Police Bhavan Kalaburagi

Police Bhavan Kalaburagi

Wednesday, November 6, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ¥Éưøï zÁ½ ¥ÀæPÀgÀtzÀ ªÀiÁ»w:-
                  
              
UÁAiÀÄzÀ ¥ÀæPÀgÀtzÀ ªÀiÁ»w:-
      ದಿನಾಂಕ 05-11-13 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರು zÀÄgÀÄUÀ¥Àà vÀAzÉ ©üêÀÄAiÀÄå VtªÁgÀ ªÀAiÀÄ 60 ªÀµÀð eÁ : £ÁAiÀÄPÀ G: MPÀÌ®ÄvÀ£À ¸Á: »gÉÃPÉÆÃmÉßÃPÀ¯ï ºÁ:ªÀ: ¨sÉÆÃUÁªÀw. ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನಂದರೆ, ಇಂದು ದಿನಾಂಕ 05-11-2013 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿಯು ತನ್ನ ಮಗಳು ಮಾರೆಮ್ಮ ಹಾಗೂ ತನ್ನ ಹೆಂಡತಿ ತಂಗಿಯ ಮಗ ಬಸವರಾಜ ಮೊವರು ಭೋಗಾವತಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಮಾತನಾಡುತ್ತಾ ನಿಂತುಕೊಂಡಿದ್ದಾಗ ಆರೋಪಿ ಬಸವರಾಜ @ ಬಸ್ಯಾ ತಂದೆ ಹುಸೇನಿ ತಳವಾರ ಈತನು ಬಂದು ಫಿರ್ಯಾದಿಯ ಮಗಳು ಮಾರೆಮ್ಮ ಈಕೆಯನ್ನು ಮಾತನಾಡಿಸಲು ಬಂದನು ಆಗ ಫಿರ್ಯಾದಿಯು ಆತನಿಗೆ ಎಷ್ಟು ಸಲ ಹೇಳಬೇಕು ನಿನಗ ಮಾತಾಡಿಸಬ್ಯಾಡ ಅಂತಾ ಆದರೂ ಹಾಗೆ ಮಾತಾಡಿಸುತ್ತೀ ಅಂತಾ ಅಂದಾಗ ಬಸವರಾಜ @ ಬಸ್ಯಾ ಈತನು ಫಿರ್ಯಾದಿಗೆ ಎನಲೇ ಸೂಳೆ ಮಗನೆ ಮಾತಾಡಿಸಿದರೇ ಏನು ಆಯಿತು ನಾನು ಮಾತಾಡಿಸುತ್ತೀನಿ ನೋಡಲೇ ಮಗನೆ ಅಂತಾ ಅಂದು ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ತಲೆಗೆ ಮತ್ತೆ ಬಲ ಕುತ್ತಿಗೆ ಕೆಳಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 228/2013 ಕಲಂ 504, 324, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¢£ÁAPÀ:05-11-2013 gÀAzÀÄ 7-30 ¦.JªÀiï ¸ÀĪÀiÁjUÉ ¹AzsÀ£ÀÆgÀÄ ¦qÀ§Äèöår PÁåA¥ï£À°è CdAiÀiï ¨ÁæöåAr ±Á¥ï ªÀÄÄAzÀÄUÀqÉ ¦üAiÀiÁð¢AiÀÄÄ  CdAiÀiï vÀAzÉ §¸ÀªÀgÁeï UÉÆ®ègÀÄ , ªÀAiÀÄ:26ªÀ, eÁ: ºÀjd£À , G: ªÉÄøÀ£ï PÉ®¸À , ¸Á: CAPÀıÀzÉÆrØ , vÁ: °AUÀ¸ÀÄUÀÆgÀÄ , ºÁ.ªÀ: ¦.qÀ§Äèöå.r PÁåA¥ï dÆå¤AiÀÄgï PÁ¯ÉÃdÄ ºÀwÛgÀ ¹AzsÀ£ÀÆgÀÄ  .FvÀ£ÀÄ ¨ÁgïUÉ PÀÄrAiÀÄ®Ä ºÉÆÃUÀĪÁUÀ DgÉÆævÀ£ÀÄ  £ÁUÀ ¸Á: ¦.qÀ§Äèöå.r PÁåA¥ï ¹AzsÀ£ÀÆgÀÄ.FvÀ£ÀÄ £ÉÆÃr K®£Éà «±Á®¹AUÀ£ÀÄ PÀ¼ÀĪÀÅ ªÀiÁrzÀÝ£ÀÄß ¥ÉưøÀjUÉ ºÉý »rzÀÄPÉÆnÖzÀÝ®è¯Éà CAvÁ ¨ÉÊzÀÄ ¦üAiÀiÁð¢AiÀÄ£ÀÄß ªÀÄÄAzÀPÉÌ ºÉÆÃUÀzÀAvÉ vÀqÉzÀÄ »rzÀÄPÉÆAqÀÄ PÉʪÀÄÄ¶Ö ªÀiÁr ¦üAiÀiÁð¢AiÀÄ ªÀÄÆV£À ªÉÄÃ¯É UÀÄ¢ÝzÀÝjAzÀ ¦üAiÀiÁð¢AiÀÄ ªÀÄÆVUÉ DgÉÆævÀ£À PÉʨÉgÀ½£À GAUÀÄgÀ ºÀjzÀÄ gÀPÀÛUÁAiÀĪÁVzÀÄÝ EgÀÄvÀÛzÉ CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ £ÀUÀgÀ ¥Éưøï oÁuÁ UÀÄ£Éß £ÀA.228/2013 , PÀ®A. 341 , 504 , 323 , 324 L¦¹ ¥ÀæPÁgÀ UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .
