Police Bhavan Kalaburagi

Police Bhavan Kalaburagi

Saturday, August 12, 2017

BIDAR DISTRICT DAILY CRIME UPDATE 12-08-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-08-2017

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 16/2017, PÀ®A. 174 ¹.Dgï.¦.¹ :-
¦üAiÀiÁ𢠩¥Á±Áå ¨ÉÃUÀA UÀAqÀ ªÀĺÀäzÀ AiÀÄĸÀÄ¥sÀ«ÄAiÀiÁå, ªÀAiÀÄ: 60 ªÀµÀð, eÁw: ªÀÄĹèA, ¸Á: ªÀĺÀäzÀ £ÀUÀgÀ ºÉÊzÁæ¨ÁzÀ gÀªÀgÀ UÀAqÀ£ÁzÀ ªÀĺÀäzÀ AiÀÄĸÀÆ¥sÀ«ÄAiÀiÁå ªÀAiÀÄ: 70 ªÀµÀð, gÀªÀgÀÄ ¯Éçgï PÉ®¸À ªÀiÁrPÉÆArzÀÄÝ, EwÛaUÉ CªÀjUÉ C£ÁgÉÆÃUÀåªÁVzÀÝjAzÀ CªÀgÀÄ ºÉZÁÑV PÉ®¸ÀPÉÌ ºÉÆÃUÀÄwÛgÀ°®è, »ÃVgÀ®Ä ¦üAiÀiÁð¢AiÀÄ vÀAzÉAiÀiÁzÀ ¨Á§Ä«ÄAiÀiÁå ¸Á: C°AiÀiÁ¨ÁzÀ gÀªÀgÀ DgÉÆÃUÀå ¸Àj¬Ä®èzÀ PÁgÀt ¸ÀĪÀiÁgÀÄ 15 ¢ªÀ¸ÀUÀ¼À »AzÉ ºÉÊzÁæ¨ÁzÀ¢AzÀ C°AiÀiÁ¨ÁzÀPÉÌ §A¢zÀÄÝ EgÀÄvÀÛzÉ, C°AiÀiÁ¨ÁzÀPÉÌ §AzÀ £ÀAvÀgÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ UÀAqÀ PÉ®ªÀÅ ¢£À C°AiÀiÁ¨ÁzÀzÀ°è ªÀÄvÀÄÛ PÉ®ªÀÅ ¢£À vÀ£Àß UÀAqÀ£ÁzÀ AiÀÄĸÀÄ¥sÀ«ÄAiÀiÁå gÀªÀgÀ ©ÃzÀgÀ ¥sÉÊd¥ÀÄgÀzÀ°ègÀĪÀ CªÀgÀ CtÚ£À ªÀÄ£ÉAiÀÄ°è G½zÀÄPÉÆArzÀÄÝ, »ÃVgÀĪÁUÀ ¢£ÁAPÀ 10-08-2017 gÀAzÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ UÀAqÀ£ÁzÀ ªÀĺÀäzÀ AiÀÄĸÀÄ¥sÀ«ÄAiÀiÁå PÀÆrPÉÆAqÀÄ C°AiÀiÁ¨ÁzÀ¢AzÀ ©ÃzÀgÀ ¥sÉÊd¥ÀÄgÀPÉÌ DmÉÆÃzÀ°è §A¢zÀÄÝ, ¦üAiÀiÁð¢AiÀÄÄ vÀ£Àß UÀAqÀ£À CtÚ£À ªÀÄ£ÉAiÀÄ°è PÀĽvÀÄPÉÆAqÁUÀ UÀAqÀ ¦üAiÀiÁð¢UÉ C°AiÀiÁ¨ÁzÀPÉÌ ºÉÆÃUÉÆÃt £ÀqÉ JAzÀÄ PÀgÉzÀÄPÉÆAqÀÄ §A¢zÀÄÝ EgÀÄvÀÛzÉ, C°AiÀiÁ¨ÁzÀPÉÌ §AzÀ £ÀAvÀgÀ UÀAqÀ£ÀÄ £À£ÀUÉ DgÁªÀÄ E®è D¸ÀàvÉæUÉ ºÉÆÃV vÉÆÃj¹PÉÆAqÀÄ §gÀÄvÉÛãÉAzÀÄ ºÉý ªÀģɬÄAzÀ ºÉÆÃVzÀÄÝ gÁwæAiÀiÁzÀgÀÆ ªÀÄ£ÉUÉ ¨ÁgÀzÀ PÁgÀt ¦üAiÀiÁ𢠪ÀÄvÀÄÛ ¦üAiÀiÁð¢AiÀĪÀgÀ ¸ÀA§A¢üPÀgÀÄ C®è°è ºÀÄqÀÄPÁrzÀÄÝ £ÀAvÀgÀ ©ÃzÀgÀ ¸ÀPÁðj D¸ÀàvÉæAiÀÄ°è M§â C¥ÀjavÀ ªÀåQÛAiÀÄ ±ÀªÀ EnÖgÀÄvÁÛgÉAzÀÄ w½zÀÄ vÀ£Àß aPÀ̪ÀÄä¼À ªÀÄUÀ£ÁzÀ ªÀÄįÁÛ¤ gÀªÀgÉÆA¢UÉ ©ÃzÀgÀ ¸ÀPÁðj D¸ÀàvÉæUÉ £ÉÆÃr UÀAqÀ£ÁzÀ ªÀĺÀäzÀ AiÀÄĸÀÄ¥sÀ gÀªÀgÀ ±ÀªÀ UÀÄwð¹zÀÄÝ, UÀAqÀ£ÁzÀ ªÀĺÀäzÀ AiÀÄĸÀÄ¥sÀ«ÄAiÀiÁå gÀªÀgÀÄ DgÉÆÃUÀå ¸ÀjAiÀÄ®èzÀ PÁgÀt ¢£ÁAPÀ 10-08-2017 gÀAzÀÄ D¸ÀàvÉæAiÀÄ°è vÉÆÃj¹PÉÆAqÀ £ÀAvÀgÀ C£ÁgÉÆÃUÀå¢AzÁV ªÀÄÈvÀ¥ÀnÖzÀÄÝ F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ«®è CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt £ÀUÀgÀ ¥Éưøï oÁuÉ AiÀÄÄ.r.Dgï £ÀA. 17/2017, PÀ®A. 174 ¹.Dgï.¦.¹ :-
¦üAiÀiÁ𢠥sÁgÀÆPÀ vÀAzÉ E¨Áæ»A¸Á§ ©zÀj ªÀAiÀÄ: 42 ªÀµÀð, eÁw: ªÀÄĹèA, ¸Á: ¸À¸ÁÛ¥ÀÆgÀ gÀªÀgÀÄ vÀªÀÄÆäj¤AzÀ ¸À¸ÁÛ¥ÀÆgÀ §AUÁèzÀ°ègÀĪÀ §¸ÀªÉñÀégÀ PÀªÀiÁ£À ºÀwÛgÀ §AzÁUÀ ¸À¸ÁÛ¥ÀÆgÀ §AUÁèzÀ°è ¢£À¤vÀå CAzÀgÉ ¸ÀĪÀiÁgÀÄ 2 wAUÀ½AzÀ ºÀÄZÀÑ£ÀAvÉ wgÀÄUÁr ºÉÆÃl¯ï ºÉÆÃl®UÀ¼À°è ¨ÉÃr wA§ÄªÀ£ÀÄ ªÀÄvÀÄÛ PÀªÀiÁ£ÀzÀ ¥ÀPÀÌzÀ°è ªÀÄ®UÀĪÀÅzÀÄ ªÀiÁqÀÄwÛzÀÝ£ÀÄ, ¸ÀzÀj ºÀÄZÀÑ£ÀAvÉ EzÀݪÀ£ÀÄ E£ÀÆß KPÉ ªÀÄ®VgÀÄvÁÛ£É CAvÀ ¦üAiÀiÁð¢AiÀÄÄ »Azï ºÉÆÃl®zÀ°è PÉ®¸À ªÀiÁqÀÄwÛzÀÝ vÀªÀÄÆägÀ ¥À¥ÀÄà vÀAzÉ gÁªÀÄuÁÚ vÁA¨ÉÆÃ¼É ºÁUÀÆ ©üêÀiÁ±ÀAPÀgÀ UÁæªÀÄ ¥ÀAZÁAiÀÄvÀ ¸ÀzÀ¸ÀågÀÄ £ÉÆÃqÀ¯ÁV ¸ÀzÀjAiÀĪÀ£ÀÄ ªÀÄÈvÀ¥ÀnÖzÀÄÝ £ÉÆÃr ¸À¸ÁÛ¥ÀÆgÀ §AUÁèzÀ°ègÀĪÀ ºÉÆÃl®zÀ ªÀiÁ°PÀjUÉ CAUÀrUÀ¼À ªÀiÁ°PÀjUÉ ¸ÀzÀjAiÀĪÀ£À ºÉ¸ÀgÀÄ ªÀÄvÀÄÛ «¼Á¸ÀzÀ §UÉÎ «ZÁj¸À®Ä CªÀgÀÄ w½¹zÉÝãÉAzÀgÉ CªÀ£ÀÄ ºÀÄZÀÑ£ÁVzÀÄÝ, »A¢AiÀÄ°è ªÀiÁvÁqÀĪÀÅzÀÄ ºÉÆÃV §gÀĪÀ d£ÀjUÉ ¸À¯ÁA ªÁ¯ÉPÀĪÀÄ CAvÀ CµÉÖ C£ÀÄßwzÀÝ£À, £ÁªÀÅ ¸ÀzÀjAiÀĪÀ£À UÁæªÀÄ «ZÁj¹zÀ°è eÉÊ ªÀĺÁgÁµÀÖç CAvÀ C£ÀÄßwzÀÝ£ÀÄ, ¸ÀzÀjAiÀĪÀ£ÀÄ ºÀÄZÀÑ£ÁVzÀÄÝ, DgÁªÀÄ EgÀ¯ÁgÀzÀjAzÀ ªÀÄ®VzÀ eÁUÉAiÀÄ°èAiÉÄà ¢£ÁAPÀ 10, 11-08-2017 gÀ ªÀÄzÀå gÁwæAiÀÄ°è ªÀÄÈvÀ¥ÀnÖgÀ§ºÀÄzÀÄ, ¸ÀzÀjAiÀĪÀ£ÀÄ ªÀÄÈvÀ¥ÀlÖ §UÉÎ AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 17/2017, PÀ®A. 174 ¹.Dgï.¦.¹ :-
