಾಲು ಛಪ್ಪೆಗೆ ಮೊಳಕಾಲಿಗೆ ತರುದ ಗಾಯಗಳಾಗಿದ್ದು ಹಾಗೂ ಎಡಗೈ ಅಂಗೈಗೆ ತರಚಿದ ಗಾಯಗಳಾಗಿರುತ್ತವೆ. ಆತನು  ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ . ಆಗ ಅಲ್ಲಿ ಇದ್ದು ನನ್ನ ಮಗ ಸಂತೋಷ ಮಠಪತಿ ಇತನಿಗೆ ವಿಚಾರಿಸಲು ತಾನು ಕಮಲನಗರ ಕಾಲೂನಿಯಲ್ಲಿರುವಾಗ ಒಬ್ಬರು ಅಣವೀರಯ್ಯಾ ಮಠಪತಿ ಇತನ  ಮೋಬಾಯಿಲದಿಂದ ನನಗೆ ಫೋನ ಮಾಡಿ ತಿಳಸಿದ್ದೆನೆಂದರೆ ಹುಮನಾಬಾದ ರಿಂಗರೋಡ ಹತ್ತಿರ  ಅಣವೀರಯ್ಯಾ ಮಠಪತಿ ಇತನು ತನ್ನ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದರುತ್ತಾನೆ ಬೇಗನೆ ಬರುವಂತೆ ತಿಳಿಸಿದ ಮೇರೆಗೆ ಕೂಡಲೆ ನಾನು ಸ್ಥಳಕ್ಕೆ ಹೋಗಿ ನೋಡಲು ನಮ್ಮ ಅಣ್ಣ ಅಣವೀರಯ್ಯಾ  ಮಠಪತಿ ಇತನು ಸೈಡಿಗೆ ಕೂಡಿಸಿದ್ದು ಬೇಹೋಸ ಸ್ಥಿತಿಯಲ್ಲಿ ಇದ್ದನು ಆತನು ನಡೆಯಿಸುತಿದ್ದ ಮೋಟಾರಸೈಕಲ್ ಸೈಡಿಗೆ ಬಿದ್ದು ನೋಡಲಾಗಿ ಕೆ.ಎ.56 ಹೆಚ. 5447 ನೆದ್ದು ಇತ್ತು ನಂತರ ನಾನು ಇನ್ನೊಬ್ಬರು ಕೂಡಿಕೊಂಡು ಒಂದು ಅಂಬುಲೆನ್ಸನಲ್ಲಿ ಅಣವೀರಯ್ಯಾ ಮಠಪತಿ ಹಾಕಿಕೊಂಡು ಉಪಚಾರ ಕುರಿತು ಗಂಗಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಎಂದು ತಿಳಿಸಿರುತ್ತಾನೆ. ನಂತರ ಅಣವೀರಯ್ಯಾನಿಗೆ ಹೆಚ್ಚಿನ ಉಪಚಾರ  ಕುರಿತು  ದಿನಾಂಕ. 12-7-2018 ರಂದು ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿ ಗುಣ ಮುಖನಾಗದೆ ಇಂದು ದಿನಾಂಕ. 14-7-2018 ರಂದು ಬೆಳೆಗ್ಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಮೇಶ ತಂದೆ ಈರಣ್ಣ ಹುಣಸಗಿ ಸಾ: ಕೂಡಿಗನೂರ ರವರು ದಿನಾಂಕ  14-07-2018 ರಂದು ಸಾಯಂಕಾಲ ತಮ್ಮ ಹೊಲದಲ್ಲಿ ಕಬ್ಬಿಗೆ ನೀರು ಬಿಡುತ್ತಿದ್ದಾಗ ಸಂತೋಷ ತಂದೆ ಮಲ್ಲಪ್ಪ ಬಿರಾದಾರ, ಮಾಹಾದೇವಪ್ಪ ತಂದೆ ಸಿದ್ದಣ್ಣ ಬಿರಾದಾರ, ಅಂದಣ್ಣ ತಂದೆ ಗಡ್ಡೇಪ್ಪ ಬಿರಾದಾರ ಇವರೆಲ್ಲರೂ ಕೂಡಿ ಡಸ್ಟರ ಗಾಡಿಯಲ್ಲಿ ಬಂದು ಇಳಿದು ಗ್ರಾಮದ ಒಂದು ರೋಡ ಸಿ.