Police Bhavan Kalaburagi

Police Bhavan Kalaburagi

Sunday, May 3, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

     ªÀÄ»¼ÉAiÀÄ  CvÀä ºÀvÉå ¥ÀæPÀgÀtzÀ ªÀiÁ»w:-
ಮೃತ ಹನುಮಂತಿ ಗಂಡ ಕೋಟೇಪ್ಪ ಸಾ-ಕುರ್ಡಿ ಈಕೆಗೆ ಆಕೆಯ ಗಂಡ ಕೋಟೇಪ್ಪ ಮತ್ತು ಅತ್ತೆ ಪಾರ್ವತಿ, ಇವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರಿಂದ ಅವಳು ಬೇಸತ್ತು ದಿನಾಂಕ : 02/05/2015 ರಂದು ಬೆಳಗಿನ ಜಾವ 0100 ಗಂಟೆಗೆ ಕುರ್ಡಿ ಗ್ರಾಮದಲ್ಲಿ ತನ್ನ ಗಂಡನ ಮನೆಯಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವಿಸಿದ್ದು, ಅವಳನ್ನು ಉಪಚಾರ ಕುರಿತು ರಾಯಚೂರು ರಿಮ್ಸ್ ಬೋಧಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಉಪಚಾರದ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ : 02/05/15 ರಂದು ಬೆಳಗಿನ ಜಾವ 0710 ಗಂಟೆಗೆ ವಿಷದ ಬಾದೆಯಿಂದ ಮೃತಪಟ್ಟಿದ್ದು ಈ ಬಗ್ಗೆ ಮೃತಳ ಗಂಡ ಮತ್ತು ಅತ್ತೆಯ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ £ÁUÀ¥Àà vÀAzÉ ²ªÀtÚ UÀuÉÃPÀ¯ï ªÀ-55 ªÀµÀð eÁ-PÀÄgÀħgÀÄ G-PÀÆ° ¸Á-¹gÀªÁgÀ gÀªÀgÀÄ PÉÆlÖ ಪಿರ್ಯಾದಿ ªÉÄðAzÀ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.122/2015 ಕಲಂ 498 (ಎ),306,ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ. 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿ.02-05-2015ರಂದು 05-00ಗಂಟೆ ಸುಮಾರಿಗೆ ರಾಯಚೂರು-ಕಲ್ಲೂರು  ರಸ್ತೆಯಲ್ಲಿ ಕಲ್ಲೂರು ಸೀಮಾಂತರದಲ್ಲಿರುವ ಬಾಲಾಜಿಕ್ಯಾಂಪ ತಾಂಡಾದ ಹತ್ತಿರ ಪಿರ್ಯಾದಿ ²æà ªÀÄĤAiÀÄ¥Àà vÀAzÉ ¨Á®gÁªÀÄ £ÁAiÀÄÌ eÁw:®ªÀiÁtÂ, ªÀAiÀÄ-55ªÀµÀð, G:PÀÆ°PÉ®¸À,¸Á::¨Á¯ÁfPÁåA¥ÀÄ vÁAqÁ  FvÀ£À 5 ವರ್ಷದ ಮಗಳು ರಸ್ತೆಯನ್ನು ದಾಡುತ್ತಿದ್ದಾಗ ಆರೋಪಿತನು ತನ್ನ ಟೊಯಟೋ ಕಾರ ನಂಬರ ಕೆ.-02/.ಸಿ.-9383ನೇದ್ದನ್ನು ರಾಯಚೂರು ಕಡೆ ಯಿಂದ ಕಲ್ಲೂರು ಕಡೆಗೆ ತನ್ನ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ    5 ವರ್ಷದ ಚಿಕ್ಕಬಾಯಿ ಎಂಬ ಬಾಲಕಿಗೆ ಅಪಘಾತ ಮಾಡಿದ್ದರಿಂದ ತಲೆಗೆ ಕೈ ಕಾಲುಗಳಿಗೆ ಸಾದಾ ಮತ್ತು ಭಾರಿ ಸ್ವರೂ ಪದ ಗಾಯಗಳಾಗಿ ದ್ದರಿಂದ ಗಾಯಗೊಂಡ ಬಾಲಕಿಯನ್ನು ಚಿಕಿತ್ಸೆ ಕುರಿತು ಕಲ್ಲೂರು ಸರಕಾರಿ ಆಸ್ಪತ್ರೆಗೆ ಮೋಟಾರ ಸೈಕಲ ಮೇಲೆ ತೆಗೆದು ಕೊಂಡು ಹೋದಾಗ ಸಂಜೆ 5-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆಂದು ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ¹gÀªÁgÀ ¥ÉưøÀ oÁuÉ,UÀÄ£Éß £ÀA: 56/2015 PÀ®A: 279, 304[J] L.¦.¹. ªÀÄvÀÄÛ 187 L.JA.«. PÁAiÉÄÝ   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
