Police Bhavan Kalaburagi

Police Bhavan Kalaburagi

Friday, November 9, 2012

BIDAR DISTRICT DAILY CRIME UPDATE 09-11-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 09-11-2012
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 212/12 ಕಲಂ 279, 338, 304(ಎ) ಐಪಿಸಿ :-

ದಿ:09/11/2012 ರಂದು  ಪಿರ್ಯಾದಿ ಖಾಜಾಮಿಯಾ ಮೋಜನ ಸಾ/ಜಲಸಂಗಿ   ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯು ರಾತ್ರಿ   ಹೋಟೆಲದಲ್ಲಿ ಮಲಗಿದ್ದು ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ನಿದ್ರೆಯಿಂದ ಎದ್ದಾಗ ದುಬಲಗುಂಡಿ ಕ್ರಾಸ ಹತ್ತಿರ ಒಂದು ಲಾರಿ ರೋಡಿನ ಮೇಲೆ ಸೈಡಿಗೆ ಇಂಡಿಕೇಟರ ಹಾಕಿ ನಿಲ್ಲಿಸಿದ್ದು ರಾತ್ರಿ 02-00 ಗಂಟೆಯ ಸುಮಾರಿಗೆ  ಹುಮನಾಬಾದ ಕಡೆಯಿಂದ ಬಂದ ಒಂದು ಟೆಂಪೊ ನೇದರ ಚಾಲಕನು ತನ್ನ ವಾಹನ ಅತಿ ಜೋರಾಗಿ ಮತ್ತು ಬೇಜವಾಬ್ದಾರಿಯಿಂದ ನಡೆಸಿಕೊಂಡು ಹೋಗಿ ಲಾರಿಯ ಹಿಂದೆ ಡಿಕ್ಕಿ ಹೋಡೆದು ಅಪಘಾತ ಮಾಡಿರುತ್ತಾನೆ. ಫಿರ್ಯಾದಿಯು ಸಮೀಪಕ್ಕೆ ಹೋಗಿ ನೋಡಲು ಲಾರಿ ನಂ ಕೆಎ.39-3487 ಇದ್ದು ಅದರ ಎಡಗಡೆಯ ಹಿಂದಿನ ಟೈರ ಪಂಕಚರ ಆಗಿದ್ದು ಅದರ ಚಾಲಕ ಮತ್ತು  ಅದರ ಕ್ಲೀನರ ಇಬ್ಬರು ಕೂಡಿಕೊಂಡು ರಿಪೇರಿಗಾಗಿ ಲಾರಿಗೆ ಜಾಕ ಹಚ್ಚುತ್ತಿರುವಾಗ ಮಹಿಂದ್ರಾ ಪಿಕಪ್ ಟೆಂಪೊ ನಂ ಕೆಎ.325..8172 ನೇದರ ಚಾಲಕನು ಅಪಘಾತ ಮಾಡಿದ್ದರಿಂದ  ಲಾರಿಯ ಹಿಂದೆ ಕೆಳಗೆ ಕೆಲಸ  ಮಾಡುತ್ತಿದ್ದ ಲಾರಿ ಚಾಲಕನಾದ .ಫಕರೋದ್ದಿನ ಸಾ: ಬೀದರ ಇತನಿಗೆ ತಲೆಯ ಮೇಲೆ ಭಾರಿ ಗಪ್ತಗಾಯವಾಗಿ ಮೂಗಿನಿಂದ ರಕ್ತ ಸೋರಿದ್ದು ಎಡ ಭುಜಕ್ಕೆ ಎಡ ಕೈಗೆ ಎಡ ಟೊಂಕಿನ ಮೇಲೆ ಭಾರಿ ಗುಪ್ತಗಾಯಗಳಾಗಿದ್ದರಿಂದ ಸ್ಧಳದಲ್ಲೆ ಮೃತ ಪಟ್ಟಿರುತ್ತಾನೆ. ಲಾರಿ ಕ್ಲಿನರನಾದ ಸುನೀಲ ಟೆಂಪೊ ಚಾಲಕನಾದ ಸಂತೋಷಕುಮಾರ  ಸಾ:ಬೀದರ  ಭಾರಿ ಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ.  ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸುನೀಲ  ಎನ್ನುವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.   

ಔರಾದ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/12 ಕಲಂ 174 ಸಿಆರ್.ಪಿ.ಸಿ :-
ದಿನಾಂಕ 08-11-2012 ರಂದು 1300 ಗಂಟೆಗೆ ಫಿರ್ಯಾದಿ ನೇತಾಜಿ ತಂದೆ ರಾಮರಾವ ಬಾಗದೆ ಸಾ// ಸಾವಳಿ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಫೀರ್ಯಾದಿಯ ಸಹೊದರಿ ಕೌಶಲ್ಯಾ ಇವಳು ನಮ್ಮ ಸಮ್ಮತಿ ಇಲ್ಲದೆ ಮುಂಗನಾಳ ಗ್ರಾಮದ ರಾಜಕುಮಾರ ತಂದೆ ದಿಗಂಬರ ಕದಮ ಇತನ್ನೊಂದೆಗೆ ಪ್ರಿತಿಸಿ 6 ತಿಂಗಳ ಹಿಂದೆ ಮದುವೆ ಯಾಗಿದ್ದು ಆಕೆ ತನ್ನ ಗಂಡನ ಮನೆಯಲ್ಲಿ ಚೆನ್ನಾಗಿದಳು ನನ್ನ ತಂಗಿ ಎಂಟು ದಿವಸದ ಹಿಂದೆ ಗರ್ಭೀಣಿ ಇದ್ದ ಬಗ್ಗೆ ವೈಧ್ಯರಿಂದ ತಪಾಷಣೆ ಮಾಡಿದ್ದಾಗ ವೈಧ್ಯರು ಗರ್ಭೀಣಿ ಇಲ್ಲಾ ಅಂತ ಹೇಳಿದಕ್ಕೆ ಮನನೊಂದು ತನ್ನ ಮನಸ್ಸಿನ ಮೇಲೆ ಪರೀಣಾಮ ಮಾಡಿಕೊಂಡು ದಿನಾಂಕ 07-11-2012 ರಂದು ನಸುಕಿನ ಜಾವ 0500 ಗಂಟೆಯ ಸುಮಾರಿಗೆ ಮುಂಗನಾಳ ಕೆರೆಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿರುತ್ತಾಳೆ ಅಂತ ದಿ: -8-11-2012 ರಂದು ನೀಡಿದ ದೂರಿನ ಸಾರಾಂಶದ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 190/2012 ಕಲಂ 279, 337 ಐಪಿಸಿ ಜೊತೆ 187 ಐ.ಎಂ.ವಿ. ಕಾಯ್ದೆ :-
ದಿನಾಂಕ 08/11/2012 ರಂದು 1300 ಗಂಟೆಗೆ ರಾ.ಹೆ.ನಂ 09ರ ಮೇಲೆ ಉಮಾಪೂರ ಕ್ರಾಸ ಹತ್ತಿರ ರಸ್ತೆ ಮೇಲೆ ಆರೋಪಿತ    ಟಾಟಾ ಗೂಡ್ಸ ಟೆಂಪೋ ನಂ ಎಂ.ಹೆಚ್. 43/ವಾಯ್ 8888 ನೇದ್ದನ್ನು ಹುಮನಾಬಾದ ಕಡೆಯಿಂದ ಉಮರ್ಗಾ ಕಡೆಗೆ  ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ರೋಡಿನ ಎಡಭಾಗಕ್ಕೆ ಪಲ್ಟಿ ಮಾಡಿ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ಡಿಕ್ಕಿಯ ಪ್ರಯುಕ್ತ ಫಿರ್ಯಾದಿ ಮಹೇಶ ತಂದೆ ಅನೀಲ ಬಾಂಗೆ ರವರಿಗೆ ರಕ್ತಗಾಯವಾಗಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 132/12 ಕಲಂ 279,338 ಐಪಿಸಿ. :-
ದಿನಾಂಕ 08/11/2012 ರಂದು 1530 ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು 8 ವರ್ಷದ ಬಾಲಕ ಸೈಯದನ ತಂದೆ ಫಿರ್ಯಾದಿ ಶ್ರೀ ಚಾಂದಪಾಶಾ ತಂದೆ ಸೈಯದಸಾಬ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಸೈಯದ ಇತನು ತನ್ನ ಸೈಕಲ ತೆಗೆದುಕೊಂಡು ಆಡುತ್ತಾ  ಭವಾನಿ ಮಂದಿರದ ಕಡೆಯಿಂದ ರೋಡ ಕ್ರಾಸ್ ಮಾಡುತ್ತಿರುವಾಗ ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಎಮ್.