Police Bhavan Kalaburagi

Police Bhavan Kalaburagi

Tuesday, August 1, 2017

BIDAR DISTRICT DAILY CRIME UPDATE 01-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-08-2017

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 122/2017, PÀ®A. 283, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 31-07-2017 gÀAzÀÄ ¦üAiÀiÁ𢠫oÀ® vÀAzÉ gÁªÀÄuÁÚ AiÀiÁzÀ¯Á¥ÀÆgÉ ªÀÀAiÀÄ: 70 ªÀµÀð, eÁw: PÀ§â°UÀ, ¸Á: ¸ÀįÁÛ£Á¨ÁzÀ ªÁr gÀªÀgÀÄ ªÀÄvÀÄÛ vÀªÀÄÆägÀ ±ÀAPÀgÀ gÀAeÉÃj E§âgÀÄ PÀÆrPÉÆAqÀÄ ±ÀAPÀgÀ gÀAeÉÃj FvÀ£À n.«.J¸ï ªÉÆÃmÁgÀ ¸ÉÊPÀ® £ÀA. PÉJ-39/eÉ-5452 £ÉÃzÀgÀ ªÉÄÃ¯É ¹AzsÀ£ÀPÉÃgÁ UÁæªÀÄzÀ°è PÀÆ° PÉ®¸ÀPÉÌ ºÉÆÃV C°è PÀÆ° PÉ®¸À ªÀÄÄV¹PÉÆAqÀÄ ªÀÄgÀ½ ¸ÀįÁÛ£Á¨ÁzÀªÁr UÁæªÀÄPÉÌ zÀħ®UÀÄAr ªÀiÁUÀðªÁV ºÉÆÃUÀĪÁUÀ ¸ÀzÀj ªÉÆÃmÁgÀ ¸ÉÊPÀ® ±ÀAPÀgÀ FvÀ£ÀÄ vÀ£Àß ¸ÉÊrUÉ vÁ£ÀÄ ZÀ¯Á¬Ä¹PÉÆAqÀÄ ºÉÆÃUÀÄwÛzÀÄÝ, ¨sÁ°Ì-zÀħ®UÀÄAr gÉÆÃqÀ C±ÉÆÃPÀ ZÀ¼ÀPÁ¥ÀÆgÉ gÀªÀgÀ ºÉÆ®zÀ ºÀwÛgÀ gÉÆÃr£À ªÉÄÃ¯É MAzÀÄ ¯Áj ZÁ®PÀ ¸ÀzÀj ¯ÁjUÉ AiÀiÁªÀÅzÉà ¹UÀß® ¯ÉÊlÄ ºÁPÀzÉ ¤µÁ̼ÀfvÀ£À¢AzÀ ¨sÁ°Ì PÀqÉUÉ ªÀÄÄR ªÀiÁr gÉÆÃr£À ªÉÄÃ¯É ¤°è¹zÀÝjAzÀ ªÉÆÃmÁgÀ ¸ÉÊPÀ® ¯ÁjAiÀÄ »AzÀÄUÀqÉ rQÌAiÀiÁVgÀÄvÀÛzÉ, ¸ÀzÀj rQÌAiÀÄ ¥ÀjuÁªÀÄ ªÉÆÃmÁgÀ ¸ÉÊPÀ® ZÀ¯Á¬Ä¸ÀÄwÛzÀ ±ÀAPÀgÀ FvÀ£À ºÀuÉUÉ ¨sÁj gÀPÀÛUÁAiÀÄ ªÀÄvÀÄÛ ªÀÄÆV¤AzÀ gÀPÀÛ ¸ÁæªÀªÁV FvÀ£ÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É ºÁUÀÆ ¦üAiÀiÁð¢AiÀÄ JqÀUÉÊ ¨sÀÄdPÉÌ ¨sÁj gÀPÀÛUÁAiÀĪÁV ªÀÄÄj¢gÀÄvÀÛzÉ, £ÀAvÀgÀ ¯Áj £ÉÆÃqÀ®Ä CzÀÄ C±ÉÆÃPÀ °¯ÁåAqÀ ¯Áj EzÀÄÝ, CzÀgÀ £ÀA. ¹f-08/qÀ§Æè-9297 EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 158/2017, PÀ®A. 279, 304(J) L¦¹ :-
