Police Bhavan Kalaburagi

Police Bhavan Kalaburagi

Thursday, September 5, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀಮತಿ ದುರ್ಗಮ್ಮ ಗಂಡ ಕಾಶಪ್ಪ ರಾಜೋಳಿ ಮು:ಲಕ್ಷ್ಮೀಪೂರವಾಡಿ ರವರು ಮತ್ತು ನಮ್ಮ ಊರಿನ ರೇಣುಕಾ ಆಂದೇಲಿ, ಶೇಖಮ್ಮ ಮೇಳಕುಂದಿ ರವರು ಸಹ ಖಣಿಯಲ್ಲಿ ಕೂಲಿಕೆಲಸಕ್ಕೆ ಬರುತ್ತಾರೆ. ಖಣಿಯಲ್ಲಿ ಶ್ರೀನಿವಾಸ ಮಾಲಕರಿಗೆ ಸಂಭಂದಿಸಿದ ಟ್ರ್ಯಾಕ್ಟರ ನಂಬರ ಕೆಎ-32-2028/2029 ಇದ್ದು ಅದರ ಚಾಲಕ ಶ್ರೀನಿವಾಸ ತಂದೆ ತಿಪ್ಪಣ್ಣಾ ಮು:ಇಂದಿರಾನಗರ ರಾವೂರ ಇತನು ಇರುತ್ತಾನೆ. ಹೀಗಿರುವಾಗ ಪ್ರತಿದಿನದಂತೆ ದಿನಾಂಕ 06/08/2019 ರಂದು ಬೆಳಗ್ಗೆ 09-30 ಗಂಟೆ ಸುಮಾರು ನಾನು ಮತ್ತು ನಮ್ಮ ಊರಿನ ರೇಣುಕಾ ಮತ್ತು ಶೇಖಮ್ಮ ಕೂಡಿಕೊಂಡು ಶ್ರೀನಿವಾಸ ಮಾಲಕರ ಖಣಿಗೆ ಹೋಗಿ ಖಣಿಯಲ್ಲಿ ಪರ್ಶಿ ಚೂರುಗಳನ್ನು ಒಂದು ಕಡೆ ಹಾಕುತ್ತಿದ್ದೆವು. ಆಗ ಚಾಲಕ ಶ್ರೀನಿವಾಸ ಇತನು ಟ್ರ್ಯಾಕ್ಟರ ತೆಗೆದುಕೊಂಡು ಬಂದು ಅದರಲ್ಲಿ ಪರ್ಶಿಯನ್ನು ತುಂಬಲು ಹೇಳಿದಾಗ ನಾವು ಟ್ರ್ಯಾಕ್ಟರದಲ್ಲಿ ಪರ್ಶಿಯನ್ನು ತುಂಬುತ್ತಿದ್ದೆವು ಆಗ ಶ್ರೀನಿವಾಸ ಇತನು ಟ್ರ್ಯಾಕ್ಟರ ಚಾಲು ಮಾಡಿ ಇಟ್ಟಿದ್ದು ನಾನು ಪರ್ಶಿಯನ್ನು ಎತ್ತಿ ಟ್ರ್ಯಾಲಿಯಲ್ಲಿ ಹಾಕುತ್ತಿದ್ದಂತೆ ಚಾಲಕನು ಅಲಕ್ಷತನದಿಂದ ಒಮ್ಮೇಲೆ ಟ್ರ್ಯಾಕ್ಟರನ್ನು ಮುಂದಕ್ಕೆ ಚಲಾಯಿಸಿದಾಗ ನನಗೆ ಟ್ರ್ಯಾಕ್ಟರ ಟ್ರ್ಯಾಲಿ ಬಡಿದು ಕೆಳಗಡೆ ಬಿದ್ದೆನು. ನಂತರ ಟ್ರ್ಯಾಕ್ಟರ ಟ್ರ್ಯಾಲಿಯ ಚಕ್ರ ನನ್ನ ಎಡಗೈ ಬೆರಳುಗಳ ಮೇಲಿಂದ ಹಾದು ಹೋಗಿದ್ದರಿಂದ ನನ್ನ ಎಡ ಗೈ 03 ಬೆರಳುಗಳಿಗೆ ಭಾರಿ ರಕ್ತಗಾಯವಾಗಿದ್ದು ನಾನು ಚಿರಾಡಲು ಚಾಲಕನು ಮುಂದೆ ಹೋಗಿ ಟ್ರ್ಯಾಕ್ಟರ ನಿಲ್ಲಿಸಿದನು. ರೇಣುಕಾ ಮತ್ತು ಶೇಖಮ್ಮ ಇವರು ನನಗೆ ಎಬ್ಬಿಸಿ ಪಕ್ಕದಲ್ಲಿ ಕೂಡಿಸಿದರು. ನನ್ನ 03 ಬೆರಳುಗಳಿಗೆ ಭಾರಿ ಗಾಯವಾಗಿ ರಕ್ತ ಬರುತ್ತಿದ್ದರಿಂದ ಮೋನಪ್ಪ ಇತನು ನನಗೆ ಖಣಿಯಿಂದ ಮೇಲೆ ಕರೆದುಕೊಂಡು ಬಂದು ಅಲ್ಲಿಂದ ಶ್ರೀನಿವಾಸ ಮಾಲಕರಿಗೆ ವಿಷಯ ತಿಳಿಸಿದಾಗ ಅವರು ಒಂದು ಖಾಸಗಿ ವಾಹನ ಕಳುಹಿಸಿದ್ದು ನಾನು ಅದರಲ್ಲಿ ಕುಳಿತುಕೊಂಡು ಲಕ್ಷ್ಮೀಪೂರವಾಡಿಯ ವರೆಗೆ ಬಂದು ನನ್ನ ಗಂಡನಿಗೆ ವಿಷಯ ತಿಳಿಸಿದಾಗ ಆತನು ಸಹ ಬಂದು ನೋಡಿ ಶ್ರೀನಿವಾಸ ಮತ್ತು ನನ್ನ ಗಂಡ ನನಗೆ ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ನಾನು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ವೈದ್ಯರು ನನ್ನ ಎಡಗೈ ಕಿರು ಬೆರಳು, ಪಕ್ಕದ ಬೆರಳು ಮತ್ತು ಮಧ್ಯದ ಬೆರಳುಗಳಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಿ 03 ಬೆರಳುಗಳು ಅಂಗೈವರೆಗೆ ಕತ್ತರಿಸಿರುತ್ತಾರೆ. ಚಾಲಕ ಶ್ರೀನಿವಾಸ ತಂದೆ ತಿಪ್ಪಣ್ಣಾ ಇತನು ಟ್ರ್ಯಾಕ್ಟರ ನಂಬರ ಕೆಎ-32-2028/2029 ನೇದ್ದನ್ನು ಅಲಕ್ಷತನದಿಂದ ಮುಂದೆ ಚಲಾಯಿಸಿದ್ದರಿಂದ ನಾನು ಕೆಳಗಡೆ ಬಿದ್ದಿದ್ದು ನನ್ನ ಕೈ ಬೆರಳುಗಳ ಮೇಲೆ ಟ್ರ್ಯಾಕ್ಟರ ಟ್ರ್ಯಾಲಿ ಚಕ್ರ ಹಾದು ಹೋದ ಪರಿಣಾಮ ನನ್ನ ಎಡಗೈ ಬೆರಳುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ. ಕಾರಣ ಟ್ರ್ಯಾಕ್ಟರ ನಂಬರ ಕೆಎ-32-2028/2029 ನೇದ್ದರ ಚಾಲಕ ಶ್ರೀನಿವಾಸ ಇತನ  ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯ  ಗುನ್ನೆ  ನಂಬರ 97/2019 ಕಲಂ:279,338 ಐಪಿಸಿ ಸಂಗಡ 187 ಐ.ಎಮ್ ವ್ಹಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

BIDAR DISTRICT DAILY CRIME UPDATE 05-09-2019



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-09-2019

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಹಾಜೀ ತಂದೆ ಅಬ್ದುಲ ಗಫಾರ ಸಾಬ ಖುರೇಷಿ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಖುರೇಷಿ ಗಲ್ಲಿ ಬೀದರ ರವರ ತಮ್ಮನಾದ ಅಹ್ಮದ ತಂದೆ ಗಫಾರಸಾಬ ವಯ: 28 ವರ್ಷ, ಜಾತಿ: ಮುಸ್ಲಿಂ, ಈತನು ಮುಕನಾಗಿದ್ದು, ಮಾನಸಿಕ ಅಸವಸ್ತನಾಗಿದ್ದು ಅಂಗವಿಕಲನಾಗಿರುತ್ತಾನೆ ಇತನು ದಿನಾಂಕ 02-09-2019 ರಂದು ಮನೆ ಬಿಟ್ಟು ಹೊಗಿ ತನ್ನ ತನ್ನಾಗಿಯೇ ಮಂಜ್ರಾ ನದಿಯ ನಿರೀನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ನಮ್ಮದು ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ನೀಡಿದ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ದಿನಾಂಕ 04-09-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.         

