Police Bhavan Kalaburagi

Police Bhavan Kalaburagi

Saturday, August 26, 2017

BIDAR DISTRICT DAILY CRIME UPDATE 26-08-2017

  
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 26-08-2017.

UÁA¢üUÀAd ¥Éưøï oÁuÉ UÀÄ£Éß £ÀA. 159/17 PÀ®A 78 (6) PÉ.¦.JPÀÖ ªÀÄvÀÄÛ 420 L¦¹ ªÀÄvÀÄÛ 66(r), 67 L.n DPÀÖ :-

¢£ÁAPÀ. 25-08-2017 gÀAzÀÄ. ¦.J¸À.L (C.«) ºÁUÀÆ ¹§âA¢AiÀĪÀgÁzÀ gÁeÉÃ¥Áà ºÉZï.¹ 950, ªÀÄvÀÄÛ CPÀä® ¥Á±Á ¹¦¹ 1593, EªÀgÉ®ÆègÀ gÀªÀgÉ®ègÀÄ ªÉÄÊ®ÆgÀ PÁæ¸À ºÀwÛgÀ 2255 UÀAmÉUÉ ºÉÆÃV MAzÀÄ ªÀÄ£É ºÀwÛgÀ fæ ¤°è¹ J®ègÀÆ PɼÀUÉ E½zÀÄ ªÀÄgÉAiÀiÁV ¤AvÀÄ £ÉÆÃqÀ¯ÁV MAzÀÄ ªÀÄgÀzÀ PÉüÀUÉ ¸ÁªÀðd¤PÀ ¸ÀܼÀzÀ°è M§â ªÀåQÛ ªÉÆèÉÊ® ªÀÄÆ®PÀ ºÀtªÀ£ÀÄß ºÀaÑ QæPÉÃmï ªÀiÁåZïzÀ°è ¨sÁgÀvÀ UÉzÀÝgÉ 5000/-gÀÆ. PÉÆqÀ¨ÉÃPÀÄ ªÀÄvÀÄÛ ²æîAPÁ ¸ÀÆvÀgÉ 5000/-gÀÆ. ¤Ã£ÀÄ PÀÆqÀ¨ÉÃPÀÄ CAvÀ ¥sÉÆãï£À°è ªÀiÁvÁr ¨ÉnÖAUÀ DqÀÄwÛ¢ÝzÀÝ£ÀÄ RavÀ ¥Àr¹PÉÆAqÀÄ ªÉƨÉÊ®zÀ°è  QæPÉÃl ¨ÉnÖAUÀ DqÀĪÀÅzÀ£ÀÄß RavÀ ¥Àr¹PÉÆAqÀÄ CªÀ£À ªÉÄÃ¯É ¢£ÁAPÀ 2300 UÀAmÉUÉ zÁ½ªÀiÁr »rzÀÄPÉÆAqÀÄ CªÀ£À ºÉ¸ÀgÀÄ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ ªÀÄ°èPÁdÄð£À vÀAzÉ «±Àé£ÁxÀ ºÀÄqÀUÉ ªÀAiÀÄ 37 ªÀµÀð ¸ÁB PÀtf ¸ÀzÀå ¸Á¬Ä £ÀUÀgÀ ©ÃzÀgÀ CAvÁ w½¹zÀ£ÀÄ. ªÀÄvÀÄÛ QæPÉÃl ¨ÉnÖAUÀ AiÀiÁgÀÄ AiÀiÁgÀÄ DqÀÄwÛj ªÀÄvÀÄÛ EzÀjAzÀ §AzÀ ºÀt AiÀiÁjUÉ PÉÆqÀÄwÛj CAvÁ PÉýzÁUÀ CªÀgÀ ºÉ¸ÀgÀÄ «ZÁj¸À¯ÁV 1] ¹zÀÝgÀÆqÀ vÀAzÉ ²ªÀ±ÉÃnÖ £ÀªÀÄƲ ¸Á//G¸Áä£À UÀAeï ©ÃzÀgÀ 2] ±ÉÃR