ಫಿರ್ಯಾದಿ ಶಾಂತಕುಮಾರ ತಂದೆ ಧೂಳಪ್ಪಾ ಬಿರಾದಾರ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಕಮಲನಗರ ರವರ ಹೊಲವು ಕಮಲನಗರ ಶಿವಾರದ ಬೀದರ-ಉದಗೀರ ರೋಡಿನ ಬದಿಯಲ್ಲಿ ಕಮಲನಗರ ಬ್ರೀಜ್ ಹತ್ತಿರ ಇದ್ದು ದಿನಾಂಕ 31-07-2017 ರಂದು ಫಿರ್ಯಾದಿ ಹೊಲಕ್ಕೆ ಹೋಗಿ ರೋಡಿನ ಬದಿಯ ಹೊಲದಲ್ಲಿದ್ದಾಗ ಬೀದರ-ಉದಗೀರ ರೋಡಿನ ಮೇಲೆ ಮೊಟಾರ್ ಸೈಕಲ ಕೆಎ-38/ಎಲ್-8233 ನೇದರ ಸವಾರನಾದ ಆರೋಪಿ ಮುರಲಿಧರ ತಂದೆ ಸಾಧುರಾವ ಕಾಂಬ್ಳೆ, ಜ್ಯಾತಿ: ಎಸ್.ಸಿ ಹೊಲಿಯ, ಸಾ: ಕೊರೆಕಲ ಇತನು ತನ್ನ ಮೊಟಾರ್ ಸೈಕಲ ಮೇಲೆ ಹಿಂಬದಿಯಲ್ಲಿ ತನ್ನ ಸೋದರ ಮಾವನ ಹೆಂಡತಿಯಾದ ಶಾಲುಬಾಯಿ ಗಂಡ ಚಂದ್ರಕಾಂತ ಬೆಂಡೆ ಸಾ: ಕೊರ್ಯಾಳ ಇಕೆಯನ್ನು ಹಾಗೂ ಮತ್ತು ಮುಂಭಾಗದಲ್ಲಿ ಆಕೆಯ ಮಗನಾದ ಅಮೀತ ಇತನನ್ನು ಕೂಡಿಸಿಕೊಂಡು ಬೀದರ ಕಡೆಯಿಂದ ತನ್ನ ಮೊಟಾರ್ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಡಿಗ್ಗಿ ಕಡೆ ಇರುವ ಸ್ಪೀಡ್ ಬ್ರೇಕರ್ ಹತ್ತಿರ ನಿಯಂತ್ರಣ ತಪ್ಪಿದ್ದರಿಂದ ಶಾಲುಬಾಯಿ ರವರು ಕೆಳಗೆ ಬಿದ್ದಾಗ ಫಿರ್ಯಾದಿ ಓಡಿ ಹೋಗಿ ನೋಡಲು ಶಾಲುಬಾಯಿ ರವರ ತಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಾಗಿ ಮೂಗು ಹಾಗು ಕಿವಿಯಿಂದ ರಕ್ತ ಬಂದಿರುತ್ತದೆ, ಅಷ್ಟರಲ್ಲಿ ಇನ್ನೊಂದು ಮೊಟಾರ್ ಸೈಕಲ ಮೇಲೆ ಶಾಲುಬಾಯಿ ರವರ ಮಗಳ ಮಗಳಾದ ಅಂಜಲಿ ಹಾಗು ಆರೋಪಿಯ ತಮ್ಮ ತಾನಾಜಿ ಕಾಂಬ್ಳೆ ರವರು ಬಂದಾಗ ಸದರಿಯರೆಲ್ಲರೂ ಸೇರಿ ಕಮಲನಗರ ಕಡೆ ಹೋಗುತ್ತಿದ್ದ ಒಂದು ಆಟೊ ನಿಲ್ಲಿಸಿ ಚಿಕಿತ್ಸೆ ಕುರಿತು ಶಾಲುಬಾಯಿ ಇವಳಿಗೆ ಅವಳ ಸಂಬಂಧಿಕರೊಂದಿಗೆ ಕಳುಹಿಸಿಕೊಟ್ಟು ಫಿರ್ಯಾದಿ ತನ್ನ ಮೊಟಾರ್ ಸೈಕಲ್ ಮೇಲೆ ಕಮಲನಗರ ಸರಕಾರಿ ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಸದರಿ ಶಾಲುಬಾಯಿ ಗಂಡ ಚಂದ್ರಕಾಂತ ಬೆಂಡೆ ಸಾ: ಕೊರ್ಯಾಳ ಇವಳು ಮೃತಪಟ್ಟಿರುವದಾಗಿ ವೈದ್ಯರು ತಿಳಿಸಿದರು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 73/2017, PÀ®A. 20(©) J£ï.r.¦.J¸ï PÁAiÉÄÝ :-
¢£ÁAPÀ 31-07-2017 gÀAzÀÄ zÀÄ®í£À zÀªÁðeÁ ºÀwÛgÀ ¨ÁgÀÆzÀ UÀ°èAiÀÄ°è ºÉÆUÀĪÀ gÀ¸ÉÛAiÀÄ §¢ ¸ÁªÀðd¤PÀ ¸ÀܼÀzÀ°è M§â ªÀåQÛ vÀ£Àß ªÀ±ÀzÀ°è C£À¢üÃPÀȪÁV UÁAeÁ ªÀiÁgÁl ªÀiÁqÀ®Ä ElÄÖPÉÆAqÀÄ PÀĽwÛzÁÝ£É CAvÀ ¸ÀÄgÉñÀ ¨sÁ«ªÀĤ ¦J¸ïL (PÁ¸ÀÄ) ©ÃzÀgÀ £ÀUÀgÀ ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ vÁ®ÆPÁ zÀAqÁ¢üÃPÁjUÀ¼ÀÄ ºÁUÀÆ vÀºÀ¹Ã¯ÁÝgÀ ©ÃzÀgÀ, E§âgÀÄ ¥ÀAZÀgÀ£ÀÄß, ¥sÉÆlÆUÁæ¥sÀgÀ, QgÁt CAUÀrAiÀĪÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÀ eÉÆvÉAiÀÄ°è ©ÃzÀgÀ £ÀUÀgÀzÀ zÀÄ®í£À zÀªÁðeÁ ºÀwÛgÀ ¨ÁgÀÄzÀ UÀ°èAiÀÄ°è ºÉÆUÀĪÀ gÀ¸ÉÛ §¢AiÀÄ°è ºÉÆV DgÉÆæ ªÉƺÀäzÀ RIJðzÀ vÀAzÉ eÉÊ£ÀÄ¢ÝãÀ ªÀAiÀÄ: 65 ªÀµÀð, ¸Á: ¨ÁgÀÄzÀ UÀ°è ©ÃzÀgÀ EvÀ£ÀÄ vÀ£Àß ªÀ±ÀzÀ°è C£À¢üPÀÈvÀªÁV UÁAeÁ ElÄÖPÉÆAqÀÄ PÀĽvÀ §UÉÎ RavÀ ¥Àr¹PÉÆAqÀÄ ¸ÀzÀjAiÀĪÀ£À ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ »rzÀÄ ¸ÀzÀjAiÀĪÀ¤UÉ ¤£Àß PÉÊAiÀÄ°èzÀÝ PÁåj ¨ÁåUÀzÀ°è K¤zÉ CAvÀ PÉýzÁUÀ ¸ÀzÀjAiÀĪÀ£ÀÄ EzÀgÀ°è UÁAeÁ EzÉ d£ÀjUÉ ªÀiÁgÁl ªÀiÁqÀĪÀ ¸À®ÄªÁV E°è ElÄÖPÉÆAqÀÄ PÀĽwÛgÀÄvÉÛÃ£É CAvÀ w½¹zÁUÀ ¸ÀzÀj PÁåj ¨ÁåUÀzÀ°èzÀÝ UÁAeÁ vÉUÉzÀÄ vÉÆj¹zÁUÀ ¸ÀzÀj UÁAeÁªÀ£ÀÄß