Police Bhavan Kalaburagi

Police Bhavan Kalaburagi

Monday, October 6, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ:05/10/2014 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಪಿರ್ಯಾದಿ  ¤AUÀ¥Àà vÀAzÉ zÀÄgÀUÀ¥Àà £ÀAd®¢¤ß, 26 ªÀµÀð, PÀÄgÀħgÀ MPÀÄÌ®vÀ£À ¸Á: £ÁUÀ¯Á¥ÀÆgÀÄ. & ಗಾಯಾಳು ದುರಗಪ್ಪ ಕೂಡಿಕೊಂಡು ಮುದಗಲ್ಲ ತಾವರಗೇರಾ ರಸ್ತೆಯ ಮೇಲೆ ಅಂಬೋಜಿ ಕಂಕರ ಮಷಿನ ದಾಟಿದ ಮೇಲೆ ಮಾತನಾಡಿಕೊಂಡು ನಿಂತುಕೊಂಡಿದ್ದಾಗ  ಆಗ ಗಾಯಾಳು ದುರಗಪ್ಪ ಇತನು ತನ್ನ ಮೋಟಾರ ಸೈಕಲ್ ನಂ ಇಲ್ಲದ್ದು ಅದರ ಚೆಸ್ಸಿ ನಂ, MBLHA12EMB9M07671 ನೇದ್ದರ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದಾಗ, ಮುದಗಲ್ಲ ಕಡೆಯಿಂದ ಆರೋಪಿತ£ÁzÀ ©ÃªÀÄtÚ vÀAzÉ UÉÆëAzÀ¥Àà ¸Á: ¸ÀÄgÀÄ¥ÀgÀ
 FvÀ£ÀÄ ತನ್ನ ಕಾರ ನಂ, ಕೆ.-33/6967 ನೇದ್ದನ್ನು ಅತೀವೇಗ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಣ ಮಾಡದೇ ಮೋಟಾರ ಸೈಕಲ್ ಟಕ್ಕರ ಮಾಡಿದ್ದರಿಂದ ದುರಗಪ್ಪ ಇತನಿಗೆ ಮೂಗಿಗೆ ತೆರಚಿದ ಗಾಯ ಹಾಗೂ ತಲೆಗೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ EzÀÝ zÀÆj£À  ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 144/14 PÀ®A.279, 338  L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ: 05-10-2014 ರಂದು 5-30 ಪಿ.ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ವಿಜಯಲಕ್ಷ್ಮಿ ಟ್ರಾನ್ಸಪೊರ್ಟ ಹತ್ತಿರ ಫಿರ್ಯಾದಿ ಮುಮ್ತಾಜ್ ಬೇಗಂ ಗಂಡ ಮಹ್ಮದ್ ಅಲಿ ಕಡಕೋಳ್ ವಯ: 55 ವರ್ಷ, ಜಾ: ಮುಸ್ಲಿಂ : ಉರ್ದು ಶಾಲೆಯ ಶಿಕ್ಷಕಿ ಸಾ: ಕಲ್ಕೇರಿ ತಾ: ಸಿಂಧಗಿ ಹಾವ: ಕಾರ್ಪೋರೆಷನ್ ಬ್ಯಾಂಕ ಹಿಂದೆ ಎಸ್.ಬಿ ಕಾಲೋನಿ ಸಿಂಧನೂರು .FPÉAiÀÄ ಗಂಡ ಮಹ್ಮದ್ ಅಲಿ ಇವರು ಮೋಟಾರ್ ಸೈಕಲ್ ನಂ ಕೆಎ-36 ಕೆ-1868 ನೇದ್ದನ್ನು ಹಿಂದಕ್ಕೆ ದಬ್ಬುವ ಕಾಲಕ್ಕೆ ಹಿಂದುಗಡೆ ಎಮ್.ಜಿ ಸರ್ಕಲ್ ಕಡೆಯಿಂದ ಆರೋಪಿತ£ÁzÀ ರಾಮಾಂಜನೇಯ್ಯ @ ಅಂಜಿ ಮೋಟಾರ್ ಸೈಕಲ್ ಚೆಸ್ಸಿ  ನಂ MBLHA12EMB9K08295 ನೇದ್ದರ ಸವಾರ  ಸಾ: ಸೋಮಲಾಪೂರ್ ತಾ: ಸಿಂಧನೂರು FvÀ£ÀÄ ತನ್ನ ಮೋಟಾರ್ ಸೈಕಲ್ ಚೆಸ್ಸಿಬ ನಂ MBLHA12EMB9K08295 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮಹ್ಮದ್ ಅಲಿ ಇವರಿಗೆ ಟಕ್ಕರ್ ಕೊಟ್ಟಿದ್ದರಿಂದ ಕೆಳಗೆ ಬಿದ್ದು ಹಿಂದೆಲೆಗೆ  ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ. 226/2014, ಕಲಂ. 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
zÉÆA©ü ¥ÀæPÀgÀtzÀ ªÀiÁ»w:-
