Police Bhavan Kalaburagi

Police Bhavan Kalaburagi

Friday, April 28, 2017

Yadgir District Reported Crimes



Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ 279,337,338 ಐಪಿಸಿ;- ದಿನಾಂಕ:27-04-2017 ರಂದು ಪಿರ್ಯದಿಯ ಅಣ್ಣನಾದ ಮಹಬೂಬ ಹುಸೇನ ಗುರುಮಠಕಲಗೆ ಹೊಗಿ ಮರಳಿ ಯಾದಗಿರಿ-ರಾಯಚೂರ ಮಾರ್ಗವಾಗಿ ಚಂದಾಪೂರಗೆ ಬರುವಾಗ ರಾಮಪೂರ-ರಾಚನಳ್ಳಿ ಕ್ರಾಸಿನ ಮಧ್ಯೆ ರಸ್ತೆಯ ಮೇಲೆ ತಾನು ನಡೆಸುವ ಹಿರೊ ಪ್ಯಾಶನ ಪ್ರೋ ಮೊಟರ ಸೈಕಲ ನಂ.ಕೆಎ-33 ಯುವ್-2614 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಇಂದು 8.10 ಗಂಟೆಯ ಸುಮಾರಿಗೆ ಸ್ಕೀಡಾಗಿ ಬಿದ್ದಿದ್ದರಿಂದ ಅಪಘಾತದಲ್ಲಿ ಭಾರಿ ರಕ್ತ ಗಾಯ ಮತ್ತು ತರಚಿದ ಗಾಯಗಳಾಗಿದ್ದು ಬಗ್ಗೆ ಅಪರಾಧ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ 457.380 ಐಪಿಸಿ;- ದಿನಾಂಕ 27-04-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿಯರ್ಾದಿ ಶ್ರೀ ಮತಿ ಹಲೀಮಾಬಿ ಗಂಡ ಖಲಿಲ್ ಅಹ್ಮದ ಕಾರಿಗಾರ ವ|| 47  ಸಾ|| ರೈಮಾನ್ ಕಾಲೂನಿ ಹಾಗರಗಾ ಕ್ರಾಸ್ ಹತ್ತಿರ ಕಲಬುರಗಿ ಉಃ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಶಾಲೆ ಶಹಾಪೂರ ಠಾಣೆಗೆ ಹಾಜರಾಗಿ ಒಂದು ಟೈಪಮಾಡಿದ ಅಜರ್ಿ ಸಲ್ಲಿಸಿದ್ದರಿಂದ ಸದರಿ ಅಜರ್ಿಯಸಾರಾಂಶವೆನೆಂದರೆ  ಹೀಗಿರುವಾಗ ದಿನಾಂಕ 25/04/2017 ರಂದು ಮುಂಜಾನೆ 09-00 ಗಂಟೆಗೆ ನಾನು ಮತ್ತು ಸಹ ಶಿಕ್ಷಕರು ಹಾಗೂ ಅಡುಗೆಯವರು ಎಲ್ಲರೂ ಶಾಲೆಗೆ ಬಂದಿದ್ದು, ತಮ್ಮ-ತಮ್ಮ ಕಾರ್ಯಗಳನ್ನು ನಿರ್ವಹಿಸಿ  ಮದ್ಯಾಹ್ನ 12-30 ಗಂಟೆಗೆ ಶಾಲೆಯ ಬಿಗ ಹಾಕಿದ್ದು, ಮತ್ತು ಶಾಲೆಯಲ್ಲಿ ಅಡುಗಡೆ ಮಾಡುವ ಸಿಲಿಂಡರ, ಮತ್ತು ಪಾತ್ರೆಗಳು ಅಡುಗೆ ಕೊಣೆಯಲ್ಲಿ ಇಟ್ಟು ಬೀಗ್  ಹಾಕಿಕೊಂಡು  ಮನೆಗೆ ಹೋಗಿರುತ್ತೆವೆ.  ದಿನಾಂಕ 26/04/2017 ರಂದು ಮುಂಜಾನೆ 09-00 ಗಂಟೆಗೆ  ನಾನು ಮತ್ತು ಸಹ ಶಿಕ್ಷಕಿ ಹಾಗೂ ಅಡುಗೆ ಮಾಡುವರು ಎಲ್ಲರೂ ಶಾಲೆಗೆ ಬಂದಿದ್ದು, ಶಾಲೆಯ ಅಡುಗೆ ಕೊಣೆಯ ಕಡೆಗೆ ಹೋದಾಗ ಅಡುಗೆ ಕೋಣೆಯ ಬಾಗಿಲ ಕಿಲಿ ಮುರಿದಿದ್ದನ್ನು ಕಂಡು ನಾವೆಲ್ಲರೂ ಒಳಗಡೆ ಹೋಗಿ ನೋಡಲಾಗಿ ಅಡುಗೆ ಸಾಮಾನುಗಳು ಚೆಲ್ಲಾ ಪಿಲ್ಲೆಯಾಗಿದ್ದು,  ಎರಡು ಸಿಲೆಂಡರನಲ್ಲಿ ಒಂದು ಖಾಲಿ ಸಿಲೆಂಡರ್ ಇದ್ದು, ತುಂಬಿದ ಸಿಲೆಂಡರ ಇರಲಿಲ್ಲ. ಈ ಬಗ್ಗೆ ಓಣಿಯ ಜನರಿಗೆ ವಿಚಾರಿಸಿದ್ದು, ಶಾಲೆಯ ಎಸ್.ಡಿ.ಎಮ್.ಸಿ ಅದ್ಯಕ್ಷ ಸೈದೋದ್ದಿನ ಖಾದ್ರಿ ಇವರಿಗೆ ವಿಷಯ ತಿಳಿಸಿದ್ದು ಸದರಿಯವರು ಶಾಲೆಗೆ ಬಂದು ನೋಡಿರುತ್ತಾರೆ. ದಿನಾಂಕ 25-26/04/2017 ರಂದು ರಾತ್ರಿ ಸಮಯದಲ್ಲಿ ಉದರ್ು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಹಾಪೂರ ಪೇಠ ಶಹಾಪೂರದಲ್ಲಿರುವ ಅಡುಗೆ ಕೊಣೆಯ ಬಿಗ ಮುರಿದು ಯಾರೋ ಕಳ್ಳರು ಒಳಗಡೆ ಹೋಗಿ ಅಡುಗೆ ಮಾಡುವ ಒಂದು ತುಂಬಿದ ಸಿಲಿಂಡರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸಿಲಿಂಡರನ ಅಂ.ಕಿ 3000=00 ರೂಪಾಯಿ ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ತಡವಾಗಿ ಇಂದು ದಿನಾಂಕ 27/04/2017 ರಂದು ಠಾಣೆಗೆ ಹಾಜರಾಗಿರುತ್ತೆನೆ. ಕಾರಣ ಕಳ್ಳತನವಾದ ಸಿಲಿಂಡರ ಬಗ್ಗೆ ಕ್ರಮ ಕೈಕೊಂಡು ಪತ್ತೆ ಹಚ್ಚಿ ಕೊಡಲು ವಿನಂತಿ. ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ128/2017 ಕಲಂ 457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 129/2017 ಕಲಂ 279 337 338 ಐಪಿಸಿ;- ದಿನಾಂಕ-27-04-2017 ರಂದು ಸಾಯಂಕಾಲ 6-00 ಗಂಟೆಗೆ ಮಹ್ಮದ ತಂದೆ ಅಬ್ದುಲ್ ಅಮೀದ ಬೈಬ್ರೆ ವ|| 20|| ವಿಧ್ಯಾಭ್ಯಾಸ  ಜಾ|| ಮುಸ್ಲಿಂ ಸಾ|| ಗೋಗಿಪೇಟ್ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಟೈಪಮಾಡಿದ ಅಜರ್ಿ ಅಲ್ಲಿಸಿದ್ದು ಅಜರ್ಿಯ ಸಾರಾಂಶದ ವೆನೆಂದರೆ. ಪಿಯ್ಯರ್ಾದಿಯು ದಿನಾಂಕ 23-04-2017 ರಂದು ರಾತ್ರಿ 9-00 ಗಂಟೆಗೆ ಮನೆಗೆ ಹೊಗಲು ಶಹಾಪೂರ - ಹತ್ತಿಗುಡುರ ರಸ್ತೆಯ ಚಾಂದ ಪ್ಯಾಲೇಸ್ ಮುಂದೆ ನಿಂತಾಗ ಹತ್ತಿಗುಡುರ ಕಡೆಯಿಂದ ಮೋಟರ ಸೈಕಲ್ ನಂ ಏಂ-33/ಗ-0513 ನ್ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನಮ್ಮ ತಂದೆ ಇವರಿಗೆ ಅಪಘಾತ ಮಾಡಿದ್ದರಿಂದ ನೆಲಕ್ಕೆ ಬಿದ್ದರು ಆಗ ನಾನು ಮೇಲೆ ಎಬ್ಬಿಸಿ ಕೂಡಿಸಿ ನೋಡಲಾಗಿ ತಂದೆಯಾದ ಅಬ್ದುಲ್ ಅಮೀದ ಇವರಿಗೆ ಎಡಗಡೆ ತಲೆಗೆ ಗುಪ್ತಗಾಯ. ಎಡಗಾಲ ತೊಡೆಗೆ ಬಾರಿ ಗುಪ್ತಗಾಯ. ಬಗಗಾಲ ಪಾದದ ಮೇಲೆ ಬಾರಿ ಗುಪ್ತಗಾಯವಾಗಿ ಮುರಿದಿರುತ್ತದೆ. ಬಲಗಾಲ ಮೋಳಕಾಲಿಗೆ ತರಚಿದ ಗಾಯ. ಎಡಗೈ ಮೋಳಕೈಗೆ ತರಚಿದ ಗಾಯ ವಾಗಿದ್ದು ಇರುತ್ತದೆ. ಸದರಿ ಬೈಕಚಾಲಕ ಈಶಪ್ಪ ತಂದೆ ಹೈಯಾಳಪ್ಪ ಹಾಗೂ ಬೈಕ್ ಹಿಂದೆ ಕುಳಿತ್ತಿದ್ದ ಹೈಯಾಳಪ್ಪ ತಂದೆ ಬಸಲಿಂಗಪ್ಪ ಇವರಿಗೆ ತರಚಿದ ಗಾಯ, ಸದಾಗಾಯ, ಗುಪ್ತಗಾಯ ವಾಗಿದ್ದು ಇರುತ್ತದೆ. ಸದರಿ ಅಪಘಾತವು ರಾತ್ರಿ 9-00 ಗಂಟೆಗೆ ಜರುಗಿರುತ್ತದೆ. ನಂತರ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಸೆರಿಕೆಮಾಡಿದ್ದು ಇರುತ್ತದೆ. ಕಾರಣ ಸದರಿ ಅಪಘಾತದಲ್ಲಿ ಗಾಯಹೋಂದಿದ್ದದ ನಮ್ಮ ತಂದೆಗೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಹೋಗಿ ಸೆರಿಕೆಮಾಡಿ. ನಮ್ಮ ಹಿರಿಯರಿಗೆ ವಿಚಾರಿಸಿ ತಡವಾಗಿ ಇಂದು ಠಾಣೆ ಬಂದು. ಸದರಿ ಅಪಘಾತಪಡಿಸಿ ಸಾದಾಗಾಯ ಮತ್ತು ಬಾರಿಗಾಯಾ ಮಾಡಿದ ಮೋಟರ ಸೈಕಲ್ ನಂ ಏಂ-33/ಗ-0513 ನ್ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಕೋಳ್ಳಲು ಅಜರ್ಿಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ.129/2017 ಕಲಂ 279.337.338 ಐ.ಪಿ.ಸಿ ನ್ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 130/2017  ಕಲಂ 279 337 338  ಐಪಿಸಿ;- ದಿನಾಂಕಃ 27/04/2017 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರಕ್ಕಾಗಿ ಎ.ಎಮ್.ಎಸ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಆಗಿರುವ ಗಾಯಾಳುವಿನ ಎಮ್.ಎಲ್.ಸಿ ಪಡೆದುಕೊಂಡು, ಗಾಯಾಳು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರಲಾರದ ಕಾರಣ ಆತನ ತಮ್ಮನಾದ ನೀಲಪ್ಪನ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 26/04/2017 ರಂದು ನಾನು ಮತ್ತು ನನ್ನ ಅಣ್ಣನಾದ ಭೀಮಣ್ಣ ತಂದೆ ನಿಂಗಪ್ಪ ಇಬ್ಬರೂ ಅಟೋರಿಕ್ಷಾ ನಂಬರ ಕೆ.