C¥ÀWÁvÀzÀ ¥ÀæPÀgÀtzÀ ªÀiÁ»w-
      ದಿನಾಂಕ : 05-11-2013 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರನು ªÀÄ»§Æ§ vÀAzÉ C¤Ã¥sï ªÀAiÀÄ 24 ªÀµÀð eÁ : ªÀÄĹèA G: ZÀ¥Àà° ªÁå¥ÁgÀ ¸Á : dĪÀÄä ªÀĹâ »AzÉ ¥ÉÆÃvÁß¼.FvÀ£ÀÄï ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೇನಂದರೆ, ಇಂದು ದಿನಾಂಕ 05-11-2013 ರಂದು ಮಧ್ಯಾಹ್ನ 2-30 ಗಂಟೆಗೆ ಫಿರ್ಯಾದಿಯ ತಂದೆಯಾದ ಅನೀಫ್ ತಂದೆ ಸಾಹೇಬ ಹುಸೇನ್ ಈತನು ತನ್ನ ಎಕ್ಸಲ್ ಸೂಪರ್ ಹೇವಿ ಡ್ಯೂಟಿ ಗಾಡಿ ನಂ. ಕೆಎ-36 ಎಸ್-2564 ನೇದ್ದರ ಮೇಲೆ ಪೋತ್ನಾಳ್ ಗ್ರಾಮದಲ್ಲಿ ಜೋತಿ ಫಿಲ್ಲಿಂಗ್ ಸ್ಟೇಷನ್ ಪೆಟ್ರೋಲ್ ಬಂಕಗೆ ಪೆಟ್ರೋಲ್ ಹಾಕಿಕೊಳ್ಳಲು ವಾಹನವನ್ನು ರಸ್ತೆಯ ಎಡಬಾಜುನಿಂದ ಬಲಬಾಜು ರಸ್ತೆಯ ಪೆಟ್ರೋಲ್ ಬಂಕ್ ಕಡೆಗೆ ಕೈ ತೋರಿಸಿ ವಾಹನವನ್ನು ತಿರುಗಿಸಿದಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಸಿಂಧನೂರು ಕಡೆಗೆ  ಆರೋಪಿತನು  ºÀ¸À£À ªÉÆâ£À vÀAzÉ ±ÉÃSï ªÀ° ¸Á§ mÁmÁ 909 FJPïì ªÁºÀ£À £ÀA. PÉJ-36 J-601 £ÉÃzÀÝgÀ ZÁ®PÀ ¸Á: ²æÃ¥ÀÆgÀA dAPÀë£ï ¹AzsÀ£ÀÆgÀÄ . ತನ್ನ ಟಾಟಾ 909 ಈಎಕ್ಸ್ ವಾಹನ ನಂ. ಕೆಎ-36 ಎ-601 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವೇಗವನ್ನು ನಿಯಂತ್ರಿಸಲಾಗದೆ ಫಿರ್ಯಾದಿಯ ತಂದೆಯ ಮೋಟರ್ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ಅನೀಫ್ ಈತನಿಗೆ ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿ ಎಡಕಿವಿಯಲ್ಲಿ ರಕ್ತ ಸೋರಿದ್ದು ಇರುತ್ತದೆ.  ಇಲಾಜು ಕುರಿತು 108 ವಾಹನದಲ್ಲಿ ಪೋತ್ನಾಳದಿಂದ ರಾಯಚೂರು ರಿಮ್ಸ್ ಭೋದಕ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಧನ್ವಂತರಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ಹೈದ್ರಾಬಾದಿಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಫಿರ್ಯಾದಿದಾರನ ಅಣ್ಣ ಇಸ್ಮಾಯಿಲ್ ಈತನು ಅಂಬ್ಯೂಲೆನ್ಸ್ ವಾಹನದಲ್ಲಿ ಕಳಿಸಿಕೊಟ್ಟು ವಾಪಸ್ ಠಾಣೆಗೆ ರಾತ್ರಿ 8-00 ಗಂಟೆಗೆ ತಡವಾಗಿ ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಕಾರಣ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 