Police Bhavan Kalaburagi

Police Bhavan Kalaburagi

Sunday, June 24, 2018

BIDAR DISTRICT DAILY CRIME UPDATE 24-06-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-06-2018

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 40/2018, PÀ®A. 279, 304(J) L¦¹ :-
¢£ÁAPÀ 23-06-2018 gÀAzÀÄ ¦üAiÀiÁ𢠲ªÁf vÀAzÉ ±ÀºÁzÉêÀgÁd ¨ÁzÀUÉÆÃ¼É ªÀAiÀÄ: 40 ªÀµÀð, eÁw: J¸ï.¹ ¸ÀÄqÀUÁqÀĹzÀÝ, ¸Á: F±ÀégÀ £ÀUÀgÀ §¸ÀªÀPÀ¯Áåt gÀªÀgÀ ºÉAqÀw AiÀÄAPÀªÀiÁä UÀAqÀ ²ªÁf ¨ÁzÀUÉÆÃ¼É ªÀAiÀÄ: 38 ªÀµÀð gÀªÀgÀÄ ªÀÄvÀÄÛ ¦üAiÀiÁð¢AiÀÄ CtÚ£À ªÀÄUÀ ¸ÀÄgÉñÀ vÀAzÉ vÀļÀ¹gÁªÀÄ ¨ÁzÀUÉÆÃ¼É ªÀAiÀÄ: 27  ªÀµÀð, E§âgÀÆ PÀÆrPÉÆAqÀÄ ªÉÆÃlgÀ ¸ÉÊPÀ® £ÀA. PÉJ-56/ºÉZï-5529 £ÉÃzÀgÀ ªÉÄÃ¯É PÁmÁ qÀ©â, EvÀgÉ ªÀ¸ÀÛUÀ¼À£ÀÄß ªÀiÁgÁl ªÀiÁqÀ®Ä ºÀÄ®¸ÀÆgÀUÉ ºÉÆÃUÀĪÁUÀ ¸ÀÄgÉñÀ FvÀ£ÀÄ vÁ£ÀÄ ZÀ¯Á¬Ä¸ÀÄwÛgÀĪÀ ªÉÆÃmÁgï ¸ÉÊPÀ®£ÀÄß CwêÉÃUÀ ºÁUÀÆ ¤±ÀÑPÁ¼ÀfvÀ£À¢AzÀ ZÀ¯Á¬Ä¹PÉÆAqÀÄ ºÉÆÃUÀÄwÛgÀĪÁUÀ »AzÀÄUÀqÉ PÀĽvÀ AiÀÄAPÀªÀiÁä EªÀ¼À ¹ÃgÉ ªÉÆÃlgÀ ¸ÉÊPÀ® »A¢£À UÁ°AiÀÄ°è ¸ÀÄwÛPÉÆArzÀÄÝ, £ÉÆÃqÀzÉ ¤®ðPÀëvÀ£À¢AzÀ ªÉÆÃlgÀ ¸ÉÊPÀ® ZÀ¯Á¬Ä¹zÀÝjAzÀ AiÀÄAPÀªÀiÁä EªÀ¼ÀÄ PÉüÀUÉ ©zÀÄÝ vÀ¯ÉAiÀÄ »A§¢UÉ ¥ÉmÁÖVzÀÄÝ, vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁV JqÀ Q«¬ÄAzÀ ªÀÄvÀÄÛ ªÀÄÆV¤AzÀ gÀPÀÛ §gÀÄwÛzÀÝ ªÀÄvÀÄÛ §®UÁ°£À ªÉÆüÀPÁ°UÉ vÀgÀazÀ gÀPÀÛUÁAiÀĪÁVzÀÝjAzÀ 108 