ಎ 339855 ನೇದ್ದನ್ನು ತಗೆದುಕೊಂಡು ಹೈಯ್ಯಾಳ(ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಅಟೋರಿಕ್ಷಾ ಪೂಜೆ ಮಾಡಿಸಿ ರಾತ್ರಿ ಅಲ್ಲೆ ದೇವಸ್ಥಾನದಲ್ಲಿ ವಸತಿ ಮಾಡಿರುತ್ತೇವೆ. ಇಂದು ದಿನಾಂಕಃ 27/04/2017 ರಂದು ಮುಂಜಾನೆ 8 ಗಂಟೆಯ ಸುಮಾರಿಗೆ ನಾವಿಬ್ಬರೂ ಅಣ್ಣ-ತಮ್ಮಂದಿರು ಹೈಯ್ಯಾಳ ಗ್ರಾಮದಿಂದ ಮರಳಿ ನಮ್ಮೂರಿಗೆ ಹೊರಟಿದ್ದು, ನಾನು ಅಟೋರಿಕ್ಷಾ ನಡೆಸುತ್ತಿದ್ದಾಗ ನಮ್ಮ ಅಣ್ಣ ಭೀಮಣ್ಣನು ನನ್ನ ಹಿಂದೆ ಕುಳಿತಿದ್ದನು. ನಾವು ಹತ್ತಿಗೂಡೂರ ಮಾರ್ಗವಾಗಿ ವಿಭೂತಿಹಳ್ಳಿ ಕಡೆಗೆ ಬರುವಾಗ ಗೋಲಗೇರಿ ದೊಡ್ಡಿ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ಅಟೋ ನಿಲ್ಲಿಸಿ ನಾನು ಬಹಿದರ್ೆಸೆಗೆಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ಹೋಗಿ ಕುಳಿತಿದ್ದೇನು. ನನ್ನ ಅಣ್ಣನು ಅಟೋರಿಕ್ಷಾದಲ್ಲೆ ಕುಳಿತಿದ್ದನು. ಆಗ ಶಹಾಪೂರ ಕಡೆಯಿಂದ ಕಾರ ನಂಬರ ಕೆ.ಎ 33 ಎಮ್ 5490 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದರಿಂದ ನನ್ನ ಅಣ್ಣನ ತಲೆಯಲ್ಲಿ ಭಾರಿ ರಕ್ತಗಾಯಗಳಾಗಿದ್ದು, ಎಡಗೈ ಹಸ್ತದ ಮಣಿಕಟ್ಟಿನ ಹತ್ತಿರ ಮುರಿದಂತಾಗಿ, ಮೊಣಕೈ ಹತ್ತಿರ ಭಾರಿ ಗಾಯವಾಗಿರುತ್ತದೆ. ಬಲಗಾಲಿನ ಮೊಣಕಾಲಿನ ಮೇಲೆ ಹಾಗು ಕೆಳಗಡೆ, ಬಲಮೊಣಕೈ ಹತ್ತಿರ, ಎರಡು ಕಾಲಿನ ಪಾದಗಳಿಗೆ ಭಾರಿ ರಕ್ತಗಾಯಗಳಾಗಿರುತ್ತದೆ. ಹಾಗು ಕಾರ ಚಾಲಕನಿಗೂ ಗಾಯಾಗಳಾಗಿರುತ್ತದೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 130/2017 ಕಲಂ 279 337 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ: 323, 324, 504, 506, ಸಂಗಡ 34  ಐಪಿಸಿ ;- ದಿನಾಂಕ: 27/04/2017 ರಂದು 4.30 ಪಿಎಮ್‌ಕ್ಕೆ ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿರ್ಯಾದಿ ಪ್ರಥಾಪರೆಡ್ಡಿ ತಂದೆ ಬಸನಗೌಡ ಪಾಟೀಲ ಸಾ||ಮುದನೂರ ಕೆ ಇವರು ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 27/04/2017 ರಂದು 3.30 ಪಿಎಮ್ ಸುಮಾರಿಗೆ ನಾನು  ಹಾಗೂ ಬಸವರಾಜ ಪೂಜಾರಿ ಇಬ್ಬರೂ  ಮುದನೂರ ಗ್ರಾಮದ ಲಕ್ಷ್ಮಣತೀರ್ಥ ಬಾವಿಹತ್ತಿರ ನಡೆದಿದ್ದ ಕ್ರಿಕೆಟ್ ಟೂರ್ನಾಮೇಂಟ್ ನೋಡಲು ಹೋಗಿದ್ದಾಗ ಆರೋಪಿತರು ವಿನಾಕಾರಣ ಪಿರ್ಯಾದಿಯೊಂದಿಗೆ ಜಗಳ ತೆಗೆದು, ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಇತ್ಯಾದಿ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 58/2017ಕಲಂ: 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು

BIDAR DISTRICT DAILY CRIME UPDATE 28-04-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 28-04-2017

zsÀ£ÀÆßgÀ ¥ÉưøÀ oÁuÉ UÀÄ£Àß £ÀA. 77/2017 PÀ®A 302 L¦¹ :-
ದಿನಾಂಕ 27/04/2017 ರಂದು 1000 ಗಂಟೆಗೆ ಪಿರ್ಯಾದಿ ಶ್ರೀ ದಿಲೀಪ ತಂದೆ ಗಣಪತರಾವ ಪಾಟೀಲ ವಯ-45 ವರ್ಷ,ಜಾತಿ-ಲಿಂಗಾಯತ,ಉ.ಒಕ್ಕುಲತನ,ಸಾ/ಮರೂರ ರವರು ಧನ್ನೂರ ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 27-04-2017 ರಂದು 0800 ಗಂಟೆಗೆ ಫಿರ್ಯಾದಿಯು ಗ್ರಾಮದ ಶಿವಾರದಲ್ಲಿ ಸಂಡಾಸಕ್ಕೆ ಹೋಗಿ ಮರಳಿ ಮನೆಯ ಕಡೆಗೆ ಬರುವಾಗ ದಾರಿಯಲ್ಲಿ ಮೌಲಾಬಾಬಾ ದರ್ಗಾದ ಹತ್ತಿರ ಕೆಲವು ಜನರು  ನನ್ನ ಹತ್ತಿರ ಬಂದು ತಿಳಿಸಿದೆನೆಂದರೆ, ಗ್ರಾಮದ ಬಾಬುರಾವ ಹುಣಜೆಟೆ ರವರು ಹೊಲದ ಕೆನಾಲ ಪಕ್ಕದಲ್ಲಿ ಯಾರೋ ಒಬ್ಬ ಅಪರಿಚಿತ ಮುಸ್ಲಿಂ ಮಹಿಳೆ ವಯಸ್ಸು ಅಂದಾಜು 30 ರಿಂದ 35 ಇದ್ದಿರಬಹುದು, ಆಕೆಯ ಮೈ ಮೇಲೆ ಕಪ್ಪು ಬಣ್ಣದ ಬುರ್ಖಾ ಮತ್ತು ಪೈಜಮ್ಮ ಇದ್ದು, ಆಕೆಯನ್ನು ಯಾರೋ ಜನರು ಯಾವುದೇ ಉದ್ದೇಶದಿಂದ ಎಲ್ಲಿಂದಲೋ ತಂದು ಇಲ್ಲಿ ತಲೆಯ ಮೇಲೆ.ಮುಖದ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಹೋಗಿರಬಹುದು. ಎಂದು ಮಾಹಿತಿ ಫಿರ್ಯಾದಿಗೆ ಬಂದ ಕೂಡಲೇ ಗ್ರಾಮದ ಶಿವಕುಮಾರ ತಂದೆ ಮಾರುತಿ ಸಾಗರ ಹಾಗೂ ರಾಜಕುಮಾರ ತಂದೆ ಸಿದ್ರಾಮಪ್ಪಾ ಗಂಗು ಇಬ್ಬರೂ ಬಂದು ನಮ್ಮೂರ ಬಾಬುರಾವ ಹುಣಚೆಟೆ ಇವರ ಹೊಲದಲ್ಲಿ ಬಂದು ನೋಡಲು ಯಾರೋ ಜನರು ಆಕೆಯ ಮುಖದ ಮೇಲೆ, ಎದೆಯ ಮೇಲೆ, ತಲೆಯಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ  ಓಡಿ ಹೋಗಿರುತ್ತಾರೆ. ಈ ಘಟನೆ  ದಿನಾಂಕ 27-04-2017 ರಂದು ಅಂದಾಜು ರಾತ್ರಿ 0200 ಗಂಟೆಯಿಂದ 0600 ಗಂಟೆಯ ಮಧ್ಯೆ ಅವಧಿಯಲ್ಲಿ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

zsÀ£ÀÆßgÀ ¥ÉưøÀ oÁuÉ UÀÄ£Àß £ÀA. 78/2017 PÀ®A 302 L¦¹ :-
ದಿನಾಂಕ : 27/04/2017 ರಂದು 1100 ಗಂಟೆಗೆ ಠಾಣೆಯಲ್ಲಿದ್ದಾಗ ಪೊನ ಮುಖಾಂತರ ಮಾಹಿತಿ ಬಂದಿದೆನೆಂದರೆ, ಧನ್ನೂರಾ ಅರಣ್ಯ ಪ್ರದೇಶದಲ್ಲಿ ಗರ್ಮಾ ತಾಂಡೆಗೆ ಹೋಗುವ ದಾರಿಯಲ್ಲಿ ಒಬ್ಬ ಯಾರೋ ಅಪರಿಚಿತ ವ್ಯಕ್ತಿ ಕೊಲೆಯಾಗಿ ಬಿದ್ದಿರುತ್ತಾನೆ ಅಂತಾ ಮಾಹಿತಿ ಬಂದ ಕೂಡಲೇ ನಾನು ಕೊಲೆಯಾದ ಸ್ಥಳಕ್ಕೆ ಮೃತ ದೇಹವನ್ನು ನೋಡಿ ಮೃತದೇಹ ಅಪರಿಚಿತವಾಗಿದ್ದರಿಂದ ಆತನ ಜೇಬಿನಲ್ಲಿ ಮನೆಯ ಬೀಗದ ಕೀಲಿ ಗೊಂಚಲು ಸಿಕ್ಕಿದ್ದು ಅದರ ಒಂದು ಭಾಗದಲ್ಲಿ ಡೇವಿಸ ಮತ್ತೊಂದು ಭಾಗದಲ್ಲಿ ಪೊನ ನಂಬರ ಬರೆದಿದ್ದು ಇದ್ದು , ಪೊನ ನಂಬರ ಮೇರೆಗೆ ಅಪರಿಚಿತ ಮೃತ ದೇಹ ಪತ್ತೆಯಾಗಿದ್ದು , ಕೂಡಲೇ ಆತನ ತಂದೆ ಪಿರ್ಯಾದಿ , ಅರ್ಜುನ ತಂದೆ ನರಸಪ್ಪಾ ವಯ:60 ವರ್ಷ ,ಜಾತಿ; ಕ್ರಿಶ್ಚನ ಉ;ಕೂಲಿ ಕೆಲಸ ಸಾ;ಕನ್ನಳ್ಳಿ ತಾ;ಬೀದರ ಇವರು ಮೃತ ದೇಹವನ್ನು ನೋಡಿ ಬಾಯಿ ಮಾತಿನ ಹೇಳಿಕೆ ದೂರು ನೀಡಿದ್ದರ ಸಾರಾಂಶವೆನೆಂದರೆ , ನನಗೆ ಮೂರು ಜನ 1) ಜೋಹಾನ ವಯ;28 ವರ್ಷ 2).ದಾವಿದ ವಯ;24 ವರ್ಷ 3). ನರಸು ವಯ;21 ವರ್ಷ ವಯಸ್ಸಿನ ಮಕ್ಕಳಿರುತ್ತಾರೆ. ಮತ್ತು ಪ್ರೀತಿ ಅಂತಾ ಮಗಳಿರುತ್ತಾಳೆ. ನನ್ನ ಮಗ ದಾವಿದ ಈತನಿಗೆ 3 ವರ್ಷಗಳ ಹಿಂದೆ ಅಲ್ಲಾಪೂರ ಗ್ರಾಮದ ಪವಿತ್ರಾ ಈಕೆಯೊಂದಿಗೆ ಮದುವೆ ಮಾಡಿರುತ್ತೇನೆ. ಆತನಿಗೆ ಕ್ವಿಟಿ ಅಂತಾ ಮಗಳು ಇರುತ್ತಾಳೆ. ನನ್ನ ಮಗನ ಹೆಂಡತಿಯ ಮನೆಯವರಾದ ಆತನ ಮಾವ , ಅತ್ತೆ , ಭಾವಂದಿರು ಸದಾ ಕಾಲ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕಿರಿ ಮಾಡುತ್ತಿದ್ದರು , ಆದರೆ ನಾನು ನನ್ನ ಮಗನಿಗೆ ಶಾಹಗಂಜ ಬೀದರನಲ್ಲಿ ಬಾಡಿಗೆ ಮನೆ ಮಾಡಿ ಇಟ್ಟಿರುತ್ತೇವೆ. ಹೀಗಿರಲು ದಿನಾಂಕ : 27/04/2017 ರಂದು 1130 ಗಂಟೆಗೆ ನಾನು ನನ್ನ ಮನೆಯಲ್ಲಿದ್ದಾಗ ನನ್ನ ಮಗ ಜೋಹಾನ ಈತನು ನನಗೆ ತಿಳಿಸಿದ್ದೆನೆಂದರೆ,  ನನ್ನ ತಮ್ಮ ದಾವೀದ ಈತನಿಗೆ ಯಾರೋ ಜನರು ಧನ್ನೂರಾ ಶಿವಾರದ ಅರಣ್ಯ ಪ್ರದೇಶದಲ್ಲಿ ಒಂದು ಚೂಪಾದ ಆಯುಧದಿಂದ ಗೊಳಿಸಿ ಕೊಲೆ ಮಾಡಿ ಬಿಸಾಡಿ ಹೋಗಿರುತ್ತಾರೆ. ಅಂತಾ ನನ್ನ ಗೆಳೆಯ ಸತೀಷ ತಂದೆ ರಾಮಪ್ಪಾ ಈತನು ತಿಳಿಸಿರುತ್ತಾನೆ. ಅಂತಾ ಮಾಹಿತಿ ತಿಳಿಸಿದ ಕೂಡಲೇ ನಾನು ಹಾಗು ನನ್ನ ಮಗ ಜೊಹಾನ ಕೂಡಿ ಗಾಬರಿಯಿಂದ ಧನ್ನೂರಾ ಶಿವಾರದ ಅರಣ್ಯ ಪ್ರದೇಶದಲ್ಲಿ ಬಂದು ನೋಡಲಾಗಿ ನನ್ನ ಮಗ ದಾವಿದ ಕೊಲೆಯಾಗಿ ಸತ್ತು ಬಿದ್ದಿರುತ್ತಾನೆ. ನನ್ನ ಮಗ ದಾವಿದ ಈತನಿಗೆ ಆತನ ಹೆಂಡತಿ ಮನೆಯವಾಗಿ , ಅವನ ಭಾವಂದಿರಾದ 1]. ಗುರುನಾಥ ತಂದೆ ಶಂಕರ 2]. ಪ್ರೇಮದಾಸ ತಂದೆ ಶಂಕರ 3]. ಪುಟ್ಟರಾಜ ತಂದೆ ಶಂಕರ 4]. ಅತ್ತೆ ರತ್ನಮ್ಮಾ ಗಂಡ ಶಂಕರ 5]. ಮಾವ ಶಂಕರ ಎಲ್ಲರೂ ಸಾ:ಅಲ್ಲಾಪೂರ ರವರೂ ಕೂಡಿ ನನ್ನ ಮಗ ದಾವೀದ ಈತನಿಗೆ ಕಿರಿಕಿರಿ ಮಾಡುತ್ತಿದ್ದರು. ಅವರೇ ನಮ್ಮ ಮಗನಿಗೆ ಕೊಲೆ ಮಾಡಿರಬಹುದೆಂದು ನನ್ನ ಸಂಶಯ ವಿರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 89/2017 PÀ®A 279,337,338,304(J) L¦¹ ªÀÄvÀÄÛ 187 L.JªÀiï.« JPÀÖ :-
¢£ÁAPÀ 27-04-2017 gÀAzÀÄ 1930 UÀAmÉUÉ zÉêÀ zÉêÀ ªÀ£ÀzÀ ºÀwÛgÀ gÀ¸ÉÛ C¥ÀWÁvÀªÁzÀ §UÉÎ ªÀiÁ»w §AzÀ ªÉÄÃgÉUÉ ¸ÀܼÀPÉÌ ºÉÆÃUÀ¯ÁV MAzÀÄ UÀAqÀÄ ªÀÄvÀÄÛ MAzÀÄ ºÉtÄÚ ¸ÀܼÀzÀ°è ªÀÄÈvÀ¥ÀnÖzÀÄÝ E§âgÀÆ ªÀÄPÀ̼ÀÄ MAzÀÄ UÀAqÀÄ MAzÀÄ ºÉtÄÚ gÀPÀÛUÁAiÀÄ UÀÄ¥ÀÛUÁAiÀĪÁVzÀÄÝ ©ÃzÀgÀ f¯Áè ¸ÀgÀPÀj D¸ÀàvÉæUÉ zÁR°¹ ªÀÄÈvÀgÀ ¸ÀA§A¢ügÀPÁgÀzÀ ¦üAiÀiÁ𢠲æà £ÁåªÀÄvÀÄ  vÀAzÉ CqÀªÉÃ¥Áà vÀ¯ÁgÉ ¸Á: AiÀÄ®UÉÆÃ¬Ä UÁæªÀÄ vÁ: f»gÁ¨ÁzÀ gÀªÀgÀÄ ºÉýPÉ ¥ÀqÉAiÀįÁV ¸ÁgÁA±ÀªÉ£ÉAzÀgÉ ¢£ÁAPÀ 27-04-2017 gÀAzÀÄ ªÀÄÈvÀ ¸ÀªÀÄ¥Áà vÀAzÉ CqÀªÉÃ¥Áà vÀ¯ÁgÉ ªÀAiÀÄ 40 ªÀµÀð eÁw J¸ï,¹ ºÉÆðAiÀiÁ G: PÀÆ° PÉ®¸À ¸Á: ªÀÄ®UÉÆÃ¬Ä UÁæªÀÄ vÁ: d»gÁ¨ÁzÀ f: ªÉÄÃzÀPÀ FvÀ£À ¸ÀA§A¢üPÀgÀ°è CªÀįÁ¥ÀÆgÀ UÁæªÉÄzÀ°è ªÀÄzÀÄªÉ EzÀÝ PÁgÀt vÀ£ÀÆßj¤AzÀ CªÀįÁ¥ÀÆgÀPÉÌ vÀ£Àß n,«,J¸ï JPÉìÃ¯ï ¢éZÀPÀæªÁºÀ£À  ¸ÀA n,J¸ï 15 E.f2532 £ÉÃzÀgÀ ªÉÄÃ¯É vÀ£Àß ºÉAqÀw PÀ¸ÀÆÛj UÀAqÀ ¸ÀªÀÄ¥Áà vÀ¯ÁgÉ ªÀAiÀÄ 38 ªÀµÀð ºÁUÀÆ ªÀÄPÀ̼ÁzÀ ¥Àæ«Ãt, ®Qëöä gÀªÀgÀ£ÀÄß vÀ£Àß ªÉÆÃmÁgÀ ¸ÉÊPÀ¯ï ªÉÄÃ¯É PÀÄr¹PÉÆqÀÄ CªÀįÁ¥ÀÆgÀPÉÌ ºÉÆÃUÀĪÁUÀ ©ÃzÀgÀ d»gÁ¨ÁzÀ gÉÆÃr£À ªÉÄÃ¯É AiÀiÁªÀÅzÉÆà C¥ÀjavÀ ªÁºÀ£ÀzÀ ZÁ®PÀ ªÁºÀ£À Cwà ªÉÃUÀ ºÁUÀÆ ¤¸Á̼ÀfìÄAzÀ ZÀ¯Á¬Ä¹PÉÆAqÀÄ §AzÀÄ C¥ÀWÁvÀ UÉƽ¹gÀĪÀzÀjAzÀ ¸ÀªÀÄ¥Áà ªÀÄvÀÄÛ DvÀ£À ºÉAqÀw PÀ¸ÀÆÛw ¨sÁj gÀPÀÛUÁAiÀÄ ºÁUÀÆ UÀÄ¥ÀÛUÁAiÀĪÁV ¸ÀܼÀzÀ°è ªÀÄÈvÀ¥ÀnÖgÀÄvÁÛgÉ CªÀgÀ ªÀÄPÀ̼ÁzÀ ¥Àæ«Ãt ºÁUÀÆ ®Qëöä E§âgÀÆ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ UÉÆArgÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ªÀÄ£Àß½î ¥Éưøï oÁuÉ UÀÄ£Éß £ÀA. 37/2017PÀ®A 87 Pɦ PÁAiÉÄÝ :-
¢£ÁAPÀ 27/04/2017 gÀAzÀÄ 1215 UÀAmÉUÉ ¹AzÉÆ® ²ªÁgÀzÀ gÁd±ÉÃRgÀAiÀiÁå ¸Áé«Ä gÀªÀgÀ ºÉÆ®zÀ ¥ÀPÀÌzÀ ºÀ¼ÀîzÀ zÀqÀzÀ ªÉÄÃ¯É §§° VqÀzÀ PɼÀUÉ PÉ®ªÀÅ d£ÀgÀÄ PÀĽvÀÄ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÄeÁl DqÀÄwÛzÀÄÝ, ¦.J¸À.L gÀªÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÉÆÃA¢UÉ zÁ½ ªÀiÁr dÄeÁl DqÀÄwzÀÝ 6 d£ÀgÀ ¥ÉÊQ 3 d£ÀgÀÄ vÀ¦à¹PÉÆAqÀÄ Nr ºÉÆÃVzÀÄÝ ªÀÄvÀÄÛ 3 d£ÀjUÉ E¯Éè »rzÀÄ   ºÉ¸ÀgÀÄ PɼÀ®Ä 1) gÁdPÀĪÀiÁgÀ  vÀAzÉ «±Àé£ÁxÀ ¹j  ªÀAiÀÄ|| 40 ªÀµÀð eÁw|| °AUÁAiÀÄvÀ G|| ZÁ®PÀÀ ¸Á|| ¹AzÉÆ® 2)  «ÃgÀ±ÉnÖ vÀAzÉ ¸ÉʧuÁÚ  ªÀAiÀÄ|| 40 ªÀµÀð eÁw|| QæòÑAiÀÄ£À G|| PÀÆ° ¸Á|| ¹AzÉÆ® 3) ªÀÄ®è¥Áà vÀAzÉ ªÀiÁgÀÄw  PÁqÀªÁzÀ  ªÀAiÀÄ|| 30 ªÀµÀð eÁw|| PÀÄgÀħ G|| MPÀÌ®ÄvÀ£À ¸Á|| ¹AzÉÆ® CAvÁ w½¹gÀÄvÁÛgÉ. ºÁUÀÄ Nr ºÉÆÃzÀªÀgÀ ºÉ¸ÀgÀÄ PÉüÀ¯ÁV CªÀgÀ°è 1) §¸ÀªÀgÁd vÀAzÉ §PÀÌ¥Áà ºÉÆÃmÉ® ªÀAiÀÄ-40 eÁ|| zsÀ£ÀUÀgÀ G|| ZÁ®PÀ ¸Á|| ¹AzÉÆî 2) PÀıÁ® vÀAzÉ £ÁgÁAiÀÄt PÁqÀªÁzÀ ªÀAiÀÄ-32 eÁ|| PÀÄgÀħ G|| PÀÆ° ¸Á|| ¹AzÉÆî 3) ¥ÀªÀ£À vÀAzÉ ªÀÄ®è¥Áà PÁqÀªÁzÀ ªÀAiÀÄ-28 eÁ|| PÀÄgÀħ G|| ZÁ®PÀ CAvÀ w½¹gÀÄvÁÛgÉ.  ºÁUÀÆ ¥ÀAZÀgÀ ¸ÀªÀÄPÀëªÀÄ UÀÄ£Éß ¸ÀܼÀ ¥Àj²°¹ £ÉÆÃqÀ¯ÁV dÄeÁlz°èÀ J®ègÀ ªÀÄzÀå MAzÀÄ ¥ÉÃ¥ÀgÀ ªÉÄ¯É £ÀUÀzÀÄ 500/- gÀÆ¥Á¬ÄAiÀÄ 3 £ÉÆÃl, 100/- gÀÆ¥Á¬ÄAiÀÄ 10 £ÉÆÃlÄ, 10/-gÀÆ¥Á¬ÄAiÀÄ 6 £ÉÆÃlÄ »ÃUÉ MlÄÖ 2560/- ªÀÄvÀÄÛ 52 E¹àl J¯ÉUÀ¼À£ÀÄß ¹QÌzÀÄÝ CªÀÅUÀ¼ÀÄ ¥ÀAZÀ£ÁªÉÄAiÀÄ°è d¦Û ªÀiÁrPÉÆAqÀÄ ºÁUÀÆ DgÉÆævÀjUÉ ªÀÄvÀÄÛ ¸ÀévÀÄÛ ªÀ±ÀPÉÌ vÀUÉzÀÄPÉÆAqÀÄ ¹§âA¢AiÉÆA¢UÉ oÁuÉUÉ ªÀÄgÀ½ §AzÀÄ ¥ÀægÀPÀt zÁR°¹ vÀ¤SÉ PÉÊPÉƼÀî¯ÁVzÉ.

zsÀ£ÀÆßgÀ ¥Éưøï oÁuÉ AiÀÄÄrDgï £ÀA. 08/2017 PÀ®A 174 ¹Dg惡:-
ದಿನಾಂಕ:27/04/2017 ರಂದು 1100 ಗಂಟೆಗೆ ಫಿರ್ಯಾದಿ ಮುನ್ನಾಬಾಯಿ ಗಂಡ ರಮೇಶ ಬಬಚೇಡಿ ವಯ:35 ವರ್ಷ , ಜಾತಿ:ಲಿಂಗಾಯತ ಉ:ಮನೆಕೆಲಸ ಸಾ/ಹುಣಜಿ(ಕೆ)  ರವರು ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ಫಿರ್ಯಾದಿಯ ಗಂಡ ರಮೇಶ ತಂದೆ ನಾಗಶೇಟಪ್ಪಾ ಬಬಚೇಡಿ , ವಯ:45 ವರ್ಷ , ಜಾತಿ:ಲಿಂಗಾಯತ , ಉ:ಒಕ್ಕಲುತನ ಸಾ/ಹುಣಜಿ(ಕೆ) , ಇದ್ದು ಹೀಗಿರುವಾಗ ನನ್ನ ಮಾವನ ಹೆಸರಿನಲ್ಲಿ ಹುಣಜಿ ಗ್ರಾಮದ ಶಿವಾರದಲ್ಲಿ ಸರ್ವೆ ನಂ 67 ನೇದ್ದರಲ್ಲಿ , 4 ಎಕ್ಕರ ಜಮಿನು ಇದ್ದು ಸದರಿ ಜಮಿನಿನ ಮೇಲೆ ಪಿ.ಕೆ.ಪಿ.ಎಸ ಬ್ಯಾಂಕ ಜಾಂತಿಯಲ್ಲಿ 60 ಸಾವೀರ ರೂಪಾಯಿ , ಎಸ್.ಬಿ.ಎಚ್. ಬ್ಯಾಂಕ ಕಣಜಿನಲ್ಲಿ 50 ಸಾವಿರ ರೂಪಾಯಿ ಹಾಗು ಖಾಸಗಿ ಸಾಲ ತೆಗೆದಿದ್ದು , ಹೀಗೆ ಒಟ್ಟು 6 ಲಕ್ಷ ರೂಪಾಯಿ ಸಾಲ ಆಗಿದ್ದು , ಸಾಲ ಹೇಗೆ ತೀರಿಸಬೇಕು ಅಂತ ಮನನೊಂದು ಜೀವನದಲ್ಲಿ ಜೀಗುಪ್ಸೆ ಹೊಂದಿ ದಿನಾಂಕ :27/04/2017 ರಂದು ಮುಂಜಾನೆ 0600 ಗಂಟೆಗೆ ಹುಣಜಿ ಗ್ರಾಮದ ಮನೆಯ ಕೊಣೆಯಲ್ಲಿ ಹೋಗಿ ಬೆಡಶೀಟದಿಂದ ತಗಡಿನ ಕೆಳಗಿನ ಕಟ್ಟಿಗೆಯ ದಂಟಕ್ಕೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