229/2013 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 05-11-2013 ರಂದು ಬೆಳಿಗ್ಗೆ 11-00 ಗಂಟೆಗೆ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಅಮೀನಗಡ ಗ್ರಾಮದ  ಸರಕಾರಿ ಶಾಲೆಯ ಮುಂದೆ, ಆರೋಪಿ ತಾಜುದ್ದೀನ್ ತಂದೆ ಅಲ್ಲಸಾಬ ವಯ 22 ವರ್ಷ ಜಾತಿ ಮುಸ್ಲಿಂ ಉ: ಕ್ರಷರ್ ಜೀಪ ನಂ ಕೆ.ಎ.35, 7789 ನೇದ್ದರ ಚಾಲಕ ಸಾ: ಕವಿತಾಳ ತನ್ನ ವಶದಲ್ಲಿದ್ದ ಕ್ಷಷರ್ ಜೀಪ ನಂ: ಕೆ.ಎ.35, 7789 ನೇದ್ದನ್ನು ಅತಿವೇಗ ಅಲಕ್ಷ್ಯತನದಿಂದ ನಡೆಸಿಕೊಂಡು ನಿಯಂತ್ರಣ ಮಾಡದೇ  ಜೋರಾಗಿ ಬಂದು  ಶಾಲೆಯ ಮುಂದೆ ರೊಡಿನ ಎಡಮೊಗ್ಗಲಿಗೆ ಆಟ ಆಡುತ್ತಿದ್ದ ಕುಮಾರಿ ಪ್ರತೀಭಾ ಪಾಟೀಲ್ ತಂದೆ ರುದ್ರಗೌಡ ಪಾಟೀಲ್ ವಯ 05 ವರ್ಷ ಸಾ: ಅಮೀನಗಡ ಹಾ:ವ: ಕಾಳಾಪೂರು ಈಕೆಗೆ ಟಕ್ಕರುಕೊಟ್ಟು ತೀವ್ರ ಸ್ವರೂಪದ ರಕ್ತಗಾಯಪಡಿಸಿದ್ದು ಇರುತ್ತದೆ, ಅಂತ ಫಿರ್ಯಾದಿದಾರರ ಹಳದಪ್ಪ ತಂದೆ ವಟಗಲಪ್ಪ ವಯಸ್ಸು 28 ವರ್ಷ ಜಾತಿ ಲಿಂಗಾಯತ್ ಉ: ವ್ಯವಸಾಯ ಸಾ: ಅಮೀನಗಡ .  EªÀgÀ  ಹೇಳಿಕೆ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 144/2013 ಕಲಂ; 279.338 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

C¸Àé¨sÁ«PÀ ªÀÄgÀt ¥ÀæPÀætzÀ ªÀiÁ»w:-
ದಿನಾಂಕ 5/11/13 ರಂದು ಬೆಳಿಗ್ಗೆ 0600 ಗಂಠೆಗೆ ಸರಕಾರಿ ಆಸ್ಪತ್ರೆ ಮಾನವಿಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ, ಆದಯ್ಯ ಸ್ವಾಮಿ ತಂದೆ ಸಿದ್ದಯ್ಯ ಸ್ವಾಮಿ ಸಾ: ಆನಂದಗಲ್ ಈತನು ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಚಿಕಿತ್ಸೆಕುರಿತು ಸೇರಿಕೆಯಾಗಿ ಇಂದು ಬೆಳಗಿನ ಜಾವ 3.30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಮೃತನಿಗೆ ನೋಡಿ ಆತನೊಂದಿಗೆ ಮೃತನೊಂದಿಗೆ ಹಾಜರಿದ್ದು ಮೃತನ ತಾಯಿಯ ²æêÀÄw ¥ÀA¥ÀªÀÄä UÀAqÀ ¹zÀÝAiÀÄå ¸Áé«Ä, 60 ªÀµÀð, dAUÀªÀÄ, ªÀÄ£É PÉ®¸À ¸Á: D£ÀAzÀUÀ¯ï .FPÉAiÀÄ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನಂದರೆ, ಮೃತನಿಗೆ ಮದುವೆಯಾಗಿ 8-10 ವರ್ಷಗಳಾದರೂ ಸಹ ಮಕ್ಕಳಾಗದ ಕಾರಣ ಮತ್ತು ತನಗೆ ಇರುವ ರೋಗದಿಂದ ಬಳಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 4/11/13 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ  ಪೋತ್ನಾಳ ಗ್ರಾಮಕ್ಕೆ ಬಂದು ಅಲ್ಲಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಅಲ್ಲಿಂದ ತನ್ನ ಮಾವನ ಊರಾದ ಮುದ್ದಾಮಗುಡ್ಡಿ ಗ್ರಾಮಕ್ಕೆ ಹೋಗಿ ಅವರ ಹೊಲದಲ್ಲಿ ದಿನಾಂಕ 4/11/13 ರಂದು ಸಾಯಂಕಾಲ  5.30 ಗಂಟೆ ಸುಮಾರಿಗೆ ಬೆಳೆಗೆ ಹೊಡೆಯುವ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಚಿಕಿತ್ಸೆ ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆಯಾದಾಗ ಇಂದು ದಿನಾಂಕ 5/11/13 ರಂದು ಬೆಳಿಗ್ಗೆ 3.30 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲ. ಅಂತಾ. ಇದ್ದ ದೂರನ್ನು ಪಡೆದುಕೊಂಡು ಬೆಳಿಗ್ಗೆ 0900 ಗಂಟೆಗೆ ವಾಪಾಸ ಠಾಣೆಗೆ ಬಂದು ಮಾನವಿ ಠಾಣೆ  ಯು.ಡಿ.ಆರ್. ನಂ 32/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.11.2013 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 06-11-2013


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 06-11-2013

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 202/2013, PÀ®A 354, 380 L¦¹ :-
¢£ÁAPÀ 03-11-2013 gÀAzÀÄ ¦üAiÀiÁ𢠸ÀįÁÛ£À vÀAzÉ gÀ»ÃªÀĸÁ§ RÄgÉò ªÀAiÀÄ: 39 ªÀµÀð, eÁw: ªÀÄĹèA, ¸Á: ºÀÄ®¸ÀÆgÀ EªÀgÀÄ §¸ÀªÀPÀ¯ÁåtzÀ zÀ£ÀUÀ¼À CAUÀrAiÀÄ°è 12 zÀ£ÀUÀ¼ÀÄ ªÀiÁgÁl ªÀiÁr MlÄÖ 1 ®PÀë 50 ¸Á«gÀ gÀÆ¥Á¬Ä vÀAzÀÄ vÀªÀÄä ªÀÄ£ÉAiÀÄ°è PÀ©âtzÀ C®ªÀiÁjAiÀÄ°è EnÖzÀÄÝ EzÀgÀAvÉ 5 vÉÆÃ¯É §AUÁgÀzÀ D¨sÀgÀtUÀ¼ÀÄ ªÀÄvÀÄÛ 30 vÉÆÃ¯É ¨ÉýîAiÀÄ ZÉÊ£ÀÄUÀ¼ÀÄ J¯Áè ¸ÁªÀiÁ£ÀÄUÀ¼ÀÄ MAzÀÄ PÀqÉ C®ªÀiÁjAiÀÄ°è ElÄÖ Q° ºÁQzÀÄÝ, ¢£ÁAPÀ 04-11-2013 gÀAzÀÄ ¦üAiÀiÁð¢AiÀĪÀgÀÄ vÀ£Àß ºÉAqÀw ªÀÄPÀ̼ÉÆA¢UÉ WÉÆgÀªÁr UÁæªÀÄPÉÌ G¸ÀÄð EzÀÝ PÁgÀt ºÉÆÃVzÀÄÝ ºÉÆÃUÀĪÁUÀ vÀªÀÄä ªÀÄ£ÉAiÀÄ ¨ÁV®Ä Q° ºÁQzÀÄÝ, WÉÆgÀªÁr¬ÄAzÀ ªÀÄgÀ½ 18:30 UÀAmÉUÉ ºÀÄ®¸ÀÆgÀ UÁæªÀÄPÉÌ ªÀÄ£ÉUÉ §AzÀÄ £ÉÆÃqÀ®Ä vÀªÀÄä ¨ÁV®Ä Q° AiÀiÁgÉÆà ªÀÄÄjzÀÄ ªÀÄ£É vÉÃgÉzÀÄ ªÀÄ£ÉAiÀÄ°è ¯ÉÊl ºÁQzÀÄÝ £ÉÆÃr M¼ÀUÀqÉ ºÉÆÃV £ÉÆÃqÀ®Ä ªÀÄ£ÉAiÀÄ°èzÀÝ PÀ©âtzÀ C®ªÀiÁj gÁr¤AzÀ ªÀÄÄjzÀÄÝ M¼ÀUÀqÉ EnÖzÀÝ £ÀUÀzÀÄ ºÀt 1 ®PÀë 50 ¸Á«gÀ gÀÆ¥Á¬Ä 5 vÉÆÃ¯É §AUÁgÀzÀ MqÀªÉ ªÀÄvÀÄÛ 30 vÉÆÃ¯É ¨Éýî ZÉÊ£ÀÄ AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ £ÉÆÃr ¦üAiÀiÁð¢AiÀĪÀgÀÄ vÀ£Àß ºÉAqÀwAiÀÄÄ GjUÉ ºÉÆÃVzÀÄÝ CªÀjUÉ F «µÀAiÀÄ w½¹zÁUÀ CªÀ¼ÀÄ ªÀÄ£ÉUÉ §AzÁUÀ ªÀÄ£ÉAiÀÄ°èzÀÝ MqÀªÉUÀ¼ÀÄ ZÉPÀÌ ªÀiÁrzÁUÀ 2, 1 /2 vÉÆÃ¯É §AUÁgÀzÀ UÀ®¸Àj, 1, 1 /2 vÉÆÃ¯É §AUÁgÀzÀ bÀqÁ 1/2 vÉÆÃ¯É §AUÁgÀzÀ Q«AiÀÄ jAUÀ 1/2 §AUÁgÀzÀ a®ègÉ ¸ÁªÀiÁ£ÀÄUÀ¼ÀÄ ºÁUÀÆ 30 vÉÆÃ¯É ¨Éýî ZÉÊ£ÀÄ »ÃUÉ MlÖ 3 ®PÀë gÀÆ¥Á¬Ä ¨É¯É ¨Á¼ÀĪÀ §AUÁgÀ, ¨Éýî D¨sÀgÀtUÀ¼ÀÄ ºÁUÀÆ £ÀUÀzÀÄ ºÀt AiÀiÁgÀÆ C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ¨ÁV®Ä Q° ªÀÄÄjzÀÄ M¼ÀUÉ ¥ÀæªÉñÀ ªÀiÁr ªÀÄ£ÉAiÀÄ°è EzÀÝ PÀ©âtzÀ C®ªÀiÁjAiÀÄ Qð ªÀÄÄjzÀÄ PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 05-11-2013 ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹ vÀ¤SÉ PÉÊPÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 111/2013, PÀ®A ªÀÄ»¼É PÁuÉ :-
¢£ÁAPÀ 01-11-2013 gÀAzÀÄ ¦üAiÀiÁð¢ RªÀÄgÀ¨ÉÃUÀA UÀAqÀ ªÀĺÀäzÀ §²ÃgÀ T¯ÉzÁgÀ ªÀAiÀÄ: 42 ªÀµÀð, eÁw¼À ªÀÄĹèA, ¸Á: ¨sÁvÀA¨Áæ UÁæªÀÄ EªÀgÀ C½AiÀÄ vÁeÉÆâݣÀ FvÀ£ÀÄ ¦üAiÀiÁð¢AiÀĪÀgÀ ªÉÆèÉÊ¯ï £ÀA§gïUÉ PÀgÉ ªÀiÁr ¤ªÀÄä ªÀÄUÀ¼ÀÄ £ÀUÀªÀiÁ¨ÉÃUÀA EªÀ¼ÀÄ £À£ÀUÉ ºÉüÀzÉ PÉüÀzÉ £Á£ÀÄ PÉ®¸ÀPÉÌ ºÉÆÃzÁUÀ ªÀÄzÁåºÀß 1400 UÀAmÉ ¸ÀĪÀiÁjUÉ ªÀģɬÄAzÀ J°èUÉÆà ºÉÆÃVgÀÄvÁÛ¼É, ¤ªÀÄä ºÀwÛgÀ §A¢zÁÝ¼É CxÀªÁ ºÉÃUÉ CAvÀ PÉýzÁUÀ ¦üAiÀiÁð¢AiÀĪÀgÀÄ £ÀªÀÄä ºÀwÛgÀ §A¢gÀĪÀ¢¯Áè CAvÀ ºÉý PÀÆqÀ¯Éà vÀªÀÄä ¸ÀA§A¢üPÀgÉÆA¢UÉ PÀªÀÄoÁuÁ UÁæªÀÄPÉÌ ªÀÄUÀ¼ÀÄ ªÀÄvÀÄÛ C½AiÀÄ ¨ÁrUɬÄAzÀ EzÀÝ ªÀÄ£ÉUÉ ºÉÆÃV C½AiÀÄ vÁeÉÆâݣÀ FvÀ¤UÉ «ZÁj¸À®Ä CªÀgÀÄ w½¹zÉÝãÉAzÀgÉ EAzÀÄ ¨É½UÉÎ HlzÀ §ÄwÛ vÉUÉzÀÄPÉÆAqÀÄ ºÉÆÃVgÀĪÀÅ¢®è EzÀjAzÀ ªÀÄ£ÉUÉ §A¢gÀÄvÉÛãÉ, £À£Àß ºÉAqÀw £ÀUÀªÀiÁ¨ÉÃUÀA EªÀ¼ÀÄ ªÀÄ£ÉAiÀÄ°è EgÀ°¯ÁèªÀÄ, J°èUÉ ºÉÆÃVgÀÄvÁÛ¼É JA§ÄªÀzÀÄ UÉÆwÛ®è CAvÁ w½¹zÀ£ÀÄ, £ÀAvÀgÀ ¦üAiÀiÁ𢠺ÁUÀÄ vÀ£Àß eÉÆÃvÉAiÀÄ°èzÀݪÀgÀÄ PÀªÀÄoÁuÁ UÁæªÀÄzÀ°è £ÀUÀªÀiÁ¨ÉÃUÀA EªÀ¼À §UÉÎ CPÀÌ ¥ÀPÀÌzÀ ªÀÄ£ÉAiÀĪÀjUÉ, PÀªÀÄoÁuÁ §¸ï ¤¯ÁÝtzÀ°è «ZÁgÀuÉ ªÀiÁqÀ®Ä ¦üAiÀiÁðzÀAiÀĪÀgÀ ªÀÄUÀ¼À EgÀÄ«PÉ §UÉÎ AiÀiÁªÀÅzÉà jÃwAiÀÄ ªÀiÁ»w ¹UÀ°¯Áè, £ÀAvÀgÀ ªÀÄgÀ½ ¨sÁvÀA¨Áæ UÁæªÀÄPÉÌ §A¢gÀÄvÉÛêÉ, ªÀÄgÀÄ ¢ªÀ¸À ¦üAiÀiÁð¢AiÀĪÀgÀÄ ºÁUÀÄ ¸ÀA§A¢üPÀgÀÄ PÀÆr ªÀÄUÀ¼À ¥ÀvÉÛ PÀÄjvÀÄ vÀªÀÄä ¸ÀA§A¢üPÀgÀ UÁæªÀÄUÀ½UÉ ºÉÆÃV «ZÁgÀuÉ ªÀiÁrzÀÄÝ, ªÀÄUÀ¼À EgÀÄ«PÉ §UÉÎ AiÀiÁªÀÅzÉà jÃwAiÀÄ ¥ÀvÉÛAiÀiÁVgÀĪÀÅ¢¯Áè, CAvÀ ¦üAiÀiÁð¢AiÀĪÀgÀÄ ¢£ÁAPÀ 05-11-2013 gÀAzÀÄ PÉÆlÖ UÀtQPÀÈvÀ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 278/2013, PÀ®A ªÀÄ£ÀĵÀå PÁuÉ :-
¥sÉèöʬÄAUÀ D¦Ã¸Àgï Q±ÉÆÃgÀ eÁVgÀzÀ£À vÀAzÉ D£ÀAzÀ DgÀ.eÉ., (33326-Dgï) J¥sï (J£ï) gÀªÀgÀÄ ¢£ÁAPÀ 03-09-2013 gÀAzÀÄ ¸ÀAeÉ 0730 UÀAmÉUÉ £ÀA.2 D¦üøÀgÀì ªÉĸÀì JgÀ¥sÉÆøÀð ¸ÉÖõÀ£À ©ÃzÀgÀ¢AzÀ AiÀiÁjUÀÆ ºÉüÀzÉ  ºÉÆÃzÀªÀgÀÄ ªÀÄgÀ½ §A¢gÀĪÀÅ¢¯Áè, PÁuÉAiÀiÁVgÀÄvÁÛgÉ. PÁuÉAiÀiÁzÀ £ÀªÀÄä ¹§âA¢AiÀÄ ¥ÀvÉÛ PÀÄjvÀÄ £ÀªÀÄä JgÀ¥sÉÆøÀ𠹧âA¢AiÀĪÀgÀÉ®èjUÀÆ «ZÁj¸À¯ÁV Q±ÉÆÃgÀ eÁVgÀzÀ£À §UÉÎ AiÀiÁªÀÅzÉà ¸ÀĽªÀÅ ¹QÌgÀĪÀÅ¢¯Áè CAvÀ ¦üAiÀiÁð¢ PÉ.L. CºÀäzÀ, G: «AUÀ PÀªÀiÁAqÀgï, ¸Á: ¸ÉÖõÀ£À ¸ÉPÀÆåjn D¦Ã¸Àgï ¥sÁgÀ Jgï D¦üøÀgï