¢£ÁAPÀ 11-08-2017 gÀAzÀÄ ¦üAiÀiÁð¢ E¸ÁªÉƢݣÀ vÀAzÉ E¨Á滪ÀÄ ªÀĤAiÀiÁgÀ ªÀAiÀÄ: 25 ªÀµÀð, eÁw: ªÀÄĹèA, ¸Á: ¸ÀAvÀ¥ÀÆgÀ gÀªÀgÀÄ vÀ£Àß vÀªÀÄä ªÀÄĸÁ E§âgÀÄ ¸ÀAvÀ¥ÀÆgÀ ¸ÀgÀPÁj D¸ÀàvÉæAiÀÄ ºÀwÛgÀ ºÉƸÀzÁV ºÁPÀÄwÛgÀĪÀ §½ CAUÀr PÉ®¸À ªÀiÁqÉÆ£À CAvÀ CAUÀr ºÁPÀĪÀ ¸ÀܼÀPÉÌ §AzÀÄ MAzÀÄ vÀUÀqÀzÀ ¸ÉÃrØ£À CAUÀr ºÁQzÀÄÝ CzÀgÀ ªÉÄÃ¯É vÀUÀqÀUÀ¼ÀÄ ºÁPÉÆt CAvÀ ªÀÄĸÁ EvÀ£ÀÄ vÀUÀqÀ ¸ÉrØ£À CAUÀrAiÀÄ ªÉÄÃ¯É ºÉÆÃV PÉ®¸À ªÀiÁqÀÄwÛzÀÝ£ÀÄ ªÀÄvÀÄÛ ¦üAiÀiÁð¢AiÀÄÄ PɼÀUÉ CAUÀrAiÀÄ°è PÉ®¸À ªÀiÁqÀÄwÛzÀÄÝ, PÉ®¸À ªÀiÁqÀĪÀ ¸ÀªÀÄAiÀÄzÀ°è ªÀÄĸÁ FvÀ£ÀÄ MªÉÄäÃ¯É agÁrzÀÝjAzÀ ¦üAiÀiÁð¢AiÀÄÄ vÀPÀët CAUÀrAiÀÄ ºÉÆgÀUÉ §AzÀÄ £ÉÆÃqÀ®Ä CAUÀrAiÀÄ ªÉÄÃ¯É FvÀ£ÀÄ vÀUÀqÀ ºÁPÀĪÁUÀ DPÀ¹äPÀªÁV DvÀ£À PÉÊUÀ¼ÀÄ ªÉÄÃ¯É ºÁzÀÄ ºÉÆÃVgÀĪÀ «zÀÄåvï vÀAwUÉ vÀUÀ°zÀÝjAzÀ «zÀÄåvï ¸ÀA¥ÀPÀðªÁV ªÀÄĸÁ FvÀ£À PÀÄwÛVUÉ, §®UÉÊUÉ, JzÉUÉ, ºÉÆmÉÖAiÀÄ ªÉÄÃ¯É JqÀ ªÀÄvÀÄÛ §® ¨sÀÄdPÉÌ, JqÀUÁ® vÉÆqÉUÉ, §®UÁ® ªÉƼÀPÁ® PɼÀUÉ ¸ÀÄlÖ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É, DªÁUÀ ¦üAiÀiÁð¢AiÀÄÄ ¸ÀºÀ agÁrzÀÝjAzÀ gÉÆÃr£À ªÉÄÃ¯É ºÉÆÃUÀÄwÛzÀÝ ¦üAiÀiÁð¢AiÀĪÀgÀ ¸ÀA§A¢ JA.r. C°ªÉÆâݣÀ vÀAzÉ ¥sÀvÀÄæ¸Á§ ¸Á: ¸ÀAvÀ¥ÀÆgÀ FvÀ£ÀÄ §AzÀÄ £ÉÆÃrgÀÄvÁÛ£É, F WÀl£É DPÀ¹äPÀªÁV dgÀÄVzÀÄÝ EzÀgÀ §UÉÎ AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 83/2017, PÀ®A. 279, 304(J) L¦¹ :-