ಸಿ ನಡೆದಿದ್ದು  ಆ ರೋಡಿನ ಮೇಲೆ ಕರಿ ಮಣ್ಣು ಹಾಕಿದ್ದು  ನಡೆಯಲಿಕ್ಕೆ ಓಡಾಡುವದಕ್ಕೆ ಬರುವುದಿಲ್ಲ ವೆಂದು ನಾನು ಜೈ ಉಮೇಶ ಎಂಬುವವನಿಗೆ ನಾನು ಫೋನ್ ಮಾಡಿ ಕೇಳಿದಕ್ಕೆ ಈ ಮೇಲಿನ ಮೂರು ಜನರು ಕೂಡಿ ಆ ರೋಡಿಗೆ ನಿನಗೆ ಏನು ಸಂಬಂಧ ಬಾಹಾಳ ಸೊಕ್ಕು ಬಂದಿದೆ ಭೋಸಡಿ ಮಗನೇ ಅಂತಾ ಹೊಟ್ಟೆಗೆ ಕಾಲಿಗೆ, ಕಾಲಿಗೆ, ಬೆನ್ನಿಗೆ, ರಾಡಿನಿಂದ  ಹೊಡೆದಿರುತ್ತಾರೆ ಮುಂದೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಹೊಡೆಯುತ್ತೇನೆ ಎಂದು ಅಂಜಿಕೆ ಹಾಕಿರುತ್ತಾರೆ ಆ ಮೇಲೆ ಫೂನ್ ಮಾಡಿ ನನ್ನ ತಂದೆಗೆ ಫೋನ್ ಮಾಡಿ ತಿಳಿಸಿರುತ್ತೇನೆ. ಈರಣ್ಣ ತಂದೆ ನಾಗಪ್ಪ ಹುಣಸಗಿ, ಕಾಕನವರಾದ ಶರಣಬಸಪ್ಪ ತಂದೆ ನಾಗಪ್ಪ ಹುಣಸಗಿ ಇವರಿಗೆ ತಿಳಿಸಿರುತ್ತೇನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Yadgir District Reported Crimes Updated on 17-07-2018


                                        Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;- 168/2018 ಕಲಂ. 323 324 504 506 ಸಂ. 34 ಐಪಿಸಿ;- ದಿನಾಂಕ:15/07/2018 ರಂದು ಬೆಳಿಗ್ಗೆ 9.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಮನೆಯ ಮುಂದೆ ತನ್ನ ತಂದೆಯಾದ ಆರೋಪಿ ನಿಂಗಪ್ಪನಿಗೆ ಅಪ್ಪಾ ನನಗೂ ಹೆಂಡತಿ ಮಕ್ಕಳೂ ಇದ್ದಾರೆ ನನಗೆ ಬರಬೇಕಾದ ಹೊಲದಲ್ಲಿ ಪಾಲನ್ನು ಕೊಡು ಅಂತಾ ಕೇಳುತ್ತಿದ್ದಾ ಪಿಯರ್ಾದಿ ಇನ್ನೊಬ್ಬ ಅಣ್ಣನಾದ ಆರೋಪಿ ಭೀರಪ್ಪ ಈತನು ಪಾಲು ಕೇಳುತ್ತಿಯಾ ಮಗನೇ ಅಂತಾ ಬಡಿಗೆಯಿಂದಾ ತೆಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ತಂದೆ ಕಾಲಿನಿಂದಾ ಬೆನ್ನಿಗೆ ಒದ್ದ ಜೀವ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ  ಕ್ರಮ ಜರುಗಿಸಲಾಗಿದೆ.   

