Police Bhavan Kalaburagi

Police Bhavan Kalaburagi

Wednesday, January 22, 2014

BIDAR DISTRICT DAILY CRIME UPDATE 22-01-2014

                         ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 22-01-2014

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 12/14 PÀ®A 87 PÉ.¦. PÁAiÉÄÝ :-

¢£ÁAPÀ 21-01-2014 gÀAzÀÄ 1950 UÀAmÉUÉ  ¦J¸ÀL gÀªÀgÀÄ ¥ÉưøÀ oÁuÉAiÀİè EzÁÝUÀ fUÁð © UÁæªÀÄzÀ°è  ¸ÁªÀðd¤PÀ ¸ÀܼÀzÀ°è PÉîªÀÅ d£ÀgÀÄ E¸ÉàÃl J¯ÉUÀ½AzÀ ºÀt ºÀaÑ ¥ÀtvÉÆlÄÖ CAzÀgÀ ¨ÁºÀgÀ C£ÀÄߪÀ dÆeÁl DqÀÄwÛzÁÝgÉ CAvÀ RaÃvÀ ªÀiÁ»w §AzÀ ªÉÄÃgÉUÉ fUÁð(©) UÁæªÀÄzÀ §¸ÀªÉñÀégÀ PÀmÉÖ ºÀwÛgÀ  ºÉÆV £ÉÆÃrzÁUÀ ¢£ÁAPÀ 21-01-2014 gÀAzÀÄ 2035 UÀAmÉUÉ fUÁð © UÁæªÀÄzÀ PÀ®è¥Áà vÀAzÉ zsÀ£ÀgÁd gÀhÄ¥ÁmÉ gÀªÀgÀ ºÉÆmÉ¯ï ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä  ºÉÆmɯï JzÀgÀÄ ¯ÉÊn£À ¨É¼ÀQ£À°è ¸ÁªÀðd¤PÀ gÀ¸ÉÛUÉ ºÀwÛ  E¸ÉàÃl J¯ÉUÀ½AzÀ CAzÀgÀ ¨ÁºÀgÀ C£ÀÄߪÀ dÆeÁl DqÀÄwÛzÀÝ d£ÀgÁzÀ 1) PÀ®è¥Áà vÀAzÉ zsÀ£ÀgÁd gÀhÄ¥ÁmÉ 2) PÁwðPÀAiÀiÁå vÀAzÉ ²ªÀ°AUÀAiÀiÁå ¸Áé«Ä 3) ªÀiË£À¥Áà vÀAzÉ UÀÄAqÀ¥Áà ¥ÁAZÁ¼À 4) CA©æÃ±À vÀAzÉ £ÁUÀ±ÉnÖ zÉÃUÀ¯ÉÆqÉ 5)¸ÀÆAiÀÄðPÁAvÀ vÀAzÉ ªÀiÁzÀ¥Áà PÀ£Áᬐ ¸Á: eÉÆd£Á 6) ±ÀgÀt¥Áà vÀAzÉ ¸ÀAUÀ£À§¸À¥Áà 7) «±Àé£ÁxÀ vÀAzÉ CuÉÚ¥Áà ªÀÄvÀÄÛ 8) ±ÀgÀt¥Áà vÀAzÉ ¥ÀÄAqÀ¥Áà ¸Á; J®ègÀÆ fUÁð(©)  EªÀgÀ ªÉÄÃ¯É zÁ½ ªÀiÁr ¸ÀzÀj d£ÀjUÉ »rzÀÄPÉÆAqÀÄ ¸ÀzÀj d£ÀgÀÄ dÆeÁlzÀ°è vÉÆqÀV¹zÀ MlÄÖ gÀÆ 5200/- ªÀÄvÀÄÛ 52 E¸ÉàÃl J¯ÉUÀ¼ÀÄ d¦Û ªÀiÁrPÉÆAqÀÄ ¥ÀæPÀgÀt zÁR°¹ vÀ¤SÉ PÉÊUÉÆÃ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 15/14 PÀ®A 279, 337 L¦¹ :-

¢£ÁAPÀ: 21/01/2014 gÀAzÀÄ 20:30 UÀAmÉUÉ ¦üAiÀiÁ𢠫dAiÀÄPÀĪÀiÁgÀ EªÀgÀÄ ªÉÆmÁgÀ ¸ÉÊPÀ® £ÀA. JªÀiï.ºÉZï-12-eɪÉÊ-7306 £ÉÃzÀgÀ ªÉÄÃ¯É ©ÃzÀgÀ £ÀUÀgÀzÀ PÀqɬÄAzÀ £Ë¨ÁzÀ ªÀÄÄSÁAvÀgÀ vÀªÀÄä UÁæªÀÄ ¨Á宺À½î PÀqÉUÉ ºÉÆÃUÀĪÁUÀ ©ÃzÀgÀ ¥ÀævÁ¥À£ÀUÀgÀ ¸ÀPÁðj £ËPÀgÀgÀ ¸ÀªÀÄÄzÁAiÀÄ ¨sÀªÀ£ÀzÀ JzÀÄj£À gÉÆÃr£À°è gÁAUÀ¸ÉÊqÁV PÁgï £ÀA. PÉJ49JªÀiï.413 £ÉÃzÀgÀ ZÁ®PÀ£ÁzÀ ¸ÀvÀåªÁ£À FvÀ£ÀÄ zÀÄqÀÄQ¤AzÀ ªÀÄvÀÄÛ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¦ügÁå¢AiÀÄ ªÉÆÃmÁgÀ ¸ÉÊPÀ®UÉ rQÌ ºÉÆqÉzÀÄ C¥ÀWÁvÀ ¥ÀqɹzÀjAzÀ «dAiÀÄPÀĪÀiÁgÀ EªÀjUÉ JqÀPÀtÂÚ£À ºÀÄ©âUÉ, vÀÄnUÉ ¥ÉmÁÖV gÀPÀÛUÁAiÀÄ ªÀÄvÀÄÛ JgÀqÀÄ PÁ°£À vÉÆqÉUÀ½UÉ, ¨É¤ß£À°è UÀÄ¥ÀÛUÁAiÀÄ ªÁVgÀÄvÀÛzÉ. CAvÀ PÉÆlÖ ¦üAiÀiÁðzÀÄ ºÉýPÉ ¸ÁgÁA±ÀzÀ ªÉÄðAzÀ oÁuÉ C¥ÀgÁzsÀ ¸ÀASÉå:15/2014 PÀ®A.279, 337 L.¦.¹ £ÉÃzÀgÀ°è ¥ÀæPÀgÀt zÁR°¹ vÀ¤SÉ PÉÊUÉÆÃ¼Àî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 21/2014 PÀ®A 420 L.¦.¹.  :-


¢£ÁAPÀ: 22-12-2013 gÀAzÀÄ ¦üAiÀiÁ𢠠²æÃ ¸ÀÆAiÀÄð£ï ®PÀëöät vÀAzÉ zsÉÆÃAr¨ÁgÁªï, ªÀAiÀÄ: 52ªÀµÀð, eÁw: PÀëwæAiÀÄ, G: PÀèPÀð, ¸Á: gÁzsÁ¸Áé«Ä ¤ªÁ¸À, ¤¯ÁA©PÁ  ¸ÀÆÌ¯ï »AzÉ, ZÀ£Àß§¸ÀªÉñÀégÀ £ÀUÀgÀ, ©ÃzÀgÀ gÀªÀgÀÄ ºÀt «xÀqÁæ ªÀiÁrPÉÆ¼Àî®Ä ©ÃzÀgÀzÀ ºÉZïrJ¥sï¹ ¨ÁåAPï£À JnJªÀiïUÉ ºÉÆÃV CAzÀÄ 5,000/- gÀÆ¥Á¬ÄUÀ¼À£ÀÄß ¥ÀqÉzÀÄPÉÆArzÀÄÝ, F ¸ÀªÀÄAiÀÄzÀ°è £À£Àß JnJªÀiï PÁqÀð£ÀÄß JnJªÀiï ¨ÁPïì£À°è ºÁQzÁUÀ CzÀÄ ¹éÃPÀj¹PÉÆArzÀÄÝ, ªÀÄgÀ½ JnJªÀiï ¥ÀqÉzÀÄPÉÆ¼ÀÄîªÀ°è £Á£ÀÄ ªÀÄgÉvÀÄ JnJªÀiï PÁqÀð C°èAiÉÄ ©lÄÖ ºÉÆÃVgÀÄvÉÛãÉ. CxÀªÁ J°èAiÉÆÃ £À£Àß JnJªÀiï PÁqÀð PÀ¼ÉzÀÄ ºÉÆÃzÀAvÉ EgÀÄvÀÛzÉ. £À£Àß J.n.JA. PÁqïð£À MAzÀÄ ªÀÄÆ¯ÉAiÀÄ°è £À£Àß ¨ÁåAQ£À UÀÄ¥ÀÛ £ÀA§gÀ£ÀÄß £ÀªÀÄÆ¢¹zÉÝ£ÀÄ. ¸ÀzÀj £À£Àß PÀ¼ÉzÀÄ ºÉÆÃzÀ JnJªÀiï PÁqÀð ªÀÄvÀÄÛ CzÀgÀ ¦£ï £ÀA§gÀ£ÀÄß §¼À¹ AiÀiÁgÉÆÃ C¥ÀjavÀgÀÄ ¢£ÁAPÀ: 23-12-2013 jAzÀ ¢: 30-12-2013 gÀªÀgÉUÉ £À£Àß J¸ï.