ದಿನಾಂಕ 11-08-2017 ರಂದು ಫಿರ್ಯಾದಿ ಎಂ.ಡಿ ಅಶ್ಫಾಕ್ ತಂದೆ ಎಂ.ಡಿ ರೈಸಮಿಯ್ಯ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಧಮಸಾಪುರ ರವರ ತಮ್ಮನಾದ ಎಂ.ಡಿ ಅಕ್ಬರ್ ತಂದೆ ಎಂ.ಡಿ ರೈಸಮಿಯ್ಯ, ಸಾ: ಧಮಸಾಪುರ ಇತನು ತನ್ನ ಹೊಸ ಫ್ಯಾಷನ್ ಫ್ರೋ ಮೋಟಾರ ಸೈಕಲ್ ಚೆಸ್ಸಿ ನಂ. ಎಮ್.ಬಿ.ಎಲ್.ಹೆಚ್.ಎ.ಆರ್.187.ಹೆಚ್.ಹೆಚ್.ಇ.64735 ನೇದ್ದನ್ನು ಚಲಾಯಿಸಿಕೊಂಡು ಬೀದರ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬುತ್ತಿ ಬಸವೇಶ್ವರ ಕಾರ್ನರ್ ಹತ್ತಿರ ಮೋಟಾರ ಸೈಕಲ್ ಹಿಡಿತ ತಪ್ಪಿ ರೋಡಿನ ಬದಿಯಲ್ಲಿರುವ ಕಲ್ಲುಗಳಿಗೆ ಡಿಕ್ಕಿ ಮಾಡಿ ಮೋಟಾರ ಸೈಕಲ ಸಮೇತ ಬಿದ್ದನು, ಅಲ್ಲಿಯೇ ಕೂಲಿ ಕೆಲಸ ಮಾಡುತ್ತಿದ್ದ ಮಹ್ಮದ ಸಾಜೀದ ತಂದೆ ಬಾಬುಮಿಯ್ಯ ಸಾ: ಧಮಸಾಪೂರ ರವರು ಹೋಗಿ ನೊಡಲು ಎಂ.ಡಿ ಅಕ್ಬರ್ ಇತನ ತಲೆಗೆ ಮತ್ತು ಎಡ ಕುತ್ತಿಗೆಗೆ ಭಾರಿ ರಕ್ತಗುಪ್ತಗಾಯವಾಗಿರುತ್ತದೆ, ಕೂಡಲೇ 108 ಅಂಬುಲೇನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ಎಂ.ಡಿ ಅಕ್ಬರ ಇತನು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 142/2017, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 11-08-2017 ರಂದು ಮುಸ್ತರಿ ಗ್ರಾಮದ ಬಕ್ಕಪ್ಪಾ ತಂದೆ ದೇವಪ್ಪಾ ಮಗಿ ಅವನು ತನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತ ಮಾಹಾಂತೇಶ ಪಿ.ಎಸ್.ಐ. ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಸ್ತರಿ ಗ್ರಾಮಕ್ಕೆ ಹೋಗಿ ಮುಸ್ತರಿ ಗ್ರಾಮದ ಬಕ್ಕಪ್ಪಾ ಮಗಿ ರವರ ಕಿರಾಣಿ ಅಂಗಡಿ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಆರೋಪಿ ಬಕ್ಕಪ್ಪಾ ತಂದೆ ದೇವಪ್ಪಾ ಮಗಿ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮುಸ್ತರಿ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಅನಧಿಕೃತವಾಗಿ ತನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಟ್ಟುಕೊಂಡು ಮಾರಾಟ ಮಾಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಅವನ ಮೇಲೆ ಎಲ್ಲರು ದಾಳಿ ಮಾಡಿ ಅವನನ್ನು ಹಿಡಿದು ಅವನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ 39 ಯು.ಎಸ್ ವಿಸ್ಕಿ 90 ಎಮ್.ಎಲ್ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಇದ್ದು ಅದರ ಅ.