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 134/2018 ಕಲಂ 143, 147, 148, 323, 324, 354, 504, 506 ಸಂ: 149 ಐಪಿಸಿ;- ದಿನಾಂಕ 16/07/2018 ರಂದು 07.30 ಎಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಪೋನ್ ಮೂಲಕ ಹರ್ಟ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ. ರಮೇಶ ತಂದೆ ಸೇವು ಚವ್ಹಾಣ ಸಾ: ಧಮರ್ಾನಾಯಕ ತಾಂಡಾ ಉಕ್ಕನಾಳ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಮ್ಮ ತಾಂಡಾದ ಮನೆಯ ಮುಂದೆ ನಾವು ನಮ್ಮ ಮನೆಗೆ ಅಂತಾ ಸ್ವಲ್ಪ ಕೊತಂಬರಿ ಕಾಯಿಪಲ್ಲೆ ಹಾಕಿರುತ್ತೇವೆ. ನಿನ್ನ ನಮ್ಮ ಕೊತಂಬರಿಯನ್ನು ಯಾರೊ ಕಿತ್ತುಕೊಂಡು ಹೋದಾಗ ನನ್ನ ಹೆಂಡತಿ ಸಂಗೀತಾ ಇವಳು ಯಾರು ಕಿತ್ತಿಕೊಂಡು ಹೋಗಿದ್ದಾರೆ ಅಂತಾ ಒದರಾಡಿದ್ದಳು. ಅದರಿಂದ ನಮ್ಮ ಪಕ್ಕದ ಮನೆಯವರಾದ ವಿನೋದ ತಂದೆ ಕೇಸುನಾಯ್ಕ ರಾಠೋಡ ಇವರ ಮನೆಯವರು ನಮ್ಮ ಮನೆಗೆ ಬಂದು ನಮ್ಮ ಹೆಣ್ಣುಮಕ್ಕಳ ಜೋತೆ ಜಗಳ ಮಾಡಿ ಬೈಯ್ದು ಹೋಗಿದ್ದರು.
        ಹೀಗಿದ್ದು ಇಂದು ದಿನಾಂಕ:16/06/2018 ರಂದು ಬೆಳಿಗ್ಗೆ 06.30 ಎಎಂ ಸುಮಾರಿಗೆ ನಾನು ಇನ್ನು ಮಲಗಿಕೊಂಡಿರುವಾಗ ನನ್ನ ಹೆಂಡತಿಯು ನಿನ್ನೆ ಅಲ್ಲದೆ ಇವತ್ತು ಮತ್ತೆ ಯಾರೋ ಕೋತಂಬಿರಿ ಕಿತ್ತಿಕೊಂಡು ಹೋಗಿದ್ದಾರೆ ಅವರ ಕೈ ಹಾಳಾಗಿ ಹೋಗಲಿ ಅಂತಾ ಒದಾರಡತೊಡಗಿದ್ದಳು, ಆಗ ನಾನು ಮತ್ತು ನಮ್ಮ ತಾಯಿ ಇಬ್ಬರು ಇರಲಿ ಬಿಡು ಅವರಿಗೆ ತಿಳಿದಾಗ ಕಳವು ಮಾಡುವದು ಬಿಡುತ್ತಾರೆ ಅಂತಾ ಹೇಳುತ್ತಿದ್ದಾಗ, ನಮ್ಮ ಪಕ್ಕದ ಮನೆಯವರಾದ 1) ವಿನೋದ ತಂದೆ ಕೇಸುನಾಯ್ಕ ರಾಠೋಡ 2) ಗೋಪಾಲ ತಂದೆ ಧಮರ್ಾನಾಯಕ ಚವ್ಹಾಣ 3) ಮೋತಿಬಾಯಿ ಗಂಡ ಕೇಸುನಾಯ್ಕ ರಾಠೋಡ 4) ಸವಿತಾ ಗಂಡ ವಿನೋದ ರಾಠೋಡ 5) ವಕೀಲಾಬಾಯಿ ಗಂಡ ಧಮರ್ು ಚವ್ಹಾಣ ಎಲ್ಲರೂ ಧಮರ್ಾನಾಯಕ ತಾಂಡಾ ಉಕ್ಕನಾಳ 6) ಬಸವರಾಜ ತಂದೆ ಭೀಮಸಿಂಗ್ ಚವ್ಹಾಣ 7) ತಾರಿಬಾಯಿ ಗಂಡ ಬಸವರಾಜ ಚವ್ಹಾಣ ಇಬ್ಬರು ಹೋಸ್ಕೆರಾ ತಾಂಡಾ ಇವರೆಲ್ಲರು ಕೂಡಿ ಒಮ್ಮೆಲೆ ಬಡಿಗೆ ಮತ್ತು ಕಲ್ಲಲುಗಳನ್ನು ಹಿಡಿದುಕೊಂಡು ಬಂದು ಸೂಳೆ ಮಕ್ಕಳೆ ನಿಮ್ಮದು ಬಾಳ ಆಗಿದೆ ರಂಡಿಮಕ್ಕಳೆ ಅಂತಾ ಬೈಯುತ್ತಾ ಎಲ್ಲರೂ ಕೂಡಿ ನನ್ನ ಹೆಂಡತಿಗೆ ಸುತ್ತಗಟ್ಟಿದರು, ಆಗ ಗೋಪಾಲ ಮತ್ತು ಬಸವರಾಜ ಇವರುಗಳು ನನ್ನ ಹೆಂಡತಿಯ ಮಾನ ಭಂಗ ಮಾಡುವ ಉದ್ದೇಶದಿಂದ ಅವಳ ಸೀರೆಯ ಸೆರಗು ಹಿಡಿದು ಎಳೆದು ನಿನ್ನ ಗಂಡನಿಗೆ ಕರಿ ಏನ ಸೆಂಟಾ ಕಿತ್ತಿಕೊಳ್ಳುತ್ತಾನೆ ನೋಡೊನ ಅಂತಾ ಅವಾಚ್ಯವಾಗಿ ಬೈಯತೊಡಗಿದರು. ಆಗ ನಾನು ಮತ್ತು ನನ್ನ ತಾಯಿ ಶಾಂತಿಬಾಯಿ ಇಬ್ಬರು ಬಿಡಿಸಿಕೊಳ್ಳಲು ಹೊದಾಗ ವಿನೋದ ಈತನು ಕೈಯಿಂದ ನನ್ನ ಬೆನ್ನಿಗೆ ಹೊದೆಬನು, ಗೋಪಾಲ ಈತನು ನನ್ನ ಹೆಂಡತಿಯ ಸೀರೆ ಬಿಟ್ಟು ಒಂದು ಬಡಿಗೆಯಿಂದ ನನ್ನ ತಲೆಗೆ ಹೊಡೆದು ತಲೆಯ ಎಡಗಡೆ ಮತ್ತು ಬಲಗಡೆಗೆ ರಕ್ತಗಾಯ ಮಾಡಿದ, ಬಸವರಾಜ ಈತನು ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಮತ್ತು ಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದ ಆಗ ವಕೀಲಾಬಾಯಿ ಮತ್ತು ತಾರಿಬಾಯಿ ಇವರು ನನ್ನ ತೊಡೆ ಸಂದಿಗೆ ಹೊಡೆದಿರುತ್ತಾರೆ. ಅದರಿಂದ ನನ್ನ ತೊಡ್ಡಿಗೆ ನೋವು ಆಗಿರುತ್ತದೆ. ಅಷ್ಟರಲ್ಲಿ ನನ್ನ ತಮ್ಮನಾದ ಸುನೀಲ ಈತನು ಬಂದು ಬಿಡಿಸಿಕೊಳ್ಳಲು ಬಂದಾಗ ವಿನೋದ ಮತ್ತು ಸವಿತಾ ಇವರುಗಳು ಕೈಯಿಂದ ಹೊಡೆದಿದ್ದು, ಇದನ್ನು ನೋಡಿದ ಅಲ್ಲೆ ಇದ್ದ 1) ಪ್ರಶಾಂತ ತಂದೆ ಟೀಕು ಚವ್ಹಾಣ, 2) ಲಾಲು ತಂದೆ ಬಾಂಬ್ಲಾ ನಾಯಕ ರಾಠೋಡ 3) ಶಿವಾ ತಂದೆ ಸೀತಾರಾಮ ರಾಠೋಡ ಇವರುಗಳು ನೋಡಿ ಬಿಡಿಸಿಕೊಂಡರು. ಆಗ ಸದರಿಯವರೆಲ್ಲರೂ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ನಂತರ ನನಗೆ ರಕ್ತಗಾಯ ಆಗಿದ್ದರಿಂದ 108 ಅಂಬೂಲೆನ್ಸಗೆ ಪೋನ ಮಾಡಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇನೆ.
