Police Bhavan Kalaburagi

Police Bhavan Kalaburagi

Thursday, September 5, 2019

BIDAR DISTRICT DAILY CRIME UPDATE 05-09-2019



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-09-2019

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 11/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಹಾಜೀ ತಂದೆ ಅಬ್ದುಲ ಗಫಾರ ಸಾಬ ಖುರೇಷಿ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಖುರೇಷಿ ಗಲ್ಲಿ ಬೀದರ ರವರ ತಮ್ಮನಾದ ಅಹ್ಮದ ತಂದೆ ಗಫಾರಸಾಬ ವಯ: 28 ವರ್ಷ, ಜಾತಿ: ಮುಸ್ಲಿಂ, ಈತನು ಮುಕನಾಗಿದ್ದು, ಮಾನಸಿಕ ಅಸವಸ್ತನಾಗಿದ್ದು ಅಂಗವಿಕಲನಾಗಿರುತ್ತಾನೆ ಇತನು ದಿನಾಂಕ 02-09-2019 ರಂದು ಮನೆ ಬಿಟ್ಟು ಹೊಗಿ ತನ್ನ ತನ್ನಾಗಿಯೇ ಮಂಜ್ರಾ ನದಿಯ ನಿರೀನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ನಮ್ಮದು ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ನೀಡಿದ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ದಿನಾಂಕ 04-09-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.         