ಕಿ 1092/- ರೂ. ಇರುತ್ತದೆ, ಆಗ ಸದರಿಯವನಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಬಾಟಲಗಳು ಮಾರಾಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ಇದೆಯಾ ಅಂತ ಕೇಳಿದಾಗ ಅವನು ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದನು, ಆಗ ಸದರಿ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಹಾಗೂ ಅಪಾದಿತನಿಗೆ ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 82/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 11-08-2017 ರಂದು ಫಿರ್ಯಾದಿ ಮಂಜು ಗಂಡ ನಾಗೇಶ ಪಂಚಾಳ ವಯ: 25 ವರ್ಷ, ಜಾತಿ: ಪಂಚಾಳ,  ಸಾ: ಐನೋಳ್ಳಿ, ತಾ: ಚಿಂಚೋಳಿ, ಸದ್ಯ: ಪ್ರತಾಪ ನಗರ ಬೀದರ ರವರು ತನ್ನ ಮಗನಾದ ವಿವೇಕ ತಂದೆ ನಾಗೇಶ ವಯ: 07 ವರ್ಷ ಈತನನ್ನು ಪ್ರತಾಪ ನಗರ ಪಟೇಲ ಗಾರ್ಡನ್ ಎದುರಿಗೆ ಇರುವ ಜ್ಞಾನಗಂಗಾ ಕನ್ನಡ ಕಾನ್ವೇಂಟ ಶಾಲೆಯಿಂದ ಮದ್ಯಾಹ್ನದ ಊಟಕ್ಕಾಗಿ ಮನೆಗೆ ಕರೆದುಕೊಂಡು ಪ್ರತಾಪ ನಗರ ಓಣಿಯಲ್ಲಿ ನೌಬಾದ ಕಡೆಗೆ ಇರುವ ರಾಜಕುಮಾರ ಶಾಲೆ ಪ್ರತಾಪ ನಗರ ರಸ್ತೆಯಲ್ಲಿ ಪಟೇಲ ಗಾರ್ಡನ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ  ಹಿಂದಿನಿಂದ ಅಂದರೆ ರಾಜಕುಮಾರ ಶಾಲೆ ಕಡೆಯಿಂದ ಒಂದು ಮೋಟಾರ ಸೈಕಲ ನಂ. ಕೆಎ-38/ಯು-4048 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಯ ಮಗನಿಗೆ ಡಿಕ್ಕಿ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಪ್ರತಾಪ ನಗರ ಭವಾನಿ ಮಂದಿರ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ವಿವೇಕ ಇತನ ಎಡಕಾಲ ಮೊಳಕಾಲ ಪಾದದ ಮದ್ಯ ಭಾರಿ ರಕ್ತಗುಪ್ತಗಾಯವಾಗಿದ್ದರಿಂದ ಆತನಿಗೆ ಚಿಕಿತ್ಸೆ ಕುರಿತು ಬೇರೊಂದು ವಾಹನದಲ್ಲಿ ಹಾಕಿಕೊಂಡು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 88/2017, ಕಲಂ. 279, 338 ಐಪಿಸಿ :-