         ನನಗೆ ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿ, ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಹೆಂಡತಿಯ ಸೀರೆ ಹಿಡಿದು ಎಳೆದು, ಜೀವದ ಬೆದರಿಕೆ ಹಾಕಿರುವ ಮೇಲಿನ ಏಳು (7) ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ 08.45 ಪಿಎಂ ಕ್ಕೆ ಬಂದು ಠಾಣಾ ಗುನ್ನೆ ನಂ: 134/2018 ಕಲಂ: 143, 147, 148, 323, 324, 354, 504, 506 ಸಂ: 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 135/2018 323, 324, 354, 504, 506 ಸಂ: 34 ಐಪಿಸಿ;- ದಿನಾಂಕ 16/07/2018 ರಂದು 07.55 ಎಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಪೋನ್ ಮೂಲಕ ಹರ್ಟ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀಮತಿ. ತಾರಿಬಾಯಿ ಗಂಡ ಬಸವರಾಜ ಚವ್ಹಾಣ ಸಾ: ಹೋಸ್ಕೇರಾ ತಾಂಡಾ ತಾ: ಶಹಾಪೂರ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ನಿನ್ನೆ ದಿನಾಂಕ: 15/07/2018 ರಂದು ನನ್ನ ತವರೂ ಮನೆ ಇರುವಂತಹ ಧಮರ್ಾನಾಯಕ ತಾಂಡಾ ಉಕ್ಕನಾಳಕ್ಕೆ ನಾನು ನನ್ನ ಗಂಡ ಮಕ್ಕಳು ಹೋಗಿದ್ದೆವು. ಸಾಯಮಕಾಲ ನನ್ನ 2 ವರ್ಷದ ಮಗು ನಮ್ಮ ಪಕ್ಕದ ಮನೆಯವರಾದ ರಮೇಶ ತಂದೆ ಸೇವು ಚವ್ಹಾಣ ಇವರ ಮನೆಯ ಮುಂದಿನ ಕೋತಂಬರಿ ಗಿಡ ಕಿತ್ತಿದ್ದನು. ಅದಕ್ಕೆ ರಮೇಶನ ಹೆಂಡತಿ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ನನ್ನ ತಾಯಿ ಮೋತಿಬಾಯಿ ಮತ್ತು ನಮ್ಮ ಅಕ್ಕ ವಕೀಲಾಬಾಯಿ ಮೂರು ಜನರು ನಮ್ಮ ಹುಡಗನು ಗೊತ್ತಾಗದೆ ಕೋತಂಬರಿ ಕಿತ್ತಿದ್ದಾನೆ ಹೋಗಲಿ ಬಿಡು ಅಂತಾ ಹೇಳಿದರು ಕೇಳದೆ ಸಂಗೀತಾ ಇವಳು ನಮಗೆ ಅವಾಚ್ಯ ಸಂಬ್ದಗಳಿಂದ ಬೈಯ್ದಿದ್ದಳು. ನಾವು ಹೊಗಲಿ ಬುಡು ಅಂತಾ ಬಿಟ್ಟಿದ್ದೆವು. ನಂತರ ರಾತ್ರಿ ರಮೇಶ ತಂದೆ ಸೇವು ಈತನು ಕೂಡ ಅವಾಚ್ಯವಾಗಿ ಬೈಯುತ್ತಿದ್ದನು. ನಾವೂ ಸುಮ್ಮನೆ ನಮ್ಮ ಮನೆಯಲ್ಲಿ ಇದ್ದೆವು.