ಕೆ.ಜಿ. ಕಿರಾಣಿ ಅಂಗಡಿಯ ಎದುರುಗಡೆ ಚಿಟಗುಪ್ಪಾದಿಂದ ಎಲಮಡಗಿ ಕಡೆಗೆ ಹೋಗುತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ-38/ಎಫ್-485 ನೆದ್ದರ ಚಾಲಕ ು ವೀರಣ್ಣಾ ತಂದೆ ನಾಗಣ್ಣಾರೆಡ್ಡಿ ಇತನು ಬಸ್ಸನ್ನು ಅತಿ ವೇಗ ಹಾಗೂ ನಿಸ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ತನ್ನ ಮಗ ಸೈಯದ ಈತನಿಗೆ ಡಿಕ್ಕಿ ಮಾಡಿ ರಕ್ತಗಾಯ ಪಡಿಸಿರುತ್ತಾನೆ.  ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಕೊಂಡು ತನಿಖೆ ಕೈಗೋಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 254/12 ಕಲಂ 41(ಡಿ) 102 ಸಿಆರ್ಪಿಸಿ ಜೊತೆ 379 ಐಪಿಸಿ :-
ದಿನಾಂಕ 08-11-2012 ರಂದು ಸಂಜೆ 1800 ಗಂಟೆಗೆ  ಎ.ಎಸ್.ಐ ಮಾದಪ್ಪಾ ಹಾಗೂ ಸಿ.ಹೆಚ್.ಸಿ. 771, ಕಲ್ಲಪ್ಪಾ  ರವರು  ಪೊಲೀಸ್ ಜೀಪ್ ನಲ್ಲಿ ನೂತನ ನಗರ ಪೊಲೀಸ್ ಠಾಣೆ ಸರಹದ್ದಿಯಲ್ಲಿ ಪೇಟ್ರೋಲಿಂಗ್ ನಿರ್ವಹಿಸಿಕೊಂಡು ಬಸ್ ನಿಲ್ಧಾಣ, ಶಿವನಗರ, ನೌಬಾದ್,  ದೇವಿಕಾಲೋನಿ, ಜ್ಯೋತಿ ಕಾಲೋನಿ, ನಂದಿ ಕಾಲೋನಿ ದಿಂದ ರೇಲ್ವೇ ಸ್ಠೇಷನ್ ರೋಡ್ ಕಡೆ ಸುಜಾತ ಬಾರ್ ಎದುರಗಡೆ ರಾತ್ರಿ 1900 ಗಂಟೆಗೆ ಹೋದಾಗ ಅಲ್ಲಿ ಒಬ್ಬ ಹುಡುಗನು ಒಂದು ಮೋಟಾರ್ ಸೈಕಲ್ ಮೇಲೆ ಕುಳಿತು ಓಡು ಹತ್ತಿದ್ದಾಗ  ಅವನನ್ನು ಸಂಶಯ ಬಂದು ಬೆನ್ನು ಹತ್ತಿ ಹಿಡಿದು ದಸ್ತಗಿರಿ ಮಾಡಿಕೊಂಡು ವಿಚಾರಿಸಲು ಅವನ ಹತ್ತಿರ ಇದ್ದ ಒಂದು ಹೀರೋ ಹೋಂಡಾ ಫ್ಯಾಷನ್ ಮೋಟಾರ್ ಸೈಕಲ್ ನಂ. ಕೆಎ-32-ಕ್ಯೂ-5758 ಇದ್ದು ಚಾಸಿಸ್ ನಂ.022129858  ಇಂಜಿನ್ ನಂ. 022127947 ಅಂದಾಜು ಕಿಮ್ಮತ್ತು 35,000/- ರೂ .ಕಪ್ಪು ಬಣ್ಣ, ನೀಲಿ ಸ್ಟೀಕರ್ ಇದ್ದು, ಸದರಿ ಆರೋಪಿತನ ಹೆಸರು ವಿಚಾರಿಸಿದಾಗ ಮಹೇಶ್ ತಂದೆ ಚಂದ್ರಶೆಟ್ಟಿ ಪವಾರ್, ವಯಸ್ಸು 20 ವರ್ಷ  ಜಾತಿ: ಲಂಬಾಣಿ, ಉ:ಡ್ರ್ಯಾವರ್, ಸಾ: ಸಂಗಮೇಶ್ವರ್   ಕಾಲೋನಿ ಬೀದರ್ ಇದ್ದು, ಸದರಿ ಆರೋಫಿತನ ಹತ್ತಿರ ಇದ್ದ ಮೋಟಾರ್ ಸೈಕಲ್ ಬಗ್ಗೆ ವಿಚಾರಿಸಿದಾಗ ಸದರಿ ಮೋಟಾರ್ ಸೈಕಲ್ದ ಯಾವುದೇ ತರಹದ ಕಾಗದ ಪತ್ರಗಳು ಇಲ್ಲದೇ ಕಳವು ಮಾಡಿಕೊಂಡು ಮಾರಾಟ ಮಾಡಲು ಹೋಗುವಾಗ ದಸ್ತಗಿರಿ ಮಾಡಿ   ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ್ ಕಾರ್ಯಚರಣೆ,
ಅನಧಿಕೃತ ಆಯುಧಗಳು ಮಾರಾಟ ಮಾಡುತ್ತಿರುವ ಆರೋಪಿತರ ಬಂದನ,
       