QgÁuÁ CAUÀrAiÀĪÀjAzÀ vÀÆPÀ ªÀiÁrzÁUÀ CzÀÄ 2 PÉ.f EzÀÄÝ EzÀgÀ C.Q 3000/- gÀÆ. EgÀ§ºÀÄzÀÄ, £ÀAvÀgÀ DgÉÆæ ªÀÄvÀÄÛ ªÀÄÄzÉÝ ªÀiÁ®Ä vÁ¨ÉUÉ vÉUÉzÀÄPÉÆAqÀÄ ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 121/2017, PÀ®A. 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 31-07-2017 gÀAzÀÄ C®ÆègÀ UÁæªÀÄzÀ ªÀÄĨÁgÀPÀ ±Á zÀUÁðzÀ ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛ ªÀÄlPÁ dÆeÁl £ÀqɸÀÄwÛzÁÝ£É CAvÁ gÀªÉÄñÀ ²AzÉ J.J¸ï.L ºÀ½îSÉÃqÀ (©) ¥ÉưøÀ oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É C®ÆègÀ UÁæªÀÄzÀ ªÀÄĨÁgÀPÀ ±Á zÀUÁðzÀ ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ®Ä DgÉÆæ UÀÄgÀÄ£ÁxÀ vÀAzÉ «ÃgÀ±ÉnÖ ºÀÄqÀV ªÀAiÀÄ: 54 ªÀµÀð, eÁw: °AUÁAiÀÄvÀ, ¸Á: PÀ©gÁ¨ÁzÀªÁr EvÀ£ÀÄ 1 gÀÆ¥Á¬ÄUÉ 80 gÀÆ PÉÆqÀÄvÉÛÃ£É ªÀÄlPÁ Drj CAvÀ aÃgÀÄvÁÛ d£ÀgÀ UÀªÀÄ£À vÀªÀÄä PÀqÉ ¸É¼ÉAiÀÄÄvÁÛ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆlÄÖ ªÉÆøÀ ªÀiÁqÀÄwÛgÀĪÀÅzÀ£ÀÄß £ÉÆÃr SÁwæ ¥Àr¹PÉÆAqÀÄ JJ¸ïL gÀªÀgÀÄ ¹§âA¢AiÀĪÀgÀ ¸ÀºÁAiÀÄ¢AzÀ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀ£À ªÉÄÃ¯É zÁ½ ªÀiÁqÀ®Ä ªÀÄlPÁ §gɬĹPÉƼÀÄîwÛzÀÝ ¸ÁªÀðd¤PÀgÀÄ Nr ºÉÆÃVzÀÄÝ, ªÀÄlPÁ §gÉzÀÄPÉƼÀÄîwÛzÀÝ DgÉÆæAiÀÄ£ÀÄß »rzÀÄ CªÀ£À CAUÀ drÛ ªÀiÁqÀ¯ÁV CªÀ£À ºÀwÛgÀ MlÄÖ 1560/- gÀÆ £ÀUÀzÀÄ ºÀt, 2 ªÀÄlPÁ aÃn ºÁUÀÆ 1 ¥É£ÀÄß £ÉÃzÀݪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ DgÉÆæUÉ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 116/2017, PÀ®A. 379 L¦¹ :-   