CA§Ä¯ÉãÀì£À°è ¦üAiÀiÁð¢AiÀÄ ºÉAqÀwUÉ §¸ÀªÀPÀ¯Áåt ¸ÀPÁðj D¸ÀàvÉæUÉ vÀÄgÀĪÁUÀ zÁjAiÀÄ°è AiÀÄAPÀªÀiÁä EªÀ¼ÀÄ ªÀÄÈvÀÛ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁ𢠺ÉýPÉ  ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 135/2018, PÀ®A. ªÀÄ£ÀĵÀå PÁuÉ :-
¢£ÁAPÀ 11-06-2018 gÀAzÀÄ 0845 UÀAmÉ ¸ÀĪÀiÁjUÉ ¦üAiÀiÁ𢠥À¢ät UÀAqÀ gÀ«±ÀAPÀgÀ ±Á¹Ûç ªÀAiÀÄ: 50 ªÀµÀð, eÁw: J¸ï.¹ ºÉÆ°AiÀÄ, ¸Á: ºÀ½îSÉÃqÀ (©) gÀªÀgÀ UÀAqÀ gÀ«±ÀAPÀgÀ ±Á¹Ûç gÀªÀgÀÄ ºÁ®Ä vÉUÉzÀÄPÉÆAqÀÄ §gÀÄvÉÛÃ£É CAvÀ ªÀģɬÄAzÀ ºÉÆgÀUÉ ºÉÆÃzÀªÀgÀÄ £ÀAvÀgÀ ªÀÄgÀ½ ªÀÄ£ÉUÉ §A¢gÀĪÀÅ¢®è, £ÀAvÀgÀ ¦üAiÀiÁð¢AiÀÄÄ vÀ£Àß UÀAqÀ ªÀÄ£ÉUÉ ¨ÁgÀzÀ PÁgÀt J°èUÉ ºÉÆÃVgÀ§ºÀÄzÀÄ CAvÀ ºÀ½îSÉÃqÀ (©) ¥ÀlÖtzÀ J¯Áè PÀqÉ ºÀÄqÀÄPÁrzÀgÀÄ UÀAqÀ£À §UÉÎ AiÀiÁªÀÅzÉ ªÀiÁ»w ¹QÌgÀĪÀÅ¢®è, UÀAqÀ ¸Àé®à ªÀiÁ£À¹ÃPÀªÁV C¸Àé¸ÀÜgÁVzÀÄÝ, F ªÉÆzÀ®Ä ¸ÀºÀ JgÀqÀÄ ªÀÄÆgÀÄ ¸Áj »ÃUÉ ªÀģɬÄAzÀ ºÉÆÃzÀªÀgÀÄ £ÀAvÀgÀ ªÀÄ£ÉUÉ §A¢gÀÄvÁÛgÉ »ÃUÁV ¦üAiÀiÁð¢AiÀÄÄ vÀ£Àß UÀAqÀ J°èUÁzÀgÀÄ ºÉÆÃzÀgÀÄ £ÀAvÀgÀ ªÀÄ£ÉUÉ §gÀ§ºÀÄzÀÄ CAvÀ w½zÀÄPÉÆAqÀÄ EµÀÄÖ ¢ªÀ¸À zÁj £ÉÆÃqÀ®Ä CªÀgÀÄ ªÀÄ£ÉUÉ §A¢gÀĪÀÅ¢®è ªÀÄvÀÄÛ ¦üAiÀiÁ𢠺ÁUÀÄ ¦üAiÀiÁð¢AiÀÄ ªÀÄUÀ¼ÁzÀ PÀÄ.