©.ºÉZï.¨ÁåAPï, ©ÃzÀgï ±ÁSÉ SÁvÉAiÀİèzÀÝ 2,00,000/-gÀÆUÀ¼À£ÀÄß ©ÃzÀgï, ²ªÀ£ÀUÀgÀ, ºÁªÀ¥Áà PÁA¥ÉèÃPïì£À°ègÀĪÀ JQì¸ï ¨ÁåAPï J.n.JA.¤AzÀ qÁæ ªÀiÁrPÉÆAqÀÄ ªÉÆÃ¸À ªÀiÁrgÀÄvÁÛgÉ. F §UÉÎ £Á£ÀÄ ¨ÁåAQ£À C¢üPÁjUÀ¼À£ÀÄß ¸ÀA¥ÀQð¹ zÁR¯ÁwUÀ¼À£ÀÄß ¥ÀqÉzÀÄ oÁuÉUÉ §AzÀÄ zÀÆgÀÄ ¤ÃqÀĪÀ°è vÀqÀªÁVgÀÄvÀÛzÉ. CzÀÝjAzÀ ªÀiÁ£ÀågÀÄ £À£Àß J¸ï.©.ºÉZï. ¨ÁåAQ£À J.n.JA. PÁqïð£ÀÄß §¼À¹ £À£Àß SÁvÉAiÀİèzÀÝ 2,00,000/-gÀÆ UÀ¼À£ÀÄß qÁæ ªÀiÁr £À£ÀUÉ ªÉÆÃ¸À ªÀiÁrgÀĪÀ ¸ÀzÀj C¥ÀjavÀ ªÀåQÛUÀ¼À£ÀÄß ¥ÀvÉÛ ªÀiÁr PÁ£ÀÆ£ÀÄ PÀæªÀÄ  dgÀÄV¸À®Ä «£ÀAw. CAvÁ EvÁå¢ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆÃ¼Àî¯ÁVzÉ. 

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀUÀ¼À ªÀiÁ»w:-
                        ದಿನಾಂಕ:21-01-2014 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರು ಮುಚ್ಚಳಕ್ಯಾಂಪ್ ನಲ್ಲಿ ಬುಲ್ಲೇಶ್ವರರಾವ್ ಮನೆ ಹತ್ತಿರ ಫಿರ್ಯಾದಿ ಹಸೇನ್ ತಂದೆ ಜೈನುದ್ದಿನ್ ಪ್ಯಾರ್ಜಿ, ವಯ:28, ಜಾ: ಮುಸ್ಲಿಂ, : ಮೇಸನ್ ಕೆಲಸ , ಸಾ: ಖಸಬವಾಡಿ ಸಿಂಧನೂರು , ಹಾ.: ಮುಚ್ಚಳಕ್ಯಾಂಪ್ ಸಿಂಧನೂರು FvÀ£À ತಂದೆಯಾದ ಜೈನುದ್ದಿನ್ ಈತನು ಬಹಿರ್ದೆಸೆಗೆ ಹೋಗಿ ಮರಳಿ ಮನೆ ಕಡೆ ವಾಪಸ್ ಬರುತ್ತಿದ್ದಾಗ ಆರೋಪಿತ£ÁzÀ ಹುಸೇನಪ್ಪ ತಂದೆ ದೇವಣ್ಣ ಮಡಿವಾಳ್  ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-3065 ನೇದ್ದರ ಸವಾರ ಸಾ:ಜವಳಗೇರಾ FvÀ£ÀÄ ಸಿಂಧನೂರು ಕಡೆಯಿಂದ ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-3065 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಸದರಿ ಜೈನುದ್ದಿನ್ ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ಬಲಗಾಲು ಮೊಣಕಾಲು ಕೆಳಗೆ ಪೆಟ್ಟಾಗಿ ತಲೆಗೆ ಭಾರಿ ಒಳಪೆಟ್ಟಾಗಿದ್ದು , ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ ಮೃತಪಟ್ಟಿದ್ದು ಇರುತ್ತದೆ ಅಂತಾ PÉÆlÖ zÀÆj£À   ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.31/2014 , ಕಲಂ . 279 , 304() .ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
i                     ದಿನಾಂಕ: 21-01-2014 Rರಂದು ಮದ್ಯಾಹ್ನ 02:30 ಗಂಟೆಗೆ ಪಿರ್ಯಾದಿ gÁªÀÄtÚ vÀAzÉ ¥sÀQÃgÀ¥Àà,32ªÀµÀð,eÁ:PÀÄgÀħgÀÄ, G:MPÀÌ®ÄvÀ£À,¸Á:¸ÀįÁÛ£À¥ÀÆgÀ FvÀನು ತಮ್ಮ ಊರಿನ ಯಂಕಪ್ಪ ತಂದೆ ದುರುಗಪ್ಪ ಈತನ ಟಿ.ವಿ.ಎಸ್. ಎಕ್ಸೆಲ್ ಮೋಟಾರ್ ಸೈಕಲ್ ಮೇಲೆ ಕೆಲಸದ ನಿಮಿತ್ಯ ಗಬ್ಬೂರು ಗ್ರಾಮಕ್ಕೆ ಹೊರಟಿದ್ದಾಗ, ದೇವದುರ್ಗ-ರಾಯಚೂರು ರಸ್ತೆಯಲ್ಲಿ ಗಬ್ಬೂರು ಪೊಲೀಸ್ ಠಾಣೆ ದಾಟಿದ ನಂತರ ಇರುವ ಕೆನಾಲ್ ಹತ್ತಿರ ಪಿರ್ಯಾದಿದಾರನ ಮಾವನಾದ ಶಿವಮೂರ್ತೆಪ್ಪ@ಮೂರ್ತೆಪ್ಪ ತಂದೆ ಬಲವಂತ,48ವರ್ಷ,ಜಾ:ಕುರುಬರು, ಉ:ಒಕ್ಕಲುತನ, ಸಾ:ಸುಲ್ತಾನಪೂರ ಈತನು ರಸ್ತೆಯ ಆಕಡೆ ಬಾಜು ನಡೆದುಕೊಂಡು ಬರುತ್ತಿದ್ದನ್ನು ನೋಡಿ ಎಲ್ಲಿಗೆ ಹೋಗಿದ್ದ ಎಂದು ಕೇಳಲು ಯಂಕಪ್ಪನು ನಡೆಸುತ್ತಿದ್ದ ಗಾಡಿಯನ್ನು ನಿಲ್ಲಿಸಿ ಫಿರ್ಯಾದಿ ತನ್ನ ಮಾವ ಶಿವ ಮೂರ್ತಿಗೆ ಎಲ್ಲಿಗೆ ಹೋಗಿದ್ದಿ ಎಂದು ಕೇಳಲು ಆತನು ಫಿರ್ಯಾದಿಯನ್ನು ಮಾತನಾಡಿಸಲು ರಸ್ತೆ ಆ ಕಡೆಯಿಂದ ಫಿರ್ಯಾದಿಯ ಕಡೆಗೆ ಬರುತ್ತ ರಸ್ತೆ ದಾಟುತ್ತಿದ್ದಾಗ ರಾಯಚೂರು ಕಡೆಯಿಂದ ಆರೋಪಿತ£ÁzÀ ©üêÀÄAiÀÄå vÀAzÉ ¨Á®AiÀÄå, 33ªÀµÀð, eÁ:£ÁAiÀÄPÀ, £ÀA.PÉ.J.36/J-115 £ÉÃzÀÝgÀ ZÁ®PÀ ¸Á:zÉêÀzÀÄUÀðFvÀ£ÀÄ  ತನ್ನ ಲಾರಿ ನಂ.ಕೆ.ಎ.36/ಎ-115 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಯ ಮಾವ ಶಿವಮೂರ್ತಿಗೆ ಟಕ್ಕರ್ ಕೊಟ್ಟು, ಬಲಗಡೆ ಮುಂದಿನ ಗಾಲಿ ಹಾಯಿಸಿದ್ದರಿಂದ ಶಿವಮೂರ್ತಿಯ ಸೊಂಟದ ಎಡಬಾಜು, ಎಡತೊಡೆಗೆ, ಬಲಮೊಣಕಾಲು ಕೆಳಗೆ,ಭಾರಿ ರಕ್ತಗಾಯವಾಗಿ ಚರ್ಮ ಕಿತ್ತು ಬಂದಿದ್ದು, ಚಿಕಿತ್ಸೆ ಕುರಿತು 108 ಅಂಬ್ಯುಲೆನ್ಸದಲ್ಲಿ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ 3-45 ಗಂಟೆಗೆ ವೈದ್ಯರು ಪರೀಕ್ಷಿಸಿ ಶಿವಮೂರ್ತಿಯು ಮೃತಪಟ್ಟಿರುತ್ತಾನೆ ಎಂದು ಹೇಳಿದರು ಎಂದು ಅಲ್ಲದೆ ಆರೋಪಿ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ JAJ ಎಂದು PÉÆlÖ ಪಿರ್ಯಾದಿಯ ಸಾರಾಂಶದ ಮೇಲಿನಿಂದ UÀ§ÆâgÀÄ ¥Éưøï oÁuÉ C.¸ÀA. 15/2014 PÀ®A;279,304(J) L¦¹ & 187 JªÀiï.«. PÁAiÉÄÝ 1988 CrAiÀİè ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
         ¢£ÁAPÀ 17-01-2014 gÀAzÀÄ ¸ÀAeÉ 7-00 UÀAmÉ ¸ÀĪÀiÁjUÉ ¦üAiÀiÁ𢠸ÀĪÀÄw UÀAqÀ ¸Á§tÚ ªÀAiÀĸÀÄì 35 ªÀµÀð eÁw AiÀiÁzÀªï G: PÀưPÉ®¸À ¸Á:¨ÁUÀ®ªÁqÀ FPÉAiÀÄÄ EvÀgÀgÉÆA¢UÉ ¨ÁUÀ®ªÁqÀ ¹ªÀiÁAvÀgÀzÀ°è ºÉÆ®zÀ°è ºÀwÛ ©r¹PÉÆAqÀÄ ºÉÆ®¢AzÀ ªÁ¥À¸ÀÄì §gÀĪÁUÀ, ZÀAzÀæ¥Àà EªÀgÀ ºÉÆ®zÀ ºÀwÛgÀ §Ar zÁjAiÀİè JqÀªÉÆUÀ먀 £ÀqÉzÀÄPÉÆAqÀÄ §gÀÄwÛgÀĪÁUÀ, »A¢¤AzÀ mÁæöåPÀj £ÀA: PÉ.J.36 n.J.5214 £ÉÃzÀÝgÀ ZÁ®PÀ AiÀĪÀÄ£À¥Àà vÀAzÉ gÀAUÀtÚ AiÀiÁzÀªï ¸Á:¨ÁUÀ®ªÁqÀ FvÀ£ÀÄ vÀ£Àß ªÀ±ÀzÀ°èzÀÝ mÁæöåPÀÖjAiÀÄ£ÀÄß CwªÉÃUÀªÁV & C®PÀëöå vÀ£À¢AzÀ £ÀqɹPÉÆAqÀÄ §AzÀÄ ¤AiÀÄAvÀæt ªÀiÁqÀzÉà ¦üAiÀiÁð¢zÁgÀ½UÉ »A¢¤AzÀ lPÀÌgÀÄPÉÆnÖzÀÝjAzÀ wêÀæ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ. £ÀAvÀgÀ aQvÉì PÀÄjvÀÄ ¦üAiÀiÁð¢zÁgÀ¼À£ÀÄß gÁAiÀÄZÀÆgÀÄ ¨ÉlÖzÀÆgÀÄ D¸ÀàvÉæUÉ ¸ÉÃjPÉ ªÀiÁrzÀÄÝ. F §UÉÎ EAzÀÄ ¢£ÁAPÀ 21-01-2014 gÀAzÀÄ gÁAiÀÄZÀÆgÀÄ ¸ÀzÀgÀ §eÁgÀ ¥Éưøï oÁuÉ gÁAiÀÄZÀÆgÀÄ¢AzÀ JA.J¯ï.¹.ªÀ¸ÀƯÁVzÀÝgÀ ªÉÄÃgÉUÉ D¸ÀàvÉUÉ ¨sÉÃn ¤Ãr ¦üAiÀiÁ𢠺ÉýPÉ ¥ÀqÉzÀÄPÉÆAqÀÄ ªÁ¥À¸ÀÄì oÁuÉ §AzÀÄ ºÉýPÉ ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 8/2014 PÀ®A:279.338 L.¦.¹ ¥ÀæPÁgÀ¥ÀæPÀgÀtzÁR®ÄªÀiÁrPÉÆAqÀÄvÀ¤SÉPÉÊPÉÆAqÉ£ÀÄ.
           ¢£ÁAPÀ. 21-01-2014 gÀAzÀÄ gÁwæ 11-50 UÀAmÉUÉ ¦üAiÀiÁ𢠺ÁUÀÆ ¦üAiÀiÁ𢠲æÃ. ªÀĺÉñÀ vÀAzÉ §¸ÀªÀgÁd 33ªÀµÀð,eÁ-dAUÀªÀÄ OµÀ¢ ªÁå¥Áj ¸Á-¸ÉÆÃªÀÄ£ÀªÀÄgÀr  vÁ- zÉêÀzÀÄUÀð EªÀgÀ CtÚ ªÀĺÁAvÉñÀ EªÀgÀÄ vÀªÀÄä vÀªÀÄä ªÉÆÃmÁgÀ ¸ÉÊPÀ®£ÀÄß vÉUÀzÀÄPÉÆAqÀÄ vÀªÀÄä ©ÃUÀgÀ HgÁzÀ »gÉ §ÆzÀÄgÀÄ UÁæªÀÄPÉÌ ºÉÆÃV ªÁ¥À¸ÀÄì §gÀÄwÛzÁÝUÀ ¦üAiÀiÁ¢AiÀÄ CtÚ ªÀiÁºÁAvÉñÀ EªÀgÀ ªÉÆÃmÁgÀ ¸ÉÊPÀ® £ÀA PÉ.J 36/E.© 2816  ºÉÆÃAqÁ ræÃªÀiï£ÀÄß PÁ®A £ÀA 7gÀ°è £ÀªÀÄÆ¢¹zÀ DgÉÆ¦vÀ£ÀÄ £ÀqɸÀÄwÛzÀÄÝ  CzÀgÀ »AzÀÄUÀqÉ ¦üAiÀiÁð¢ CtÚ ªÀĺÁAvÉñÀ£ÀÄ PÀĽvÀÄPÉÆAqÀÄ ºÉÆÃUÀÄwÛzÁÝUÀ  CzÀgÀ ZÁ®PÀ£ÀÄ zÉêÀzÀÄUÀð -eÁ®ºÀ½î ªÀÄÄRå gÀ¸ÉÛAiÀİè EA¢gÁ £ÀUÀgÀzÀ ºÀwÛgÀ ªÉÆÃmÁgÀ ¸ÉÊPÀ®£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉ ¥À°Ö ªÀiÁrzÀÝjAzÀ ªÉÆÃmÁgÀ ¸ÉÊPÀ¯ï »AzÀÄUÀqÉ PÀĽvÀ ¦üAiÀiÁð¢ CtÚ ªÀĺÁAvÉñÀ FvÀ¤UÉ JqÀUÀqÉ vÀ¯ÉUÉ ¨sÁj gÀPÀÛUÁAiÀÄ JqÀUÀqÉ vÉÆÃ½UÉ ªÀÄÄjzÀAvÀºÀ UÁAiÀÄ JqÀUÀqÉ ªÉÆuÁPÁ®Ä a¦àUÉ vÀgÀÄazÀ UÁAiÀÄ Q«¬ÄAzÀ gÀPÀÛ §A¢zÀÝjAzÀ  E¯ÁdÄ PÀÄjvÀÄ zÀ£ÀéAvÀj D¸ÀàvÉæUÉ ¸ÉÃjPÉAiÀiÁVzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ zÉêÀzÀÄUÀð  ¥ÉÆ°Ã¸ï oÁuÉ UÀÄ£Éß £ÀA. 12/2014. PÀ®A. 279,337,338 L¦¹  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ºÀÄqÀÄV PÁuÉ  ¥ÀæPÀgÀtzÀ ªÀiÁ»w:-   
             ದಿನಾಂಕ 20.01.2014 ರಂದು ಮಧ್ಯಾಹ್ನ 1.30 ಗಂಟೆಗೆ ಫಿರ್ಯಾದಿ ²æÃ  J ¸ÀħâAiÀÄå vÀAzÉ J ªÉAPÀl£ÁgÁAiÀÄt ªÀAiÀÄ 34 ªÀµÀð, eÁw:ªÉʱÀå  G:gÁWÀªÉÃAzÀæ ¸À¥ÁèAiÀÄgïì CAUÀr ¸Á: PÁgÀlV  vÁ:UÀAUÁªÀw.ದಾರ£À ಹೆಂಡತಿ ಶ್ರೀಮತಿ ಎ ಮಾಧವಿ ಮತ್ತು ಆತನ ಮಗಳಾದ ಕುಮಾರಿ ಸಾಯಿ ಪ್ರಸನ್ನ ರವರು ಫಿರ್ಯಾದಿಗೆ ಫೋನು ಮಾಡಿ ರಾಯಚೂರಿನಿಂದ ಕಾರಟಗಿಗೆ ಬರುತ್ತೇವೆ ಅಂತಾ ತಿಳಿಸಿದ್ದು ಫಿರ್ಯಾದಿದಾರನು ರಾತ್ರಿ 8.00 ಗಂಟೆಯ ವರೆಗೆ ಕಾರಟಗಿಯಲ್ಲಿ ನೋಡಲಾಗಿ ಫಿರ್ಯಾದಿದಾರಳ ಹೆಂಡತಿ ಮತ್ತು ಮಗಳ ಬಾರದಿದ್ದಕ್ಕೆ ಫಿರ್ಯಾದಿದಾರನು ತನ್ನ ಎಲ್ಲಾ ಸಂಬಂಧಿಕರ ಊರುಗಳಿಗೆ ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಲಾಗಿ ತನ್ನ ಹೆಂಡತಿ ಮತ್ತು ಮಗಳ ಬಗ್ಗೆ ಪತ್ತಯಾಗಿರುವುದಿಲ್ಲಾ ನನ್ನ ಹೆಂಡತಿ ಮಗಳು ಕರ್ನೂಲ್ ದಿಂದ ರಾಯಚೂರಿಗೆ ಬಂದು ರಾಯಚೂರಿನಲ್ಲಿ ಊಟ ಮಾಡಿಕೊಂಡು ಕಾರಟಗಿಗೆ ಬರುತ್ತೇವೆ ಅಂತಾ ಹೇಳಿ ನಂತರ ಕಾರಟಗಿಗೆ ಬರದೇ , ವಾಪಾಸ್ ತನ್ನ ತವರು ಮನೆಯಾದ ಕರ್ನಾಲ್ ಕ್ಕೆ ಹೋಗದೆ ರಾಯಚೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದು ಇರುತ್ತದೆ ತನ್ನಹೆಂಡತಿ ಮತ್ತು  ಮಗಳನ್ನು ಹುಡುಕಿಕೊಡಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಮೇಲಿಂದ ¸ÀzÀgï §eÁgï ¥ÉÆ°Ã¸ï ಠಾಣಾ ಗುನ್ನೆ ನಂ. 21/2014 ಕಲಂ-ಮಹಿಳೆ ಮತ್ತು ಹುಡುಗಿ ಕಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
J¸ï.¹ /J¸ï.n. ¥ÀæPÀgÀtzÀ ªÀiÁ»w:-
                   gÁªÀÄtÚ vÀAzÉ ªÀĺÁzÉêÀ¥Àà  FvÀ£ÀÄ DzÉà UÁæªÀÄzÀ °AUÀªÀÄÆvÉðAiÀÄå¸Áé«Ä EªÀgÀÄUÀ¼À HgÀªÀÄÄA¢£À ºÉÆ®zÀ §zÀÄ«£À ¸ÀA§AzsÀ §¹UÁ®ÄªÉ «µÀAiÀĪÁV £ÁåAiÀÄ«zÀÄÝ, UÁAiÀļÀÄ  ªÀÄ®èAiÀÄå vÀAzÉ ¸ÀAUÀ¥Àà eÁw: PÀÄgÀħgÀÄ, 2)¸ÉÆÃªÀıÉÃRgÀ vÀAzÉ ªÀÄ®èAiÀÄå  ¸Á: £ÀgÀPÀ®¢¤ß FvÀ£ÀÄ °AUÀªÀÄÆvÉðAiÀÄå¸Áé«Ä ¥ÀgÀªÁV EzÁÝ£É CAvÁ w½zÀÄ DgÉÆÃ¦vÀgÁzÀ §¸ÀtÚ vÀAzÉ zÀÄgÀÄUÀ¥Àà ºÁUÀÆ EvÀgÉ 14 d£ÀgÀÄ CPÀæªÀÄ PÀÆl¢AzÀ UÁAiÀiÁ¼ÀÄ«£À CAUÀr ºÀwÛgÀ §AzÀÄ £ÁªÀÅ ªÀÄvÀÄÛ ¤ÃªÀÅ PÀÄgÀħgÀÄ EzÀÄÝ, °AUÀªÀÄÆvÉðAiÀÄå ¥ÀgÀªÁV AiÀiÁPÉ EgÀÄwÛà CAvÁ dUÀ¼À vÉUÉzÀÄ CªÁbÀåªÁV ¨ÉÊzÀÄ PÉʬÄAzÀ ªÀÄvÀÄ PÀ°è¤AzÀ, §rUɬÄAzÀ ,PÉÆqÀ°, gÁr¤AzÀ ºÉÆqɧqɪÀiÁr gÀPÀÛUÁAiÀÄUÉÆ½¹ PÉÆ¯ÉªÀiÁqÀ®Ä ¥ÀæAiÀÄwß¹, ©r¸À®Ä §AzÀ ¦ügÁå¢zÁgÀ½UÉ £ÀªÀÄä £ÀªÀÄä £ÁåAiÀÄzÀ°è ¤£ÀßzÉãÀ¯Éà wAr ¨ÁåqÀgÀ ¸ÀÆ¼É CAvÁ §mÉÖ, PÉÊ»rzÀÄ J¼ÉzÁr CªÀªÀiÁ£ÀUÉÆ½¹ fêÀzÀ ¨ÉzÀjPÉ ºÁQ eÁw ¤AzÀ£É ªÀiÁrzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ °AUÀ¸ÀÄUÀÆgÀÄ oÁuÉ UÀÄ£Éß £ÀA: 34/14 PÀ®A. 143,147,148, 504, 323, 324, 354, 506(2), 307 s¸À»vÀ 149  L.¦.¹ ªÀÄvÀÄÛ PÀ®A 3(1)(10)(11) J¸ï.¹/J¸ï.n ¦.J DåPïÖ-1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:=  
                       ದಿನಾಂಕ 21.01.2014 ರಂದು ರಾತ್ರಿ 7.30 ಗಂಟೆಯ ಸಮಯಕ್ಕೆ SÁ¹ÃA¸Á§ vÀAzÉ C§ÄÝ¯ï ¸Á§ ªÀAiÀiÁ: 58 ªÀµÀð eÁ: ªÀÄĹèA G: QgÁt ªÁå¥ÁgÀ ¸Á: ªÀqÉØ¥À°è FvÀ£ÀÄ  ವಡ್ಡೆಪಲ್ಲಿ ಗ್ರಾಮದಲ್ಲಿ ಮಟಕಾ ನಂಬರ್ ಗಳನ್ನು ಬರೆದುಕೊಳ್ಳುವ ಜೂಜಾಟದಲ್ಲಿ ತೊಡಗಿದ್ದಾ£É CAvÁ RavÀ ¨Áwä ªÉÄÃgÉUÉ ¦.J¸ï.L. GD¥À®¢¤ß gÀªÀgÀÄ  ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ  ದಾಳಿ ಮಾಡಿ »rzÀÄ CªÀ¤AzÀ ಜೂಜಾಟದ ಹಣ ರೂ 280/- ಹಾಗೂ ಇತರೆ ಸಾಮಗ್ರಿಗಳನ್ನು ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನು ಮಟಕಾ ನಂಬರ್ ಬರೆಯಿಸಿದವರಿಗೆ ಮಟಕಾ ಚೀಟಿ ಕೊಡದೆ ಮತ್ತು ಹಣ ಹತ್ತಿದವರಿಗೆ ಹಣ ಕೊಡದೆ ಮೋಸ ಮಾಡುತ್ತಿದ್ದರಿಂದ ಸದರಿಯವನ ವಿರುದ್ದ  AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 09/2014 PÀ®A: 78(3) PÉ.¦ CåPÀÖ & 420 L¦¹ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