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 04-09-2019 ರಂದು ಫಿರ್ಯಾದಿ ಕಸ್ತೂರಬಾಯಿ ಗಂಡ ಗುರುಲಿಂಗಯ್ಯಾ ಮಠಪತಿ ವಯ: 70 ವರ್ಷ, ಜಾತಿ: ಜಂಗಮ, ಸಾ: ನಿರಗುಡಿ ಗ್ರಾಮ ರವರ ಮಗನಾದ ಬಸವರಾಜ ತಂದೆ ಗುರುಲಿಂಗಯ್ಯಾ ಮಠಪತಿ ಸಾ: ನಿರಗುಡಿ ಗ್ರಾಮ ಇತನು ತನ್ನ ಮಕ್ಕಳ ವಿದ್ಯಾಭ್ಯಾಸದ ಹಣದ ಸಂಬಂಧ ಚಿಂತೆ ಮಾಡುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮ್ಮ ಹೊಲದ ಬಂದರಿಯ ಮೇಲೆ ಇರುವ ನೆಲ್ಲಿಕಾಯಿ ಮರದ ಟೊಂಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆಯೂ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಪಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 85/2019, PÀ®A. 279, 338 L¦¹ :-
ದಿನಾಂಕ 04-09-2019 ರಂದು ಫಿರ್ಯಾದಿ ಬಕ್ಕಪ್ಪಾ ತಂದೆ ಚೆಂದ್ರಪ್ಪಾ ಸಂಕೋಳೆ, ಉ: ಎ.ಹೆಚ್.ಸಿ-71, ಡಿ.ಎ.ಆರ್ ಬೀದರ ರವರು ವಾಹನ ಸಂ. ಕೆಎ-03/ಜಿ-1476 ನೇದ್ದರಲ್ಲಿ ಗ್ರಾಮೀಣ ಹೈವೆ ಪೆಟ್ರೋಲ ಕರ್ತವ್ಯಕ್ಕೆ ಚಾಲಕ ಅಂತ ನೇಮಕ ಮಾಡಿದ್ದು, ಅದರಂತೆ ಫಿರ್ಯಾದಿ ಮತ್ತು ಉಸ್ತವಾರಿ ನಾಗನಾಥ ಎ.ಎಸ್.ಐ ಮನ್ನಳಿ ಪೊಲೀಸ ಠಾಣೆ ಮತ್ತು ಕಲೆಂದರ ಹುಸೇನಿ ಸಿಹೆಚ್.ಸಿ-579, ಮನ್ನಳ್ಳಿ ಪೊಲೀಸ ಠಾಣೆ ರವರು ಕೂಡಿ ಸದರಿ ವಾಹನದಲ್ಲಿ ಬೀದರ ನಿಸ್ತಂತು ಕೊಣೆಯ ಸಂದೇಶದಂತೆ ಅಂಬೇಡ್ಕರ ವೃತ್ತದಿಂದ ತೆಲಂಗಾಣ ಬಾರ್ಡರ್ ವರೆಗೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿದ್ದು, ಬೀದರದಿಂದ ಬೀದರ-ಜಹೀರಾಬಾದ ರೋಡ ತರಕಾರಿ ಮಾರ್ಕೆಟ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಹನುಮಾನ ಮಂದಿರ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಹೆಚ್-3610 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಮೊಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಆಗ ಫಿರ್ಯಾದಿಯವರ ವಾಹನದ ಹಿಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ಪರಿಣಾಮ ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ ರಕ್ತ ಬಂದಿರುತ್ತದೆ, ಬಲ ಗಲ್ಲಕ್ಕೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅಲ್ಲೆ ಇದ್ದ ಅವನ ಸಂಬಂಧಿಕ ಆನಂದ ತಂದೆ ನಾಮದೇವ ಜೆಟಗೊಂಡ ಸಾ: ಶಹಪೂರ ಗೇಟ ಬೀದರ ಈತನು ಅವನನ್ನು ನೋಡಿ ಗುರುತ್ತಿಸಿ ಅವನ ಹೆಸರು ವಿಚಾರಿಸಲು ಮಹೇಶ ತಂದೆ ವಾಸುದೇವ ಜೆಟಗೊಂಡ, ವಯ: 26 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಶಹಾಪೂರ ಗೇಟ ಬೀದರ ಅಂತ ತಿಳಿಸಿದನು, ಆಗ ಫಿರ್ಯಾದಿ ಮತ್ತು ಎಎಸ್.ಐ ನಾಗನಾಥ, ಕಲೆಂದರ ಹುಸೇನಿ ಸಿ.ಹೆಚ್.ಸಿ ಮತ್ತು ಅವರ ಸಂಬಂಧಿಕ ಆನಂದ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 150/2019, PÀ®A. 420 L¦¹ eÉÆvÉ 78(3) PÉ.¦ PÁAiÉÄÝ :-               
¢£ÁAPÀ 04-09-2019 gÀAzÀÄ ¥Á¥ÀªÁé PÀmÉÖ PÁæ¸ï ºÀwÛgÀ M§â£ÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ UÉ 80/- gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§j£À aÃn §gÉzÀÄPÉÆqÀÄwÛzÁÝ£É CAvÁ ©. CªÀÄgÉñÀ ¦L ¨sÁ°Ì £ÀUÀgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢ü ZËPÀ¢AzÀ ¸Àé®à zÀÆgÀzÀ°è ªÀÄgÉAiÀÄ°è ¤AvÀÄ £ÉÆÃqÀ®Ä ¥Á¥ÀªÁé PÀmÉÖAiÀÄ ZËPï ºÀwÛgÀ DgÉÆæ ¸ÀĤî vÀAzÉ PÀ®è¥Áà PÀÄqÀA§¯É ªÀAiÀÄ: 30 ªÀµÀð, eÁw: Qæ±ÀÑ£À, ¸Á: EA¢gÁ£ÀUÀgÀ ¨sÁ°Ì EvÀ£ÀÄ ¸ÁªÀðd¤PÀ RįÁè eÁUÉAiÀÄ°è PÀĽvÀÄPÉÆAqÀÄ 1 gÀÆ. UÉ 80/- gÀÆ PÉÆqÀÄvÉÛ£É EzÀÄ ¨ÁA¨É ªÀÄlPÁ EgÀÄvÀÛzÉ CAvÁ ºÉý d£ÀjUÉ PÀÆV PÀÆV PÀgÉzÀÄ d£ÀjUÉ ªÉÆøÀ ªÀiÁr d£ÀjAzÀ ºÀt ¥ÀqÉzÀÄ ªÀÄlPÁ £ÀA§gÀ aÃn §gÉzÀÄPÉÆqÀĪÀzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀ£À ªÉÄÃ¯É zÁ½ ªÀiÁr »rzÀÄ »rzÀÄ ¸ÀzÀjAiÀĪÀ£À ªÀ±À¢AzÀ 1) £ÀUÀzÀÄ ºÀt 3,520/- gÀÆ., 2) 4 ªÀÄlPÁ aÃnUÀ¼ÀÄ, 3) MAzÀÄ ¨Á®¥É£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀ¤UÉ ¥ÀÄ£ÀB «ZÁgÀuÉ ªÀiÁqÀ®Ä w½¹zÉãÉAzÀgÉ £Á£ÀÄ 1 gÀÆ UÉ 80 gÀÆ PÉÆqÀÄvÉÛ£É CAvÁ ºÉ½ d£ÀjUÉ PÀÆV PÀÆV PÀgÉzÀÄ CªÀjUÉ ªÉÆøÀ ªÀiÁr CªÀjAzÀ ºÀt ¥ÀqÉzÀÄ ªÀÄlPÁ £ÀA§gÀ §gÉzÀÄ PÉÆlÄÖ ¸ÀzÀj ºÀt ªÀÄlPÁ aÃnUÀ¼À£ÀÄß ¥Á¥ÀªÁé £ÀUÀgÀ ¨sÁ°ÌAiÀÄ AiÀÄ®è¥Áà ªÀqÀØgÀ EªÀ¤UÉ PÉÆqÀÄvÉÛ£É CAvÁ M¦àPÉÆArgÀĪÀzÀjAzÀ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

No comments: