Police Bhavan Kalaburagi

Police Bhavan Kalaburagi

Wednesday, January 17, 2018

BIDAR DISTRICT DAILYF CRIME UPDATE 17-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-01-2018

UÁA¢üUÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 01/2018, PÀ®A. 174 ¹.Dgï.¦.¹ :-
¦üAiÀiÁ𢠸ÀĨsÁµÀ vÀAzÉ £ÀgÀ¸À¥Áà ªÀÄ»ªÀiÁPÀgÀ ªÀAiÀÄ: 52 ªÀµÀð, eÁw: Qæ±ÀÑ£À, ¸Á: ªÀÄÈvÀÄAdAiÀÄ£ÀUÀgÀ ©ÃzÀgÀ gÀªÀgÀ QjAiÀÄ ªÀÄUÀ£ÁzÀ ¥ÉÆæªÉÆÃzÀ ªÀAiÀÄ: 25 ªÀµÀð EvÀ£ÀÄ ¤gÉÆzÉÆåÃVAiÀiÁV ªÀÄ£ÉAiÀÄ°è EgÀÄvÁÛ£É, ¥ÀæªÉÆÃzÀ EªÀ£ÀÄ vÀªÀÄä ¸ÀA§A¢üPÀgÀ°è ¨ÁA¨ÉAiÀÄ°èzÀÄÝ ¸ÀĪÀiÁgÀÄ MAzÀÄ ªÀµÀð¢AzÀ ¸ÀA§A¢üPÀgÀ ºÀÄqÀÄVAiÀÄ£ÀÄß ¦æÃw¸ÀÄwÛzÀÄÝ ¸ÀĪÀiÁgÀÄ 2 wAUÀ¼À »AzÉ ¥ÀæªÉÆÃzÀ EvÀ£ÀÄ ¦æÃw¸ÀÄwÛzÀÝ ºÀÄqÀÄV DPÀ¹äPÀªÁV ªÀÄÈvÀ¥ÀnÖzÀÄÝ CA¢¤AzÀ ¥ÀæªÉÆÃzÀ AiÀiÁªÁUÀ®Ä CªÀ¼À §UÉÎ «ZÁgÀ ªÀiÁqÀÄvÁÛ §A¢gÀÄvÁÛ£É, »ÃVgÀĪÁUÀ ¢£ÁAPÀ 16-01-2018 gÀAzÀÄ ¥ÀæªÉÆÃzÀ EvÀ£ÀÄ vÁ£ÀÄ ¦æÃw¹zÀ ºÀÄqÀÄV ªÀÄÈvÀ¥ÀnÖzÀÄÝ vÀ£Àß ªÀÄ£À¹ì£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°è ¹ÃgɬÄAzÀ ªÀÄ£ÉAiÀÄ Dgï.¹.¹UÉ ºÁQzÀ PÀ©âtzÀ PÉÆArUÉ £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, F §UÉÎ ¥ÀæªÉÆÃzÀ EvÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 17-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 08/2018, ಕಲಂ. 457, 380 ಐಪಿಸಿ :-
ದಿನಾಂಕ 08-01-2017 ರಂದು ಮಧ್ಯ ರಾತ್ರಿ ವೇಳೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮತೀರ್ಥ(ಕೆ) ಶಾಲೆಯಲ್ಲಿ ಕಂಪ್ಯೂಟರಕ್ಕೆ ಅವಳವಡಿಸಿದ 8 ಬ್ಯಾಟರಿಗಳು ಅ.ಕಿ 24,000/- ರೂ. ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ವಿಜಯಾ ತಂದೆ ಮಾಧವರಾವ ಗಾಯಕವಾಡ, ಸಾ: ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮತೀರ್ಥ(ಕೆ) ರವರು ನೀಡಿದ ಲಿಖಿತ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 10/2018, PÀ®A. 457, 380 L¦¹ :-
¢£ÁAPÀ 14-01-2018 gÀ gÁwæ AiÀiÁgÉÆà C¥ÀjaÃvÀ PÀ¼ÀîgÀÄ ¦üAiÀiÁ𢠨sÀgÀvÀ vÀAzÉ ¥ÀgÀ¨sÀvÀgÁªÀ ¸ÀAUÉä ¸Á: RÄzÁªÀAzÀ¥ÀÆgÀ, ¸ÀzÀå: ¸ÀĨsÁµÀ ZËPÀ ºÀwÛgÀ ¨sÁ°Ì gÀªÀgÀ CqÀvÀ CAUÀrAiÀÄ Qð ªÀÄÄjzÀÄ M¼ÀUÉ ¥ÀæªÉñÀ ªÀiÁr CqÀwAiÀÄ°è gÉÊvÀjAzÀ Rj¢¹zÀ 1) 22 QéAl® PÀqÀ¯É C.Q 88,000/- gÀÆ., 2) 11 QéAl® 55 PÉ.f C.Q 46,200/- gÀÆ., 30 13 QéAl® ¸ÉÆÃAiÀiÁ©£À C.Q 40,300/- gÀÆ. »ÃUÉ MlÄÖ J¯Áè ¸ÉÃj 1,74,500/- gÀÆ. zÀµÀÄÖ ªÀiÁ®£ÀÄß PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 16-01-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 15/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-01-2018 ರಂದು ಫಿರ್ಯಾದಿ ಸಂತೋಷ ತಂದೆ ತುಕರಾಮ ಜಾಧವ ಸಾ: ಸೇವಾನಗರ ತಾಂಡಾ  ರವರು ತನ್ನ ತಂದೆ ತುಕರಾಮ ಜಾಧವ ವಯ: 42 ವರ್ಷ ರವರೊಂದಿಗೆ ತಮ್ಮ ಮೋಟಾರ್ ಸೈಕಲ್ ನಂ. ಎಪಿ-11/ಜೆ-0576 ನೇದರ ಮೇಲೆ ತರನಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಕಬ್ಬು ಬೆಳೆ ಕಡಿಯಲು ಬಂದ ಕೊರೆಕಲ ತಾಂಡಾದ ತಮ್ಮ ಸಂಬಂಧಿಕರಿಗೆ ಮಾತಾಡಿಸಿಕೊಂಡು ಮರಳಿ ತಮ್ಮೂರಿನ ಕಡೆ ಹೊರಟಿದ್ದು, ಅವಾಗ ಮೋಟಾರ ಸೈಕಲನ್ನು ಫಿರ್ಯಾದಿಯ ತಂದೆಯವರು ಚಲಾಯಿಸುತ್ತಿದ್ದರು, ಫಿರ್ಯಾದಿಯವರು ಬೀದರ ಉದಗೀರ ರೋಡ ಹಾಲೆಹಿಪ್ಪರ್ಗಾ ಶಿವಾರದ ಮಲ್ಲಿಕಾರ್ಜುನ ಬುಕ್ಕಾ ರವರ ಹೊಲದ ಹತ್ತಿರ ಬ್ರೀಡ್ಜ ರೋಡಿನ ಮೇಲೆ ಬಂದಾಗ ಎದುರಿನಿಂದ ಅಂದರೆ ಬೀದರ ಕಡೆಯಿಂದ ಕಾರ ನಂ. ಎಮ್.ಹೆಚ್-24/ವಿ-0579 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯವರ ತಂದೆಗೆ ಬಲಗಾಲು ಮೊಳಕಾಲು ಕೆಳಗೆ, ಹಿಂಬದಿ ಹತ್ತಿರ ಭಾರಿ ರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಹಾಗು ಎಡಗಾಲಿಗೆ ತರಚಿದ ಗಾಯ, ಅಲ್ಲಲ್ಲಿ ಗುಪ್ತಗಾಯವಾಗಿದ್ದು, ಫಿರ್ಯಾದಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ಆಗ ರೋಡಿನಿಂದ ತಾಂಡಾಗೆ  ಹೋಗುತಿದ್ದ ಶಿವಾಜಿ ತಂದೆ ಧರ್ಮು ಚೌವ್ಹಾಣ ಹಾಗೂ ಕಮಲಾಕರ್ ತಂದೆ ಥಾನು ಚೌವ್ಹಾಣ ರವರು ನೋಡಿದ್ದು ಎಲ್ಲರೂ ಸೇರಿ ಫಿರ್ಯಾದಿಯವರ ತಂದೆಗೆ 108 ಅಂಬ್ಯುಲೆನ್ಸನಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ವೈಧ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಖಾಸಗಿ ಆಸ್ಪತ್ರೆ ಗುರುನಾನಕನಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-01-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.