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 04-09-2019 ರಂದು ಫಿರ್ಯಾದಿ ಕಸ್ತೂರಬಾಯಿ ಗಂಡ ಗುರುಲಿಂಗಯ್ಯಾ ಮಠಪತಿ ವಯ: 70 ವರ್ಷ, ಜಾತಿ: ಜಂಗಮ, ಸಾ: ನಿರಗುಡಿ ಗ್ರಾಮ ರವರ ಮಗನಾದ ಬಸವರಾಜ ತಂದೆ ಗುರುಲಿಂಗಯ್ಯಾ ಮಠಪತಿ ಸಾ: ನಿರಗುಡಿ ಗ್ರಾಮ ಇತನು ತನ್ನ ಮಕ್ಕಳ ವಿದ್ಯಾಭ್ಯಾಸದ ಹಣದ ಸಂಬಂಧ ಚಿಂತೆ ಮಾಡುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮ್ಮ ಹೊಲದ ಬಂದರಿಯ ಮೇಲೆ ಇರುವ ನೆಲ್ಲಿಕಾಯಿ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆಯೂ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಪಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 85/2019, PÀ®A. 279, 338 L¦¹ :-
ದಿನಾಂಕ 04-09-2019 ರಂದು ಫಿರ್ಯಾದಿ ಬಕ್ಕಪ್ಪಾ ತಂದೆ ಚೆಂದ್ರಪ್ಪಾ ಸಂಕೋಳೆ, ಉ: ಎ.ಹೆಚ್.ಸಿ-71, ಡಿ.ಎ.ಆರ್ ಬೀದರ ರವರು ವಾಹನ ಸಂ. ಕೆಎ-03/ಜಿ-1476 ನೇದ್ದರಲ್ಲಿ ಗ್ರಾಮೀಣ ಹೈವೆ ಪೆಟ್ರೋಲ ಕರ್ತವ್ಯಕ್ಕೆ ಚಾಲಕ ಅಂತ ನೇಮಕ ಮಾಡಿದ್ದು, ಅದರಂತೆ ಫಿರ್ಯಾದಿ ಮತ್ತು ಉಸ್ತವಾರಿ ನಾಗನಾಥ ಎ.ಎಸ್.ಐ ಮನ್ನಳಿ ಪೊಲೀಸ ಠಾಣೆ ಮತ್ತು ಕಲೆಂದರ ಹುಸೇನಿ ಸಿಹೆಚ್.ಸಿ-579, ಮನ್ನಳ್ಳಿ ಪೊಲೀಸ ಠಾಣೆ ರವರು ಕೂಡಿ ಸದರಿ ವಾಹನದಲ್ಲಿ ಬೀದರ ನಿಸ್ತಂತು ಕೊಣೆಯ ಸಂದೇಶದಂತೆ ಅಂಬೇಡ್ಕರ ವೃತ್ತದಿಂದ ತೆಲಂಗಾಣ ಬಾರ್ಡರ್ ವರೆಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿದ್ದು, ಬೀದರದಿಂದ ಬೀದರ-ಜಹೀರಾಬಾದ ರೋಡ ತರಕಾರಿ ಮಾರ್ಕೆಟ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಹನುಮಾನ ಮಂದಿರ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಹೆಚ್-3610 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಮೊಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಆಗ ಫಿರ್ಯಾದಿಯವರ ವಾಹನದ ಹಿಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ಪರಿಣಾಮ ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ರಕ್ತ ಬಂದಿರುತ್ತದೆ, ಬಲ ಗಲ್ಲಕ್ಕೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅಲ್ಲೆ ಇದ್ದ ಅವನ ಸಂಬಂಧಿಕ ಆನಂದ ತಂದೆ ನಾಮದೇವ ಜೆಟಗೊಂಡ ಸಾ: ಶಹಪೂರ ಗೇಟ ಬೀದರ ಈತನು ಅವನನ್ನು ನೋಡಿ ಗುರುತ್ತಿಸಿ ಅವನ ಹೆಸರು ವಿಚಾರಿಸಲು ಮಹೇಶ ತಂದೆ ವಾಸುದೇವ ಜೆಟಗೊಂಡ, ವಯ: 26 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಶಹಾಪೂರ ಗೇಟ ಬೀದರ ಅಂತ ತಿಳಿಸಿದನು, ಆಗ ಫಿರ್ಯಾದಿ ಮತ್ತು ಎಎಸ್.