        ಹೀಗಿದ್ದು ಇಂದು ಇಂದು ದಿನಾಂಕ:16/07/2018 ರಂದು ಬೆಳಿಗ್ಗೆ 06.30 ಎಎಂ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕಸ ಗೂಡಿಸುವಾಗ ಸಂಗೀತಾ ಇವಳು ಮತ್ತೆ ನಮ್ಮನ್ನು ನೋಡಿ ರಂಡಿ ಬೋಸಡಿ ಅಂತಾ ಕಳು ಮಾಡಿ ತಿಂತಾರ ಅಂತಾ ಬೈಯತೊಡಗಿದಳು ಆಗ ನಾನು ಯಾಕೆ ಸುಮ್ಮನೆ ಬೈಯುತ್ತಿ, ಕೊತಂಬರಿ ನಾವು ಕಳವು ಮಾಡಿಲ್ಲ ನಮ್ಮ ಹುಡುಗ ತಿಳಿಯದೆ ಕಿತ್ತಿದ್ದಾನೆ, ಅಂತಾ ಹೇಳುತ್ತಿದ್ದಾಗ 1) ರಮೇಶ ತಂದೆ ಸೇವು ಚವ್ಹಾಣ 2) ಪಾಟೀಲ @ ಸುನೀಲ ತಂದೆ ಸೇವು ಚವ್ಹಾಣ 3) ಶಾಂತಾಬಾಯಿ ಗಂಡ ಸೇವು ಚವ್ಹಾಣ ಮತ್ತು 4) ಸಂಗೀತಾ ಗಂಡ ರಮೇಶ ಚವ್ಹಾಣ ಸಾ: ಎಲ್ಲರು ಧಮರ್ಾನಾಯಕ ತಾಂಡಾ ಉಕ್ಕನಾಳ ಇವರುಗಳು ಕೂಡಿ ಸೂಳಿ ನಮ್ಮ ಕೊತ್ತಂಬರಿ ಕಿತ್ತಿ ನಮಗೆ ಬುದ್ದಿ ಹೇಳಲು ಬರುತ್ತಿಯೇನು ಅಂತಾ ಅವಾಶ್ಚ ಶಬ್ದಗಳಿಂದ ಬೈಯುತ್ತಾ ಬಂದು ಶಾಂತಿಬಾಯಿ ಇವಳು ನನ್ನ ಕೂದಲು ಹಿಡಿದು ಬೆನ್ನಿಗೆ ಕೈಯಿಂದ ಹೊಡೆದಳು ಆಗ ರಮೇಶ ಈತನು ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೆರಗು ಹಿಡಿದು ಎಳೆದು ಒಂದು ಬಡಿಗೆಯಿಂದ ನನ್ನ ಎಡಗೈ ಹೆಬ್ಬೆರಳಿನ ಹತ್ತಿರ ಹೊಡೆದು ರಕ್ತಗಾಯ ಮಾಡಿದ ಆಗ ಇದನ್ನು ನೋಡಿ ಬಿಡಿಸಲು ಬಂದ ನಮ್ಮ ಅಕ್ಕ ವಕೀಲಾಬಾಯಿಗೆ ರಮೇಶ ಈತನು ಅದೆ ಬಡಿಗೆಯಿಂದ ಬೆನ್ನಿಗೆ, ಎಡಗಡೆಯ ಹೆಡಕಿನ ಹತ್ತಿರ ಮತ್ತು ಎಡಗೈಗೆ ಹೊಡೆದು ಗುಪ್ತಗಾಯ ಮಾಡಿದ, ಸಂಗೀತಾ ಮತ್ತು ಸುನಿಲ ಇವರು ಹೊಲಸು ಬೈಯುತ್ತಿದ್ದರು. ಆಗ ನನ್ನ ಗಂಡ ಬಸವರಾಜ ತಂದೆ ಭೀಮಸಿಂಗ ಚವ್ಹಾಣ ಮತ್ತು ಅಲ್ಲೆ ಹೊರಟಿದ್ದ ಸೇವು ತಂದೆ ಪೀರು ರಾಠೋಡ ಇವರುಗಳು