E¸ÁPÀ vÀAzÉ ±ÉÃR ªÀıÁPÀ ¸Á// ¯Á®ªÁr ©ÃzÀgÀ 3] UÀÄgÀÄ@ UÀÄgÀÄgÁd vÀAzÉ ¸ÀAUÁæªÀÄ ¸Á//²ªÀ£ÀUÀgÀ ©ÃzÀgÀ 4] C¤® ¸Á//CªÀįÁ¥ÀÆgÀ 5] «ÄÃmÁ ¸Á//EgÁ¤PÁ¯ÉÆä ©ÃzÀgÀ 6]  gÁdÄ ªÁ£Àð¯ï ¸Á//PÀ®§ÄgÀV EªÀgÉ®ègÀÆ ¨ÉnÖAUï ºÀaÑzÀ ºÀtªÀ£ÀÄß ¯ÁvÀÆj£À GvÀÛªÀÄ JA§ÄªÀjUÉ PÀÆqÀÄvÉÛªÉAzÀÄ w½¹zÀ£ÀÄ. C®èzÉ £Á£ÀÄ d£ÀjAzÀ ªÀÄÄAUÀqÀ ºÀt ¥ÀqÉzÀÄ ªÉƨÉÊ¯ï ªÀÄÆ®PÀ ¨ÉnÖAUï DqÀÄwÛzÉÝ£É ºÁUÀÄ ¥ÉÆãÀ ªÀÄÆ®PÀ ªÉÄð£ÀªÀjUÉ w½¸ÀÄvÉÛ£É JAzÀÄ ºÉýzÀ£ÀÄ. CªÀ£À CAUÀ drÛ ªÀiÁr £ÉÆÃqÀ®Ä £ÀUÀzÀÀÄ ºÀt 3900 gÀÆ¥Á¬ÄUÀ¼ÀÄ ºÁUÀÄ MAzÀÄ ¸ÁåªÀĸÁAUÀ ªÉƨÉʯï C.Q 1000/, JgÀqÀÄ ¯ÁªÁ ªÉƨÉÊ®UÀ¼ÀÄ C.Q 1000/-, .MAzÀÄ PÁ§ð£À ªÉƨÉʯï C.Q. 800/- MAzÀÄ ¨Á¯ï ¥É£ï 10/- gÀÆ »ÃUÉ MlÄÖ 6710=00 gÀÆ zÉÆgÀQzÀÄÝ CªÀÅUÀ¼À£ÀÄß d¦Û ªÀiÁrPÉÆAqÀÄ DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

§UÀzÀ¯ï ¥Éưøï oÁuÉ UÀÄ£Éß £ÀA. 113/17 PÀ®A 380 L¦¹ :-

ದಿನಾಂಕ: 25-08-2017 ರಂದು 1300 ಗಂಟೆಗೆ ಫಿರ್ಯಾದಿ ಶ್ರೀ ಮಾಣಿಕರಾವ ಸೇಕ್ಯೂರಿಟಿ ಸುಪ್ರವೈಜರರಟೇಲ ಕಂಪನಿ ಸಾ//ಹಿಲಾಲಪೂರ ರವರು ಠಾಣೆಗೆ ಹಾಜರಾಗಿ  ಲಿಖಿತ  ದೂರನ್ನು ದೂರು ನೀಡಿದರ ಸಾರಾಂಶವೆನೆಂದರೆ   ನಿಶ್ಯಾ ಸೇಕ್ಯೂರಿಟಿ ಸರ್ವಿಸೆಸ್ಸ ಪ್ರಾ.ಲಿ. ಇದರಲ್ಲಿ   ಸೇಕ್ಯೂರಿಟಿ ಸುಪ್ರವೈಜರ ಕೆಲಸ ನಿರ್ವಹಿಸುತ್ತಿದ್ದು  ಹೀಗಿರಲು ದಿನಾಂಕ:24-08-2017 ರಂದು ಎರಟೆಲ ಗೋಪುರಕ್ಕೆ ನಿಯೋಜಿಸಿದಂತಹ ಶಿವಕುಮಾರ ತಂದೆ ಪ್ರಭು ರವರು ನನಗೆ ಫೋನ ಮುಖಾಂತರ ತಿಳಿಸಿದೆನೆಂದರೆ ಖೇಣಿ ರಂಜೋಳ ಟಾವರಿಗೆ ಅಳವಡಿಸಿದಂತಹ 2ವಿ  ಅಮರರಾಜ್ಯ 48 ಬ್ಯಾಟರಿಗಳು ಹಾಗು 12ವಿ ಒಂದು ಡಿ.ಜಿ. ಬ್ಯಾಟರಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿದ ಮೇರೆಗೆ ನಾನು ಹಾಗು ನನ್ನ ಸಂಗಡ ಇದ್ದ ಬಾಬು, ಚಂದ್ರಪ್ಪಾ ಹೋಗಿ ವಿಕ್ಷಿಸಿದಾಗ ಕಳುವಾಗಿದ್ದು ನಿಜವಿರುತ್ತದೆಸದರಿ ಕಳವು ದಿನಾಂಕ:23-08-2017 ರಂದು ಮಧ್ಯರಾತ್ರಿಯಲ್ಲಿ ಸುಮಾರು 0100 ರಿಂದ ಬೆಳಗಿನ ಜಾವ 0400 ಗಂಟೆಯ ಒಳಗೆ ಆಗಿರ ಬಹುದೆಂದು ಕಂಡು ಬಂದಿರುತ್ತದೆಸದರಿ ಕಳುವಾದ ಬ್ಯಾಟರಿಗಳ ಕಿಮ್ಮತ್ತು .ಕಿ. 20,000=00 ರೂ ಆಗಿರ ಬಹುದು ಸದರಿ ವಿಷಯ   ಮೇಲಾಧಿಕಾರಿ ರವರಿಗೆ ತಿಳಿಸಿ ಇಂದು ದಿ:25-08-2017 ರಂದು ಠಾಣೆಗೆ ಬಂದು ದೂರು ಅರ್ಜಿಸಲ್ಲಿಸುತ್ತಿದ್ದೇನೆಅಂತಾ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಎಖೇಳ್ಳಿ ಪೋಲಿಸ್ ಠಾಣೆ  ಯು.ಡಿ.ಆರ್. ನಂ. 15/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕಃ 25-08-2017 ರಂದು 1700 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ  ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಮತಿ ಸರಸ್ವತಿ ಗಂಡ ಅಮೃತ ಸಾಃ ತಾಳಮಡಗಿ ಇವರ ಹೇಳಿಕೆ ಪಡೆದುಕೋಂಡಿದ್ದು ಅದರ ಸಾರಾಂಶವೆನೆಂದರೆ ಇವರ ಮಗನಾದ ವಿರಶೇಟ್ಟಿ ವಯ: ೨೫ ವರ್ಷ ಇವನಿಗೆ ಸುಮಾರು ಒಂದು ವರ್ಷದಿಂದಾ ಹೋಟ್ಟೆಬೆನೆ ಇದ್ದು ಕಡಿಮೆಯಾಗಿರುವದಿಲ್ಲಾ ದಿನಾಂಕ 23-08-2017 ರಂದು ಮಧ್ಯಾಹ್ನ ೧೩೦೦ ಗಂಟೆಗೆ ಹೋಟ್ಟೆಬೇನೆ ಪ್ರಾರಂಭವಾಗಿ ಹೋಟ್ಟೆ ಬೇನೆ ತಾಳಲಾರದೆ ದಿನಾಂಕ -23-08-2017 ರಂದು 1310 ಗಂಟೆಗೆ ದೇವರ ಮನೆಯಲ್ಲಿ ಇದ್ದ ಒಂದ್ದು ದಂಟ್ಟಕ್ಕೆ ಸಿರೆಯಿಂದ ನೇಣು ಹಾಕಿಕೋಂಡು ಒದ್ದಾಡುತ್ತಿರುವಾಗ ಮನೆಯಲ್ಲಿದ್ದ ಸೋಸೆಯಾದ ಅಂದರೆ ವಿರಶೇಟ್ಟಿ ಇತನ ಹೇಂಡತಿಯಾದ ಲಕ್ಷ್ಮಿ ಇವಳು ಸದರಿ ದೇವರ ಮನೆಯ ತಟ್ಟೆಯನ್ನು ಜೋರಾಗಿ ತಳ್ಳಿ ಒಳಗಡೆ ಹೋಗಿ ನೇಣಿನಿಂದ  ಮಗನಿಗೆ ಕೇಳಗಡೆ ಇಳಿಸಿ ನಂತರ ಚಿಕಿತ್ಸೆ ಕುರಿತು ದಿನಾಂಕ 23-08-2017 ರದು 1700 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆದ್ದು ತಂದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ25-08-2017 ರಂದು 1445 ಗಂಟೆಗೆ ಮೃತಪಟ್ಟಿರುತ್ತಾನೆ ನನ್ನ ಮಗನ ಸಾವಿನಲ್ಲಿ ಯಾರ ಮೇಲೆಯು ಯಾವುದೆ ರೀತಿಯ ಸಂಶಯ ಇರುವುದ್ದಿಲ್ಲಾ  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 93/17 ಕಲಂ 279, 338,  ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ: 26/08/2017 ರಂದು ಫಿರ್ಯಾದಿ ಶ್ರೀನಾಥ ತಂದೆ ರಘುನಾಥ ಚಕುರ್ತಿಕರ, ವಯ: 23 ವರ್ಷ, ಜಾತಿ: ಕಬ್ಬಲಿಗ, : ವಿದ್ಯಾರ್ಥಿ, ಸಾ: ನೈಟೆಂಗಲ್ ಶಾಲೆ ಹತ್ತಿರ ಗುಂಪಾ  ರವರು ನೀಡಿದ ದೂರಿನ ಸಾರಾಂಶವೆನೆಂದರೆ ಹಾರೂರಗೇರಿ ಕಮಾನ ಹತ್ತಿರ ಹೋಗುತ್ತಿರುವಾಗ   ರಘುನಾಥ ವಯ: 50 ವರ್ಷ ಇವರು ಬೀದರ ಮೈಲೂರ ಕ್ರಾಸ್ ಕಡೆಯಿಂದ ಬೋಮ್ಮಗೊಂಡೆಶ್ವರ ವೃತ್ತದ ಕಡೆಗೆ  ಮೊಟಾರ ಸೈಕಲ ನಂ. ಕೆಎ38ಎಲ್9552 ನೇದ್ದರ ಮೇಲೆ ಕುಳಿತು ಹೋಗುತ್ತಿರುವಾಗ ಹಾರೂರಗೇರಿ ಕಮಾನ ಕೃಷಿ ಉತ್ಪನ್ನ ಮಾರುಕಟ್ಟೆ ಸಿಟಿ ಬಸ್ ಸ್ಟಾಪ್ ಹತ್ತಿರ ಸಮಯ 09:00 ಗಂಟೆ ಸುಮಾರಿಗೆ ಹಿಂದಿನಿಂದ ಅಂದರೆ ಮೈಲೂರ ಕ್ರಾಸ್ ಕಡೆಯಿಂದ ಒಂದು ಜ್ಞಾನ ಸುಧಾ ಶಾಲೆ ಬಸ್ ನಂ. ಕೆಎ38-8318 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ತಂದೆಯವರು ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಬಸ್ಸನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಪರಿಣಾಮ ರಘುನಾಥ ಇವರಿಗೆ ತಲೆಗೆ, ಹಣೆಗೆ ಭಾರಿ ಗುಪ್ತಗಾಯ ಹಾಗೂ ಬಲಗಾಲ ಮೊಳಕಾಲ ಕೆಳಗೆ, ಎಡಗಾಲ ಮೋಲಕಾಲ ಹತ್ತಿರ ತರಚಿದ ರಕ್ತಾಯವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


Kalaburagi District Reported Crimes