            ದಿನಾಂಕ:04/10/2014 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ   ±ÀgÀtªÀÄä UÀAqÀ ¥ÀgÀªÀÄtÚ ªÉÄÃUÀÆgÀÄ, 27 ªÀµÀð, PÀÄgÀħgÀ, ªÀÄ£ÉPÉ®¸À ¸Á: ªÉÄUÀ¼À¥ÉÃmÉ ªÀÄÄzÀUÀ®è. FPÉAiÀÄÄ & ಆಕೆಯ ಸಂಬಂದಿಕಳಾದ ಗ್ಯಾನಮ್ಮ ಕೂಡಿ  ಹೊಲದಲ್ಲಿ ಬನ್ನಿಗಿಡ ಪೂಜೆ ಮಾಡಲು ನೀಲಪ್ಪ ಇವರ ಹೊಲದ ದಾರಿಯಲ್ಲಿ ಹೋಗುವಾಗ ಆರೋಪಿ ಮಹಾಂತಮ್ಮ & ಬಸಮ್ಮ ಇವರು ಬೋಸುಡೆರ ನಮ್ಮ ಹೊಲದ ದಾರ್ಯಾಗ ಯಾಕ ಬಂದೀರಿ ನಮ್ಮ ಮಿಂಡಗಾರ ಮಾಡ್ಯಾನೇನು ಅಂತಾ ಮುಂತಾಗಿ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ಆರೋಪಿ ಪವಾಡೆಪ್ಪ  ಸೂಳೇರದ ಬಹಳ ಆಗೈತೀ ಇವರ ಸೀರೆ ಬಿಚ್ಚಿ ಹೊಡಿರಿ ಅಂತಾ ಪ್ರೋಚೋದಿಸಿದಾಗ, ಆರೋಪಿ ನೀಲಪ್ಪ & ಗ್ಯಾನಪ್ಪ ಕೂಡಿ ಕೈಗಳಿಂದ ಹೊಡೆದು ತಲೆ ಕೂದಲಿ ಹಿಡಿದು ಏಳೆದಾಡಿ ಸೀರೆ ಬಿಚ್ಚಲು ಪ್ರಯತ್ನಿಸಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಇರುತ್ತದೆ.  & ಆರೋಪಿ ಮಲ್ಲಪ್ಪ ಇತನು ಇನ್ನೊಂದು ಸಲ  ನಮ್ಮ ಹೊಲದಾಗ ಕಾಲಿಟ್ರ ನಿಮ್ಮನ್ನು ಜೀವಸಹೀತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ zÀÆj£À ªÉÄðAzÀ ªÀÄÄzÀUÀ¯ï UÀÄ£Éß £ÀA: 145/14 PÀ®A.143, 147, 323, 354, 504, 506, 109 gÉ/« 149 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                               ದಿನಾಂಕ: 29-09-14 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮೃತ ನಾಗಪ್ಪ ತಂದೆ: ತಿಮ್ಮಪ್ಪ ಸಾ: ವಗಡಂಬಳಿ ಈತನು, ಮಾನಸಿಕ ಅಸ್ವಸ್ಥನಾಗಿದ್ದು  ಒಂದು ತರನಾಗಿ ವರ್ತಿಸುತ್ತಾ ಬಂದಿದ್ದು ಅವನಿಗೆ ಮಾನಸಿಕ ತಜ್ಞರಲ್ಲಿ ತೋರಿಸಿದಾಗ್ಯೂ ಗುಣಮುಖವಾಗದೇ ನಾಗಪ್ಪನು ಮನೆಯಲ್ಲಿ ಬೆಳೆಗೆ ಸಿಂಪಡಿಸಲು ತಂದಿಟ್ಟಿದ್ದ ಕ್ರಿಮಿನಾಶಕ ಜೌಷದಿಯನ್ನು ಸೇವಿಸಿ ಅಸ್ವಸ್ಥಗೊಂಡಿದ್ದರಿಂದ  ಅವನಿಗೆ ದೇವದುರ್ಗದ ಸರಕಾರಿ ಆಸ್ಪತ್ರೆಯಲ್ಲಿ ಹಾಗು ರಾಯಚೂರಿನ ಓಪೇಕ್ ಆಸ್ಪತ್ರೆಯಲ್ಲಿ ಇಲಾಜು ಕೋಡಿಸಿದಾಗ್ಯೂ ಕೂಡಾ ಚಿಕಿತ್ಸೆಯು ಫಲಕಾರಿಯಾಗದೆ ದಿನಾಂಕ: 04-10-14 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ನಾಗಪ್ಪನು ಓಪೇಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ನಾಗಪ್ಪನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲಾ ಅಂತಾ ಫಿರ್ಯಾದಿ ²æÃ. ªÀiÁ£À¥Àà vÀAzÉ: ¸Á§AiÀÄå, 28ªÀµÀð, eÁw: PÀ¨ÉâÃgÀ, G:MPÀÌ®ÄvÀ£À, ¸Á: ªÀUÀqÀA§½.  FvÀ£ÀÄ PÉÆlÖ  ಮೇರೆಗೆ zÉêÀzÀÄUÀð oÁuÉ AiÀÄÄ.r.Dgï. £ÀA: 25/2014ಕಲಂ. 174 ಸಿಆರಪಿಸಿ ನೇದ್ದರ  ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.     