         ¢£ÁAPÀ:21-01-2014 gÀAzÀÄ 1715 UÀAmÉ ¸ÀªÀÄAiÀÄPÉÌ gÁAiÀÄZÀÆgÀÄ £ÀUÀgÀzÀ UÀAeï ªÀÈvÀÛzÀ ªÉl£Àðj D¸ÀàvÉæAiÀÄ ªÀÄÄAzÀÄUÀqÉ ¸ÁªÀðd¤PÀgÀ ¸ÀܼÀzÀ°è 1] CªÀÄgÀ¥Àà vÀAzÉ gÁZÀ¥Àà ªÀAiÀiÁ:58 ªÀµÀð eÁ:PÀÄA¨ÁgÀ G:ªÀĺÉñÀéj f¤ßAUï ¥sÁåPÀÖjAiÀÄ°è ªÁZÀªÀÄ£ï PÉ®¸À ¸Á:UÀ§ÆâgÀÄ ºÁ.ªÀ. EAqÀ¹ÖçÃAiÀįï KjAiÀiÁ gÁAiÀÄZÀÆgÀÄ 2] £ÀgÀ¹AºÀ®Ä vÀAzÉ AiÀÄAPÀ¥Àà ªÀAiÀiÁ:30 ªÀµÀð eÁ:G¥ÁàgÀ G:ºÀªÀiÁ° PÉ®¸À ¸Á:J¯ï.©.J¸ï.£ÀUÀgÀ gÁAiÀÄZÀÆgÀÄ EªÀgÀÄ gÀÆ.1/- UÉ gÀÆ.80/- gÀAvÉ d£ÀjUÉ ªÉÆÃ¸À ªÀiÁqÀĪÀ zÀȶ֬ÄAzÀ N.¹. £ÀA§gï aÃn §gÉzÀÄPÉÆqÀÄwÛzÁÝUÀ ¦.J¸ï.L. ªÀiÁPÉðl AiÀiÁqÀð gÀªÀgÀÄ zÁ½ ªÀiÁr CªÀjAzÀ ¥ÀæPÀgÀtPÉÌ ¸ÀA§A¢ü¹zÀ ªÀÄÄzÉݪÀiÁ®Ä 1] MAzÀÄ ªÀÄmÁÌ £ÀA§gï §gÉzÀ aÃn CzÀgÀ°è CAPÉ ¸ÀASÉåUÀ¼ÀÄ §gÉ¢zÀÄÝ EgÀÄvÀÛzÉ. C.Q.gÀÆ. E¯Áè. 2] MAzÀÄ ¨Á¯ï ¥É£ÀÄß C.Q.gÀÆ. E¯Áè. 3] £ÀUÀzÀÄ ºÀt gÀÆ. 2965/- 4] 2 ««zsÀ PÀA¥À¤AiÀÄ ªÉÆÃ¨ÉÊ¯ï ¥sÉÆÃ£ÀUÀ¼ÀÄ C.Q.gÀÆ.500/- £ÉÃzÀÝ£ÀÄß ¥ÀAZÀgÀ ¸ÀªÀÄPÀëªÀÄzÀ°è ¥ÀAZÀ£ÁªÉÄAiÉÆA¢UÉ d¦Û ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀÀ£ÁªÉÄ DzsÁgÀzÀ ªÉÄðAzÀ ªÀiÁPÉðl AiÀiÁqÀð oÁuÁ UÀÄ£Éß £ÀA:13/2014 PÀ®A: 420 L¦¹ 78(3) PÉ.¦.DåPïÖ £ÉÃzÀÝgÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
                         ದಿನಾಂಕ 21-01-14 ರಂದು ಮದ್ಯಾಹ್ನ 13.30 ಗಂಟೆಗೆ ಆರೋಪಿತರು ಮಸ್ಕಿಯ ವಾಲ್ಮಿಕೀ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತಾ ಕೂಗಾಡುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಸಾರ್ವಜನಿಕರಿಗೆ ಹಣವನ್ನು ಪಡೆದುಕೊಂಡ ಬಗ್ಗೆ ಯಾವುದೇ ಚೀಟಿಯನ್ನು ಕೊಡದೇ ಸಾರ್ವಜನಿಕರಿಗೆ ಮೋಸಮಾಡುತ್ತಾ ಮಟಕಾ ನಂಬರಿನ ಚೀಟಿ ಬರೆಯುತ್ತಿದ್ದಾಗ ªÀÄ¹Ì oÁuÉ  ಪಿ.ಎಸ್.  ಗುರುರಾಜ ಕಟ್ಟಿಮನಿ ರವರು ಸಿಬ್ಬಂದಿಯವರ ಸಹಾಯದಿಂದ ಆರೋಪಿತರನ್ನು ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ನಂಬರಿನ ಹಣ 835/- ಮತ್ತು ಮಟಕಾ ಜೂಜಾಟದ ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಹಾಜರಪಡಿಸಿದ್ದರ ಮೇರೆಗೆ ªÀÄ¹Ì ಠಾಣಾ ಗುನ್ನೆ ನಂಬರ 16/2014 ಕಲಂ 78 (3) ಕೆ.ಪಿ.ಯಾಕ್ಟ ಮತ್ತು 420 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
UÁAiÀÄzÀ ¥ÀæPÀgÀtzÀ ªÀiÁ»w:-
                    ದಿನಾಂಕ 20/01/14 ರಂದು ರಾತ್ರಿ 9.00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಗಂಡನೊಂದಿಗೆ ತಮ್ಮ ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತಾಗ ಫಿರ್ಯಾದಿಯ ಮೈದುನ ಭೀಮನಗೌಡ ಇವರ ಮನೆಯಲ್ಲಿ ಜಗಳ ನೆಡೆದಿದ್ದು , ಅವರು ಹೊರಗೆ ಕುಳಿತ ಫಿರ್ಯಾದಿ ಹಾಗೂ ಫಿರ್ಯಾದಿ ಗಂಡನಿಗೆ ನೋಡಿ  ಏನಲೇ ಲಂಗಾ ಸುಳೆ ಮಕ್ಕಳೇ ನಾವು ಜಗಳವಾಡುವದನ್ನು ನೋಡುತ್ತೀರೇನಲೇ ಅಂತಾ ಅಂದಿದ್ದಕ್ಕೆ ಅವರಿಗೆ ಫಿರ್ಯಾದಿದಾರಳು ನಾವು ಏಕೆ ನಿಮ್ಮ ಜಗಳ ನೋಡಾಮ ಅಂತಾ ಅಂದಾಗ 1] ©üêÀÄ£ÀUËqÀ vÀAzÉ £ÁUÀ¥Àà, 2] ¥ÀA¥À£ÀUËqÀ vÀAzÉ ©üêÀÄ£ÀUËqÀ, 3] §¸ÀªÀÄä UÀAqÀ ©üêÀÄ£ÀUËqÀ 4] ºÀA¥À£ÀUËqÀ vÀAzÉ ©üêÀÄ£ÀUËqÀ ¸Á: J®ègÀÆ ªÀİè£À ªÀÄqÀUÀÄ EªÀgÉ®èರೂ ಕೂಡಿ ಬಂದು ಜಗಳ ತೆಗೆದು ಪಂಪನಗೌಡ ಈತನು ಫಿರ್ಯಾದಿ ಗಂಡನಿಗೆ ಕೈ ಗಳಿಂದ ಹೊಡೆದಿದ್ದು ಮತ್ತು ಅಲ್ಲಿಯೇ ಇದ್ದ ಕಟ್ಟಿಗೆಯನ್ನು ತೆಗೆದುಕೊಂಡು ಫಿರ್ಯಾದಿದಾರಳ ಮುಖಕ್ಕೆ ಹಾಗೂ ಕಣ್ಣಿಗೆ ಹೊಡೆದಿದ್ದು  ಅಲ್ಲದೇ ಉಳಿದವರು ಫಿರ್ಯಾದಿ ಹಾಗೂ ಆಕೆಯ ಗಂಡನಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾದಿಯ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.24/14 ಕಲಂ 504, 323,324,506 ರೆ/ವಿ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ¢£ÁAPÀ:- 19-01-2014  gÀAzÀÄ ªÀÄzsÁåºÀß 1-30 UÀAmÉAiÀÄ ¸ÀĪÀiÁjUÉ  ªÀÄÈvÀ£ÁzÀ  §¸ÀªÀgÁd vÀAzÉ ªÀÄ®è¥Àà 28 ªÀµÀð eÁw. £ÁAiÀÄPÀ G;- «zÁåyð ¸Á;- eÁVÃgÀ eÁqÀ®¢¤ß FvÀ£ÀÄ vÀ£Àß vÀªÀÄä¤UÉ ®UÀߪÁVzÀÄÝ vÀ£ÀUÉ ®UÀߪÁVgÀzÉà EzÀÄÝzÀjAzÀ CzÀ£Éß ªÀÄ£À¹ìUÉ ºÀaÑPÉÆAqÀÄ ¨É¼ÉUÀ½UÉ ¹A¥Àr¸ÀĪÀ AiÀiÁªÀÅzÉÆÃ Qæ«Ä£Á±ÀPÀ OóµÀ¢üAiÀÄ£ÀÄß ¸Éë¹zÀÝjAzÀ E¯ÁdÄ  PÀÄjvÀÄ  ¹gÀªÁgÀ ¥ÁæxÀ«ÄPÀ D¸ÀàvÉæAiÀİè À ¸ÉÃjPÉAiÀiÁV £ÀAvÀgÀ ºÉaÑ£À E¯ÁdÄ PÀÄjvÀÄ ¸ÀÄgÀPÀë D¸Ààv gÁAiÀÄZÀÆj£°è ¸ÉÃjPÉ ªÀiÁrzÀÄÝ E¯Áf¤AzÀ UÀÄt ªÀÄÄRPÉÌ ºÉÆAzÀzÉ ¢;- 21-01-2014  gÀAzÀÄ  15-30   UÀAmÉUÉ. ªÀÄÈvÀ¥ÀnÖgÀÄvÁÛ£É. ªÀÄÈvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ ªÀUÉÊgÁ EgÀĪÀ¢®è. CAvÁ ªÉAPÀmÉñÀ vÀAzÉ ªÀÄ®è¥Àà 35 ªÀµÀð eÁw. £ÁAiÀÄPÀ G;- MPÀÌ®ÄvÀ£À ¸Á;- eÁVÃgÀ eÁqÀ®¢¤ß gÀªÀgÀÄ PÉÆlÖ zÀÆj£À ªÉÄðAzÀ  zÉêÀzÀÄUÀð oÁuÉ UÀÄ£Éß £ÀA: 01/2014 PÀ®A: 174 ¹Dg惡 CrAiÀİè PÀæªÀÄ dgÀÄV¹ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
¨ÉAQ C¥ÀWÁvÀ ¥ÀæPÀgÀtzÀ ªÀiÁ»w:_
           ¢£ÁAPÀ 21-01-2014 gÀAzÀÄ ¨É½UÉÎ 02-30 UÀAmÉAiÀÄ ¸ÀĪÀiÁjUÉ ¦üAiÀiÁ𢠮PÀëöäAiÀÄå  vÀAzÉ zÉÆqÀØ ºÀ£ÀĪÀÄAvÀ, ªÀAiÀiÁ-40 ªÀµÀð, eÁ-ªÀÄrªÁ¼ÀgÀÄ, G-MPÀÌ®ÄvÀ£À, ¸Á-J¯ï,PÉ,zÉÆrØ UÁæªÀÄ FvÀÀ£ÀÄ vÀªÀÄä eÉÆÃ¥ÀrAiÀİè zÉêÀgÀ ªÀÄÄAzÉ ºÀaÑnÖzÀÝ ¢Ã¥ÀzÀ ¨ÉAQ¬ÄAzÀ DPÀ¹äPÀ eÉÆÃ¥ÀrUÉ ¨ÉAQ ºÀwÛ 1]eÉÆÃ¥Àr ¸À»vÀ M¼ÀVzÀÝ 2]2 QéAl¯ï CQÌ CA,Q, 8000/- gÀÆ¥Á¬ÄUÀ¼ÀÄ.3)    UÀȺÀ §¼ÀPÉAiÀÄ ¸ÁªÀiÁ£ÀÄUÀ¼ÀÄ CA,Q, 12,000/- gÀÆ¥Á¬ÄUÀ¼ÀÄ.4)   §mÉÖ §gÉUÀ¼ÀÄ CA,Q, 13,000/- gÀÆ¥Á¬ÄUÀ¼ÀÄ.5)   1 ¸ÁåªÀiï ¸ÀAUï PÀA¥À¤AiÀÄ n.«. CA,Q, 5,000/- gÀÆ¥Á¬ÄUÀ¼ÀÄ.ªÉÄÃ¯É £ÀªÀÄÆ¢¹zÀ ªÀ¸ÀÄÛUÀ¼ÀÄ ¸ÀÄlÄÖ MlÄÖ CA.Q. 63,000/- gÀÆ.UÀ¼À ¨É¯É¨Á¼ÀĪÀÅUÀ¼ÀÄ ¸ÀÄlÄÖ ®ÄPÁì£ÀÄ DVzÀÄÝ EgÀÄvÀÛzÉ.

   
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.01.2014 gÀAzÀÄ  71 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DIST REPORTED CRIMES

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಫರತಾಬಾದ ಠಾಣೆ : ದಿನಾಂಕ 21-01-2014 ರಂದು ಬಸನಾಳ ಗ್ರಾಮದಲ್ಲಿ ಒಬ್ಬ ಮನುಷ್ಯ ದ್ಯಾವಮ್ಮಾ ಆಯಿ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದೈವ ಲಿಲೆಯ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಭಾತ್ಮಿ ಮೇರೆಗೆ  ಪಿ ಎಸ್ ಐ ಫರತಾಬಾದ ರವರು ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ಸ್ಥಳಕ್ಕೆ ಹೋಗಿ ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದು ಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದಿದ್ದು ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿರುತ್ತರೆ ಸದರಿ ವ್ಯಕ್ತಿಯನ್ನು ಪಿ.ಎಸ್.ಐ ಸಾಹೇಬರು ವಿಚಾರಿಸಿ ಚೇಕ ಮಾಡಲಾಗಿ ತನ್ನ ಹೆಸರು ಮಾರುತಿ ತಂದೆ ಚಂದ್ರಶ್ಯಾ ಅಂಕಲಗಿ ಸಾ:ಬಸನಾಳ ಅಂತಾ ತಿಳಿಸಿದ್ದು, ಈತನ ಅಂಗ ಶೋಧನೆ ಮಾಡಲಾಗಿ  1. ಒಂದು ಮಟಕಾ ನಂಬರ ಬರೆದ ಚೀಟಿ ಅ:ಕಿ:00=00 ರೂ, 2. ಒಂದು ಬಾಲ್‌ ಪೆನ್‌ ಅ:ಕಿ:00=00 ರೂ. 3. ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 4110=00 ರೂ.  4. ಒಂದು ಮೊಬೈಯಲ್ ಫೊನ್ ಅ.ಕಿ. 500=00 ರೂ. ಸಿಕ್ಕಿದ್ದು ಸದರಿಯವುಗಳನ್ನು ಪಂಚರಸಮಕ್ಷಮ ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹತ್ಮಾ ಬಸವೇಶ್ವರ ನಗರ ಠಾಣೆ :ಶ್ರೀ ಖಾಜಿ ಮಹ್ಮದ ಮುಜೀಬುದ್ದಿನ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ಇವರು ದಿನಾಂಕ 20-01-2014 ರಂದು 04:00 ಪಿ.ಎಂ. ಕ್ಕೆ ಒಂದು ಟಾಟಾ ಸುಮೋದಲ್ಲಿ ಖಾಜಿ ನಿಜಾಮೂದ್ದಿನ ಮತ್ತು ಎ.ಆರ್ ಪಾಶಾ ಸಂಗಡ ಇನ್ನೂ 06 ಜನರು ಬಂದಿದ್ದು ನನ್ನ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಖಾಜಿ ನಿಜಾಮೂದ್ದಿನ ಇತನು ಅವಾಚ್ಯ ಶಬ್ದಗಳಿಂದ ಬೈದು  ನನ್ನನ್ನು ಅಸಿಸ್ಟಂಟ್ ಖಾಜಿಯಿಂದ ತೆಗೆದು ಹಾಕಿ ರಜಾಕ್ ಪಾಶಾ ಇತನನ್ನು ಅಸಿಸ್ಟಂಟ್ ಖಾಜಿ ಅಂತಾ ನೇಮಕ ಮಾಡಿಕೊಂಡಿದ್ದೀ ಅವನನ್ನು ಬಿಡಿಸಿ ನನ್ನನ್ನು ನೇಮಕ ಮಾಡಿಕೊ ಅಂದಾಗ ನೀನು ರೇಪ್ ಪ್ರಕರಣದಲ್ಲಿ ಭಾಗಿಯಾಗಿದ್ದಿ ನನ್ನ ಜೊತೆ ಇರುವರು ಒಳ್ಳೆಯವರಾಗಿರಬೇಕು ನೀನು ಬೇಡ ಅಂತಾ ಅಂದಿದಕ್ಕೆ ಆಗ ಎ.ಆರ್ ಪಾಶಾ ಇತನು ಏ ಲೌಡೆಕೆ ನೀನು ಇವನನ್ನು ಅಸಿಸ್ಟಂಟ್ ಖಾಜಿ ಅಂತಾ ನೇಮಕ ಮಾಡಿಕೊಳ್ಳದಿದ್ದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ನೀನು ಗುಲಬರ್ಗಾದಿಂದ ಸುರಪೂರಕ್ಕೆ ಹೇಗೆ ತಿರುಗಾಡುತ್ತಿ ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ಸಿದ್ರಾಮಪ್ಪ ತಳಕೇರಿ ಸಾ :ಬಸವನ ಸಂಗೋಳಗಿ ತಾ:ಆಳಂದ ಮತ್ತು ನನ್ನ ಗಂಡನಾದ ಸಿದ್ರಾಮಪ್ಪ ಇಬ್ಬರು ಕೂಡಿ ನಮ್ಮ ಹೊಲದಲ್ಲಿಯ ಹುಲ್ಲು ತರಬೇಕೆಂದು ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿಯ ಹುಲ್ಲಿನ ಭಣವಿಗೆ ಉರಿ ಹತ್ತಿ ಸುಡುತ್ತಿತು ನಾವು  ಹತ್ತಿರ ಹೋಗಿ ನೋಡಲಾಗಿ ನಮ್ಮ ಗ್ರಾಮದ 1. ಅಂಬಾರಾಯ ತಂದೆ ರಾಮಣ್ಣ ತಳಕೇರಿ 2. ಸೂರ್ಯಕಾಂತ ತಂದೆ ರಾಮಣ್ಣ ತಳಕೇರಿ 3. ರಾಮಣ್ಣ ತಂದೆ ಬಸಪ್ಪ ತಳಕೇರಿ ಮತ್ತು 4. ಸಿದ್ದಮ್ಮ  ಗಂಡ ರಾಮಣ್ಣ ತಳಕೇರಿ ಇವರುಗಳು ಸುಡುತ್ತಿದ್ದು ಹುಲ್ಲಿನ ಭಣಮಿಯ ಪಕ್ಕದಲ್ಲಿ ನಿಂತು ನಗುತ್ತಿದ್ದರು. ಆಗ ನಾಣು ಮತ್ತು ನನ್ನ ಗಂಡ ನೋಡಿ ಅವರ ಹತ್ತಿರ ಹೋದಾಗ ಅವರುಗಳ ನಮಗೆ ಅವಾಚ್ಯ ಶಬ್ದಗಳೀಂದ ಬೈದು ನಿಮ್ಮ ಹುಲ್ಲಿನ ಭಣಮಿಗೆ ನಾವೆ ಬೆಂಕಿ ಹಚ್ಚಿ ಸುಟ್ಟಿದ್ದೇವೆ ನಿವೇನು ಕಿತಕೊತಿರಿ ಕಿತಕೊಳ್ಳಿ ಅಂತಾ ಅವಾಚ್ಯ ಶಬ್ದಗಳಿಂದ  ನಮಗೆ ಬೈಯುತ್ತಾ ಓಡಿ ಹೋರುತ್ತರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀಮತಿ ಸಂಗಮ್ಮಾ ಗಂಡ ಮಾಳಪ್ಪಾ ಘೋಡಕೆ ಸಾ|| ಸಾವಳೇಶ್ವರ ರವರ  ಗಂಡನಾದ ಮಾಳಪ್ಪಾ ತಂದೆ ಮಲ್ಕಾರಿ ಘೋಡಕೆ ಇವರು  ದಿನಾಂಕ 20-01-2014 ರಂದು ಸಾಯಂಕಾಲ ಮನೆಯಿಂದ ಹೊಲಕ್ಕೆ ಹೋಗುವ ಕುರಿತು ರೊಟ್ಟಿ ಗಂಟು ಕಟ್ಟಿಕೊಂಡು ಸಾವಳೇಶ್ವರ ಕ್ರಾಸದಲ್ಲಿರುವ ಮನೆಯಿಂದ ಹೋಗುವಾಗ ಕ್ರಾಸದಲ್ಲಿರುವ ಸಿದ್ದಣ್ಣಾ ಖಜೂರಿ ಇವರ ಪಾನಶಾಪ ಮುಂದುಗಡೆ ರಸ್ತೆ ದಾಟುವಾಗ ಆಳಂದ ಕಡೆಯಿಂದ ಒಬ್ಬ ಲಾರಿ ಟ್ಯಾಂಕರ ಚಾಲಕನು ತನ್ನ ವಾಹನವನ್ನು ಅತಿವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುತ್ತಾ ಬಂದು ರಸ್ತೆ ದಾಟುತ್ತಿದ್ದ ನನ್ನ ಗಂಡನಿಗೆ ಡಿಕ್ಕಿ ಪಡಿಸಿ ಅಪಘಾಥ ಪಡಿಸಿದ್ದರಿಂದ  ನನ್ನ ಗಂಡನ ತಲೆ ಒಡೆದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಸದರಿ ಟ್ಯಾಂಕರ ನಂ ಎಮ್‌ಹೆಚ್‌ 12 ಹೆಚ್‌‌ಡಿ 1812 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ರಾಜೇಂದ್ರ ತಂದೆ ಹಾಶಪ್ಪ ವಗ್ಗೆ ಸಾ|| ದೇಗಲಮಡಿ ತಾ|| ಚಿಂಚೋಳಿ ರವರು ಮತ್ತು ನಮ್ಮೂರಿನ ಬಾಬುಮೀಯಾ ತಂದೆ ಮೌಲಾನಸಾಬ ಕೊಂಡಂಪಳ್ಳಿ ಇಬ್ಬರು ನಮ್ಮೂರಿನ ಶ್ರೀ ಶರಣಗೌಡ ಮುದ್ದಾ ಎಂಬುವವರ ಹೋಲಕ್ಕೆ ನಿನ್ನೆ ದಿನಾಂಕ 21.01.2014 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲದವರೆಗೆ ಕೂಲಿ ಕೆಲಸ ಮಾಡಿದೆವು ನಾವು ಕೂಲಿಕೆಲಸಕ್ಕೆ ಹೊದ ಹೋಲದಲ್ಲಿ ಟ್ರ್ಯಾಕ್ಟ್ರನಿಂದ ನೇಗಿಲು ಹೊಡೆಯುವುದಿದ್ದರಿಂದ ಟ್ರ್ಯಾಕ್ಟರಗೆ ಡೀಸೆಲ್ ಇರಲಿಲ್ಲ ಆದ್ದರಿಂದ ನಮ್ಮೂರಿನ ಶ್ರೀ ವೀರುಪಾಕ್ಷಯ್ಯ ಸ್ವಾಮಿರವರ ಆಟೋವನ್ನು ಬಾಡಿಗೆಗೆ ಮಾಡಿಕೊಂಡು