ಇತ್ತಿಚಿಗೆ ಗುಲಬರ್ಗಾ ನಗರದಲ್ಲಿ ಅನಧಿಕೃತವಾಗಿ ಪರವಾನಿಗೆ ಇಲ್ಲದೇ ಆಯುಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ್ದಿದ್ದು, ಮಾಹಿತಿ ಅನ್ವಯ  ದಾಳಿ ಮಾಡಿ ಕ್ರಮ ಜರೂಗಿಸಲು ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, 1) ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾ, ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ ಬಸವರಾಜ, ಹೆಚಸಿ ಗಳಾದ ಬಸವರಾಜ ಪಾಟೀಲ, ಪ್ರಕಾಶ, ಅಣ್ಣರಾವ, ಶಿವಯೋಗಿ, ಲಕ್ಕಪ್ಫಾ, ವಿಜಯಕುಮಾರ, ಅಣ್ಣಪ್ಪಾ ಬೆಳ್ಳಿ, ವಾಹನ ಚಾಲಕ ವೀರಣ್ಣಾ ಎಪಿಸಿ, ಮತ್ತು 2) ಶ್ರೀ ಶರಣಬಸವೇಶ್ವರ ಪೊಲೀಸ್ ಇನ್ಸಪೇಕ್ಟರ ಬ್ರಹ್ಮಪೂರ ಠಾಣೆ, ಮತ್ತು ಪಿ.ಎಸ.ಐ ಬಸವರಾಜ ತೇಲಿ ಪಿ.ಎಸ.ಐ ರಾಘವೇಂದ್ರ  ನಗರ ಠಾಣೆ, ಮತ್ತು ಹಾಗು ರಾಘವೇಂದ್ರ ನಗರ ಠಾಣೆಯ ಹೆಚ.ಸಿ ಪಾಂಡುರಂಗ, ಮತ್ತು (ಎ) ಉಪ-ವಿಭಾಗ ಅಪರಾದ ಪತ್ತೆ ದಳದ  ಸಿಬ್ಬಂದಿಗಳಾದ ರಪೀಕ, ದೇವಿಂದ್ರ, ಗುಲಬರ್ಗಾ ರವರು  ನಗರದ ಮಹ್ಮದಿ ಚೌಕ ಹತ್ತಿರ ದಾಳಿ ಮಾಡಿ, 1) ಪ್ರಕಾಶ ತಂದೆ ಕುಪ್ಪಣ್ಣ ಭೂತಿ,ಸಾ|| ಅಪಜಲಪೂರ, 2) ರವಿಕಾಂತ ತಂದೆ ನಾಗೇಂದ್ರಪ್ಪಾ ಬೈರಾಮಡಗಿ ಸಾ|| ಬೈರಾಮಡಗಿ ತಾ|| ಅಪಜಲಪೂರ, 3) ಸಿದ್ದಾರ್ಥ ತಂದೆ ಅಶೋಕ ಲಾಖೆ ಸಾ|| ಕೋರ್ಟ ರೋಡ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ಇವರ ವಶದಿಂದ ಒಂದು ನಾಡ್  ರಿವಾಲ್ವಾರ, ಒಂದು ನಾಡ್ ಪಿಸ್ತೂಲ್, ನಾಲ್ಕು ಜೀವಂತ ಮದ್ದು ಗುಂಡುಗಳು,ಹೀಗೆ ಒಟ್ಟು ಅ||ಕಿ|| 80,000/-  ಬೆಲೆ ಬಾಳುವ ಆಯುಧಗಳನ್ನು ಜಪ್ತಿ ಮಾಡಿ ಕ್ರಮ ಜರೂಗಿಸಿರುತ್ತಾರೆ.
ಈ ಎರಡು ವಿಶೇಷ ತಂಡಗಳು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು,  ಶ್ರೀ ಭೂಷಣೆ ಭೋರಸೆ ಎ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ.
ಈ ಎರಡು ವಿಶೇಷ ತನಿಖಾ ತಂಡಗಳ ಪತ್ತೆ ಕಾರ್ಯವನ್ನು  ಶ್ರೀ ಪ್ರವೀಣ ಮಧುಕರ ಪವಾರ  ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.  

GULBARGA DISTRICT REPORTED CRIMES


ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸುಭಾಷ ತಂದೆ ಗಿರೇಪ್ಪಾ ಬಾಲಖೆಡ್ ಸಾ:ರೇವಣಸಿದ್ದೇಶ್ವರ ಕಾಲೋನಿ ಗುಲ್ಬರ್ಗಾರವರು ನಾನು ದಿನಾಂಕ:08/11/2012 ರಂದು ನಮ್ಮ ಮಾಲೀಕರ ಟ್ಯಾಂಕರ ನಂ.ಎಮ್‌.ಹೆಚ್‌-11,ಎಮ್‌‌-3991 ನೇದ್ದರಲ್ಲಿ ಸೀಮೆಎಣ್ಣೆ ನಂದೂರ ಡಿಪೋದಲ್ಲಿ ತುಂಬಿಕೊಂಡು ಚಿತ್ತಾಪುರ ತಾಲ್ಲೂಕಿನ ಹಳ್ಳಿಗಳಾದ ನಾಲವಾರ ಗೇಟ್‌ ಹತ್ತಿರ ಇರುವ ಬಾಲು ನಾಯಕ ತಾಂಡಾಮಾರಡಿಗ್ರಾಮಕೊಲ್ಲೂರ ಗ್ರಾಮ ವಿ.ಎಸ್‌‌.ಎಸ್‌.ಎನ್‌ಕನಗನಹಳ್ಳಿಸನ್ನತಿರಾಂಪೂರ ಹಳ್ಳಿಶಾಂಫೂರ ಹಳ್ಳಿತರಕಸಪೇಟ ಗ್ರಾಮಸೂಗೂರ [ಎನ್‌] ಗ್ರಾಮಗಳಿಗೆ ಹೋಗಿ ಸೀಮೆಎಣ್ಣೆ ಕೊಟ್ಟು ವಾಪಾಸ ಗುಲಬರ್ಗಾಕ್ಕೆ ವಾಡಿ ಬೈಪಾಸ ರೋಡಿನಿಂದ ರಾವೂರ ಮುಖಾಂತರ ಬರುವಾಗ ಭಂಕೂರ ಕ್ರಾಸ ದಾಟಿ ಬ್ರೀಡ್ಜ ಹತ್ತಿರ 10.30 ಗಂಟೆ ಸುಮಾರಿಗೆ ಹಿಂದುಗಡೆಯಿಂದ 4 ಮೋಟಾರ ಬೈಕ ಮೇಲೆ 7-8 ಜನರು ಬಂದು ಟ್ಯಾಂಕರ ಎದರುಗಡೆ ಬಂದು ಟ್ಯಾಂಕರ ತಡೆದು ಹೆದರಿಸಿ ಮಚ್ಚು ತೊರಿಸಿ ಕೈಯಿಂದ ಹೊಡೆದು ಒಂದು ಖಾಕಿ ಕಲರ ಬ್ಯಾಗಿನಲ್ಲಿದ್ದ 1,85,500/-ರೂ ಹಣ3 ಮೊಬೈಲ ಸೆಟಗಳು ಅ.ಕಿ.3700/-,ಒಂದು  ಕ್ಯಾಲಕುಲೇಟರ ಅ.ಕಿ. 80/-  ಒಂದು ಕನ್ನಡಕ ಅ.ಕಿ. 400/- ರೂ ನೇದ್ದವುಗಳನ್ನು  ಹೀಗೆ ಒಟ್ಟು 1,89,680/- ರೂ. ನೇದ್ದವುಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2012 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ದಿನಾಂಕ:-08/11/2012 ರಂದು ಮುಂಜಾನೆ 09:30 ಗಂಟೆಗೆ ಫಿರ್ಯಾದಿ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ ಮಾಡುತ್ತಾ ಹಾಗರಗಾ ಕ್ರಾಸ ಕಡೆಗೆ ಹೋದಾಗ ಹಾಗರಗಾ ಕ್ರಾಸದಲ್ಲಿ ಸರಫರಾಜ ತಂದೆ ಎಂ.