ಐ ನಾಗನಾಥ, ಕಲೆಂದರ ಹುಸೇನಿ ಸಿ.ಹೆಚ್.ಸಿ ಮತ್ತು ಅವರ ಸಂಬಂಧಿಕ ಆನಂದ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 150/2019, PÀ®A. 420 L¦¹ eÉÆvÉ 78(3) PÉ.¦ PÁAiÉÄÝ :-               
¢£ÁAPÀ 04-09-2019 gÀAzÀÄ ¥Á¥ÀªÁé PÀmÉÖ PÁæ¸ï ºÀwÛgÀ M§â£ÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ UÉ 80/- gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§j£À aÃn §gÉzÀÄPÉÆqÀÄwÛzÁÝ£É CAvÁ ©. CªÀÄgÉñÀ ¦L ¨sÁ°Ì £ÀUÀgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢ü ZËPÀ¢AzÀ ¸Àé®à zÀÆgÀzÀ°è ªÀÄgÉAiÀÄ°è ¤AvÀÄ £ÉÆÃqÀ®Ä ¥Á¥ÀªÁé PÀmÉÖAiÀÄ ZËPï ºÀwÛgÀ DgÉÆæ ¸ÀĤî vÀAzÉ PÀ®è¥Áà PÀÄqÀA§¯É ªÀAiÀÄ: 30 ªÀµÀð, eÁw: Qæ±ÀÑ£À, ¸Á: EA¢gÁ£ÀUÀgÀ ¨sÁ°Ì EvÀ£ÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ. UÉ 80/- gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr d£ÀjAzÀ ºÀt ¥ÀqÉzÀÄ ªÀÄlPÁ £ÀA§gÀ aÃn §gÉzÀÄPÉÆqÀĪÀzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀ£À ªÉÄÃ¯É zÁ½ ªÀiÁr »rzÀÄ »rzÀÄ ¸ÀzÀjAiÀĪÀ£À ªÀ±À¢AzÀ 1) £ÀUÀzÀÄ ºÀt 3,520/- gÀÆ., 2) 4 ªÀÄlPÁ aÃnUÀ¼ÀÄ, 3) MAzÀÄ ¨Á®¥É£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀ¤UÉ ¥ÀÄ£ÀB «ZÁgÀuÉ ªÀiÁqÀ®Ä w½¹zÉãÉAzÀgÉ £Á£ÀÄ 1 gÀÆ UÉ 80 gÀÆ PÉÆqÀÄvÉÛ£É CAvÁ ºÉ½ d£ÀjUÉ PÀÆV PÀÆV PÀgÉzÀÄ CªÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§gÀ §gÉzÀÄ PÉÆlÄÖ ¸ÀzÀj ºÀt ªÀÄlPÁ aÃnUÀ¼À£ÀÄß ¥Á¥ÀªÁé £ÀUÀgÀ ¨sÁ°ÌAiÀÄ AiÀÄ®è¥Áà ªÀqÀØgÀ EªÀ¤UÉ PÉÆqÀÄvÉÛ£É CAvÁ M¦àPÉÆArgÀĪÀzÀjAzÀ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.