Police Bhavan Kalaburagi

Police Bhavan Kalaburagi

Wednesday, April 9, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
                               

                     ದಿನಾಂಕ 08/04/2014 ರಂದು ಬೆಳಗ್ಗೆ 8-00 ಗಂಟೆ ಸುಮಾರಿಗೆ ಭೊಮ್ಮನಾಳ ಸೀಮಾದ ಫಿರ್ಯಾಧಿ ±ÉÃRgÀ¥Àà vÀAzÉ ªÀĺÁAvÀUËqÀ  gÉêÀrºÁ¼À ªÀAiÀÄ:60 °AUÁAiÀÄvÀ MPÀÌ®ÄvÀ£À ¸Á: ¸ÀdÓ®UÀÄqÀØ  FvÀ£À  ಹೊಲದ ಸರ್ವೆ ನಂ. 92/2 ನೇದ್ದರಲ್ಲಿ ಟ್ರ್ಯಾಕ್ಟರ ನಿಂದ ಹೊಲದಲ್ಲಿ ಒಡ್ಡು ಹಾಕುಲು ಹೊದಾಗ ಶೀವಸಂಗಪ್ಪ ಹಾಗೂ ಇತರೆ 6 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಹೊಲದಲ್ಲಿ ಪ್ರವೇಶಿಸಿ ಕಲ್ಲು ತೆಗೆದು ಕೊಂಡು  ಫೀರ್ಯಾದಿಯ ಹೆಂಡತಿ ಶಂಕ್ರಮ್ಮಳಿಗೆ ಬಡೆದು ಸೀರೆ ಸರಗನ್ನು ಎಳೆದಾಡಿ ಪಿರ್ಯಾಧಿ ಶೇಖರಪ್ಪನಿಗೆ ಕಲ್ಲಿನಿಂದ ಮೈಲ್ಲಾ ಜಜ್ಜಿ ಮತ್ತು ಮೊಗಿಗೆ ಕಲ್ಲಿನಿಂದ ಕುಟ್ಟಿ ರಕ್ತಗಾಯ ಮಾಡಿದ್ದು ಇರುತ್ತದೆ.ಅಂತಾ PÉÆlÖ zÀÆj£À  ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 77/2014 PÀ®A.143,147,148,354(J),324,447,j/« 149 L¦¹.CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   


.         ದಿನಾಂಕ 08-04-2014 ರಂದು  ಮದ್ಯಾಹ್ನ 12.30 ಗಂಟೆಯ ಸುಮಾರಿಗೆ ಸಿರವಾರದ ಸೂರ್ಯ ಕಾಂಪ್ಲೇಕ್ಸ ನಲ್ಲಿ ಫಿರ್ಯಾದಿದಾರನು ಝರಾಕ್ಸ್ ಮಾಡಿಸಲು ಹೋದಾಗ 1]ಚನ್ನಬಸವ ತಂದೆ ಹನುಮಂತ .     2] ಹನುಮೇಶ ತಂದೆ ಯಂಕೋಬ             3] ಮಲ್ಲು ತಂದೆ ಅಮರೇಶ.       4] ಕರಿಯಪ್ಪ ಕೋರಿ       5] ಮೋನೇಶ.     6] ವೆಂಕಟೇಶ ತಂದೆ ಗುರುಬಸ್ಸ ಪ್ಪ ಎಲ್ಲಾರೂ ಜಾತಿ:ನಾಯಕ ಸಾ: ಸಿರವಾರ ಗ್ರಾಮ gÀªÀgÀÄ PÀÆr ಫಿರ್ಯಾದಿದಾರನ ಮೇಲೆ ಹಲ್ಲೇ ಮಾಡಿ ಎಲೆ ಮಾದಿಗ ಸೂಳೆ ಮಗನೇ ಇಲ್ಲಿ ಬಾರಲೇ ಎಂದು ಕರೆದು ಇವತ್ತು ನೀನು ಒಬ್ಬನೇ ಸಿಕ್ಕಿದ್ದಿ ನಿನ್ನನ್ನು ಕೊಲ್ಲಿಬೀಡುತ್ತೇವೆ ನಿನ್ನ ಕೈಕಾಲುಗಳನ್ನು ಕತ್ತರಿಸಿ ಹಾಕ್ತಿವಿ ಯಾವನು ಏನು ಮಾಡ್ಕೋಂತಾನೆ ಮಾಡಿಕೊಳ್ಳಿ ಅಂತಾ ಬೈದು  ಹೊಟ್ಟೆಗೆ, ಪಕ್ಕಕ್ಕೆ ಹೊಡೆದಿರುತ್ತಾರೆಂದು ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಸಂ-103/2014 ಕಲಂ:  143.147.323.504.506.ರೆ.ವಿ 149 ಐಪಿಸಿ ಅನ್ವಯ  ಪ್ರಥಮ ವರ್ತಮಾನ ವರದಿ ಜಾರಿ ಮಾಡಿದೆನು                                                                     

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
               ¦gÁå¢ gÀÆ¥Á UÀAqÀ UÉÆÃ¥Á® §AiÀiÁå¥ÀÆgÀ ªÀAiÀÄ:30 ªÀÄ£ÉPÉ®¸À eÁ: G¥ÁàgÀ ¸Á:§Ar¸ÀÄAPÁ¥ÀÆgÀ FPÉAiÀÄ UÀAqÀ UÉÆÃ¥Á® vÀAzÉ ºÀ£ÀĪÀÄAvÀ¥Àà §AiÀiÁå¥ÀÆgÀ FvÀ£ÀÄ ¦gÁå¢üUÉ 10 ªÀµÀðUÀ¼À »AzÉ ªÀÄzÀĪÉAiÀiÁVzÀÄÝ. ¥ÁægÀA¨sÀzÀ°è UÀAqÀ ºÉAqÀw C£ÀÆå£ÀåvɬÄAzÀ EzÀÝgÀÄ, EwÛZÉUÉ ¦gÁå¢üzÁgÀ½UÉ ªÀiÁ£À¹PÀ zÉÊ»PÀ vÉÆAzÀgÉAiÀÄ£ÀÄß ¤ÃqÀÄwÛzÀÄÝ CªÁZÀå ±À§ÝUÀ½AzÀ ¤A¢¸ÀÄwÛzÀÄÝ C®èzÉ ¢£À¤vÀå vÀªÀgÀÄ ªÀÄ£ÉUÉ ºÉÆÃUÀÄ JAzÀÄ ªÀģɬÄAzÀ ºÉÆgÀ ºÁPÀÄwÛgÀÄvÁÛ£É. C®èzÉ ¤£Éß ¢£ÁAPÀ 07/04/2014 gÀAzÀÄ ¨É¼ÀUÉÎ 11-00 UÀAmÉUÉ zÉÊ»PÀªÁV ºÀ¯Éè £ÀqɹzÀÄÝ ªÀÄvÀÄÛ ªÀģɬÄAzÀ ºÀt vÀgÀĪÀAvÉ MvÁ۬ĹzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 78/2014 PÀ®A.498(J),504 L¦¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.     