²ªÀPÀ£Áå ªÀÄvÀÄÛ ¥ÀPÀÌzÀ ªÀÄ£ÉAiÀĪÀgÁzÀ ¥Àæ±ÁAvÀ vÀAzÉ vÀÄPÁgÁªÀÄ ºÁUÀÄ ªÉÄÊzÀÄ£ÀgÁzÀ PÀÄ¥ÉÃAzÀæ ±Á¹Ûç J®ègÀÄ vÀ£Àß UÀAqÀ£À£ÀÄß J¯Áè PÀqÉ ºÀÄqÀÄPÁr «ZÁj¹ w½zÀÄPÉƼÀî®Ä AiÀiÁªÀÅzÉ ªÀiÁ»w ¹QÌgÀĪÀÅ¢®è, PÁuÉAiÀiÁzÀ UÀAqÀ£À ZɺÀgÉ¥ÀnÖ zÀÄAqÀÄ ªÀÄÄR, ¸ÀzsÀÈqsÀ ªÉÄÊPÀlÄÖ, UÉÆâü ªÉÄʧtÚ, vÀ¯ÉAiÀÄ ªÉÄð£À PÀÆzÀ®Ä ºÁjzÀÄÝ, ¸ÉÊrUÉ ªÀÄvÀÄÛ »AzÀÄUÀqÉ ©½ PÀÆzÀ®Ä EgÀÄvÀÛªÉ, §®UÉÊ CAUÉÊ ªÀÄvÀÄÛ §®UÁ® ¥ÁzÀzÀ PɼÀUÉ PÀ¥ÀÄà ªÀÄZÉÑ EgÀÄvÀÛªÉ, §®UÉÊAiÀÄ°è MAzÀÄ vÁªÀÄæzÀ RqÀÎ ºÁUÀÄ PÉÆgÀ¼À°è ©½ ªÀÄtÂAiÀÄ ¸ÀgÀ zsÀj¹gÀÄvÁÛgÉ ªÀÄvÀÄÛ ªÉÄÊ ªÉÄÃ¯É MAzÀÄ PÀ¥ÀÄà §tÚzÀ ¥ÁåAl ºÁUÀÄ MAzÀÄ PÀ¥ÀÄà ªÀÄvÀÄÛ ¨ÁzÁ«Ä «Ä²ævÀ ZÉPÀì ±Àlð zsÀj¹gÀÄvÁÛgÉ, CªÀgÀÄ PÀ£ÀßqÀ, EAVèõÀ ªÀÄvÀÄÛ »AzÀÄ ¨sÁµÉ ªÀiÁvÀ£ÁqÀÄvÁÛgÉ, CªÀgÀ JvÀÛgÀ 5 ¦üÃl 6 EAZï EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 23-06-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 200/2018, PÀ®A. 323, 498(J), 504, 506, 143, 147 eÉÆvÉ 149 L¦¹ ªÀÄvÀÄÛ 3, 4 r.¦ PÁAiÉÄÝ :-
ಫಿರ್ಯಾದಿ ಅಮರಪಾಲಿ ಗಂಡ ಸತೀಷ ಕಾಲೇಕರ ವಯ: 29 ವರ್ಷ, ಸಾ: ಬಾಲೂರ ರವರ ತವರು ಮನೆ ಭಾಲ್ಕಿಯ ಪಂಚಶೀಲ ನಗರ ಇದ್ದು, ಎರಡು ವರ್ಷಗಳ ಹಿಂದೆ ಅವರ ಮದುವೆ ಬಾಲೂರ ಗ್ರಾಮದ ಸತೀಷ ತಂದೆ ತುಕಾರಾಮ ಕಾಲೇಕರ ರವರ ಜೋತೆ ಆಗಿದ್ದು, ಮದುವೆ ಆದ ಮೇಲೆ 6 ತಿಂಗಳವರೆಗೆ ಗಂಡ ಸತೀಷ ತಂದೆ ತುಕಾರಾಮ ಕಾಲೆಕರ, ಅತ್ತೆ ಮಂಗಲಾಬಾಯಿ ಗಂಡ ತುಕಾರಾಮ ಕಾಲೆಕರ, ಮಾವ ತುಕಾರಾಮ ತಂದೆ ಸಂಬಾಜಿ ಕಾಲೆಕರ, ನಾದೀಣಿ ಸವೀತಾ ಗಂಡ ಪಡರಿ ಸಾ: ಏಕಂಬಾ, ನಾದಿಣಿಯ ಗಂಡ ಪಂಡರಿ ತಂದೆ ಮಷ್ಣಾಜಿ ಸಾ: ಏಕಂಬಾ, ಮೈದುನ ಸಚೀನ ತಂದೆ ತುಕಾರಾಮ ಕಾಲೆಕರ, ಅತ್ತೆಯ ತಂಗಿ ಅಷ್ಟಶೀಲಾ ಗಂಡ ಜ್ಞಾನೋಬಾ ಮತ್ತು ಅತ್ತೆಯ ತಾಯಿ ಶಾಂತಾಬಾಯಿ ಗಂಡ ಪುಂಡ್ಲೀಕ ಎಲ್ಲರು ಸಾ: ಚಿಕ್ಕಮುರ್ಗ ರವರು ಕೂಡಿ ಸರಿಯಾಗಿ ನೋಡಿಕೊಂಡು ಬರಬರುತ್ತಾ ನೀನಗೆ ಮನೆ ಕೇಲಸ ಮಾಡಲು ಬರುವದಿಲ್ಲಾ, ಅಡುಗೆ ಮಾಡಲು ಬರುವದಿಲ್ಲಾ, ನೀನು ದರೀದ್ರಿ ಇದ್ದಿ, ನೀನು ನಮ್ಮ ಮನೆಗೆ ಬಂದಾಗಿನಿಂದ ನಮಗೆ ಸಾಡೆಸತಿ ಹತ್ತಿದೆ, ನೀನು ನಮ್ಮ ಮನೆಯಲ್ಲಿ ಇರಬೆಡ, ನಿನ್ನ ತವರು ಮನೆಗೆ ಹೋರಟು ಹೋಗು, ಒಂದು ವೇಳೆ ನೀನು ನಮ್ಮ ಮನೆಯಲ್ಲಿಯೇ ಇರಬೇಕು ಅಂತಾ ಅಂದರೆ ತವರು ಮನೆಗೆ ಹೋಗಿ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೋಡುತಿದ್ದರಿಂದ ವಿಷಯ ತನ್ನ ತಂದೆ ತಾಯಿಗೆ ತಿಳಿಸಿದಾಗ ತಂದೆ ತಾಯಿ ಹಾಗೂ ಇತರರು ಗಂಡನ ಮನೆಗೆ ಬಂದು ಗಂಡ ಹಾಗೂ ಗಂಡನ ಮನೆಯವರಿಗೆ ಬುದ್ದಿ ಹೇಳಿ ಬಂದಿದ್ದು, ತಂದೆ ತಾಯಿ ಬುದ್ದಿ ಹೇಳಿ ಬಂದ ನಂತರ ಸ್ವಲ್ಪ ದಿವಸ ಸರಿಯಾಗಿ ಇರುವದು ಪುನಃ ಮೊದಲಿನಂತೆ ತ್ರಾಸ ಕೊಡುವದು ಮಾಡುತಿದ್ದರಿಂದ ಒಂದು ವರ್ಷದ ಹಿಂದೆ ತವರು ಮನೆಗೆ ಬಂದು ಉಳಿದು ತನ್ನ ಉಪಜೀವನಕ್ಕಾಗಿ ಖರ್ಚಿಗೆ ಹಣ ಕೋಡಬೆಕೆಂದು ಗಂಡ ಅತ್ತೆ ಮಾವ ಹಾಗೂ ಗಂಡನ ಸಂಬಂಧಿಕರ ಮೇಲೆ ಭಾಲ್ಕಿ ಕೋರ್ಟಿನಲ್ಲಿ ಕೇಸ ಹಾಕಿದ್ದು, ಕೇಸ ಇನ್ನು ಚಾಲ್ತಿಯಲ್ಲಿ ಇರುತ್ತದೆ, ಹಿಗೀರಲು ದಿನಾಂಕ 23-06-2018 ರಂದು ಸದರಿ ಕೇಸಿನ ವಿಚಾರಣೆ ಇರುವದರಿಂದ ಗಂಡ ಅತ್ತೆ ಮಾವ ಹಾಗೂ ಗಂಡನ ಸಂಬಂಧಿಕರು ಭಾಲ್ಕಿ ಕೊರ್ಟಿಗೆ ಬಂದು ಪೇಸಿ ಮುಗಿಸಿಕೊಂಡು ಎಲ್ಲರು ಕೂಡಿ ಸಮಾನ ಉದ್ದೆಶದಿಂದ ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಮನೆಗೆ ಬಂದು ಅವರ ಪೈಕಿ ಗಂಡ ಎಲ್ಲರ ಮೇಲೆ ಯಾಕೆ ಕೇಸ ಮಾಡಿದ್ದಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಎದೆಯಲ್ಲಿ ಬೆನ್ನಲ್ಲಿ ಹೋಡೆದು ಗುಪ್ತಗಾಯ ಪಡಿಸಿದನು, ಅತ್ತೆ ತಲೆಯ ಕೂದಲು ಹಿಡಿದು