§¸ÀªÀPÀ¯Áåt  ¸ÀAZÁgÀ ಪೊಲೀಸ್ oÁuÉ UÀÄ£Éß £ÀA. 47/2017 PÀ®A 279, 338  L¦¹ eÉÆvÉ 187 LJA« PÁAiÉÄÝ :-
ದಿನಾಂಕ.12/04/2017 ರಂದು ರಾತ್ರಿ 9.30 ಗಂಟೆಗೆ ಫಿರ್ಯಾದಿ ಶ್ರೀ ಸಂತೋಷ ತಂದೆ ಸುರೇಶ ಚಿಟ್ಟಂಪಲ್ಲೆ ಸಾ.ಜೋಗೆವಾಡಿ ಇವರು ಬಸವಕಲ್ಯಾಣದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಕಾಕ ವೈಜಿನಾಥ ತಂದೆ ಶಾಮರಾವ ಚಿಟ್ಟಂಪಲ್ಲೆ ರವರೊಂದಿಗೆ ಮೊ.ಸೈಕಲ ನಂ.ಕೆಎ-39-ಜೆ-2201 ನೇದ್ದರ ಹಿಂದೆ ಕುಳಿತುಕೊಂಡು ಮರಳಿ ಊರಿಗೆ ಹೋಗುತ್ತಿರುವಾಗ ರಾತ್ರಿ 10 ಗಂಟೆಯ ಸುಮಾರಿಗೆ ಕೆ.ಇ.ಬಿ ಹತ್ತಿರ ನಮ್ಮ ಹಿಂದಿನಿಂದ ಒಂದು ಅಟೊ ನಂ.ಕೆಎ-39-5472 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೊ.ಸೈಕಲ ಹಿಂದೆ ಡಿಕ್ಕಿ ಮಾಡಿರುತ್ತಾನೆ. ಸದರಿ ಡಿಕ್ಕಿಯಿಂದಾಗಿ ಫಿರ್ಯಾದಿಯ ಬಲ ಕಾಲಿಗೆ ಮೂಳೆ ಮುರಿದ ಭಾರಿಗಾಯ, ಸೊಂಟದಲ್ಲಿ, ಬೆನ್ನಲ್ಲಿ ಮತ್ತು ಎರಡೂ ಕೈಗಳಿಗೆ ಗಾಯಗಳಾಗಿರುತ್ತವೆ. ಫಿರ್ಯಾದಿಯ ಕಾಕ ವೈಜಿನಾಥನಿಗೆ ಗುಪ್ತಗಾಯವಾಗಿರುತ್ತದೆ. ನಂತರ ಫಿರ್ಯಾದಿಯ ಕಾಕ ಫಿರ್ಯಾದಿಗೆ ಮೊ.ಸೈಕಲ ಮೇಲೆ ಬಸವಕಲ್ಯಾಣದ ಚೌಧರಿ ಆಸ್ಪತ್ರೆಗೆ ಹೋಗಿ. ನಂತರ ಅಲ್ಲಿಂದ ಉಮರ್ಗಾದ ಶ್ರೀ ಸಾಯಿಬಾಬಾ ಬುಟುಕಣೆ ಆಸ್ಪತ್ರೆಗೆ ವೈದು ಸೇರಿಕ ಮಾಡಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

§¸ÀªÀPÀ¯Áåt  ¸ÀAZÁgÀ ಪೊಲೀಸ್ oÁuÉ UÀÄ£Éß £ÀA. 48/2017 ಕಲಂ 279,338  L¦¹ eÉÆvÉ 187 LJA« PÁAiÉÄÝ :-

ದಿನಾಂಕ.13/04/2017 ರಂದು ಮದ್ಯಾಹ್ನ 3.30 ಗಂಟೆಗೆ ಫಿರ್ಯಾದಿ ಶ್ರೀ ಆಕಾಶ ತಂದೆ ಶೆಟಿಬಾ ಸೂರ್ಯವಂಶಿ, ಸಾ.ಯರಂಡಗಿ ಮತ್ತು ಗೆಳೆಯ ಇಬ್ರಾಹಿಮ ತಂದೆ ಭದ್ರೋದ್ದಿನ ಶೇಕ ರವರೊಂದಿಗೆ ಮೊ.ಸೈಕಲ ನಂ.ಕೆಎ-56-ಇ-3412 ನೇದ್ದರ ಹಿಂದೆ ಕುಳಿತುಕೊಂಡು ಬಸವಕಲ್ಯಾಣಕ್ಕೆ ಹೋಗುತ್ತಿರುವಾಗ ಬಂದವರ ಓಣಿ ವಿದ್ಯಾಪೀಠ ಹತ್ತಿರ ಫಿರ್ಯಾದಿಯ ಹಿಂದಿನಿಂದ ಒಂದು ಗೂಡ್ಸ ಅಟೊ ನಂ.ಕೆಎ-56-0266 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೊ.ಸೈಕಲ ಹಿಂದೆ ಡಿಕ್ಕಿ ಮಾಡಿರುತ್ತಾನೆ. ಸದರಿ ಡಿಕ್ಕಿಯಿಂದಾಗಿ ನನಗೆ ಸೊಂಟಕ್ಕೆ, ಬಲ ಕಾಲ ತೊಡೆಗೆ, ಮೊಣಕಾಲಿಗೆ ಭಾರಿ ಮತ್ತು ಬಲ ಭುಜಕ್ಕೆ ಮತ್ತು ಎಡಮೊಣಕಾಲಿಗೆ, ಹಿಮ್ಮಡಿಗೆ ತರಚಿದ ಮತ್ತು ಗುಪ್ತಗಾಯಗಳಾಗಿರುತ್ತವೆ. ಮತ್ತು ಇಬ್ರಾಹಿಮನಿಗೆ ಎರಡೂ ಕಾಲುಗಳಿಗೆ ಭಾರಿ ಗಾಯವಾಗಿ ಕಾಲು ಮುರಿದಿರುತ್ತವೆ ಮತ್ತು ಕೈಗಳಿಗೆ ತರಚಿದ ಗಾಯಗಳಾಗಿರುತ್ತವೆ. ನಂತರ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡದಿದ್ದು ಭಾರಿಗಾಯಗಳಾಗಿರುವದರಿಂದ ನೇರವಾಗಿ ಉಮರ್ಗಾದ ವಿಶ್ವೇಕರ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 69/2017 PÀ®A 279, 337, 338 L¦¹ :-