                                    
              ಫಿರ್ಯಾದಿ ಶ್ರೀಮತಿ ಕೆ. ಅರುಣ ಗಂಡ ಕೆ.ರಮೇಶಬಾಬು 31ವರ್ಷ, ಸಾಃ ಬೂದಿಹಾಳಕ್ಯಾಂಪ ಸದ್ಯ ಬಳ್ಳಾರಿ FPÉAiÀÄÄ ಆರೋಪಿ ನಂ.1 ಕೆ.ರಮೇಶಬಾಬು ಈತನೊಂದಿಗೆ ದಿನಾಂಕ 30-04-1999 ರಂದು ಕಾನೂನು ಬದ್ದವಾಗಿ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು,  ಮದುವೆ ಕಾಲಕ್ಕೆ ಫಿರ್ಯಾಧಿದಾರಳ ಪಾಲಕರು ಆರೋಪಿ ನಂ.1 ಈತನಿಗೆ ವರದಕ್ಷಿಣೆ  ಸಹ ಕೊಟ್ಟಿದ್ದು, ಫಿರ್ಯಾದಿದಾರಳು ತನ್ನ ಗಂಡನ ಮನೆಗೆ ಸಂಸಾರ ಮಾಡಲು ಹೋದಾಗ ಆರೋಪಿತರೆಲ್ಲರೂ ಕೂಡಿ  ಹೆಚ್ಚಿನ ವರದಕ್ಷಿಣೆ ತರುವಂತೆ ಫಿರ್ಯಾದಿದಾರಳಿಗೆ ತೊಂದರೆ ಕೊಟ್ಟಿದ್ದರಿಂದ ಫಿರ್ಯಾದಿದಾರಳು ತನ್ನ ತವರು ಮನೆಗೆ ಬಂದು ವಾಸ ಮಾಡುತ್ತಿದ್ದು, ದಿನಾಂಕ 12-02-2014 ರಂದು ತನ್ನ ಸಂಬಂಧಿಕರನ್ನು ಮಾತಾಡಿಸಲು ಸಾಸಲಮರಿಕ್ಯಾಂಪಿಗೆ ಬಂದಾಗ ದಿನಾಂಕ 13-02-2014 ರಂದು 11-00 ಎ.ಎಂ.ಕ್ಕೆ ಆರೋಪಿರೆಲ್ಲರೂ ಸಾಸಲಮರಿಕ್ಯಾಂಪಿಗೆ ಬಂದು ಫಿರ್ಯಾದಿದಾರಳು ಇರುವ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಲೇ ಬದ್ಮಾಷಿ ಸೂಳೇ ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೂ ಇಲ್ಲಿಯ ವರೆಗೆ ತಂದಿರುವುದಿಲ್ಲ ಅಂತಾ ಕೈಯಿಂದ ಹೊಡೆ ಬಡೆ ಮಾಡಿ, ಕೈ ಹಿಡಿದು ಎಳೆದಾಡಿ ಮತ್ತು ಸೀರೆ ಜಗ್ಗಿ ಮರ್ಯಾದೆಗೆ ಕುಂದು ಬರುವಂತೆ ವರ್ತಿಸಿದ್ದು ಅಲ್ಲದೇ , ವರದಕ್ಷಿಣೆ ಹಣ ತರದಿದ್ದರೆ ನಿನ್ನನ್ನು ಕೊಲ್ಲುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಇದ್ದ ಖಾಸಗಿ ಫಿರ್ಯಾದಿ ಸಂಖ್ಯೆ 57/2014ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಫಿರ್ಯಾದಿದಾರಳು ಆರೋಪಿ ನಂ.1 ಈತನೊಂದಿಗೆ ದಿನಾಂಕ 30-04-1999 ರಂದು ಕಾನೂನು ಬದ್ದವಾಗಿ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು,  ಮದುವೆ ಕಾಲಕ್ಕೆ ಫಿರ್ಯಾಧಿದಾರಳ ಪಾಲಕರು ಆರೋಪಿ ನಂ.1 ಈತನಿಗೆ ವರದಕ್ಷಿಣೆ  ಸಹ ಕೊಟ್ಟಿದ್ದು, ಫಿರ್ಯಾದಿದಾರಳು ತನ್ನ ಗಂಡನ ಮನೆಗೆ ಸಂಸಾರ ಮಾಡಲು ಹೋದಾಗ ಆರೋಪಿತರೆಲ್ಲರೂ ಕೂಡಿ  ಹೆಚ್ಚಿನ ವರದಕ್ಷಿಣೆ ತರುವಂತೆ ಫಿರ್ಯಾದಿದಾರಳಿಗೆ ತೊಂದರೆ ಕೊಟ್ಟಿದ್ದರಿಂದ ಫಿರ್ಯಾದಿದಾರಳು ತನ್ನ ತವರು ಮನೆಗೆ ಬಂದು ವಾಸ ಮಾಡುತ್ತಿದ್ದು, ದಿನಾಂಕ 12-02-2014 ರಂದು ತನ್ನ ಸಂಬಂಧಿಕರನ್ನು ಮಾತಾಡಿಸಲು ಸಾಸಲಮರಿಕ್ಯಾಂಪಿಗೆ ಬಂದಾಗ ದಿನಾಂಕ    13-02-2014 ರಂದು 11-00 ಎ.ಎಂ.ಕ್ಕೆ ಆರೋಪಿರೆಲ್ಲರೂ ಸಾಸಲಮರಿಕ್ಯಾಂಪಿಗೆ ಬಂದು ಫಿರ್ಯಾದಿದಾರಳು ಇರುವ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಗೆ ಲೇ ಬದ್ಮಾಷಿ ಸೂಳೇ ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೂ ಇಲ್ಲಿಯ ವರೆಗೆ ತಂದಿರುವುದಿಲ್ಲ ಅಂತಾ ಕೈಯಿಂದ ಹೊಡೆ ಬಡೆ ಮಾಡಿ, ಕೈ ಹಿಡಿದು ಎಳೆದಾಡಿ ಮತ್ತು ಸೀರೆ ಜಗ್ಗಿ ಮರ್ಯಾದೆಗೆ ಕುಂದು ಬರುವಂತೆ ವರ್ತಿಸಿದ್ದು ಅಲ್ಲದೇ , ವರದಕ್ಷಿಣೆ ಹಣ ತರದಿದ್ದರೆ ನಿನ್ನನ್ನು ಕೊಲ್ಲುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಇದ್ದ ಖಾಸಗಿ ಫಿರ್ಯಾದಿ ಸಂಖ್ಯೆ 57/2014ರ ಪ್ರಕಾರ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 74/2014 PÀ®A. 448,354,323,504,506 L¦¹ ಮತ್ತು 3 & 4 ಡಿ.ಪಿ. ಯ್ಯಾಕ್ಟ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ..r.Dgï. ¥ÀæPÀgÀtzÀ ªÀiÁ»w:-
            ªÀÄÈvÀ ¥ÀA¥Á¥Àw vÀAzÉ ©ÃgÀ¥Àà UÉÆzÉÃgÀ 42 ªÀµÀð PÀÄgÀ§gÀÄMPÀÌ®ÄvÀ£À ¸Á|| ºÀnÖ «gÀÄ¥Á¥ÀÄgÀ vÁ. ¹AzsÀ£ÀÆgÀÄ FvÀ¤UÉ FUÉÎ 1 ªÀµÀðzÀ »AzÉ C¥ÀWÁvÀªÁVzÀÄÝ DvÀ£À §®UÀqÉ PÁ®Ä ªÀÄÄj¢zÀÄÝ GgÀÄUÉÆ°£À ¸ÀºÁAiÀÄ¢AzÀ wgÀÄUÁqÀÄwÛzÀÝ£ÀÄ. PÁgÀt DvÀ£ÀÄ DV¤AzÀ Q£ÀßvɬÄAzÀ EzÀÄÝ CzÀ£Éß ªÀÄ£À¹UÉ ºÀaÑPÉÆAqÀÄ ¢£ÁAPÀ 06-04-14 gÀAzÀÄ gÀ«ªÁgÀ ªÀÄ£ÉAiÀÄ°è vÁ£ÀÄ vÀ£Àß ªÀÄUÀ¼À HgÁzÀ ªÉAPÀmÁ¥ÀÄgÀPÉÌ ºÉÆUÀÄvÉÛ£É CAvÁ ºÉý ¸ÁAiÀÄAPÁ® 5.00 UÀAmÉUÉ ªÀģɬÄAzÀ §AzÀÄ ªÀÄÄzÀ¨Á¼À PÁæ¹£À ºÀwÛgÀ ¨É¼ÉUÀ½UÉ ¹A¥Àr¸ÀĪÀ AiÀiÁªÀÅzÉÆà Qæ«Ä£Á±ÀPÀ OµÀ¢AiÀÄ£ÀÄß ¸Éë¹ DvÀäºÀvÉå ªÀiÁrPÉÆArzÀÄÝ EgÀÄvÀÛzÉ CAvÁ :-¥ÀA¥ÀªÀÄä UÀAqÀ ¥ÀA¥Á¥Àw UÉÆzÉÃgÀ 38 ªÀµÀð PÀÄgÀ§gÀĪÀÄ£ÉPÉ®¸À ¸Á|| ºÀnÖ«gÀÄ¥Á¥ÀÄgÀ vÁ|| ¹AzsÀ£ÀÆgÀÄ gÀªÀgÀÄ PÉÆlÖ zÀÆj£ÀªÉÄ°AzÀ ªÀÄ¹Ì oÁuÉ AiÀÄÄ.r.Dgï. £ÀA: 01/2014 PÀ®A.174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¢£ÁAPÀ 05-04-2014 gÀAzÀÄ ªÀÄzsÁåºÀß 3-00 UÀAmÉ ¸ÀĪÀiÁjUÉ ªÀÄÈvÀ ºÀĸÉãÀªÀÄä UÀAqÀ ºÀĸÉãÀ¥Àà ªÀAiÀĸÀÄì 55 ªÀµÀð eÁw ªÀiÁ¢UÀ ºÉÆ®ªÀÄ£ÉPÉ®¸À ¸Á: vÀÄ¥ÀàzÀÆgÀÄ FPÉAiÀÄ vÀªÀÄä HgÀ°è zÀ£ÀUÀ¼À (ºÉAqÉ) UÉƧâgÀªÀ£ÀÄß