                   ದಿನಾಂಕ 05-10-14 ರಂದು ಬಸ್ಸಮ್ಮ @ ರೇಖಮ್ಮ ಈಕೆಯು ತನ್ನ ಗಂಡನೊಂದಿಗೆ ಎತ್ತಿನ ಬಂಡಿಯಲ್ಲಿ ಕುಳಿತು ತಮ್ಮ ಹೊಲಕ್ಕೆ ಧನಗಳಿಗೆ ಮೇವು ಕೊಯ್ದುಕೊಂಡು ಬರಲು ಹೋಗಿ ದೇವರಗುಡಿ ಸೀಮಾಂತರದಲ್ಲಿರುವ ತಮ್ಮ ಹೊಲದಲ್ಲಿ ಬಂಡಿ ನಿಲ್ಲಿಸಿದಾಗ ಒಮ್ಮೆಲೆ ಬಂಡಿಯು ಒಗ್ಗಲಿಯಾಗಿ ಬಿದ್ದಿದ್ದರಿಂದ ಬಂಡಿಯಲ್ಲಿ ಕುಳಿತ ಬಸ್ಸಮ್ಮ @ ರೇಖಮ್ಮ ಕೆಳಗೆಬಿದ್ದಿದ್ದರಿಂದ ಈಕೆಯ ಎಡಪಕ್ಕಡಿಗೆ ಮತ್ತು ಎಡಭಾಗದ ತಲೆಗೆ ಒಳಪೆಟ್ಟಾಗಿದ್ದರಿಂದ ಆಕೆಯನ್ನು ಉಪಚಾರ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತರುತ್ತಿರುವಾಗ ಸದರಿ ಬಸ್ಸಮ್ಮ @ ರೇಖಮ್ಮ ಈಕೆಯು ದೇವರಗುಡಿ ಹಳ್ಳದಾಟಿ 03-30 ಪಿ.ಎಂ ಸುಮಾರಿಗೆ  ಮೃತ ಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾರ ಮೇಲೂ ಸಂಶಯವಿರುವುದಿಲ್ಲ ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ ಯು.ಡಿ.ಆರ್ ನಂ 43/14 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ   

        UÁAiÀÄzÀ ¥ÀæPÀgÀtzÀ ªÀiÁ»w:-                                   
      ದಿನಾಂಕ 04-10-2014 ರಂದು 18-30 ಗಂಟೆಗೆ : 1) ZÉ£Àߧ¸À¥Àà vÀAzÉ ºÀ£ÀĪÀÄ¥Àà 58 ªÀµÀð eÁw £ÁAiÀÄPï,
 2)CªÀÄgÉñÀvÀAzÉZÉ£Àߧ¸À¥ÀàeÁw£ÁAiÀÄPï  3) ¤AUÀ¥Àà vÀAzÉ ZÉ£Àߧ¸¥Àà eÁw £ÁAiÀÄPï ¸Á: J¯ÁègÀÆ PÉÆmÉÃPÀ¯ï ºÁ:ªÀ:ºÀnÖ 
4) ¤AU¥Àà vÀAzÉ ®ZÀĪÀÄ¥Àà eÁw £ÁAiÀÄPï ¸Á: ¥ÁªÀÄ£ÀPÀ®ÆègÀÄ EªÀgÀÄUÀ¼ÀÄ
ಫಿರ್ಯಾದಿ :  ಹನುಮಂತಿ ತಂದೆ ಹನುಮಪ್ಪ ವಯಸ್ಸು 38 ವರ್ಷ ಜಾತಿ ನಾಯಕ್,ಉದ್ಯೋಗಕೂಲಿ  ಹಾಗೂ ಹೊಲಮನೆಕೆಲಸ ಸಾ: ಕೊಟೆಕಲ್ FPÉAiÀÄ ಸಂಗಡ ಹೊಲದ ಭಾಗದ ವಿಷಯದಲ್ಲಿ ಜಗಳ ತೆಗದು ಅವಾಚ್ಯಶಬ್ದಗಳಿಂದ ಬೈದಾಡಿ, ಕೈಗಳಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಅಲ್ಲಿಯೇ ಇದ್ದ ಕುಂಟೆ ಮೇಳಿ ಮತ್ತು ಬಿದುರಿನ ಬಡಿಗೆಯಿಂದ ಫಿರ್ಯಾದಿದಾರಳಿಗೆ ಮತ್ತು ಅಕೆಯ ಅಣ್ಣ ಆದಪ್ಪನ ತಲೆಗೆ ಹೊಡೆದು ರಕ್ತಗಾಯಗೊಳಿಸಿ  ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ, ಅಂತ ಮುಂತಾಗಿ ಇದ್ದ  ಫಿರ್ಯಾದಿದಾರರ ಹೇಳಿಕೆ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 107/2014 ಕಲಂ:323.324.504.506 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು, 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.10.2014 gÀAzÀÄ  42 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   6700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.