¢£ÁAPÀ 30-07-2017 gÀAzÀÄ PÀ©ÃgÀ vÀAzÉ PÀªÀįÁPÀgÀ ®zÉÝ eÁw: °AUÁAiÀÄvÀ, ¸Á: ºÁ®ºÀ½î gÀªÀgÀÄ ªÉÆÃmÁgÀ ¸ÉÊPÀ® £ÀA. PÉJ-56/ºÉZï-0036 £ÉÃzÀgÀ ªÉÄÃ¯É vÀªÀÄä ºÉÆîPÉÌ ºÉÆÃV ºÉÆîzÀ PÉÆÃnÖUÉ ºÀwÛgÀ ¤°è¹ PÀ©â£À°è PÀ¼É vÉÃUÉAiÀÄĪÀ PÁAiÀiÁðzÀ°è ¤gÀvÀ£ÁV PÀ¼É  vÉÃUÉAiÀÄĪÀÅzÀÄ ªÀÄÄVzÀ §½PÀ PÀ©â¤AzÀ ºÉÆÃgÀ §AzÀÄ £ÉÆÃqÀ®Ä ¦üAiÀiÁð¢AiÀÄÄ ¤°è¹zÀ ¸ÀܼÀzÀ°è  ¸ÀzÀj ªÉÆÃmÁgÀ ¸ÉÊPÀ® EgÀ°®è, ¸ÀzÀj ªÉÆÃmÁgÀ ¸ÉÊPÀ® §tÚ PÀ¥ÀÄà ¹®ªÀgÀ EvÀÄÛ, ¨É¯É ¸ÀĪÀiÁgÀÄ CAzÁdÄ 25,000/- gÀÆ. EgÀÄvÀÛzÉ, ¸ÀzÀj ªÁºÀ£ÀªÀ£ÀÄß AiÀiÁgÉÆà ¦üAiÀiÁð¢UÉ ºÉ¼ÀzÉ PɼÀzÉ vÉÃUÉzÀÄPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 01-08-2017 gÀAzÀÄ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

 ¥sÀgÀºÀvÁ¨ÁzÀ ¥ÉưøÀ oÁuÉ : ¢: 29/07/17 gÀAzÀÄ ªÀiÁqÀ §Æ¼À oÁuÉAiÀÄ UÀÄ£Éß £ÀA 108/17 gÀ°è C¥sÀºÀgÀtªÁzÀ ²æä£ÁxÀ vÀAzÉ ªÀÄ°èPÁdÄð ªÀÄÄZÀÑSÉÃqÀ EvÀ£À£ÀÄß DgÉÆà ¦vÀgÀ §¸À£Á¼À UÁæªÀÄzÀ°è EgÀĪÀ §UÉÎ ªÀiÁ»w ªÉÄÃgÉUÉ ¸ÀzÀj ¥ÀvÉÛ PÀÄjvÀÄ  rJ¸ï¦ ±ÀºÁ¨ÁzÀ ºÁUÀÆ EvÀgÉà C¢üPÁjUÀ¼ÀÄ ¥ÀvÉÛUÉ ºÉÆÃzÁ UÀ DgÉÆævÀgÉ®ègÀÆ UÀÄA¥ÀÄ PÀnÖPÉÆAqÀÄ ¥ÉưøÀ C¢üPÁj UÀ¼À ªÉÄÃ¯É ªÀÄgÀuÁAwPÀ ºÀè¯É ªÀiÁr PÉÆ¯É ªÀiÁqÀ®Ä ¥ÀæAiÀÄ wß¹ PÀvÀðªÀåPÉ CrØ¥Àr¹zÁ UÀ DvÀä¸ÀAgÀPÀëuÉUÁV DgÉÆà ¦vÀgÀ ªÉÄÃ¯É UÀÄAqÀÄ ºÁj¹ zÀÄÝ UÀÄAqÀÄ vÀUÀÄ°zÀ DgÉÆà ¦vÀgÀ£ÀÄß D¸ÀàvÉæUÉ ¸ÉÃj¹zÀÄÝ ಬಗ್ಗೆ  ವರದಿ.
gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:31/07/2017 ರಂದು ಬೆಳಗ್ಗೆ 9:00 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಗಡ ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಇವರನ್ನು  ಕರೆದುಕೊಂಡು ಗಸ್ತು ಕರ್ತವ್ಯ ಮಾಡುತ್ತಾ 10:00 ಎಎಮ್ಕ್ಕೆ ಲಾಲಗೇರಿ ಅಂಬಾಭವಾನಿ ಗುಡಿ ಹತ್ತಿರ ಇದ್ದಾಗ ಮಾಹಿತಿ ತಿಳಿದು ಬಂದಿದ್ದೆನಂದರೆ, ಮಾಣಿಕೇಶ್ವರಿ ಕಾಲೋನಿಯ ಕುಳಗೇರಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಪ್ರಕಾಶ ತಂದೆ ದೌಲಪ್ಪಾ ಸೊನ್ನದವರ ಸಾ:ಮಾಣಿಕೇಶ್ವರಿ ಕಾಲೋನಿ ಮತ್ತು 2) ಮಹ್ಮದ ಇಬ್ರಾಹಿಮ್ ತಂದೆ ಅಬ್ದುಲ್ ರಶೀದ ವಯ:55 ವರ್ಷ ಸಾ: ಖಣಿ ಏರಿಯಾ ಕನಕ ನಗರ ಕಲಬುರಗಿ ಇವರನ್ನು ಬರಮಾಡಿಕೊಂಡು ಮಾಣಿಕೇಶ್ವರಿ ಕಾಲೋನಿ ಕುಳಗೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬ ವ್ಯಕ್ತಿ ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದಿದ್ದು ನಂ ಸಂಗಡ ಬಂದು ದಾಳಿ ಕಾಳಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ ಮೇಡಂರವರು, ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಹಾಗೂ ನಾವು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪನಲ್ಲಿ ಹೊರಟು ಕುಳಗೆರಿದಿಂದ ಸ್ವಲ್ಪ  ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಕಂಟೆಯ ಮರೆಯಲ್ಲಿ ನಿಂತು 10:30 ಎಎಮ್ಕ್ಕೆ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ   ನಮಗೆ ತೊರಿಸಿ ಖಾತ್ರಿ ಪಡಿಸಿಕೊಂಡು ಪಿಎಸ್ಐ ಮೇಡಂ ರವರು ಮತ್ತು ಪ್ರೋ.ಪೆಸ್ಐರವರುಗಳು ಹಾಗೂ ಸಿಬ್ಬಂದಿ ಎಲ್ಲರೂ  ಸದರಿಯವನ ಮೇಲೆ 10:40 ಎಎಮ್ಕ್ಕೆ ದಾಳಿ ಮಾಡಿ ಹಿಡಿದು ಪಿಎಸ್ ಮೇಡಂರವರು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಹಣಮಂತ ತಂದೆ ಚಂದಪ್ಪಾ ಕೋಳಿ ವಯ:60 ವರ್ಷ :ಮಂಟಪ ಕೆಲಸ ಜಾ:ಕಬ್ಬಲೀಗೆರ ಸಾ:ಮಾಣಿಕೇಶ್ವರಿ ಕಾಲೋನಿ ಎಲ್ಲಮ್ಮಾ ಗುಡಿ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1150/-, ಒಂದು ಬಾಲ್ ಪೆನ್, 2 ಮಟಕಾ ಬರೆದ ಚೀಟಿಗಳು ದೊರಕಿದ್ದು ಇರುತ್ತವೆ. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡು ಆರೋಪಿತನೊಂದಿಗೆ ಠಾಣೆಗೆ 12:00 ಪಿಎಮ್ಕ್ಕೆ ಮುಂದಿನ ಕ್ರಮಕ್ಕಾಗಿ ತಂದು ಒಪ್ಪಿಸಿದ್ದು ಮುಂದಿನ ಕ್ರಮ ಬಗ್ಗೆ  ವರದಿ.