vÀgÀ®Ä ºÉÆÃzÁUÀ ±ÉÃRgÀAiÀÄå ¸Áé«Ä EªÀgÀ ªÀÄ£ÉAiÀÄ ªÀÄÄAzÉ §ArzÁjAiÀÄ°è EgÀĪÁUÀ HgÀÄ M¼ÀV¤AzÀ CAiÀÄå¥Àà£ÀÄ vÀ£Àß JwÛ£À §ArAiÀÄ£ÀÄߺÉÆqÉzÀÄPÉÆAqÀÄ §gÀÄwÛzÀÝ£ÀÄ, JwÛ£À §ArAiÀÄ JvÀÄÛUÀ¼ÀÄ MªÀÄä¯Éà ¨ÉzÀj §ArAiÀÄ£ÀÄß D PÀqÉ F PÀqÉ J¼ÉzÁrzÁUÀ DUÀ ºÀĸÉãÀªÀÄä¼ÀÄ vÀ£Àß ªÉÄʪÉÄÃ¯É §Ar §gÀÄvÀÛzÉ CAvÀ ºÉzÀj »AzÉ ¸ÀjzÁUÀ PɼÀUÉ ©zÀÄÝ JqÀPÀtÂÚ£À ºÀÄ©â£À ºÀwÛgÀ PÀ®Äè §rzÀÄ gÀPÀÛUÁAiÀĪÁVzÀÄÝ C®èzÉà JqÀUÀqÉ gÀmÉÖ, ºÁUÀÆ JqÀUÀqÉ ¥ÀPÀÌrUÉ PÀ®Äè §rzÀÄ gÀPÀÛUÁAiÀĪÁVzÀÄÝ EvÀÄÛ. £ÀAvÀgÀ E¯ÁdÄ PÀÄjvÀÄ, °AUÀ¸ÀÆUÀÆgÀÄ ¸ÀgÀPÁj D¸ÀàvÉUÉ C°èAzÀ  ºÉaÑ£À E¯ÁdÄ PÀÄjvÀÄ gÁAiÀÄZÀÆgÀÄ £ÀªÉÇÃzÀAiÀÄ D¸ÀàvÉæUÉ £ÀAvÀgÀ C°èAzÀ ºÉaÑ£À E¯ÁdÄ PÀÄjvÀÄ ºÉÊzÁæ¨ÁzïUÉ PÀgÉzÀÄPÉÆAqÀÄ  ºÉÆÃV aQvÉì ¸ÀgÀPÁj N¦rAiÀÄ°è ¸ÉÃjPÉ ªÀiÁrzÀÄÝ EvÀÄÛ, ¢£ÁAPÀ 09-04-2014 gÀAzÀÄ ¨É½UÉÎ 09-00 UÀAmÉUÉ aQvÉì ¥sÀ®PÁjAiÀiÁUÀzÉêÀÄÈvÀ¥ÀnÖzÀÄÝ EgÀÄvÀÛzÉ,. F WÀl£É DPÀ¹äªÁV dgÀÄVzÀÄÝ F §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ ªÀUÉÊgÉ EgÀĪÀÅ¢®è CAvÁ EzÀÝ zÀÆj£À ªÉÄðAzÀ ºÁUÀÆ ºÉÊzÁæ¨Ázï D¸ÀàvÉæ¬ÄAzÀ ¥sÉÆÃ£ï ªÀÄÆ®PÀ JA.J¯ï.¹. ¹éÃPÀÈwAiÀiÁVzÀÝgÀ ªÉÄðAzÀ PÀ«vÁ¼À ¥Éưøï oÁuÉ  AiÀÄÄ.r.Dgï ¸ÀASÉå 5/2014 PÀ®A;174 ¹.Dgï.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
              ¢£ÁAPÀ 08-04-2014 gÀAzÀÄ gÁwæ ªÉüÉAiÀÄ°è ¹AzsÀ£ÀÆgÀÄ gÁAiÀÄZÀÆgÀÄ gÀ¸ÉÛAiÀÄ°ègÀĪÀ gÀÄzÀæUËqÀ ¥ÉmÉÆæÃ¯ï §APï JzÀÄjUÉ EgÀĪÀ ªÀĺÁ®Qëöä mÉæÃqÀgïì UÉƧâgÀzÀ CAUÀrAiÀÄ ±Àlgï ªÀÄÄAzÉ ¸ÀĪÀiÁgÀÄ 30-35 ªÀµÀð ªÀAiÀĹì£À C¥ÀjavÀ UÀAqÀ¸ÀÄ ±Àlgï UÉ D¸ÀgÉAiÀiÁV PÀĽvÀ°èAiÉÄà ºÀÈzÀAiÀiÁWÁvÀ¢AzÀ ªÀÄÈvÀ¥ÀnÖzÀÄÝ, ¸ÀA¨sÀA¢üPÀgÀÄ AiÀiÁgÀÄ E®èzÀÝjAzÀ ªÀÄÄA¢£À PÀæªÀÄ dgÀÄV¸À®Ä ±ÀgÀ§AiÀÄå vÀAzÉ «ÃgÀ¨sÀzÀæAiÀÄå ªÀAiÀÄ: 65 ªÀµÀð, eÁ: dAUÀªÀÄ G: ºÉÆÃmɯï PÉ®¸À, ¸Á: ¸Á: PÉÆÃmÉ KjÃAiÀiÁ ¹AzsÀ£ÀÆgÀÄ gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀÄ £ÀUÀgÀ oÁuÉ AiÀÄÄ.r.Dgï £ÀA 04/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁ°¹ vÀ¤SÉ PÉÊPÉÆArzÀÄÝ EgÀÄvÀÛzÉ .



¥Éưøï zÁ½ ¥ÀæPÀgÀtzÀ ªÀiÁ»w:-
            ದಿ.08-04-2014 ರಂದು ಸಾಯಂಕಾಲ 5-00 ಗಂಟೆಗೆ ಚಾಗಭಾವಿ ಕ್ಯಾಂಪಿನ ಕಾಲುವೆಯ ಮೇಲೆ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ 1] ರಾಮಕೃಷ್ಣ ತಂದೆ ಸತ್ಯನಾರಾಯಣ ವಯ-62ವರ್ಷ, ಜಾತಿ:ಕಮ್ಮಾ , :ಒಕ್ಕಲುತನ ಸಾ:ಚಾಗಭಾವಿ.   ºÁUÀÆEvÀgÉ6d£ÀgÀÄPÀÆr  ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಹಾರ ಇಸ್ಪೇಟ ಜೂಜಾಟವಾಡುತ್ತಿರುವಾಗ ಪಿ.ಎಸ್.ಐ. ¹gÀªÁgÀ ರವರು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರ ವಶದಿಂದ ಇಸ್ಪೇಟ್ ಜೂಜಾಟದ ಹಣ ರೂ.20,125=00, 52 ಇಸ್ಪೇಟ ಎಲೆಗಳು, ಒಂದು ಬರಕಾ ಜಪ್ತಿಮಾಡಿಕೊಂಡು ಠಾಣೆಗೆ ಬಂದು ದಾಳಿ ಪಂಚನಾಮೆ ಮೇಲಿಂದ ¹gÀªÁgÀ oÁuÉ UÀÄ£Éß £ÀA: 102/2014 PÀ®A:87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ PÀæªÀÄ dgÀÄV¹gÀÄvÁÛgÉ.


EvÀgÉ L.¦.¹. ¥ÀæPÀgÀtUÀ¼À ªÀiÁ»w:-



                 ದಿನಾಂಕ 07-04-2014 ರಾತ್ರಿ 9-00 ಗಂಟೆಯ ಫಿರ್ಯಾದಿ  ಶ್ರೀ ಮಾರೆಪ್ಪ ತಂದೆ ಮಾರೆಪ್ಪ ವಯಾ 70 ವರ್ಷ ಜಾತಿ ಮಾದಿಗ ಉ: ಒಕ್ಕಲುತನ ಸಾ: ಕಮಲಾಪೂರ ತಾ:ಜಿ: ರಾಯಚೂರು,  gÀªÀgÀÄ  ªÀÄvÀÄÛ ಅತನ ಹೆಂಡತಿ ಮvÀÄÛ ಮಗ ರಾಘವೇಂದ್ರ ಕೂಡಿ ಊಟ ಮಾಡುತ್ತಾ  ಈ ಹಿಂದೆ ಹೋಗಿದ್ದ ತಾಳಿಯ ಸಂಬಂದ ಮಾತಾಡುತ್ತಿರುವಾಗ್ಗೆ ಅರೋಪಿತರಾದ 1) ಬಿಜ್ಜಪ್ಪ ತಂದೆ ದೊಡ್ಡಅಯ್ಯಪ್ಪ ವಯಾ 40 ವರ್ಷ 2) ಶ್ಯಾಮಪ್ಪ ತಂದೆ ದೊಡ್ಡಅಯ್ಯಪ್ಪ 42 ವರ್ಷ 3) ಸುರೇಶ ತಂದೆ ದೊಡ್ಡಅಯ್ಯಪ್ಪ 43 ವರ್ಷ 4) ಲಿಲ್ಲೆಪ್ಪ ತಂದೆ ದೊಡ್ಡಅಯ್ಯಪ್ಪ 41 ವರ್ಷ 5) ರಾಮಪ್ಪ ತಂದೆ ದೊಡ್ಡಅಯ್ಯಪ್ಪ 50 ವರ್ಷ 6) ತಿಮ್ಮಪ್ಪ ಗುಂಜಳ್ಳಿ 7) ನವಾನ ಬಿಜ್ಜನಗೇರ ಮತ್ತು 8) ಹುಲಿಗೆಪ್ಪ 60 ವರ್ಷ ಇವರೆಲ್ಲರೂ ಕೂಡಿಕೊಂಡು ಬಂದು ‘’ ಏನಲೇ ಸೂಳೇ ಮಕ್ಕಳೇ ರಾತ್ರಿ ವೇಳೆಯಲ್ಲಿ ತಾಳಿ ಹೋಗಿದೆ ಅಂತಾ ಹೇಳುತ್ತೀರಿ, ಯಾರು ತೆಗೆದುಕೊಂಡಿರುತ್ತಾರೆ, ವಿನಾ:ಕಾರಣ ನಮ್ಮ ಹೆಸರು ಯ್ಯಾಕೆ ತೆಗೆದುಕೊಳ್ಳುತ್ತೀರಿ ಅಂತಾ ಬೈದಾಡುತ್ತಾ ಬಂದವರೇ ಅವರ ಪೈಕಿ ಶ್ಯಾಮಪ್ಪ ಇವರು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನಗೆ ಒಗೆಯಲು ಅದು ಫಿರ್ಯಾದಿದಾರರ  ಮುಖಕ್ಕೆ ಬಿದ್ದು ರಕ್ತಗಾಯವಾಗಿರುತ್ತದೆ, , ಮೂಗು ಮತ್ತು ಬಾಯಿಗೆ ರಕ್ತಗಾಯವಾಗಿರುತ್ತದೆ, ಉಳಿದವರೆಲ್ಲರೂ ಕೂಡಿ ಕೈಗಳಿಂದ ಹೊಡೆಯುತ್ತಿರುವಾಗ್ಗೆ ಫಿರ್ಯಾದಿಯ  ಹೆಂಡತಿ ರಂಗಮ್ಮ ಮಗ ರಾಘವೇಂದ್ರ ಭೀಮಯ್ಯ, ಪ್ರಭಮ್ಮ ಗಂಡ ಪ್ರಭು ಇವರು ಬಂದು ಬಿಡಿಸಿಕೊಂಡರು ಅಗ ಹೊಡೆದವರೆಲ್ಲರೂ ಕೂಡಿ ಸೂಳೇ ಮಕ್ಕಳೇ ಇಂದು ಉಳಿದುಕೊಂಡಿರಲೇ ಇನ್ನೊಮ್ಮೆ ಬಂದು ನಿಮ್ಮನ್ನು ಮುಗಿಸಿಯೇ ಬಿಡುತ್ತೇವೆಂದು ಜೀವ ಬೆದರಿಕೆ ಹಾಕುತ್ತಾ ಹೋದರು ಅಂತಾ ಮುಂತಾಗಿದ್ದ ಮೇರೆಗೆ ಮೇಲಿನಂತೆ ಪ್ರಕರಣ ದಾಖಲ ಮಾಡಿಕೊಂಡು ತಿನಿಖೆ ಕೈಕೊಂಡಿದ್ದು ಇರುvÀÛzÉ,



               ದಿನಾಂಕ 07-04-2014 ರಾತ್ರಿ 9-00 ಗಂಟೆಯ ಸಮಯದಲ್ಲಿ ಫಿರ್ಯಾದಿ ಶ್ರೀ ಎಲಿಜಮ್ಮ ಗಂಡ ಶ್ಯಾಮ ವಯಾ 25 ವರ್ಷ ಜಾತಿ ಮಾದಿಗ ಉ: ಕೂಲಿಕೆಲಸ ಸಾ: ಕಮಲಾಪೂರ ತಾ:ಜಿ: ರಾಯಚೂರು, gÀªÀgÀÄ ತಮ್ಮ ಗಂಡನ ಅಣ್ಣನ ಹೆಂಡತಿ ಪ್ರೇಮಿಲಮ್ಮ ಮತ್ತು ಗಂಡ ಶ್ಯಾಮ ಎಲ್ಲರೂ ಕೂಡಿ ಕುಳಿತುಕೊಂಡಿರುವಾಗ್ಗೆ ಹೊರಗಡೆಯಿಂದ ಅರೋಪಿ ರಾಘವೆಂದ್ರ ಇವರು ಕುಡಿದು ಬಂದು ಫಿರ್ಯಾದಿದಾರರಿಗೆ  ನೋಡಿ ‘’ ಏಲೇ ಸೂಳೇಯರೇ ನಿಮ್ಮನ್ನು ಹಡ್ತಿನಿ ಬರ್ರಲೇ ಕತ್ತೆ ಸೂಳೇಯರೆ ಅಂತಾ ಬೈದಾಡಿದಾಗ , ಅದಕ್ಕೆ ಫಿರ್ಯಾದಿದಾರರು  ಯ್ಯಾಕೆ ಬೈದಾಡುತ್ತೀರಿ ಅಂತಾ ಕೇಳಿದ್ದಕ್ಕೆ ರಾಘವೇಂದ್ರ ಇವರು ಫಿರ್ಯಾದಿಗೆ  ಸೂಳೇ ನಿನ್ನದೇ ಜಾಸ್ತಿಯಾಗಿದೆ ಅಂತಾ  ಮುಂದಕ್ಕೆ ಹೋಗದಂತೆ ತಡೆದುನಿಲ್ಲಿಸಿ ಕಪಾಳಕ್ಕೆ ಹೊಡೆದನು, ಹಿಂದಿನಿಂದ 1) ನಾರಯಾಣಮ್ಮ ಗಂಡ ದಿನ್ನಿ ಬಾಬು 2) ರಂಗಮ್ಮ ಗಂಡ ಮಾರೆಪ್ಪ ಮತ್ತು ಮಾರೆಪ್ಪ ತಂದೆ ಎತ್ತು ಮಾರೆಪ್ಪ ಇವರು ಬಂದು  ಕೈಗಳಿಂದ ಹೊಡೆಯುತ್ತಿದ್ದರು, ಇನ್ನೂ ಹೊಡೆಯುವಷ್ಟರಲ್ಲಿ ಫಿರ್ಯಾದಿಯ  ಗಂಡ ಮತ್ತು ಪ್ರೇಮಿಲಮ್ಮ ಕೂಡಿ ಬಿಡಿಸಿಕೊಂಡರು ಅಗ ಹೊಡೆಯುವವರು ಹೊಡೆಯುವದನ್ನು ಬಿಟ್ಟು ಸೂಳೇ ಇಂದು ಉಳಿದುಕೊಂಡಿದ್ದಿ ಇನ್ನೊಮ್ಮೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದ ಜೀವ ಬೆದರಿಕೆ ಹಾಕುತ್ತಾ ಹೋದರು ಅಂತಾ PÉÆlÖ zÀÆj£À ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA:  . 68/2014 PÀ®A.  341,323,354,504, 506 ಸಹಿತ 34  L¦.¹ CrAiÀÄ°è ಪ್ರಕರಣ ದಾಖ®Ä ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
        UÁAiÀÄzÀ ¥ÀæPÀgÀtzÀ ªÀiÁ»w:-
                ಫಿರ್ಯಾಧಿದಾರರಾದ  ಇಸ್ಮಾಯಿಲ್ ಖಾನ್ ತಂದೆ ರಾಜದಾರ ಖಾನ್ ವಯಾ:40 ವರ್ಷ ಜಾ:ಮುಸ್ಲಿಂ ಉ:ಮಂಚಾಲ್ ರೈಸ್ ಮಿಲ್ ನಲ್ಲಿ ಗುಮಾಸ್ತ ಕೆಲಸ ಸಾ:ಮನೆ ನಂ:12-6-1015/1 ಹುಂಡೆಕಾರ ಕಾಲೋನಿ ರಾಯಚೂರು FvÀ£ÀÄ ಕೆಲಸ ಮುಗಿಸಿಕೊಂಡು ಪ್ರತಿದಿನದ ದಂತೆ ಮನೆಗೆ ಹೋಗುವ ಕಾಲಕ್ಕೆ ದಿನಾಂಕ:08-04-2014 ರಂದು ರಾತ್ರಿ 2200 ಗಂಟೆ ಸುಮಾರು ಹಬೀಬಿಯಾ ಮಸೀದಿಯ ಹತ್ತಿರ ಹುಂಡೆಕಾರ ಕ್ರಾಸ ದಲ್ಲಿ ದಾರಿಯಲ್ಲಿ ರಸ್ತೆಗೆ ಅಡ್ಡವಾಗಿ ಮಹ್ಮದ ತಂದೆ ಫೈಲವಾನ್ ಶಾಲಂ ಸಾ: ಎಲ್.ಬಿ.ಎಸ್.ನಗರ ರಾಯಚೂರು ರವರು ನಿಂತುಕೊಂಡಿದ್ದು, ದಾರಿ ಬಿಡಲು ಕೇಳಿದಾಗ ನನಗೆ ತಡೆದು ನಿಲ್ಲಿಸಿ ನನ್ನ ಸಂಗಡ ಜಗಳ ತೆಗೆದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಹಿಡಿ ಗಾತ್ರದ ಕಲ್ಲಿನಿಂದ ಎಡಕಣ್ಣಿಗೆ ಮತ್ತು ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ. ಅಲ್ಲಿಯೇ ಹಾಜರಿದ್ದ ಜನರು ಬಂದು ಜಗಳ ಬಿಡಿಸಿರುತ್ತಾರೆ. ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದ್ದು ಅಲ್ಲದೆ.  ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸಿರುತ್ತೇನೆ.  ಅಂತಾ ಇರುವ ಫಿರ್ಯಾಧಿಯ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಠಾಣೆ ರಾಯಚೂರ. ಗುನ್ನೆ ನಂ: 57/2014 ಕಲಂ:  341.324.504. ಐಪಿಸಿ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
                                                                                            
               
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          ದಿನಾಂಕ:08-04-2014 ರಂದು ತಾವು ತಮ್ಮ ಪ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಯವರೊಂದಿಗೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಅನುಷ್ಟಾನವಾಗುತ್ತಿದ್ದ ಬಗ್ಗೆ ಪರಿಶೀಲಿಸುತ್ತಾ ಮಧ್ಯಾಹ್ನ 1.30 ಗಂಟೆಗೆ ರಾಯಚೂರು ನಗರದ ಬಟ್ಟೆ ಬಜಾರದ ಹತ್ತಿರ ಬಂದಾಗ ಅಧ್ಯಕ್ಷರು ಸೂರ್ಯವಂಶಿ ಕ್ಷತ್ರೀಯ(ಕಾಟೀಕ್) ಸಮಾಜ ಜವಾರಿಗಲ್ಲಿ ರಾಯಚೂರು ಇವರು ರಾಮ ಜನ್ಮ ದಿನಾಚರಣೆಯನ್ನು ಆಚರಿಸುವ ನಿಮಿತ್ಯ ಒಂದು ಐಷ್ಚರ್ ಟರ್ಬೋ ಮಿನಿ ಲಾರಿ ನಂ: ಎಪಿ-22/ಎಕ್ಸ್-6738 ನೇದ್ದರಲ್ಲಿ 4 ದೊಡ್ಡ ಮತ್ತು 4 ಸಣ್ಣ ಡಿ.ಜೆ ಸೌಂಡ್ಸ್ ಸ್ಪೀಕರ್ ಗಳನ್ನು ಇಟ್ಟುಕೊಂಡು ಧಾರ್ಮಿಕ ಹಾಡುಗಳನ್ನು ಹಚ್ಚಿಕೊಂಡು ತಮ್ಮ ಸಮಾಜದವರೊಂದಿಗೆ ಮೆರೆವಣಿಗೆಯನ್ನು ಮಾಡುತ್ತಾ ಹೋಗುತ್ತಿದ್ದಾಗ ಅವರನ್ನು ನಿಲ್ಲಿಸಿ ಚೆಕ್ ಮಾಡಲಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಧ್ವನಿವರ್ಧಕವನ್ನು ಬಳಸಲು ಯಾವುದೇ ಪರವಾನಿಗೆಯನ್ನು ಪಡೆದುಕೊಂಡಿರಲಿಲ್ಲ. ಕೂಡಲೇ ಸದರಿ ಮಿನಿ ಲಾರಿC.Q.gÀÆ: 5,00,000 ªÀÄvÀÄÛ ಸ್ವೀಕರ್  C.Q.gÀÆ: 18,000/-  »ÃUÉ MlÄÖ: 5,18,000/- ¨É¯É ¨Á¼ÀĪÀ ªÀ¸ÀÄÛUÀ¼À£ÀÄ  ವಶಕ್ಕೆ ತೆಗೆದುಕೊಂಡು ಮಧ್ಯಾಹ್ನ 1.45 ಗಂಟೆಗೆ ಸದರ್ ಬಜಾರ್ ಠಾಣೆಯಲ್ಲಿ ಹಾಜರುಪಡಿಸಿದ್ದು ಇರುತ್ತದೆ. ಕಾರಣ 2014 ನೇ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಧ್ವನಿವರ್ಧಕ ಬಳಸಲು ಪರವಾನಿಗೆಯನ್ನು ಪಡೆದುಕೊಳ್ಳದೇ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ ಅಧ್ಯಕ್ಷರು ಸೂರ್ಯವಂಶಿ ಕ್ಷತ್ರೀಯ(ಕಾಟೀಕ್) ಸಮಾಜ ಜವಾರಿಗಲ್ಲಿ ರಾಯಚೂರು ಹಾಗು ಅವರ ಸಮಾಜದವರ ವಿರುದ್ದ ಸೂಕ್ತ ಕಾನೂನಿನ ಕ್ರಮಕ್ಕಾಗಿ ದೂರನ್ನು ನೀಡಿದ್ದರ ಮೇರೆಗೆ ¸ÀzÀgï §eÁgï oÁuÉ UÀÄ£Éß £ÀA: 87/2014 PÀ®A 109 PÉ.¦. PÁAiÉÄÝ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-
1] PÀ®A: 110 ¹.Dgï.¦.¹ CrAiÀÄ°è MlÄÖ  08 d£ÀgÀ ªÉÄÃ¯É 08 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.04.2014 gÀAzÀÄ  80 ¥ÀææPÀgÀtUÀ¼À£ÀÄß ¥ÀvÉÛ ªÀiÁr 17000/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 09-04-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 09-04-2014

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 109/2014 PÀ®A 171 (ºÉZï), 188 L¦¹ :-
¢£ÁAPÀ: 08/04/2014 gÀAzÀÄ 09,00 UÀAmÉUÉ ¦üAiÀiÁ𢠲æà C±ÉÆÃPÀ vÀ¼ÀªÁqÉ ¸ÀºÁAiÀÄPÀ PÁAiÀÄ𠤪ÁðºÀPÀ C©üAiÀÄAvÀgÀgÀÄ ¥ÀA.gÁ.EA G¥À «¨sÁUÀ §¸ÀªÀPÀ¯Áåt ºÁUÀÆ ZÀÄ£ÁªÀuÉ ¤Ãw ¸ÀA»vÉ JPÀÄìPÀÆnªÀ ªÀiÁåf¸ÉÖçl §¸ÀªÀPÀ¯Áåt £ÀUÀgÀ gÀªÀgÀÄ oÁuÉAiÀÄ°è ºÁdgÁV zÀÆgÀÄ PÉÆlÖ ¸ÁgÀA±ÀªÉãÉAzÀgÉ 2014 gÀ ¯ÉÆÃPÀ ¸À¨sÉ ZÀÄ£ÁªÀuÉ ¤Ãw ¸ÀA»vÉ eÁj EzÀÄÝ ¢£ÁAPÀ 07/04/2014 gÀAzÀÄ 21:30 UÀAmÉUÉ ªÀiÁ£Àå ¸ÀºÁAiÀÄPÀ DAiÀÄÄPÀÛgÀÄ ºÁUÀÆ ¸ÀºÁAiÀÄPÀ ZÀÄ£ÁªÀuÁ¢üPÁjUÀ¼ÀÄ §¸ÀªÀPÀ¯Áåt gÀªÀgÀ £ÉvÀÈvÀézÀ°è ZÀÄ£ÁªÀuÉ ¤Ãw ¸ÀA»vÉ PÀvÀðªÀåzÀ°èzÁÝUÀ §¸ÀªÀPÀ¯Áåt £ÀUÀgÀzÀ §§âgÀ¨ÁUï KjAiÀiÁzÀ°è PÁAUÉæ¸ï ¥ÀPÀëzÀ ZÀÄ£ÁªÀuÉ ¸À¨sÉ £ÀqɸÀ®Ä ZÀÄ£ÁªÀuÁ C¢üÃPÁjUÀ½AzÀ ¥ÀgÀªÁ£ÀUÉ E®èzÉ ªÁqÀð £ÀA.31 gÀ ¹.JªÀiï.¹ ¸ÀzÀå¸ÀågÁzÀ ºÀdgÁ© UÀAqÀ EPÁæªÀĸÁ§ ªÀÄvÀÄÛ EPÁæªÀĸÁ§ vÀAzÉ WÀÄqÀĸÁ§ EªÀgÀÄ §§âgÀ¨ÁUï KjAiÀiÁzÀ°è JgÀqÀÄ mÉç¯ï, JgÀqÀÄ mɧ¯ï PÁèxÀ, LzÀÄ ±Á®ÄUÀ¼ÀÄ, JgÀqÀÄ ºÀÆ«£À PÀÄAqÀ,  £Á®ÄÌ PÀÄrAiÀÄĪÀ ¤Ãj£À ¨Ál¯ïUÀ¼ÀÄ, JgÀqÀÄ ¥sÀmÁQ ®r, JgÀqÀÄ ªÀiÁåmï, 49 ¥Áè¹ÖPÀ PÀÄaðUÀ¼ÀÄ, MAzÀÄ ºÉÆAqÁ ±ÉÊ£ï ªÉÆÃlgÀ ¸ÉÊPÀ¯ï, MAzÀÄ ¥sÉÆÃPÀ¸ï ¯ÉÊmï ºÀaÑ PÁAUÉæ¸ï ¥ÀPÀëzÀ ¸À¨sÉ £ÀqɸÀ®Ä vÀAiÀiÁåj ªÀiÁrPÉÆAqÀÄzÀÄÝ PÀAqÀÄ §A¢zÀÝjAzÀ ¸ÀzÀj ªÉÄð£À J¯Áè ¸ÁªÀÄVæUÀ¼ÀÄ ªÀ±ÀPÉÌ vÉUÉzÀÄPÉÆArzÀÄÝ, ¸ÀzÀj PÁAUÉæ¸À ¥ÀPÀëzÀ ¸À¨sÉ £ÀqɸÀ®Ä ZÀÄ£ÁªÀuÁ¢üÃPÁjAiÀĪÀjAzÀ AiÀiÁªÀÅzÉ ¥ÀgÀªÁ¤UÉ ¥ÀqÉAiÀÄzÉ ZÀÄ£ÁªÀuÁ ¤Ãw ¸ÀA»vÉ G®èWÀ£É ªÀiÁr PÁAUÉæ¸ï ¥ÀPÀëzÀ ¸À¨sÉ DAiÉÆÃf¹zÀÝ ªÁqÀð £ÀA.31 gÀ ¹.JªÀiï.¹ ¸ÀzÀ¸ÀågÁzÀ ºÀdgÁ© UÀAqÀ EPÁæªÀĸÁ§ ºÁUÀÆ EPÁæªÀĸÁ§ vÀAzÉ WÀÄqÀĸÁ§ EªÀgÀ «gÀÄzÀÞ ¸ÀÆPÀÛ PÁ£ÀÆ£ÀÄ PÀæªÀÄ PÉÊPÉƼÀî®Ä «£ÀAw CAvÁ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 76/2014 PÀ®A 78(3) Pɦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 08-04-2014 gÀAzÀÄ 1845 UÀAmÉUÉ ¦.J¸ï.L (PÁ.¸ÀÄ) gÀªÀgÀÄ  CA¨ÉÃqÀÌgÀ ªÀÈvÀÛzÀ ºÀwÛgÀ ¥ÉmÉÆæðAUÀ PÀvÀðªÀå ªÀiÁqÀÄwÛgÀĪÁUÀ RavÀ ¨Áwä §A¢zÉ£ÀAzÀgÉ, ©ÃzÀgÀ £ÀUÀgÀzÀ ªÀÄįÁÛ¤ PÁ¯ÉÆä DeÁzÀ ZËPÀ ºÀwÛgÀ EgÀĪÀ RįÁè ¸ÁªÀðd¤PÀ eÁUÉAiÀÄ°è M§â DgÉÆævÀ£ÀÄ ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄ PÉÆqÀÄwÛzÁÝ£ÉAzÀÄ §AzÀ ¨Áwä ªÉÄÃgÉUÉ ¦J¸ïL gÀªÀgÀÄ ¥ÀAZÀgÀÄ ºÁUÀÆ ¹§âA¢AiÀĪÀgÉÆA¢UÉ ªÀÄįÁÛ¤ PÁ¯ÉÆä DeÁzÀ ZËPÀ ºÀwÛgÀ ºÉÆÃV £ÉÆÃqÀ¯ÁV DgÉÆæ C±ÉÆÃPÀ vÀAzÉ ¸ÀAUÁæªÀÄ¥Áà ¥ÁnÃ¯ï ªÀAiÀÄ 40 ªÀµÀð eÁw °AUÁAiÀÄvÀ G: MPÀÌ®ÄvÀ£À ¸Á: AiÀiÁPÀvÀ¥ÀÆgÀ UÁæªÀÄ vÁ:f: ©ÃzÀgÀ FvÀ£ÀÄ MAzÀÄ gÀÆ¥Á¬ÄUÉ 90/- gÀÆ¥Á¬Ä PÉÆqÀ¯ÁUÀĪÀzÀÄ ªÀÄlPÁ DqÀj JAzÀÄ PÀÆV ¸ÁªÀðd¤PÀjUÉ ªÀÄlPÁ aÃn §gÉzÀÄPÉÆlÄÖ ªÉƸÀ ªÀiÁqÀĪÀzÀ£ÀÄß RavÀ ¥Àr¹PÉÆAqÀÄ ¸ÀzÀj ªÀåQåAiÀÄ ªÉÄÃ¯É zÁ½ ªÀiÁr zÀ¸ÀÛVj ªÀiÁrPÉÆAqÀÄ DvÀ£À ºÀwÛgÀ¢AzÀ ªÀÄÆgÀÄ ªÀÄlPÁ aÃn 1930=00 gÀÆ¥Á¬ÄUÀ¼ÀÄ MAzÀÄ ¨Á® ¥É£Àß ªÀÄvÀÄÛ MAzÀÄ PÁgÀ§£ï ªÉƨÉʯï C.Q 1000=00 gÀÆ d¦Û ªÀiÁr oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 55/2014 PÀ®A 279, 337, 338, 304(J) L¦¹ :-