ಏಳೆದು ಝಿಂಜಾ ಮುಷ್ಟಿ ಮಾಡಿದಳು, ನಾದಿಣಿ ಸವೀತಾ ಇವಳು ಕೈಯಿಂದ ಗಲ್ಲದ ಮೇಲೆ ಹೋಡೆದು ಉಳಿದವರು ಹೋಡಿಯಿರಿ ಇಕೆಗೆ ಖತಂ ಮಾಡಿ ಬೀಡಿ ನಮ್ಮ ಮೇಲೆ ಸುಳ್ಳು ಕೇಸ ಮಾಡಿರುತ್ತಾಳೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 68/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 22-06-2018 ರಂದು ಫಿರ್ಯಾದಿ ಅಶೋಕ ತಂದೆ ನಾಗಪ್ಪಾ ಕುರಿ ವಯ: 40 ವರ್ಷ, ಸಾ: ಕಾಡವಾದ ರವರು ತನ್ನ ಖಾಸಗಿ ಕೆಲಸ ಮುಗಿಸಿಕೊಂಡು ತನ್ನ ಹೊಲದಡೆಗೆ ಹೋಗಿ ಬರಿದಾಬಾದ ಕಡೆಯಿಂದ  ನಡೆದುಕೊಂಡು ತಮ್ಮ ಮನೆಯ ಕಡೆಗೆ ಅಂದರೆ ಕಾಡವಾದ ಗ್ರಾಮದ  ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಸ್ವಲ್ಪ ದೂರದಲ್ಲಿ ಒಬ್ಬ ಹೆಣ್ಣು ಮಗಳು ತಲೆಯ ಮೇಲೆ ಜೋಳದ ಗಂಟು ಇಟ್ಟುಕೊಂಡು ಬಿಸಿಕೊಂಡು ಬರಲು ಬರಿದಾಬಾದಕ್ಕೆ ಬರುತ್ತಿದ್ದಳು ಆಗ ಅವಳ ಹಿಂದುಡಗಹೆಯಿಂದ ಅಂದರೆ  ಕಾಡವಾದ ಕಡೆಯಿಂದ ಬರಿದಾಬಾದ ಕಡೆಗೆ ಬರುತ್ತಿರುವ ಮೋಟಾರ್ ಸೈಕಲ್ ನಂ. ಕೆಎ-38/ಎಸ್-8713 ನೇದರ ಚಾಲಕನಾದ ಆರೋಪಿ ಸಾಗರ ತಂದೆ ರಾಜಪ್ಪಾ ಮೇತ್ರಿ, ಜಾತಿ: ಎಸ್.ಸಿ.ಮಾದಿಗ ಸಾ: ಕಾಡವಾದ ಇತನು ತನ್ನ ಹೀರೋ ಹೊಂಡಾ ಸ್ಲೆಂಡರ ಮೋಟರ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಂಟ್ರೊಲ ಮಾಡದೆ ಹೆಣ್ಣು ಮಗಳ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಮಾಡಿದನು, ಕೂಡಲೆ ಫಿರ್ಯಾದಿಯು ಅಲ್ಲಿಗೆ ಓಡುತ್ತಾ ಹೋಗಿ ನೋಡಲು ಆರೋಪಿಯು ಸಹ ರೋಡಿನ ಬದಿಯಲ್ಲಿ ತನ್ನ ಮೋಟರ ಸೈಕಲ ಸಮೇತ ಬಿದ್ದು, ನಂತರ ಮೋಟಾರ ಸೈಕಲ್ ಎಬ್ಬಿಸಿಕೊಂಡು ಓಡಿ ಹೋಗಿರುತ್ತಾನೆ, ನಂತರ ರೋಡಿನ ಮೇಲೆ ಡಿಕ್ಕಿಯಾಗಿ ಬಿದ್ದ ಹೆಣ್ಣು ಮಗಳಿಗೆ ನೋಡಲು ಅವಳು ತಮ್ಮೂರ ವಿಜಯಕುಮಾರಿ ಗಂಡ ಘಾಳೆಪ್ಪಾ ಕೇಳಕೆರಿ ವಯ: 45 