ದಿನಾಂಕ 11-08-2017 ರಂದು ಫಿರ್ಯಾದಿ ನಿಜಾಮೋದ್ದಿನ್ ತಂದೆ ಮೈನೋದ್ದಿನ್ ಖಾಜಾಮೀಯ್ಯಾ ವಲಿವಾಲೆ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಜನತಾ ನಗರ ಹುಡುಗಿ, ತಾ: ಹುಮನಾಬಾದ ರವರ ತಂದೆ ಫಿರ್ಯಾದಿಯ ತಾಯಿ ಅಕ್ತರಬೀ ಇಬ್ಬರೂ ಕೂಡಿಕೊಂಡು ತರಕಾರಿ ತರಲು ತಮ್ಮ ಮೋಟಾರ್ ಸೈಕಲ್ ಸಂ. ಕೆಎ-39/ಜೆ-5313 ನೇದರ ಮೇಲೆ ಹುಮನಾಬಾದ ಪಟ್ಟಣಕ್ಕೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ-65 ಸೋಲಾಪೂರ - ಹೈದ್ರಾಬಾದ ರೋಡ ಮೇಲೆ ಶಕುಂತಲಾ ಪಾಟೀಲ್ ವಸತಿ ಶಾಲೆ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಹುಡುಗಿ ಕಡೆಯಿಂದ ಕಾರ ಸಂ. ಎಮ್.ಹೆಚ್-12/ಜೆಸಿ-9299 ನೇದರ ಚಾಲಕನಾದ ಆರೋಪಿ ರಾಮದಾಸ ತಂದೆ ಧರ್ಮದಾಸ ಬೈರಾಗಿ ಸಾ: ಖರೋಸಾ, ತಾ: ಔಸಾ, ಜಿ: ಲಾತೂರ (ಎಮ್.ಹೆಚ್) ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆ ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ ಅವರ ಎಡ ತಲೆಗೆ ಭಾರಿ ರಕ್ತಗಾಯ ಮತ್ತು ಬಲಗೈಗೆ ಸಾದಾ ರಕ್ತಗಾಯವಾಗಿರುತ್ತದೆ, ತಾಯಿ ಅಕ್ತರಬೀ ಇವರ ಎಡ ಭುಜಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 2/08/2017 ರಂದು ರಾತ್ರಿ ನಿಮ್ಮ ಗಂಢನಾದ ನಾಗನಾಥ ಇವರು ಹುಮಾಬಾದ್ ರಿಂಗ್ ರಸ್ತೆ ಕಡೆಯಿಂದ ಹಾಗರಗಾ ಕ್ರಾಸ್ ಕಡೆಗೆ ಹೋಗುವ ರಸ್ತೆಯಲ್ಲಿರುವ ಹೊಂಡಾ ಕಾರ  ಶೋ ರೂಮು ಎದುರುಗಡೆ ರಸ್ತೆ ಬದಿಯಿಂದ ಸೈಕಲ್‌ ತಳ್ಳಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂಬದಿಯಿಂದ ಅಂದರೆ ಹುಮನಾಬಾದ ರಿಂಗ ರಸ್ತೆ ಕಡೆಯಿಂದ ಒಬ್ಬ ಆಟೊ ಚಾಲಕನು ತನ್ನ ಆಟೋವನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ನನ್ನ ಗಂಡ ನಾಗನಾಥ ಇತನಿಗೆ ಜೋರಾಗಿ ಡಿಕ್ಕಕೊಟ್ಟು ಅಪಘಾತ ಪಡಿಸಿ ಆಟೋವನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ನಿಲ್ಲಿಸದೇ ಹಾಗರಗಾ ಕ್ರಾಸ್ ಕಡೆಗೆ ಓಡಿಸಿಕೊಂಡು ಹೋದನು, ಅಪಘತ ಪಡಿಸಿದ ಆಟೋ ನಂ ಕತ್ತಲಲ್ಲಿ ಸರಿಯಾಗಿ ನೊಡಿರುವುದಿಲ್ಲ ಮತ್ತು ಆಟೋ ಚಾಲಕನ ಹೆಸರು ಗೊತ್ತಿರುವುದಿಲ್ಲ. ಮುಂದೆ ನಾಗನಾಥ ಇವರಿಗೆ 108 ಅಂಬುಲೆನ್ಸ್ ದಲ್ಲಿ ಹಾಕಿಕೊಂಡು ಇಲಾಜ ಕುರಿತು ಸರಕಾರಿ ಆಸ್ಪತ್ರೆಗೆ ಒಯಿದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಗ ಮಹೇಶ ಮತ್ತು ಭಾವನ ಮಗ ಗಂಗಾಧರ ಎಲ್ಲರೂ ಕೂಡಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ಗಂಡನಿಗೆ ನೋಡಲಾಗಿ ಆತನಿಗೆ ತಲೆಯ ಹಿಂದೆ ಭಾರಿ ರಕ್ತಗಾಯ ಮುಂದಿನ ತಲೆಗೆ ರಕ್ತಗಾಯ, ನಡು ಹಣೆಗೆ ಗುಪ್ತಗಾಯವಾಗಿದ್ದು ಅವರಿಗೆ ಮಾತನಾಡಿಸಲು ಮಾತಾಡದೇ ಬೇಹೋಸ್‌ ಆಗಿದ್ದರಿಂದ ನಂತರ ದಿನಾಂಕ: 04/08/2017 ರಂದು ನನ್ನ ಗಂಡನಿಗೆ ಹೆಚ್ಚಿನ ಇಲಾಜ್‌ ಕುರಿತು ಸರಕಾರಿ  ಆಸ್ಪತ್ರೆಯಿಂದ ಗಂಗಾ ಆಸ್ಪತ್ರೆ ಕಲಬುರಗಿಯಲ್ಲಿ ಒಯಿದು ಸೇರಿಕೆ ಮಾಡಿದ್ದು ನನ್ನ ಗಂಡನಾದ  ದಿನಾಂಕ: 02/08/2017 ರಂದು ಆದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರವನ್ನು ದಿನಾಂಕ: 04/08/2017 ರಿಂದ ದಿನಾಂಕ: 11/08/2017 ರ ವರೆಗೆ ಗಂಗಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೆ ಇಂದು ದಿನಾಂಕ: 11/08/2017 ರಂದು ಮದ್ಯಾಹ್ನ 3-30 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸರೊಜಾಬಾಯಿ ಗಂಡ ನಾಗನಾಥ ಪಂಚಾಳ ಮು;ಹೋಳಸಮುದ್ರ ತಾಲುಕು ಅವರಾದ ಜಿಲ್ಲಾ ಬಿದರ ಸದ್ಯ ಇಂಡಸ್ಟ್ರಯಲ್ ಎರಿಯಾ ಮೊದಲನೆ ಹಂತ ಕಪನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 11-08-2017 ರಂದು ಗುಡ್ಡೆವಾಡಿ ಗ್ರಾಮದ ಕಡೆಯಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ,  ಜೆ.ಎಚ್. ಇನಾಮದಾರ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದೇಸಾಯಿ ಕಲ್ಲೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಮರಳು ತುಂಬಿದ ಕೊಂಡು ಬರುತ್ತಿದ್ದುದನ್ನು ನೋಡಿ ಟಿಪ್ಪರನ್ನು ನಿಲ್ಲಿಸಿ ಅದರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಜಯಕುಮಾರ ತಂದೆ ಸಾಯಬಣ್ಣ ರಾಂಪೂರ ಸಾ|| ಹಡಗಿಲ್ ತಾ|| ಜಿ|| ಕಲಬುರಗಿ ಅಂತಾ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ ಮಾಡಲಾಗಿ, ಟಿಪ್ಪರದಲ್ಲಿ ಮರಳೂ ತುಂಬಿದ್ದು ಇದ್ದು ಅದರ ನಂಬರ ಕೆಎ-34 ಬಿ-3953 ಅಂತಾ ಇರುತ್ತದೆ. ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟಿಪ್ಪರ ಅಂದಾಜು 10,00,000/- ರೂ ಇದ್ದು, ಅದರಲ್ಲಿದ್ದ ಮರಳು ಅಂದಾಜು 5,000/- ರೂ ಕಿಮ್ಮತ್ತಿನದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟಿಪ್ಪರ ಸಮೇತ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