¢£ÁAPÀ : 30/03/2014 gÀAzÀÄ 17:45 UÀAmÉUÉ ¦üAiÀiÁ𢠲æà £ÁUÉñÀ vÀAzÉ £ÀgÀ¸À¥Àà dÄlÄÖ, ªÀAiÀÄ 42 ªÀµÀð, J¸ï.¹(ªÀiÁ¢UÀ), PÀÆ° PÉ®¸À ¸Á: a£ÀUÉ¥À°è. vÁ: d»gÁ¨ÁzÀ(J¦) 2. AiÀÄĸÀÆ¥sï vÀAzÉ bÉÆÃmÉ SÁeÁ ¥ÀmÉî, 3. ¯Á®¥Àà vÀAzÉ WÁ¼É¥Àà, 4. ±À©âgÀ CºÀäzÀ vÀAzÉ C§ÄÝ® ºÀ«ÄÃzÀ & ªÉÆ»AiÉÆâݣï vÀAzÉ ¥ÁµÁ ¥ÀmÉî J®ègÀÆ ¸Á: a£ÀUÉ¥À°è. EªÀgÀÄUÀ¼ÀÄ PÁgÀ £ÀA. AP09CT0750 £ÉÃzÀÝgÀ°è a£ÀUÉ¥À°è UÁæªÀÄ¢AzÀ PÉ®¸ÀzÀ ¤«ÄvÀå ©ÃzÀgÀPÉÌ §AzÀÄ ©ÃzÀgÀzÀ°è PÉ®¸À ªÀÄÄV¹PÉÆAqÀÄ CzÉ PÁj£À°è ©ÃzÀgÀzÀ UÀÄA¥Á jAUï gÀ¸ÉÛ ªÀÄÄSÁAvÀgÀ d»gÁ¨ÁzÀPÉÌ ºÉÆUÀÄwÛgÀĪÁUÀ ©ÃzÀgÀ - f»gÁ¨ÁzÀ gÀ¸ÉÛAiÀÄ°è ±ÁºÀ¥ÀÄgÀ UÉÃl jAUï gÀ¸ÉÛ PÁæ¸À wgÀÄ«£À°è ZÁ®PÀ ªÀÄ»AiÉÆâݣï PÁgÀ wgÀÄV¹ PÉƼÀÄîªÁUÀ CzÉ ªÉüÉUÉ ±ÁºÀ¥ÀÄgÀ UÉÃl PÀqɬÄAzÀ MAzÀÄ DAzÀæ §¸ï £ÀA. AP29Z335 £ÉÃzÀÝgÀ ZÁ®PÀ£ÀÄ ¥sÀvÉÛ zÀªÁðeÁ gÉʯÉé UÉÃl PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ¸ÀzÀj PÁjUÉ rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ J®èjUÀÆ ¸ÁzÁ & ¨sÁj UÁAiÀÄUÀ¼ÁVzÀÝ §UÉÎ FUÁUÀ¯É C¥ÀgÁzsÀ ¸ÀA. 55/2014 PÀ®A.279, 337, 338 ¨sÁ.zÀ.¸ÀA. jvÁå ¥ÀæPÀgÀt zÁR¯ÁVzÀÄÝ EgÀÄvÀÛzÉ. UÁAiÀiÁ¼ÀÄUÀ¼À ¥ÉÊQ ±À©âgÀ CºÀäzÀ vÀAzÉ C§ÄÝ® ºÀ«ÄÃzÀ FvÀ¤UÉ CzÉ ¢£À ©ÃzÀgÀ f¯Áè D¸ÀàvÉæ¬ÄAzÀ ºÉaÑ£À aQvÉìUÁV ¤T® D¸ÀàvÉæ, ºÉÊzÁæ¨ÁzÀzÀ°è zÁR°¹ C°è £Á¯ÉÌöÊzÀÄ ¢ªÀ¸ÀUÀ¼À aQvÉì §½PÀ C°è£À ªÉÊzÀågÀÄ UÁAiÀiÁ¼ÀÄ ±À©âgÀ CºÀäzÀ §zÀÄPÀĽAiÀÄĪÀ ¸ÁzsÀåvÉ PÀrªÉÄ JAzÀÄ w½¹zÁUÀ ªÀÄgÀ½ ©ÃzÀgÀ f¯Áè D¸ÀàvÉæUÉ vÀAzÁUÀ aQvÉì ºÉÆAzÀÄvÁÛ UÀÄt ªÀÄÄR£ÁUÀzÉ, ¢£ÁAPÀ: 08/04/2014 gÀAzÀÄ ¸ÁAiÀÄAPÁ® 4:15 UÀAmÉUÉ ªÀÄÈvÀ¥ÀnÖgÀÄvÁÛgÉ. F §UÉÎ ªÀÄÄA¢£À PÀæªÀÄ dgÀÄV¸À®Ä «£ÀAw JA§ ªÀÄÈvÀ£À CtÚ£ÁzÀ ªÉĺÀªÀÄÆzÀ C° vÀAzÉ C§ÄÝ® ºÀ«ÄÃzÀ ¸Á: a£ÀUÉ¥À°è(J¦) EªÀgÀ ºÉýPÉ ¸ÁgÁA±ÀzÀ ªÉÄðAzÀ ¸ÀzÀj ¥ÀæPÀgÀtzÀ°è PÀ®A. 279, 337, 338 ¨sÁ.zÀ.¸ÀA. ¸ÀAUÀqÀ 304(J) ¨sÁ.zÀ.¸ÀA. C¼ÀªÀr¹ ªÀÄÄA¢£À vÀ¤SÉ PÉÊPÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 44/2014 PÀ®A 279, 337 L¦¹ :-
¢£ÁAPÀ :08/04/2014 gÀAzÀÄ CAzÁdÄ ¸ÀªÀÄAiÀÄ 1200 UÀAmÉUÉ ¦üAiÀiÁ𢠲æêÀÄw §©vÁ UÀAqÀ ²ªÁf vÉ®AUÀ ªÀAiÀÄ: 35 ªÀµÀð G: ªÀÄ£É PÉ®¸À eÁw: vÉ®AUÀ ¸Á: §¸ÀªÀPÀ¯Áåt gÀªÀgÀÄ vÀªÀÄä gÀPÀÛ¸ÀA§A¢üPÀgÀ°è wÃjPÉÆAqÀ ¥ÀæAiÀÄÄPÀÛ CAwªÀÄ QæAiÉÄ PÀÄjvÀÄ ¦üAiÀiÁð¢ vÀ£Àß UÀAqÀ ²ªÁf ªÀÄvÀÄÛ ªÀÄUÀ¼ÀÄ L±ÀéAiÀÄð ªÀÄƪÀgÀÄ ªÉÆÃlgÀ ¸ÉÊPÀ¯ï £ÀA PÉ.J.56/5364 £ÉÃzÀgÀ ªÉÄÃ¯É PÀƽvÀÄPÉÆAqÀÄ §¸ÀªÀPÀ¯Áåt¢AzÀ gÁeÉÆüÀ UÀæªÀiÁPÉÌ ºÉÆÃVzÀÄÝ £ÀAvÀgÀ CAwªÀÄ QæAiÉÄ ªÀÄÄV¹PÉÆAqÀÄ ªÀÄgÀ½ §¸ÀªÀPÀ¯ÁåtPÉÌ §gÀĪÁUÀ ©ÃzÀgÀ- ºÀĪÀÄ£Á¨ÁzÀ gÉÆÃr£À ªÉÄÃ¯É ZÀ¼ÀPÁ¥ÀÆgÀ PÁæ¸ï ºÀwÛgÀ §gÀĪÁUÀ ¢£ÁAPÀ 08/04/2014 gÀAzÀÄ CAzÁdÄ 1900 UÀAmÉ ¸ÀĪÀiÁjUÉ JzÀÄj¤AzÀ JªÉÄäUÀ¼ÀÄ §AzÀ PÁgÀt ¦üAiÀiÁð¢AiÀÄ UÀAqÀ¤UÉ ªÉÆÃmÁgÀ ¸ÉÊPÀ¯ï ¤zsÁ£ÀªÁV ZÀ¯Á¬Ä¹j CAvÀ ºÉýzÀgÀÆ PÉüÀzÉ CwªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ gÉÆÃr£À JqÀ§¢UÉ MªÉÄä¯É ¥À°ÖªÀiÁrzÀ ¥ÀjuÁªÀÄ ¦üAiÀiÁð¢UÉ vÀ¯ÉAiÀÄ »A§¢UÉ ºÁUÀÆ §®PÀtÂÚ£À PɼÀUÉ ¨sÁj gÀPÀÛUÁAiÀĪÁVgÀÄvÀÛzÉ. ºÁUÀÆ §®UÀtÂÚ£À ºÀħâ£À ªÉÄÃ¯É vÀgÀazÀ UÁAiÀĪÁVgÀÄvÀÛzÉ. ªÀÄvÀÄÛ ¦üAiÀiÁð¢AiÀÄ UÀAqÀ£ÁzÀ ²ªÁf vÀAzÉ £ÀgÀ¸À¥Áà vÉ®AUÀ FvÀ¤UÉ §® ºÁUÀÆ JqÀªÉƼÀPÁ°£À ªÉÄÃ¯É ªÀÄvÀÄÛ §®ªÉƼÀPÉÊ ªÉÄÃ¯É vÀgÀazÀUÁAiÀÄ DVgÀÄvÀÛzÉ. ¦üAiÀiÁð¢AiÀÄ ªÀÄUÀ¼ÁzÀ L±ÀéAiÀÄð vÀAzÉ ²ªÁf ªÀAiÀÄ; 12 ªÀµÀð EªÀ½UÉ §®ªÉƼÀPÉÊUÉ vÀgÀazÀUÁAiÀÄ DVgÀÄvÀÛzÉ.CAvÀ  PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 65/2014 PÀ®A 279, 337 ¨sÁ.zÀ.¸ÀA. ¸ÀAUÀqÀ 187 ªÉÆÃ.ªÁ. PÁAiÉÄÝ :-