ಡಿ ಇಸಾ ವಯಾ:24 ವರ್ಷ ಜಾ:ಮುಸ್ಲಿಂ ಸಾ:ನೂರಾನಿ ಮೊಹಲ್ಲಾ ಹಾಗರಗಾ ಕ್ರಾಸ ಗುಲಬರ್ಗಾ ಇತನು ರೋಡಿನ ಮೇಲೆ ನಿಂತುಕೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಅವಾಶ್ಚವಾಗಿ ಬೈಯುತ್ತಾ ಹೋಗಿ ಬರುವ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದರಿಂದ ಸದರಿಯವನಿಗೆ ಮುಂಜಾಗ್ರತಾ ಕ್ರಮ ಅಡಿಯಲ್ಲಿ ದಸ್ತಗಿರಿ ಮಾಡಿ ಠಾಣೆ ಗುನ್ನೆ ನಂ: 359/2012 ಕಲಂ, 110 (ಈ) (ಜಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ದತ್ತಪ್ಪಾ ತಂದೆ ಲಿಂಗಪ್ಪ ಸುಂಟನೂರ ಸಾ:ಹತಗುಂದಾ ತಾ:ಜಿ:ಗುಲಬರ್ಗಾ ರವರು ನಾನು ದಿ:08-11-2012 ರಂದು ಮುಂಜಾನೆ ಶಿವಪುತ್ರ ಮದರಿ ಇತನು ನಡೆಯಿಸುತಿದ್ದ ಬಜಾಜ ಡಿಸ್ಕವರಿ ಮೋಟಾರ ಸೈಕಲ್ ನಂ.ಕೆ.ಎ32 ಇಬಿ-6690 ನೇದ್ದರ ಹಿಂದೆ ಕುಳಿತು  ಹತಗುಂದಾ ಗ್ರಾಮದಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಗುಲಬರ್ಗಾಆಳಂದ ರೋಡನ ಕೆರಿಬೋಸಗಾ ದಾಟಿ ಸಂತೋಷ ದಾಬಾದ ಎದರುಗಡೆ ಮೋಟಾರ ಸೈಕಲ್ ಚಾಲಕ ಶಿವಪುತ್ರ ಇತನು ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿ ರೋಡಿನ ಬದಿಗೆ ಅಪಘಾತ ಪಡಿಸಿ ನನಗೆ ಮತ್ತು ಶಿವಪುತ್ರ ಇತನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 360/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