PÀªÀiÁArAUÀ JgÀ¥sÉÆøÀð ¸ÉÖõÀ£À ©ÃzÀgÀ gÀªÀgÀÄ ¢£ÁAPÀ 05-11-2013 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 244/2013, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 05-11-2013 gÀAzÀÄ ªÉÆÃmÁgÀ ¸ÉÊPÀ® £ÀA. PÉJ-38/PÀÆå-0499 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÉÆÃmÁgÀ ¸ÉÊPÀ¯ï£ÀÄß ©ÃzÀgÀzÀ UÀÄA¥Á PÀqɬÄAzÀ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ©ÃzÀgÀ-amÁÖ gÀ¸ÉÛ£À°è amÁÖ PÁæ¸À ºÀwÛgÀ CmÉÆà jPÁë £ÀA. PÉJ-38/7452 £ÉÃzÀgÀ°è PÀĽwÛzÀÝ ¦üAiÀiÁð¢ gÀ« vÀAzÉ FgÀ¥Àà ²PÁgÀ, ªÀAiÀÄ: 32 ªÀµÀð, eÁw: gÉrØ, ¸Á: amÁÖ, vÁ: f¯Éè ©ÃzÀgÀ EªÀgÀ ªÀÄUÀ£ÁzÀ gÉÆûvÀ£À §®UÁ°UÉ rQÌ¥Àr¹ ªÉÆÃmÁgÀ ¸ÉÊPÀ® ¸ÀܼÀzÀ¯Éè ©lÄÖ Nr ºÉÆVzÀÄÝ, ¸ÀzÀj C¥ÀWÁvÀ¢AzÀ gÉÆûvÀ£À §®UÁ°£À vÉÆqÉUÉ ¨sÁj UÀÄÄ¥ÀÛUÁAiÀĪÁV J®Ä§Ä ªÀÄÄjzÀAvÉ PÀAqÀÄ §gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪ್ರೇಮಾ @ ಪ್ರೇಮಿಲಾ ಗಂಡ ಶರಣಬಸಪ್ಪ ಸಾ:ಆಲಗೂಡ ರವರ ಲಗ್ನ ಈಗ ಸುಮಾರು 1 ½ ವರ್ಷದ ಹಿಂದೆ ಆಲಗೂಡ ಗ್ರಾಮದ ಶರಣಬಸಪ್ಪ ಬಿರಾದಾರ ಇವರೊಂದಿಗೆ ಆಗಿದ್ದು ಲಗ್ನವಾದ ನಂತರ ಒಂದು ತಿಂಗಳ ವರೆಗೆ ಗಂಡನ ಮನೆಯವರು ಚೆನ್ನಾಗಿ ನೊಂಡಿಕೊಂಡು ತದನಂತರ ಜಗಳ ತೆಗದು ಮದುವೆ ಕಾಲಕ್ಕೆ ತವರು ಮನೆಯವರು ಕಡಿಮೆ ವರದಕ್ಷೀಣೆ ಕೊಟ್ಟಿರತ್ತಾರೆ ಇನ್ನು ಹಣ , ಬಂಗಾರ ಮತ್ತು ಆಸ್ತಿಯಲ್ಲಿ ಪಾಲು ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಾ ಬಂದು ನಿನ್ನೆ ದಿನಾಂಕ 04-11-2013 ರಂದು ಸಾಯಾಂಕಾಲ 06-00 ಗಂಟೆ ಸುಮಾರಿಗೆ ಗಂಡ ಶರಣಬಸಪ್ಪ ಅತ್ತೆ ಪ್ರಭುಲಿಂಗಮ್ಮಾ, ಮಾವ ಗುರುಬಸಪ್ಪ, ನಾದಿನಿ ಶೋಭಾ ಇವರೆಲ್ಲರೂ ಸೇರಿ ಜಗಳ ತೆಗದು ಅವಾಶ್ಚ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಾಗು ವರದಕ್ಷೀಣೆ ಕಿರುಕುಳ ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ 05-11-2013 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಶ್ರೀ.ಸುಬಣ್ಣ ಎ.ಎಸ್.