¢£ÁAPÀ 08/04/2014 gÀAzÀÄ 20:45 UÀAmÉUÉ DgÉÆæ ªÉÆÃmÁgÀ ¸ÉÊPÀ® £ÀA. PÉJ38eÉ1192 £ÉÃzÀÝgÀ ¸ÀªÁgÀ FvÀ£ÀÄ ªÉÆÃmÁgÀ ¸ÉÊPÀ® £ÀA. PÉJ38eÉ1192 £ÉÃzÀÝ£ÀÄß ©ÃzÀgÀzÀ ±ÁºÀ UÀAd PÀªÀiÁ£À PÀqɬÄAzÀ ªÀÄįÁÛ¤ ¨ÁµÁ zÀUÁð PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ EvÀgÀgÀ fêÀPÉÌ C¥ÁAiÀĪÁUÀĪÀ jÃwAiÀÄ°è £ÀqɹPÉÆAqÀÄ §AzÀÄ ªÀÄįÁÛ¤ ¨ÁµÁ zÀUÁð ZËgÁ¸ÁÜ£À°è ©üêÀÄ £ÀUÀgÀ¢AzÀ r¹¹ ¨ÁåAPÀ PÁA¥ÉèÃPïì£À°ègÀĪÀ JQì¸ï ¨ÁåAPÀ JnJªÀiï ¸ÉAljUÉ ºÉÆUÀÄwÛzÀÝ ¦üAiÀiÁð¢ PÁ²Ã£Áxï vÀAzÉ £ÀgÀ¸À¥Àà mÉÆuÉÚ£ÉÆÃgÀ, ªÀAiÀÄ 45 ªÀµÀð, J¸ï.¹(ºÉƯÉAiÀÄ), ¸ÉPÀÆåjn UÁqÀð PÉ®¸À ¸Á: AiÀiÁPÀ¥ÀvÀ¥ÀÄgÀ. ºÁ° ªÁ¸À ©üêÀÄ £ÀUÀgÀ, ©ÃzÀgÀ. EªÀgÀ ¸ÉÊPÀ°UÉ rQÌ¥Àr¹zÀÝjAzÀ C¥ÀWÁvÀ ¸ÀA¨sÀü«¹ ¦üAiÀiÁð¢AiÀÄ ªÀÄÆVUÉ JqÀ ªÉƼÀPÉÊUÉ gÀPÀÛ UÁAiÀÄ & §® ªÉƼÀ PÁ°UÉ vÀgÀazÀ UÁAiÀĪÁVzÉ. C¥ÀWÁvÀ ¥Àr¹zÀ ªÁºÀ£ÀzÉÆA¢UÉ ¥sÀgÁjAiÀiÁzÀ ªÉÆÃ.¸ÉÊPÀ® ¸ÀªÁgÀ£À «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

Gulbarga District Reported Crimes

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-04-2014 ರಂದು ಶಿವೂರ ಗ್ರಾಮದಲ್ಲಿರುವ ಅಂಬಿಗರ ಚೌಡಯ್ಯನವರ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶಿವೂರ  ಗ್ರಾಮಕ್ಕೆ ಹೋಗಿ, ಅಂಬಿಗರ ಚೌಡಯ್ಯನವರ ಕಟ್ಟೆಯಿಂದ ಸ್ವಲ್ಪ ದೂರು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ನೀಜಶರಣ ಅಂಬಿಗರ ಚೌಡಯ್ಯನವರ ಕಟ್ಟೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ಚೀಲದಿಂದ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದದು ಖಚೀತ ಪಡಿಸಿಕೊಂಡು ಮೇಲೆ ದಾಳಿ ಮಾಡಿ ಹಿಡಿದುಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ ಒಟ್ಟು 60 ಓರಿಜನಲ ಚೌಯ್ಸ ಕಂಪನಿಯ 90 ಎಮ್ ಎಲ್ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಲಕಣ್ಣ ತಂದೆ ತುಕಾರಾಮ ಜಮಾದಾರ ಸಾ: ಶಿವೂರ ಗ್ರಾಮ ಎಂದು ತಿಳಿಸಿದನು. ಸದರಿಯವನ ವಶದಿಂದ 60 ಓರಿಜನಲ್ ಚೌಯ್ಸ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳು  ಒಟ್ಟು ಅಂದಾಜು 1449/- ರೂ ಆಗುತ್ತದೆ. ಸದರಿಯವನೊಂದಿಗೆ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 08-04-2014 ರಂದು ಬೆಳಿಗ್ಗೆ ಶಿವೂರ ಗ್ರಾಮದಲ್ಲಿರುವ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿಬ್ಬಂದಿ ಹಾಗು ಪಂಚರೊಂದಿಗೆ ಹನುಮಾನ ಗುಡಿಯಿಂದ ಸ್ವಲ್ಪ ದೂರು ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ಒಂದು ಪ್ಲಾಸ್ಟಿಕ್ ಚೀಲದಿಂದ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದದು ಖಚೀತ ಪಡಿಸಿಕೊಂಡು ದಾಳಿ ಮಾಡಿ, ಅವನ ಹತ್ತಿರ ಇದ್ದ ಚೀಲವನ್ನು ಚೆಕ್ ಮಾಡಲಾಗಿ, ಸದರಿ ಚೀಲದಲ್ಲಿ ಒಟ್ಟು 31 ಓರಿಜನಲ ಚೌಯ್ಸ ಕಂಪನಿಯ 180 ಎಮ್ ಎಲ್ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಂಜುನಾಥ ತಂದೆ ವಿಠ್ಠಲ ಸುರಗಳ್ಳಿ ಸಾ|| ಶಿವೂರ ಗ್ರಾಮ ಎಂದು ತಿಳಿಸಿದನು. ಸದರಿಯವನ ವಶದಿಂದ 31 ಓರಿಜನಲ್ ಚೌಯ್ಸ ಕಂಪನಿಯ ಮದ್ಯ ತುಂಬಿದ ರಟ್ಟಿನ ಪೌಚಗಳ  ಒಟ್ಟು ಅಂದಾಜು 1497/- ರೂ ಆಗುತ್ತದೆ. ಸದರಿ ಜಪ್ತ ಮಾಡಿಕೊಂಡ ಮುದ್ದೆ ಮಾಲು ಮತ್ತು  ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ  : ದಿನಾಂಕ 08-04-14 ರಂದು  ಸಂತೋಷಕುಮಾರ  ಇತನು ಟವೇರಾ ಕಾರ ನಂಬರ ಕೆಎ 32 ಬಿ 7186  ನೇದ್ದರ ಚಾಲನೆ ಮಾಡುತ್ತಾ  ಗುಲಬರ್ಗಾದಿಂದ ಕಮಲಾಪೂರಕ್ಕೆ ಹೋಗಿ ಜಂಬಗಾ ಸ್ವಾಮಿಗೆ ಬಿಟ್ಟು ವಾಪಸ್ಸು  ಗುಲಬಗಾಕ್ಕೆ ಬರುತ್ತಿದ್ದಾಗ ನಾವದಗಿ ಗ್ರಾಮದ ಹತ್ತಿರ 5-30 ಪಿಎಂಕ್ಕೆ ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬ್ರೀಡ್ಜಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಅಪಘಾತ ದಿಂದ ಅತನ ತಲೆಗೆ ಮತ್ತು ಇತರೇ ಕಡೆ ಭಾರಿ ರಕ್ತಗಾಯಗಳಾಗಿ ಆತ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ಮೃತನ ತಂದೆ ಶ್ರೀ ಬಸವರಾಜ ತಂದೆ ಬಂಡೆಪ್ಪ ಪಾಟೀಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಲಗಾಣಗಾಪೂರ ಠಾಣೆ : ಶ್ರೀ ಅಲ್ಲಾವುದಿನ್ ಶೇಖ ಸಾ|| ಇಂದಿರಾನಗರ ಅಫಜಲಪೂರ ಇವರು ದಿನಾಂಕ: 09-03-2014 ರಂದು ಸಾಯಂಕಾಲ 5-30 ಗಂಟೆಗೆ ನನ್ನ ಮಗ ಸದ್ದಾಮನು ಗುಲಬರ್ಗಾದಿಂದ ಸೈಕಲ ಮೋಟಾರ ನಂ. ಎಮ್.ಹೆಚ್.