ನಮಗೆ ಹೊಡೆಯುವದು ಬೈಯುವದನ್ನು ನೋಡಿ ಬಿಡಿಸಿಕೊಂಡರು ಆಗ ಆರೋಪಿತರೆಲ್ಲರೂ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ಕೋತಂಬರಿ ಕಿತ್ತಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. 
     ನಮಗೆ ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿ, ಜೀವದ ಬೆದರಿಕೆ ಹಾಕಿರುವ ಮೇಲಿನ ನಾಲ್ಕು (4) ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ಠಾಣೆಗೆ 11.15 ಎಎಂ ಕ್ಕೆ ಬಂದು ಠಾಣಾ ಗುನ್ನೆ ನಂ: 135/2018 ಕಲಂ: 323, 324, 354, 504, 506 ಸಂ: 34 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
 
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 51/2018 ಕಲಂ 279, 337, 338 ಐಪಿಸಿ;-ದಿನಾಂಕ 16/07/2018 ರಂದು ಸಮಯ ರಾತ್ರಿ 9 ಪಿ.ಎಂ.ಕ್ಕೆ ಯಾದಗಿರಿ ನಗರದ ಅಂಬೇಡ್ಕರ್-ಶಾಸ್ತ್ರಿ ವೃತ್ತದ  ಮುಖ್ಯ ರಸ್ತೆಯ ಮೇಲೆ ಬರುವ ಸಭಾ ಕಾಲೇಜು ಹತ್ತಿರ ಮೋಟಾರು ಸೈಕಲ್ ನಂ. ಕೆಎ-33, ಕೆ-8338 ನೇದ್ದರ  ಮತ್ತು ಮೋಟಾರು ಸೈಕಲ್ ನಂ. ಕೆಎ-33, ಎಸ್-9623 ನೇದ್ದರ ಈ ಎರಡು ವಾಹನಗಳ ಸವಾರರ ಅತೀವೇಗ ಮತ್ತು ಅಲಕ್ಷ್ಯತನದಿಂದ  ಎದುರು ಬದರು ಡಿಕ್ಕಿ ಪಡಿಸಿಕೊಂಡು ಅಪಘಾತ ಜರುಗಿದ್ದು   ಸದರಿ ಅಪಘಾತದಲ್ಲಿ  ಎರಡು ಮೋಟಾರು  ಸೈಕಲ್ ಸವಾರರಿಗೆ ಬಾರೀ ರಕ್ತಗಾಯ ಮತ್ತು ಸಾದಾ ರಕ್ತಗಾಯವಾಗಿದ್ದರ ಬಗ್ಗೆ  ಹಾಗೂ  ಎರಡು ಮೋಟಾರು ವಾಹನ ಸವಾರರ ಮೇಲೆ ಮುಂದಿನ ಕ್ರಮ ಜರುಗಿಸುವ ಬಗ್ಗೆ  ನೀಡಿದ ಫಿಯರ್ಾದಿ ಇರುತ್ತದೆ.