ಐ. ಬ್ರಹ್ಮಪೂರ ಪೊಲಿಸ್ ಠಾಣೆ ರವರು  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ಮುಗಿಸಿಕೊಂಡು ಹಳೆಯ ಎಸ್.ಪಿ. ಆಫೀಸ್ ರೋಡಿನ ಮುಖಾಂತರ ಕುಳಗೇರಿ ಕ್ರಾಸ್ ಕಡೆ ಬರುತ್ತಿದ್ದಾಗ ಹಳೆಯ ಎಸ್.ಪಿ.ಆಫೀಸದ್ ಹತ್ತಿರ ಕುಳಗೇರಿ ಕ್ರಾಸ್ ಕಡೆಗೆ ಬರುವ ರೋಡಿನ ಬದಿಗೆ ಹಳೆಯ ಮುತ್ರಾಲಯದ ಹತ್ತಿರ ಒಬ್ಬ ಅಪರಿಚಿತ ವಯೋವೃದ್ದ ಅಂದಾಜು ವಯಸ್ಸು 65-70 ವರ್ಷದ ವ್ಯಕ್ತಿ ಮರಣ ಹೊಂದಿ ಬಿದ್ದಿದ್ದು ಸದರಿ ಶವವನ್ನು ನೋಡಲು ಎಡಗಾಲ ಪಾದ ಪೂರ್ತಿಯಾಗಿ ಕೊಳೆತ ಸ್ಥೀತಿಯಲ್ಲಿ ಇದ್ದು ಮತ್ತು ಬಲ ಕಾಲಿನ ಪಾದದ ಮೇಲೆ ಕೂಡಾ ಹಳೆಯ ಗಾಯಗಳು ಆಗಿದ್ದು ಇರುತ್ತವೆ. ಸದರಿ ಶವದ ಮೈ ಮೇಲೆ ಒಂದು ಬಿಳಿ ಬಣ್ಣದ ಗೇರೆಯುಳ್ಳ ಶರ್ಟ ಮತ್ತು ಬಿಳಿ ಬಣ್ಣದ ದೋತ್ತರ ಇದ್ದು ಯಾವದೋ ಒಂದು ಕಾಯಿಲೆಯಿಂದ ಮರಣ ಹೊಂದಿದು ಕಂಡು ಬರುತ್ತದೆ. ಮತ್ತು ಅಕ್ಕಪಕ್ಕದ ಜನರಿಗೆ ಸದರಿ ಮೃತನ ಬಗ್ಗೆ ವಿಚಾರಿಸಲು ಯಾವುದೇ ಮಾಹಿತಿ ನೀಡಿರುವದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಬಸವರಾಜ ತಂದೆ ಚಂದ್ರಶೇಖರ ಬಾಳಿ ವ: 18 ಸಾ: ಭೀಮರಾಯನ ಗುಡಿ ತಾ: ಶಹಾಪುರ ಜಿ: ಯಾದಗಿರಿ ಹಾ.ವ: ಡಾ: ಸಿ.ಹೆಚ್. ಪಾಟೀಲ ರವರ ಮನೆಯಲ್ಲಿ ಬಾಡಿಗೆ 3 ನೇ ಕ್ರಾಸ್ ಗೊದುತಾಯಿ ನಗರ ಗುಲಬರ್ಗಾ ರವರು ದಿನಾಂಕ 04-11-2013 ರಂದು 9:00 ಪಿಎಮ್ ಕ್ಕೆ ತಾನು ಸೆಂಟ್ರಲ್ ಪಾರ್ಕದಲ್ಲಿ  ಕೆಲಸ ಮುಗಿಸಿಕೊಂಡು ಮನೆಗೆ ಸೈಕಲ ಮೇಲೆ ಬರುತ್ತಿರುವಾಗ ಗೋದುತಾಯಿ ಕಾಲೋನಿಯ ಹತ್ತಿರ ಇರುವ ಶಮ್ಸ್ ಫಂಕ್ಷನ ಹಾಲ ಗೇಟ ಎದುರಿಗೆ 3 ಜನ ಹುಡುಗರು ಎದುರಿಗೆ ಬಂದು ನನಗೆ ತಡೆದು ನಿಲ್ಲಿಸಿ ಅದರಲ್ಲಿ ಒಬ್ಬ ಒಮ್ಮೆಲೆ ಶರ್ಟ ಜೇಬದಲ್ಲಿ ಕೈಹಾಕಿ ಕಾರ್ಬನ್ ಮೋಬೈಲ್ ಅ.ಕಿ. 1650/- ರೂ ನಗದು ಹಣ 100/- ರೂ ಕಸಿದುಕೊಂಡನು ಆಗ ನಾನು ತಡೆದಾಗ ಇನ್ನೊಬ್ಬ ನನಗೆ ಕಪಾಳ ಮೇಲೆ ಹೊಡೆದು ಚಲ್ ಬೇ ಅಂತಾ ಬೈದನು ಇನ್ನೊಬ್ಬನು  ಯಾರಿಗಾದರು ಹೇಳಿದ್ರೆ ನಿನಗೆ ಜೀವ ಸಹಿತ ಬಿಡಲ್ಲ ಅಂತಾ ಅಂದು ಅಲ್ಲಿಂದ ಆ ಮೂರು ಜನರು ಹೋದರು. ಆಗ ನಾನು ಜೇವರ್ಗಿ ಕ್ರಾಸ ವರೆಗೆ ಬೆನ್ನತ್ತಿ ಹೋಗಿದ್ದು ಅಲ್ಲಿ ನಿಂತ ಒಬ್ಬನಿಗೆ ಆ ಹುಡುಗರ ಹೆಸರು ಕೇಳಲು ಅಮ್ಲೇಟ್ ಬಂಡಿ ಸಮೀರಮತ್ತು ಇನ್ನೂ ಇಬ್ಬರು ಅವನ ಗೆಳೆಯರು ಇರುತ್ತಾರೆ. ಅಂತಾ ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.