-13 ಬಿಕೆ-3697 ನೇದ್ದರ ಮೇಲೆ ಅಫಜಲಪೂರಕ್ಕೆ ಬರುತ್ತಿರುವಾಗ ಗೊಬ್ಬೂರ[ಬಿ] ಗ್ರಾಮದ ಬ್ಯಾಂಕ ಹತ್ತಿರ ಸೈಕಲ ಮೋಟಾರ ಸ್ಕೀಡ ಆಗಿ ರಸ್ತೆಯ ಮೇಲೆ ಬಿದ್ದು ತೆಲೆಗೆ ಬಾರಿ ಒಳಪೆಟ್ಟಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ದಿನಾಂಕ: 10-03-2014 ರಂದು ಅಶ್ವಿನಿ ಆಸ್ಪತ್ರೆ ಸೋಲಾಪೂರದಲ್ಲಿ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿ ಆಗದೆ ಸದ್ದಾಮಹುಸೇನ ಶೇಖ ಇವನು ದಿನಾಂಕ: 11-03-2014 ರಂದು ಬೆಳಗು ಮುಂಜಾನೆ 03-00 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀ ಮಲ್ಲಿಕಾರ್ಜುನ್‌ ತಂದೆ ಶಿವರಾಯ ಹೊನ್ನೂರ ಸಾ:ಹೇರೂರ (ಬಿ) ತಾಜಿ:ಗುಲಬರ್ಗಾ  ರವರು ದಿನಾಂಕ 07-04-2014  ರಂದು ಮದ್ಯಾನ್ಹ 3 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸಂಬಂದಿ ಅಮೃತ ತೊರಾದಿ ಸಾ:ಕೊಟನೂರ ಇಬ್ಬರು ಕೂಡಿಕೊಂಡು ಬಸನಾಳ ಗ್ರಾಮದಲ್ಲಿರುವ ನಮ್ಮ ಬಿಗನಾದ ಮಾರುತಿ ಇವರಿಗೆ ಬೇಟಿಯಾಗಿ ಹಣವನ್ನು ಕೇಳಿ ಬಂದರಾಯಿತು ಅಂತಾ ವಿಚಾರ ಮಾಡಿ ಹೊಗಿರುತ್ತೆವೆ. ಅಲ್ಲಿಗೆ ಹೋಗಿ ಮರಳಿ ಅದೆ ದಿನ ನಡೆದುಕೊಂಡು ಸಾಯಂಕಾಲ 5:45 ಗಂಟೆಯ ಸುಮಾರಿಗೆ ಹೊರಟಿದ್ದು ಇರುತ್ತದೆ.ಹಿಗಿದ್ದು ಸಾಯಂಕಾಲ 6 ಗಂಟೆಯ ಸುಮಾರಿಗೆ ಬಸನಾಳ ಗ್ರಾಮ  ದಾಟಿ ಸ್ವಲ್ಪ ದೂರದಲ್ಲಿ  ಕವಲಗಾ(ಬಿ) ಕಡೆಗೆ ನಡೆದುಕೊಂಡು ಬರುತ್ತಿರುವಾಗ ನಮ್ಮ ಹಿಂದಗಡೆಯಲ್ಲಿ ಒಬ್ಬ ಮೊಟರ್‌ ಚಾಲಕನು ತನ್ನ ಮೋಟರ್‌ ಸೈಕಲ್‌ನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಾನು ರೋಡಿನ ಮೇಲೆ ಮುಂದೆ ಮುಖಮಾಡಿ ಕೆಳಗೆ ಬಿದ್ದಿದ್ದರಿಂದ ನನಗೆ ಹಣೆಗೆ, ತಲೆಗೆ ರಕ್ತಗಾಯವಾಗಿರುತ್ತದೆ. ನಂತರ ಮೋಟರ್‌ ಸೈಕಲ್‌ ನಂ ನೋಡಲಾಗಿ ಕೆಎ 56 ಇ-1728 ಅಂತಾ ಇದ್ದು ಅದರ ಚಾಲಕನು ಡಿಕ್ಕಿ ಪಡಿಸಿದ ನಂತರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ :  ಶ್ರೀಮತಿ ರುಕ್ಮೀಣಿ ಗಂಡ ಚಂದ್ರಕಾಂತ ಕಲಾಲ ಸಾ:ಕಕ್ಕಳಮೈಲಿ ತಾ:ಸಿಂದಗಿ ಜಿ:ಬಿಜಾಪೂರ ರವರು ತನ್ನ ತವರು ಮನೆಯಾದ ಯಲಗೋಡದಲ್ಲಿ ಶಾಹುಸೇನ ಮುತ್ಯಾನ ಜಾತ್ರೆ ಇರುವದರಿಂದ ನಮ್ಮ ತಮ್ಮ ಮನೋಜ ಇತನು ದಿಡ ನಮಸ್ಕಾರ ಹಾಕುತ್ತಿರುವದಿರಿಂದ ಎಲ್ಲರೂ ಕೂಡಿಕೊಂಡು ಪುನಾದಿಂದ ನಿನ್ನೆ ದಿನಾಂಕ 07-04-2014  ರಂದು ರಾತ್ರಿ 10 ಗಂಟೆಯ ಸುಮಾರಿಗೆ ಪ್ಯಾಸೆಂಜರ ರೈಲ್ವೆ ಗಾಡಿಗೆ ಹೊರಟು ಇಂದು ದಿನಾಂಕ: 08-04-2014 ರಂದು ಗುಲಬರ್ಗಾದ ರೈಲ್ವೆ ಸ್ಟೇಶನ್‌ಗೆ ಬಂದು ಅಲ್ಲಿಂದ ನಮ್ಮೂರಿಗೆ ಹೊಗುವ ಸಲುವಾಗ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದು ಸುರಪೂರ ಬಸ್ಸಿಗೆ ಹೊರಟಿದ್ದು ಬೆಳಗ್ಗೆ 7:30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಶಿರನೂರ ಗ್ರಾಮ ದಾಟಿ ಗೀತಾಂಜಲಿ ಕಾರ್ಖಾನೆಯ ಹತ್ತಿರ ಹೊಗುತ್ತಿರುವಾಗ ನಮ್ಮ ಬಸ್ಸನ ಎದುರುಗಡೆಯಲ್ಲಿ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಮ್ಮ ಬಸ್ಸಿನ ಎದುರುಗಡೆಯಲ್ಲಿ ಬಂದು ಒಮ್ಮೆಲೆ ಕಟ್ಟ ಮಾಡಿಕೊಂಡು ಬಸ್ಸಿನ ಬಲಭಾಗಕ್ಕೆ ಉಜ್ಜಿಕೊಂಡು ಹೊಗಿದ್ದರಿಂದ ಕಿಡಕಿಯ ಕಡೆಗೆ ಕುಳಿತ್ತಿದ್ದ ನನ್ನ ಗಂಡನಾದ ಚಂದ್ರಕಾಂತ ಇತನಿಗೆ ಬಸ್ಸಿನ ಕಿಡಕಿಯ ಕಬ್ಬೀಣದ ಪಟ್ಟಿಗಳು ತಲೆಗೆ ಮತ್ತು ಹಣೆಗೆ ಬಡೆದು ಭಾರಿ ರಕ್ತಗಯವಾಗಿರುತ್ತವೆ, ನಮ್ಮ 10 ವರ್ಷದ ಮಗಳಾದ ಅಂಕಿತಾಳಿಗೆ ತಲೆಗೆ  ಭಾರಿ ರಕ್ತಗಾಯವಾಗಿ ರುತ್ತದೆ. ನನಗೆ ಮತ್ತು ನಮ್ಮ ಇನ್ನೊಬ್ಬಳು 13 ವರ್ಷದ ಮಗಳಾದ ರೆಣುಕಾಳಿಗೆ ಅಲ್ಲಲ್ಲಿ ತರಚಿದ ಸಣ್ಣ ಪುಟ್ಟಗಾಯಗಳಾಗಿರುತ್ತದೆ. ಬಸ್ಸಿನಲ್ಲಿ ಕುಳಿತ ಬಸವರಾಜ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಮ್ಮ ತಮ್ಮ ಮನೋಜ ಈತನಿಗೆ ಯಾವುದೇ ಗಾಯವೈಗೆರೆ ಯಾಗಿರುವುದಿಲ್ಲಾ ನಂತರ ಬಸ್ಸಿಗೆ ಡಿಕ್ಕಿ ಪಡಿಸಿದ ಟಿಪ್ಪರ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ಶಂಕರ ನಾಶಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ರವರು ಸುಮಾರು 02 ತಿಂಗಳ ಹಿಂದೆ ಕಾಂತು ಬಂಟಿ ಜಗತ ಇತನ ಕಡೆಯಿಂದ ನನ್ನ ಗೆಳೆಯನಾದ ಸಚಿನ ಇತನಿಗೆ 50 ಸಾವಿರ ರೂಪಾಯಿ ಕೊಡಿಸಿದ್ದು ಅದರ ಸಂಬಂಧವಾಗಿ, ನಿನ್ನೆ ದಿನಾಂಕಃ 07-04- 2014 ರಾತ್ರಿ 09:00 ಗಂಟೆ ಸುಮಾರಿಗೆ ಮುಕ್ತಂಪೂರದಲ್ಲಿರುವ ಸೋದರ ಮಾವನ ಮನೆಗೆ ಹೋಗಿ ನಂತರ 10:30 ಪಿ.ಎಂ. ಸುಮಾರಿಗೆ ಮರಳಿ ಮನೆಗೆ ಹೋಗುತ್ತಿರುವಾಗ ಫ್ಯಾನ್ಸಿ ಕ್ರಾಸ್ ಹತ್ತಿರ 1) ಕಾಂತು 2) ಚಿದಾನಂದ ಮತ್ತು ಅವರ ಸಂಗಡ ಇನ್ನಿಬ್ಬರು ನನಗೆ ಕರೆದು 50 ಸಾವಿರ ರುಪಾಯಿ ಕೊಡಲು ಒತ್ತಾಯಿಸಿದ್ದು ಆಗ ನಾನು ಸಚಿನ ಊರಲ್ಲಿ ಇಲ್ಲ ಅವನು ಬಂದ ಬಳಿಕ ಎರಡು ದಿವಸಗಳಲ್ಲಿ ಕೊಡುವುದಾಗಿ ಹೇಳಿದರೂ ಕೇಳದೇ ಅವಾಚ್ಯ ಶಬ್ದಗಳಿಂದ ಬೈಯಿದು ಕೈಯಿಂದ ಬೆನ್ನಿಗೆ, ಹೊಟ್ಟೆಗೆ, ಎದೆಯ ಮೇಲೆ ಹಾಗು ಬೆಲ್ಟದಿಂದ ಬಲಗೈ ಮುಂಗೈಗೆ, ಬೆನ್ನಿಗೆ ಮತ್ತು ಬಲಗಡೆ ಮತ್ತು ಎಡಗಡೆ ಕಾಲುಗಳ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಅಲ್ಲದೇ ಕಾಂಪ್ಲೇಟ್ ಮಾಡಿದರೆ ಜೀವದಿಂದ ಹೊಡೆಯುದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.