PÉÆ¥Àà¼À UÁæ«ÄÃt oÁuÉ UÀÄ£Éß £ÀA. 205/2012 PÀ®A-279, 337 L.¦.¹

¢£ÁAPÀ:08-11-2012 gÀAzÀÄ ¸ÁAiÀiÁAPÁ® 7:30 UÀAmÉAiÀÄ ¸ÀĪÀiÁjUÉ PÉÆ¥Àà¼À QqÀzÁ¼À gÀ¸ÉÛAiÀÄ ªÉÄÃ¯É QqÀzÁ¼À §¸ï ¤¯ÁÝtzÀ ºÀwÛgÀ PÉ.J¸ï.Dgï.n.¹ §¸ï £ÀA: PÉ.J-37/J¥sï-397 £ÉzÀÝgÀ ZÁ®PÀ ºÀĸÉãÀ ¸Á:ºÀ£ÀĪÀÄ£ÀºÀ½î FvÀ£ÀÄ vÀ£Àß §¸ï£ÀÄß CwªÉÃUÀ ºÁUÀÆ C®PÀëvÀ£À¢AzÀ £ÀqɹPÉÆAqÀÄ ºÉÆÃV ªÁºÀ£À ¤AiÀÄAvÀæt ¸Á¢ü¸ÀzÉ §¹ì£À ªÀÄÄAzÉ ºÉÆUÀÄwÛzÀÝ ªÉÆÃlgï ¸ÉÊPÀ¯ï £ÀA: PÉ.J-04/ºÉZï.f-4734 £ÉÃzÀÝPÉÌ »A¢¤AzÀ lPÀÌgï PÉÆlÄÖ C¥ÀWÁvÀ¥Àr¹zÀÝjAzÀ ªÉÆÃlgï ¸ÉÊPÀ¯ï ¸ÀªÁgÀ ¦üAiÀiÁ𢠪Ài˯Á¸Á§ ºÁUÀÆ DvÀ£À ªÀÄPÀ̼ÁzÀ C¤Ã¸ï ªÀÄvÀÄÛ C®vÁ¥sï EªÀjUÉ ¸ÁzsÀ ¸ÀégÀÆ¥ÀzÀ UÁAiÀÄUÁ¼ÁVzÀÄÝ PÁgÀt PÉ.J¸ï.Dgï.n.¹ §¸ï £ÀA: PÉ.J-37/J¥sï-397 £ÉzÀÝgÀ ZÁ®PÀ ºÀĸÉãÀ ¸Á:ºÀ£ÀĪÀÄ£ÀºÀ½î EvÀ£À ªÉÄÃ¯É PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛz.

UÀAUÁªÀw UÁæ«Ät oÁuÉ UÀÄ£Éß £ÀA: 302/2012 PÀ®A 430 gÉqï«vï 149 L.¦.¹. ªÀÄvÀÄÛ 55 PÉ. L. DåPïÖ

¢£ÁAPÀ:-08/11/2012 gÀAzÀÄ ¸ÀAeÉ 6:00 UÀAmÉUÉ ²æà J¯ï.PÉ. ªÀĺÉñÀ vÀAzÉ ¯ÉÃ¥Áf PÀ¯Á¯ï, ªÀAiÀĸÀÄì 45 ªÀµÀð, eÁw: »AzÀÆ PÁnPï G: dÆå¤AiÀÄgï EAf¤AiÀÄgï, £ÀA: 1 PÉ£Á¯ï G¥À«¨sÁUÀ, ªÀqÀØgÀºÀnÖ PÁåA¥ï. vÁ: UÀAUÁªÀw. EªÀgÀÄ oÁuÉUÉ ºÁdgÁV UÀtQÃPÀgÀt ªÀiÁr¹zÀ ¦üAiÀiÁð¢üAiÀÄ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. " EAzÀÄ ¢£ÁAPÀ:- 08-11-2012 gÀAzÀÄ ªÀÄzsÁåºÀß 12:00 UÀAmɬÄAzÀ 2:30 UÀAmÉAiÀĪÀgÉUÉ £Á£ÀÄ ªÀÄvÀÄÛ ¥Àæ¨sÁj ¸ÀºÁAiÀÄPÀ PÁAiÀÄð¤ªÁðºÀPÀ C©üAiÀÄAvÀgÀgÁzÀ ²æà PÀȵÀÚAiÀÄå, ¸ÀºÁAiÀÄPÀ EAf¤AiÀÄgï «±Àé£ÁxÀ, dÆå¤AiÀÄgï EAf¤AiÀÄgï dUÀ£ÁßxÀ EªÀgÀÄUÀ¼ÀÄ PÀÆrPÉÆAqÀÄ vÀÄAUÀ¨sÀzÀæ JqÀzÀAqÉ ªÀÄÄRå PÁ®ÄªÉUÀÄAmÉ ¥Àj²Ã®£É ªÀiÁqÀÄvÁÛ ºÉÆÃzÁUÀ F PɼÀPÀAqÀ ªÀåQÛUÀ¼ÀÄ DgÁí¼À ¹ÃªÀiÁzÀ°è ªÉÄ樀 £ÀA: 25 gÀ ªÀÄÄRå PÁ®ÄªÉUÉ gÀAzÀæªÀ£ÀÄß ºÁQ C£À¢üPÀÈvÀªÁV ¥ÉÊ¥ï¯ÉÊ£ïUÀ¼À£ÀÄß ºÁQPÉÆAqÀÄ vÀªÀÄä UÀzÉÝUÀ½UÉ ¤ÃgÀ£ÀÄß ºÀj¹PÉÆArzÀÄÝ PÀAqÀÄ §A¢gÀÄvÀÛzÉ.