gÁWÀªÉÃAzÀæ £ÀUÀgÀ ¥ÉưøÀ oÁuÉ : ದಿನಾಂಕ:31/07/2017 ರಂದು  ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನಂದರೆ, ಠಾಣಾ ವ್ಯಾಪ್ತಿಯ ಗಂಗಾ ನಗರ ಹನುಮಾನ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತ ಬಾತ್ಮಿ ಬಂದಿದ್ದು ನಿವು ಸಂಗಡ ಬಂದು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೊಡಲು ತಿಳಿಸಿದ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ ಮೇಡಂರವರು, ಸೋಮಲಿಂಗ ಪ್ರೊ.ಪಿಎಸ್, ವಿದ್ಯಾಶ್ರೀ ಪ್ರೊ.ಪಿಎಸ್ ಮತ್ತು ಪಾಂಡುರಂಗ ಹೆಚ್ಸಿ 419 ಹಾಗೂ ನಾವು ಎಲ್ಲರೂ ಕೂಡಿಕೊಂಡು ಸರಕಾರಿ ಜೀಪನಲ್ಲಿ ಹೊರಟು ಹನುಮಾನ ಗುಡಿಯಿಂದ ಸ್ವಲ್ಪ  ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಗುಡಿಯ ಹಿಂಬಾಗದಲ್ಲಿ ಮರೆಯಲ್ಲಿ ನಿಂತು  1:25 ಪಿಎಮ್ಕ್ಕೆ ನೋಡಲು ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂ 80 ರೂ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ದೈವ ಲೀಲೆಯ ಮಟಕಾ ನಂಬರಗಳನ್ನು ಬರೆದುಕೊಂಡು ಚೀಟಿಯನ್ನು ಕೊಡುತ್ತಿರುವದನ್ನು ನೋಡಿ  ನಮಗೆ ತೊರಿಸಿ ಖಾತ್ರಿ ಪಡಿಸಿಕೊಂಡು ಪಿಎಸ್ಐ ಮೇಡಂ ರವರು ಮತ್ತು ಪ್ರೋ.ಪೆಸ್ಐರವರುಗಳು ಹಾಗೂ ಸಿಬ್ಬಂದಿ ಎಲ್ಲರೂ  ಸದರಿಯವನ ಮೇಲೆ 1:30 ಪಿಎಮ್ಕ್ಕೆ ದಾಳಿ ಮಾಡಿ ಹಿಡಿದು ಪಿಎಸ್ ಮೇಡಂರವರು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1)  ಅಶೋಕ ತಂದೆ ಹಣಮಂತ ಯಾದವ ವಯ:60 ವರ್ಷ ಜಾ:ಗೊಲ್ಲರ :ಕೂಲಿ ಕೆಲಸ ಸಾ:ಮಾಣಿಕೇಶ್ವರಿ ಕಾಲೋನಿ ಹತ್ತಿರ ಕುಳಗೇರಿ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ನಗದು ಹಣ 1400/-, ಒಂದು ಬಾಲ್ ಪೆನ್, 3 ಮಟಕಾ ಬರೆದ ಚೀಟಿಗಳು ದೊರಕಿದ್ದು ಇರುತ್ತವೆ. ಸದರಿಯವುಗಳನ್ನು ನಾವು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಮಾಲನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿಯವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ತಾಭೆಗೆ ತೆಗೆದುಕೊಂಡು ಆರೋಪಿತನೊಂದಿಗೆ ಠಾಣೆಗೆ 2:45 ಪಿಎಮ್ಕ್ಕೆ ತಂದು ಮುಂದಿನ ಕ್ರಮ ಬಗ್ಗೆ  ವರದಿ.