        ದಿನಾಂಕ: 02.05.2015 ರಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ ತಾನು ಶಕ್ತಿನಗರದ 1ನೇ ಕ್ರಾಸ್ ರೋಡ್ ಹಂಸ ಹತ್ತಿರ ನಿಂತುಕೊಂಡಿದ್ದಾಗ ಮಾನ್ ಸಿಂಗ್ ತಂದೆ ನಾರಾಯಣ ಸಿಂಗ್, ಸಾ: ಯರಮರಸ್ ದಂಡ FvÀ£ÀÄ ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮೋಟಾರ್ ಸೈಕಲ್ ದೊಂದಿಗೆ ಕೇಳಗೆ ಬಿದ್ದಾಗ ಆತನ ತಲೆಗೆ ರಕ್ತಗಾಯವಾಗಿ ಬಲಗಾಲು ಹಿಮ್ಮಡಿಗೆ ತೆರೆಚಿದ ಗಾಯವಾಗಿರುತ್ತದೆ. ಅಂತಾ ತಿಳಿಸಿದ್ದು ಆತನ ಮೋಟಾರ್ ಸೈಕಲ್ ನಂಬರ್ ನೋಡಲಾಗಿ ಕೆ.ಎ-36/ವಿ-7487 ಅಂತಾ ಇರುತ್ತದೆ CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 39/2015 PÀ®A: 279, 337  ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ: 03.05.2015 ರಂದು ಬೆಳಿಗ್ಗೆ 08.00 ಗಂಟೆಗೆ ಪಿ.ಎಸ್. ಹಿರೇಮಠ ಪಿ.ಎಸ್.ಐ ಶಕ್ತಿನಗರ ಠಾಣೆ. gÀªÀjUÉ  ದೊರೆತ ಖಚಿತ ಬಾತ್ಮಿ ಆಧಾರದ ಮೇಲಿಂದ ಪಂಚರ ಸಮಕ್ಷಮ ಶಕ್ತಿನಗರದ ಯ್ಯಾಶಬಂಡ ಹತ್ತಿರ ಕರೆಕಲ್ ಗ್ರಾಮದ ಹಳ್ಳದ ಮರಳನ್ನು 1]ವೀರಭದ್ರಪ್ಪ ತಂದೆ ಸಿದ್ರಾಮಪ್ಪ,22ವರ್ಷ,ಜಾ:ಕಬ್ಬೇರ್,ಉ:ಡ್ರೈವರ್,ಸಾ:ಶಕ್ತಿನಗರ. 2] ಚೆನ್ನಬಸವ ತಂದೆ ಶಿವಪ್ಪ, 30 ವರ್ಷ, ಸಾ: ಸೈಲೋ ಹತ್ತಿರ ಶಕ್ತಿನಗರ.
3]
ಮಲ್ಲಿಕಾರ್ಜುನತಂದೆಸಿದ್ರಾಮಪ್ಪ,ಸಾ:ಶಿವನೂರ,ಹಾ:ವ:ಸೈಲೋಶಕ್ತಿನಗರ. 4] ಸಂಗಮೇಶ ತಂದೆ ಬೂದೆಪ್ಪ, ಸಾ: ಗಬ್ಬೂರ.EªÀgÀÄUÀ¼ÀÄ ಸರಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೇ ಕಳ್ಳತನದಿಂದ ಅಕ್ರಮವಾಗಿ ಶಕ್ತಿನಗರದ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾಗ ದಾಳಿ ಮಾಡಿ ಹಿಡಿದು ಆರೋಪಿತರ£ÀÄß  ಮತ್ತು ಮುದ್ದೆ ಮಾಲನ್ನು ತಂದು ಹಾಜರ ಪಡಿಸಿದ್ದು ದಾಳಿ ಪಂಚನಾಮೆ ಜ್ಞಾಪನ ಪತ್ರದ ಆಧಾರದ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA:. 40/2015 PÀ®A: 379 ಐಪಿಸಿ ಮತ್ತು ಕಲಂ 4(1),4(1),21 ಎಮ್ ಎಮ್ ಆರ್ ಡಿ ಕಾಯ್ದೆ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ ªÀiÁ»w:-
                ದಿನಾಂಕ: 01-05-2015 ರಂದು ರಾತ್ರಿ 11-00 ಪಿ.ಎಂ ಸುಮಾರು ಪಿರ್ಯಾಧಿ ¹jAiÀÄ¥Àà vÀAzÉ FgÀ¥Àà vÀ¼ÀªÁgÀ ªÀAiÀiÁ: 50 ªÀµÀð eÁ: PÀ¨ÉâÃgÀ G: MPÀÌ®ÄvÀ£À ¸Á: PÉAUÀ¯ï vÁ: ¹AzsÀ£ÀÆgÀÄ  FvÀ ಅಪ್ರಾಪ್ತ ವಯಸ್ಸಿನ ಮಗಳಾದ ಪವಿತ್ರಾ ತಂದೆ ಸಿರಿಯಪ್ಪ 17 ವರ್ಷ ಈಕೆಯನ್ನು PÀĪÀiÁgÀ vÀAzÉ ºÀÄ°UÉ¥Àà eÁ; ªÀqÀØgï ¸Á: PÉAUÀ¯ï  FvÀ£ÀÄ ತನ್ನ ಮೋಟಾರ್ ಸೈಕಲ್ ನಂ ಕೆಎ 34 ವಿ 5354 ನೇದ್ದನ್ನು ಪಿರ್ಯಾಧಿದಾರರ ಮನೆಯ ಮುಂದೆ ಇರುವ ರೋಡಿನ ಮೇಲೆ ತಂದು ನಿಲ್ಲಿಸಿ ಪವಿತ್ರಾ ಈಕೆಯು ಮೂತ್ರ ಮಾಡಿ ತಮ್ಮ ಮನೆಯ ಕಡೆಗೆ ಬರುತ್ತಿರುವಾಗ ಆರೋಪಿ ಕುಮಾರ ಈತನು ನಿನ್ನನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಮೋಟಾರ್ ಸೈಕಲ್ ಮೇಲೆ  ಕರೆದುಕೊಂಡು ಅಪಹರಸಿಕೊಂಡು ಹೋಗಿರುತ್ತಾನೆಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 111/2015 PÀ®A.366 (J) L¦¹ CrAiÀÄ°è  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.05.2015 gÀAzÀÄ  61 ¥ÀææPÀgÀtUÀ¼À£ÀÄß ¥ÀvÉÛ ªÀiÁr  10,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.