1]    a£ÀߨÁ§Ä vÀAzÉ §Äd¥ÀÄ®èAiÀÄå ¸Á: §¸Á¥ÀlÖt.    

2]    gÀªÉÄñÀ §¼Áîj ¸Á: §¸Á¥ÀlÖt.

3]    ªÀtUÉÃj ¤AUÀ¥Àà ¸Á: §¸Á¥ÀlÖt.

4]    PÀjAiÀÄtÚ ¥ÀAZÁ¼À, ¸Á: UÀAUÁªÀw.

5]    UÉÆÃ¥Á® ¸Á: PÀĵÀÖV

PÁgÀt ªÀÄÄRå PÁ®ÄªÉUÉ gÀAzÀæ ºÁQ PÁ®ÄªÉUÉ zsÀPÉÌUÉƽ¹, ¥ÉÊ¥ï ¯ÉÊ£ï ºÁQPÉÆAqÀÄ, C£À¢üPÀÈvÀªÁV ¤ÃgÀ£ÀÄß ºÀj¹PÉÆArgÀĪÀ ªÉÄîÌAqÀ 5 d£ÀgÀ «gÀÄzÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw." CAvÁ EzÀÝ zÀÆj£À ¸ÁgÁA±ÀzÀ ªÉÄðAzÀ UÀÄ£Éß zÁR®Ä ªÀiÁr vÀ¤SÉ PÉÊPÉƼÀî¯Á¬ÄvÀÄ.

¨ÉêÀÇgÀÄ ¥Éưøï oÁuÉ UÀÄ£Éß £ÀA 89/2012 PÀ®A- 323, 324, 504, 506 ¸À»vÀ 34 L.¦.¹

¢£ÁAPÀ: 08.11.2012 gÀAzÀÄ ¸ÁAiÀÄAPÁ® 5 UÀAmÉ ¸ÀĪÀiÁjUÉ ¦ügÁå¢üzÁgÀ¼ÀÄ vÀ£Àß ºÉÆ®zÀ°è PÉ®¸À ªÀiÁqÀÄwÛgÀĪÁUÀ C¯Éè zÀ£À ªÉÄìĸÀÄwÛzÀÝ ¦ügÁå¢ü ªÀÄUÀ ±ÀgÀt¥Àà¤UÉ DgÉÆæ ©üêÀĸɥÀà£ÀÄ zÀ£À ªÉÄìĸÀ®Ä ©lÄÖ E¯ÉèãÀÄ ¤AwAiÀiÁ ¨ÉÆùr ªÀÄUÀ£Éà CAvÁ CªÁZÀå ±À§ÝUÀ½AzÀ ¨ÉêzÀÄ CªÀ¤UÉ PÉʬÄAzÀ ªÉÄÊ-PÉÊUÉ ºÉÆqÉ §r ªÀiÁqÀÄwÛzÀÄÝ, DUÀ ¦ügÁå¢ü ºÉÆÃV PÉýzÀÝPÉÌ CªÀ½UÀÆ CªÁZÀåªÁV ¨ÉêzÀÄ C¯Éè EzÀÝ MAzÀÄ PÀ°è¤AzÀ vɯÉUÉ ªÀÄvÀÄÛ ªÀÄÆV£À PÉ¼É ºÉÆqÉzÀÄ gÀPÀÛUÁAiÀÄUÉƽ¹zÀÄÝ DUÀ C¯Éè EzÀÝ ±ÉÃRªÀÄää¼ÀÄ §AzÀÄ C¯Éè EzÀÝ ¨Éë£À PÀnÖUɬÄAzÀ ¦AiÀiÁð¢ü ¨É¤ßUÉ ºÉÆqÉzÀÄ, £ÀAvÀgÀ E£ÉÆßÃAzÀÄ ¸Áj ¹PÀÌgÉ ¤£ÀUÉ fêÀ ¸À»vÀ ©qÀĪÀÅ¢¯Áè CAvÁ ¦ügÁå¢üzÁgÀ½UÉ fêÀzÀ ¨ÉzÀjPÉ ºÁQzÀÄÝ EgÀÄvÀÛzÉ.