ಸಜಾಬಂಧಿ ಖೈದಿ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಕಾರಾಗೃಹದ ಸಜಾ ಬಂಧಿ ಸಂಖ್ಯೆ 19992 ಪ್ರಕಾಶ ತಂದೆ ಮಲ್ಕಪ್ಪಾ ಕನ್ನಡಗಿ ಸಾ: ರಾಮನಗರ ಕಲಬುರಗಿ ಸದರಿಯವನು ಇಂದು ದಿನಾಂಕ 25/08/2017 ರಂದು ಎದೆ ನೋವು ಆಗುತ್ತಿದೆ ಎಂದು ತಿಳಿಸಿದ ಪ್ರಯುಕ್ತ  ಜೈಲಿನ ಒಳ ಆಸ್ಪತ್ರೆಯಲ್ಲಿ  ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ  ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ ಮೇರೆಗೆ ಜೈಲು ಸಿಬ್ಬಂದಿ ಬೆಂಗಾವಲು ಮೂಲಕ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ ಸದರಿ ಬಂದಿಗೆ ತಪಾಸಣೆ  ಮಾಡಿರುವ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ಸದರಿ ಬಂಧಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಬೆಂಗಾವಲು ಸಿಬ್ಬಂದಿಯವರು ಈ ಸಂಸ್ಥೆಯ  ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಗೆ ಗೌರವಾನ್ವಿತ 1 ನೇ ಅಪರ ಜೆಎಮ್‌ಎಪ್‌‌ಸಿ ನ್ಯಾಯಾಲಯ ಕಲಬುರಗಿ ಇವರ ಸಿಸಿ ಸಂಖ್ಯೆ 1563/08 (ಕಮಲಾಪೂರ ಪೊಲೀಸ ಠಾಣೆಯ ಗುನ್ನೆ ಸಂಖ್ಯೆ 50/08) ರಲ್ಲಿ ದಿನಾಂಕ: 30/11/2016 ರಂದು 2 ವರ್ಷ 6 ತಿಂಗಳು ಕಠಿಣ ಶಿಕ್ಷೆ ಹಾಗೂ ದಂಡ ರೂ 10.000/- ರೂದಂಡ ಕಟ್ಟಲು ತಪ್ಪಿದಲ್ಲಿ 09 ತಿಂಗಳು 15 ದಿನ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಕಮಲಾಪೂರ ಪೊಲೀಸ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಮಾಡಿಸಲು ಕೋರಿದ ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಭೀಮನಾಳ  ತಾಂಡಾ ತಾ:ಜಿ:ಕಲಬುರಗಿ ಇವರ ಗಂಡನಿಗೆ ಕುಷ್ಟರೋಗ ಆಗಿದ್ದು  ಈಗ ಸೂಮಾರು 8 ವರ್ಷಗಳ ಹಿಂದೆ ನಾವು ಮತ್ತು ನಮ್ಮ ತಾಂಢಾದ ಕಾರಬಾರಿ ಖಾಂದಾನದವರು ಕೂಡಿಕೊಂಡು ನಮ್ಮ ತಾಂಡಾದ ಎದುರಿಗೆ ಲೋಕಮಾಸಂದ ಮತ್ತು ಮಹಾಂಕಾಳಿ ಸಣ್ಣ ಗುಡಿಯು ಕಟ್ಟಿ ಪ್ರತಿ ಶ್ರಾವಣ ಮಾಸದ ಅಮವಾಸೆಯ ದಿವಸ ತಾಂಡಾದ ಎಲ್ಲರೂ ಜನರು ಕೂಡಿ ಜಾತ್ರೆ ಮಾಡುತ್ತಾ ಬಂದಿರುತ್ತೆವೆ. ಇದೆ ಸೋಮವಾರ ಖಾಂಡ ಮಾಡಿ ಮಂಗಳವಾರದ ದಿವಸ ಮಹಾಂಕಾಳಿ ದೇವಿಯ ಪೂಜೆ ಮಾಡಿ ದಿವಸ ತಾಂಢಾದ ಎಲ್ಲಾ ಜನರಿಗೆ ಊಟ ಪ್ರಸಾದ ಕೋಟ್ಟಿರುತ್ತೆವೆ. ಅಂದಿನಿಂದ ನಮ್ಮ ತಾಂಢಾದ ಸಂಜುಕುಮಾರ ತಂದೆ ತುಕಾರಾಮ ಚವ್ಹಾಣ ನಮ್ಮ ಮೇಲೆ ವೈಷಮ್ಯ ಸಾಧಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಹಿಗಿದ್ದು ಇಂದು ದಿನಾಂಕ:24.08.2017 ರಂದು ಬೆಳಿಗ್ಗೆ 08.30 ಗಂಟೆಗೆ ನಾನು ನನ್ನ ಗಂಡ ಮಗನಾದ ಚಂದ್ರಕಾಂತ ಎಲ್ಲರೂ ರೇಖು ಪೂಜಾರಿ ಅಂಗಡಿಯ ಎದುರಿಗೆ ನಿಂತುಕೊಂಡಾಗ ಅಲ್ಲಿಗೆ ಬಂದ ಸಂಜುಕುಮಾರ ಈತನು ನನ್ನ ಗಂಡನಿಗೆ ನೋಡಿ ಕುಷ್ಟ ರೋಗ ಇದೆ ಅವನಿಗ್ಯಾರು ಮುಟ್ಟಿಸಿಕೋಳ್ಳಬಾರದು ಆದರು ಸಹ ಮಹಾಂಕಾಳಿ ಜಾತ್ರೆಯಲ್ಲಿ ಓಡಾಡಿರುತ್ತಾನೆ ಅಂತಾ ಬೈಯ ತೊಡಗಿದನು ಆಗ ನಾನು ಯಾಕ ನನ್ನ ಗಂಡನಿಗೆ ಬೈಯುತ್ತಿ ದೇವರು ತಂದ ವೇಳೆ ಇದೆ ಅಂದರು ಸಂಜುಕುಮಾರ ಈತನು ನನಗೆ ರಂಡಿ ನನಗೆ ಎದುರು ಮಾತನಾಡುತ್ತಾಳೆ ಅಂತಾ ಬೈದು ಅಲ್ಲೆಬಿದ್ದಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಎಡಗೈ ಹಸ್ತದ ಮೇಲ್ಬಾದಲ್ಲಿ ಹೋಡೆದು ರಕ್ತಗಾಯ ಪಡಿಸಿದನು. ಅಲ್ಲದೆ ಅದೇ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಎರಡು ಛಪ್ಪಿಯ ಮೇಲೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ ಆಗ ನನ್ನ ಮಗ ಚಂದ್ರಕಾಂತ ಜಗಳ ಬಿಡಿಸಲು ಬಂಧಾಗ ಅವನಿಗು ಕೈಯಿಂದ ಹೋಡೆಬಡೆ ಮಾಡಿರುತ್ತಾನೆ. ಆಗ ಅಲ್ಲೆಇದ್ದ ನನ್ನ ಗಂಡ, ನನ್ನ ಭಾವ ತುಕಾರಾಮ,ಮೋನು ಚವ್ಹಾಣ ಎಲ್ಲರೂ ಕೂಡಿಕೊಂಡು ನನಗೆ ಹೋಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂಧೆ ತುಕಾರಾಮ ಚವ್ಹಾಣ ಸಾ:ಭೀಮನಾಳ ತಾಂಡಾ ತಾ:ಜಿ:ಕಲಬುರಗಿ ರವರು ತಾಂಡಾದಲ್ಲಿ ಲೋಕಮಸಾಂದ ಮತ್ತು ಮಹಾಂಕಾಳಿ ದೇವಿಯ ಸಲುವಾಗಿ ತಾಂಡಾದವರೆಲ್ಲರು ಕೂಡಿ 65.65 ಜಾಗವನ್ನು ಕೋಟ್ಟಿದ್ದು ಜಾಗದಲ್ಲಿ ತುಕಾರಾಮ ಮತ್ತು ಅವರ ತಮ್ಮ ಶಿವಾಜಿ ಆಜಾಗವನ್ನು ತಮ್ಮ ಕಬ್ಜೆಯಲ್ಲಿ ತೆಗೆದುಕೊಂಡಿದ್ದು. ನಮ್ಮ ತಾಂಢಾದವರೆಲ್ಲರೂ ದೇವರಿಗೆ ಕೋಟ್ಟ ಜಾಗ ಬಿಟ್ಟು ಕೋಡಿರಿ ಅಂತಾ ಹೇಳಿದಾಗ ಅವರು ಜಾಗ ಬಿಟ್ಟುಕೊಡದೆ ಅವರೆ ಬಳಸಿಕೋಳ್ಳುತ್ತಿದ್ದಾರೆ. ಹಿಗಿದ್ದು ನಿನ್ನೆ ದಿನಾಂಕ:24.08.2017 ರಂದು  ಬೆಳಿಗ್ಗೆ 08.30 ಗಂಟೆಯ ಸೂಮಾರಿಗೆ ನಾನು ರೇಖು ಪುಜಾರಿ ಅಂಗಡಿಯ ಎದುರಿಗೆ ನಿಂತಾಗ 1. ಚಂದ್ರಕಾಂತ ತಂದೆ ಶಿವಾಜಿ ಚವ್ಹಾಣ 2. ತುಕಾರಾಮ ತಂದೆ ಮೇಗು ಚವ್ಹಾಣ ಪಂಡಿತ ತಂದೆ ತುಕಾರಾಮ ಚವ್ಹಾಣ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಎಲ್ಲರೂ ಭೀಮನಾಳ ತಾಂಡಾ ಇವರೆಲ್ಲರೂ ನಾನು ಇದ್ದಲ್ಲಿಗೆ ಬಂದು ಅವರಲ್ಲಿ ಚಂಧ್ರಕಾಂತ ಈತನು ನಗೆ ಭೋಸಡಿ ಮಗನೆ ದೇವಿಯ ಜಾಗ ಯಾರು ಕೇಳುತ್ತಿಲ್ಲ ನಿನೆಕೆ ಕೇಳುತ್ತಿ ಅಂತಾ ಬೈದು ತನ್ನ ಕೈಯಲ್ಲಿದ್ದ ಬಿಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದು ರಕ್ತಗಾಐ ಪಡಿಸಿದನು ತುಕಾರಾಮ ಈತನು ರಂಡಿ ಮಗನಿಗೆ ಬಹಾಳಸೋಕ್ಕು ಆದಾ ಅಂತಾ ಬೈದು ಚಂಧ್ರಕಾಂತನ ಕೈಯಲ್ಲಿದ್ದ ಬಡಿಗೆಯನ್ನು ಕಸಿದುಕೊಂಡು ನನ್ನ ಬಲಗೈ ಬೆರಳುಗಳ ಮೇಲೆ ಹೋಡೆದು ರಕ್ತಗಾಯ ಮಾಡಿದನು. ನನ್ನ ಹೆಬ್ಬರಳಿಗೆ, ಹೆಬ್ಬರಳಿನ ಪಕ್ಕದ ಬೆರಳಿಗೆ ಹೋಡೆದಿದ್ದರಿಂದ ಮುರಿದಂತೆ ಆಗಿದೆ ಪಂಡಿತ ಈತನು ನನಗೆ ಕೈಯಿಂದ ಹೋಟ್ಟೆಗೆ ಬೆನ್ನಿಗೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಜೈನಾಬಾಯಿ ಇವಳು ಹಾಟ್ಯಾ ಯಾವಾಗಲು ನನಗೆ ಜಾಗದ ವಿಷಯದಲ್ಲಿ ತಕರಾರು ಮಾಡುತ್ತಾನೆ. ಇವನಿಗೆ ಬಿಡಬ್ಯಾಡರಿ ಖಲಾಸ ಮಾಡರಿ ಅಂತಾ ಒದರಾಡಿರುತ್ತಾಳೆ. ಅಲ್ಲೆಇದ್ದ ಭೋಜು ತಂಧೆ ಸೋಮು ನಾಯಕ ಮಾರುತಿ ತಂದೆ ಪೋಮು ಚವ್ಹಾಣ ಗೇಮು ತಂದೆ ಶಿವರಾಮ ಚವ್ಹಾಣ ಮೋನು ತಂದೆ ಢಾಕು ಚವ್ಹಾಣ ಇವರುಗಳು ಜಗಳವನ್ನು ಬಿಡಿಸಿಕೊಂಡಿರುತ್ತಾರೆ ಕಾರಣ ನನಗೆ ಹೋಡೆಬಡೆ ಮಾಡಿದ ಚಂಧ್ರಕಾಂತ ಹಾಗೂ ಇತರರ ವಿರುದ್ದ ಕಾನೂನ ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.