ವರ್ಷ, ದವಳಿದ್ದು ಅವಳಿಗೆ ಹಣೆಯ ನಡು ಭಾಗದಲ್ಲಿ ಮತ್ತು ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ ಮತ್ತು ಕೈಕಾಲು ಗಳಿಗೆ ತರಚಿದ ಗುಪ್ತಗಾಯಗಳಾಗಿದ್ದು, ಕೂಡಲೆ ಫಿರ್ಯಾದಿಯು 108 ಅಂಬುಲೇನ್ಸ ಮುಖಾಂತರ ಬೀದರ ಶ್ರೀ ಆಸ್ಪತ್ರೆಗೆ ವೈದು ಅಲ್ಲಿಂದ ನೇರವಾಗಿ ಸಿಕ್ರಿಂದ್ರಾಬಾದ ಗಾಂಧಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-06-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 120/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-06-2018 ರಂದು ಫಿರ್ಯಾದಿ ಜಗನಾಥ ತಂದೆ ಮಾಣಿಕ ಮೇತ್ರೆ, ವಯ: 35 ವರ್ಷ, ಜಾತಿ: ಕುರುಬ, ಸಾ: ಉಡಬಾಳ ರವರು ಹೊಲಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಕಾಶಿನಾಥ ಕೊಳ್ಳೆನೂರ ರವರ ಹೊಲದಿಂದ ಮನೆಗೆ ಬರುವಾಗ ನಿರ್ಣಾ-ಉಡಬಾಳವಾಡಿ ರೋಡ ಉಡಬಾಳವಾಡಿಯ ಶಾಲೆಯ ಹತ್ತಿರ ರೋಡಿನ ಮೇಲೆ ಹಿಂದಿನಿಂದ ಅಂದರೆ ನಿರ್ಣಾ ಗ್ರಾಮದ ಕಡೆಯಿಂದ  ಬಂದ ಒಂದು ಅಪರಿಚಿತ ಟ್ರಾಕ್ಟರ ಚಾಲಕನ್ನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜೀತದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ತನ್ನ ಟ್ರಾಕ್ಟರ ಸಮೇತ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ತಲೆಯ ಹಿಂದುಗಡೆ ರಕ್ತಗಾಯ ಮತ್ತು ಬಲಮೊಳಕಾಲ ಕೆಳಗೆ ಭಾರಿ ಗುಪ್ತಗಾಯವಾಗಿ ಮೂಳೆ ಮುರಿದಿರುತ್ತದೆ ಮತ್ತು ಬಲಗಡೆ ಭುಜಕ್ಕೆ, ಎಡಮೊಳಕೈಗೆ ತರಚಿದಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಕಾಶಿನಾಥ ಕೊಳ್ಳೆನೂರ ರವರಿಗೆ ಕರೆ ಮಾಡಿ ಕರೆಯಿಸಿ ಅವರ ಮೋಟಾರ ಸೈಕಲ್ ಮೇಲೆ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.