ಡಿಸೇಲ್ ಖರೀದೆಗೆಂದು ನಮ್ಮೂರಿನ ಚಿಂಚೋಳಿಯಲ್ಲಿರುವ ಶ್ರೀ ಜಬ್ಬಾರ ಪೆಟ್ರೋಲ ಪಂಪ್ ಕಡೆಗೆ ಚಿಂಚೋಳಿ ತಾಂಡೂರ ಮುಖ್ಯರಸ್ತೆಯ ಮೂಲಕ ಚಿಂಚೋಳಿಯ ಸಣ್ಣ ಬ್ರಿಡ್ಜು ಹತ್ತಿರ ಬರುತ್ತಿದ್ದೆವು ನವು ಬಾಡಿಗೆಗೆ ಮಾಡಿಕೊಂಡು ಬರುತ್ತಿದ್ದ ಆಟೋ ಅದರ ಚಾಲಕನಾದ ಶಿವಕುಮಾರ ತಂದೆ ಬಸ್ವಂತರಾಯ ರಾಚಟ್ಟಿ ಎಂಬುವವನು ಎಡಬದಿಯಿಂದ ತನ್ನ ಆಟೋ ನಂ  ಕೆಎ-39, 644 ನೇದ್ದನ್ನು ನಿಧಾನವಾಗಿ ಚಲಾಯಿಸಿಕೊಂಡು ಬರುತ್ತಿದ್ದನು ಆಗ ಎದುರಿನಿಂದ ಅಶೋಕ ಲೀಲ್ಯಾಂಡ ಲಾರಿ ನಂ ಕೆಎ 25 ಬಿ, 9318 ನೇದ್ದನ್ನು ಅದರ ಚಾಲಕನು ಅತೀ ವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದನು ಆಗ ಆಟೋ ಒಳಗಡೆ ಕುಳಿತ ನಾನು ಮತ್ತು ಬಾಬುಮೀಯಾ ನಾವು ಕುಳಿತುಕೊಂಡು ಬರುತ್ತಿದ್ದ ಆಟೋ ಚಾಲಕನಿಗೆ ಎದುರಿನಿಂದ ಬರುತ್ತಿದ್ದ ಲಾರಿಯವನಿಗೆ ಹೆದರಿ ಸೈಡನ್ನು ಬಿಡಲು ಹೇಳಿದ್ದಕ್ಕೆ ನಾವು ಕುಳಿತುಕೊಂಡು ಬರುತ್ತಿದ್ದ ಆಟೋ ಚಾಲಕನು ಸಂಪೂರ್ಣ ಡಾಂಬರಿಕರಣ ರಸ್ತೆಯಿಂದ ಆಟೋವನ್ನು ಕೆಳಗಿಳಿಸಿ ಸೈಡ ಕೊಟ್ಟರು ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಸಂಪೂರ್ಣವಾಗಿ ತಪ್ಪು ಮಾರ್ಗಕ್ಕೆ ಬಂದು ನಾವು ಕುಳಿತುಕೊಂಡಿರುವ ಆಟೋಕ್ಕೆ ಡಿಕ್ಕಿ ಪಡಿಸಿದನು. ಆದ್ದರಿಂದ ಆಟೋ ಚಲಾಯಿಸುತ್ತಿದ್ದ ಶಿವಕುಮಾರನಿಗೆ ಬಲಗಾಲು ಎರಡು ಕಡೆಗಳಲ್ಲಿ ಮುರಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿದ್ದು ದೇಹದ ಇತರೆ ಕಡೆಗಳಲ್ಲಿ ಭಾರಿ ಮತ್ತು ಸಾದಾ ಗುಪ್ತ ಮತ್ತು ತರಚಿದ ಗಾಯಗಳಾಗಿರುತ್ತವೆ. ಬಾಬು ಮೀಯಾನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಿಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದೇವಲ ಗಾಣಗಾಪೂರ ಠಾಣೆ : ದಿನಾಂಕ 21-01-2014  ರಂದು ಶ್ರೀ ಮಲಿಂಗ ತಂದೆ ಮಹಾದೇವಪ್ಪ ಮಾಲಿಂಗಪೂರ ಸಾ||ಸಾ||ಕೊಳ್ಳುರ ತಾ||ಅಫಜಲಫುರ  ಮತ್ತು ತನ್ನ ಗೆಳೆಯ ಮಹಾಂತೇಶ ತಂದೆ ಶಿವಣ್ಣ ಜಿಡ್ಡಿಮನಿ ಸಾ||ಬಂಕಲಗಾ ಇಬ್ಬರೂ ಕೂಡಿ ತನ್ನ ಮೊಟರ್ ಸೈಕಲ ನಂ. ಕೆಎ-32 ಯು-7465 ನೇದ್ದರ ಮೇಲೆ ಬ್ಯಾಂಕ ಕೆಲಸದ ನಿಮಿತ್ಯ ಗುಲಬರ್ಗಾಕ್ಕೆ ಹೊಗುತ್ತಿದ್ದಾಗ ಗೊಬ್ಬುರ (ಬಿ) ಸರಕಾರಿ ಶಾಲೆಯ ಹತ್ತಿರ ರಸ್ತೆಯ ಎಡ ಬದಿಯಿಂದ ಹೊರಟಾಗ ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಗುಲಬರ್ಗಾ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ ಚಾಲಕನು ತನ್ನ ಬಸ್ಸನ್ನು ರೋಡಿನ ಮೇಲೆ ಅಡ್ಡಾತಿಡ್ಡಿಯಾಗಿ ನಡೆಸಿಕೊಂಡು ಬಂದು ತನ್ನ ಮೊಟರ್ ಸೈಕಲನ್ನು ಲಕ್ಷಿಸದೇ ಅಲಕ್ಷತನದಿಂದ ಬೈರಾಮಡಗಿ ರೋಡಿನ ಕಡೆಗೆ ಬಸ್ಸ ಕ್ರಾಸ ಮಾಡಿ ತನ್ನ ಸೈಕಲ್ ಮೋಟರ್ ಕ್ಕೆ ಟಕ್ಕರ ಕೊಟ್ಟಿದ್ದರಿಂದ ಇಬ್ಬರೂ ರಸ್ತೆಯ ಮೇಲೆ ಬಿದ್ದಿದ್ದರಿಂದ ತನಗೆ ಬಲಗಡೆ ತಲೆಯ ಮೇಲೆ ಗುಪ್ತ ಪೆಟ್ಟಾಗಿದ್ದು ಎಡಗಾಲ ಮೋಳಕಾಲಿಗೆ ಹಾಗೂ ಬಲಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತವೆ. ಮಹಾಂತೇಶನಿಗೆ ಬಲಗಡೆ ತಲೆಯ ಮೇಲೆ ಒಳ ಪೆಟ್ಟಾಗಿರುತ್ತದೆ. ಬಸ್ ನಂ. ನೋಡಲಾಗಿ ಕೆಎ-32 ಎಫ್.-1477 ಅಂತಾ ಇದ್ದು ಅದರ ಚಾಲಕನ ಹೆಸರು ರಂಗಣ್ಣಗೌಡ ಸಾ||ಹುಣಸಗಿ ಅಂತಾ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :

ಸ್ಟೇಷನ ಬಜಾರ ಠಾಣೆ : ಶ್ರೀ ಮಹ್ಮದ್ ಮೊಯಿಜ ತಂದೆ ಶಮಶೋದ್ದಿನ ಸಾ|| ಮನೆ ನಂ 5/1440 ರಿಂಗ ರೋಡ ಮಜ್ಜಿದ ಹತ್ತಿ ಈ-ಬುಲಂದ ಪರ್ವಾಜ ಕಾಲನಿ ಗುಲಬರ್ಗಾ ಇವರು ತನ್ನ ಸೈಕಲ್ ಮೋಟಾರ ಹಿರೋ ಹೊಂಡಾ ಸ್ಪ್ಲಂಡರ ಪ್ಲಸ್ ನಂ ಕೆಎ 50 ಜೆ 6603 ನೇದ್ದು ಸ್ಟೇಷನ್ ಹತ್ತಿರ ದಿನಾಂಕ 27-12-2013 ರಂದು ರಾತ್ರಿ 09-30 ಗಂಟೆ ಸುಮಾರಿಗೆ ನಿಲ್ಲಗಡೆ ಮಾಡಿ ರೆಲ್ವೆ ಸ್ಟೇಷನ್ ನಲ್ಲಿ ಹೊಗಿ ರಾತ್ರಿ 10 ಗಂಟೆಗೆ ಮರಳಿ ಬಂದು ನೋಡಲಾಗಿ ಸದರಿ ನನ್ನ ಸೈಕಲ್ ಮೋಟಾರ ಇರಲಿಲ್ಲಿ. ನಾನು ಇಲ್ಲಿಯವರೆಗೆ ಎಲ್ಲಾಕಡೆ ಹುಡಕಾಡಿದರೂ ಸಹ  ಸೈಕಲ್ ಮೋಟಾರ ಸಿಕ್ಕಿರುವದಿಲ್ಲ. ಕಾರಣ  ನನ್ನ ಸೈಕಲ್ ಮೋಟಾರ ಹಿರೋ ಹೊಂಡಾ ಸ್ಪ್ಲಂಡರ ಪ್ಲಸ್ ಪ್ಲಸ್ ನಂ ಕೆಎ 50 ಜೆ 6603 ಚಸ್ಸಿ ನಂ; MBLHA10EEAHA06295  ಇಂಜಿನ್ ನಂ;  HA10EAAHA96711  || ಕಿ|| 30,000/- ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.