¢£ÁAPÀ; 27/04/2017 gÀAzÀÄ ¸ÁAiÀÄAPÁ® 4 UÀAmÉUÉ ¦üAiÀiÁ𢠲æà CdAiÀiï vÀAzÉ ºÀj¨Á PÁA¨Éî ªÀAiÀÄ 25 G; PÀÆ° PÉ®¸À ¸Á; ºÀÄtf [J] EªÀgÀÄ vÀ£Àß  NtÂAiÀÄ «dAiÀiï vÀAzÉ gÀªÉÄñÀ PÁA¨Éî E§âgÀÄ §eÁeï ¥À®ìgï ªÉÆÃmÁgÀ ¸ÉÊPÀ® £ÀA J¦ 10 JPÉ 9285 £ÉÃzÀÝgÀ ªÉÄÃ¯É PÀĽvÀÄ SÁ¸ÀV PÉ®¸À ¤«ÄvÁå D¼ÀA¢ UÁæªÀÄPÉÌ ºÉÆÃV PÉ®¸À ªÀÄÄV¹PÉÆAqÀÄ ªÀÄgÀ½ D¼ÀA¢ UÁæªÀÄ¢AzÀ ªÉÆÃmÁgÀ ¸ÉÊPÀ®£ÀÄß ZÀ¯Á¬Ä¸ÀÄvÁÛ »AzÉ CdAiÀiï EªÀ¤UÉ PÀÆr¹PÉÆAqÀÄ ©ÃzÀgÀ GzÀVÃgï gÉÆÃqÀ ªÀÄÄSÁAvÀgÀ £ÀªÀÄÆäjUÉ §âgÀÄwÛgÀĪÁUÀ CAzÁdÄ ¸ÁAiÀiÁAPÁ® 5;30 UÀAmÉAiÀÄ ¸ÀĪÀiÁjUÉ ºÀÄtf [J] PÁæ¸ï ºÀwÛgÀ §AzÁUÀ £ÀªÀÄä »A¢¤AzÀ CAzÀgÉ GzÀVÃgï PÀqɬÄAzÀ lªÉÃgÁ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfÃvÀ£À¢AzÀ ªÀiÁ£ÀªÀ fêÀPÉÌ C¥ÁAiÀÄ DUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ ÀÝ ªÉÆÃmÁgÀ ¸ÉÊPÀ°èUÉ »AzÉ eÉÆÃgÁV rQÌ ªÀiÁrzÀÝjAzÀ ªÉÆÃmÁgÀ ¸ÉÊPÀ® ZÀ¯Á¬Ä¸ÀÄwÛzÀÝ £Á£ÀÄ ªÀÄvÀÄÛ »AzÉ PÀĽvÀ «dAiÀiï E§âgÀÄ  ªÉÆÃmÁgï ¸ÉÊPÀ¯ï ¸ÀªÉÄÃvÀ gÉÆÃr£À ªÉÄÃ¯É ©¢ÝzÀÄÝ, lªÉÃgÁ ªÁºÀ£À rQÌ ¬ÄAzÀ £À£Àß §®UÀqÉ ¸ÉÆAlzÀ ºÀwÛgÀ ¨sÁj UÀÄ¥ÀÛUÁAiÀÄ, ¨É£Àß »AzÉ UÀÄ¥ÀÛUÁAiÀÄ ªÀÄvÀÄÛ £À£Àß vÀ¯É »AzÉ gÀPÀÛUÁAiÀÄ DVgÀÄvÀÛzÉ. »AzÉ PÀĽvÀ  «dAiÀiï EªÀ¤UÉ £ÉÆÃqÀ¯ÁV «dAiÀiï EªÀ£À §®UÁ®Ä ¥ÁzÀPÉÌ gÀPÀÛUÁAiÀÄ DV §®UÁ®Ä QgÀĨÉgɽ£À ºÀwÛgÀ PÉÆÃAiÀÄÝ ¨sÁj gÀPÀÛUÁAiÀÄ DVgÀÄvÀÛzÉ. ªÀÄvÀÄÛ §®UÁ®Ä ªÉÆüÀPÁ®Ä ºÀwÛgÀ ¨sÁj UÀÄ¥ÀÛUÁAiÀÄ DVgÀÄvÀÛzÉ. £ÀªÀÄUÉ rQÌ ªÀiÁrzÀ ªÁºÀ£À £ÉÆÃqÀ¯ÁV CzÀÄ lªÉÃgÁ ªÁºÀ£À EzÀÄÝ, CzÀgÀ £ÀA JªÀiï,JZï 43 J 5613 EgÀÄvÀÛzÉ. C¯Éè EzÀÝ lªÉÃgÁ ªÁºÀ£À ZÁ®PÀ¤UÉ ºÉ¸ÀgÀÄ «ZÁj¸À¯ÁV vÀ£Àß ºÉ¸ÀgÀÄ JªÀiï,r dĨÉÃgï «ÄAiÀiÁå vÀAzÉ JªÀiï,r E¸Áä¬Ä¯ï ¸Á¨ï ¸Á; ªÀÄįÁÛ¤ PÁ¯ÉÆä ©ÃzÀgï CAvÁ w½¹gÀÄvÁÛ£É. ¸ÀzÀj WÀl£ÉAiÀÄ£ÀÄß C¯Éè ºÀÄtf [J] PÁæ¸ï ºÀwÛgÀ EzÀÝ ©üêÀÄ vÀAzÉ ªÉÊfãÁxÀ ²AzsÉ ªÀÄvÀÄÛ UËvÀªÀiï vÀAzÉ gÀªÉÄñÀ PÁA¨Éî gÀªÀgÀÄ £ÉÆÃr gÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


¸ÀAvÀ¥ÀÄgÀ ¥Éưøï oÁuÉ UÀÄ£Éß £ÀA. 45/2017 PÀ®A 279, 337, 338 L¦¹ :-
¢£ÁAPÀ 27/04/2017 gÀAzÀÄ ªÀÄzsÁå£À 2;30 ¦.JA. UÀAmÉAiÀÄ ¸ÀĪÀiÁjUÉ ¦üAiÀiÁ𢠲æà gÁd±ÉÃRgÀ vÀAzÉ F±ÀégÀ ªÀAiÀÄ 35 ªÀµÀð ¸Á; ±ÉA¨É½î EªÀgÀÄ PÁAiÀÄðPÀæªÀÄ ªÀÄÄV¹PÉÆAqÀÄ ªÀÄgÀ½ HjUÉ ºÉÆÃUÀĪÀ PÀÄjvÀÄ ¦üAiÀiÁð¢AiÀÄÄ vÀ£Àß ºÉAqÀw VÃvÁ ºÁUÀÆ ªÀÄUÀ¼ÀÄ C¥ÀƪÁð ªÀAiÀÄ 2 ªÀµÀð, ªÀÄUÀ C¢vÁÛöå ªÀAiÀÄ 05 ªÀµÀð gÀªÀgÉ®èjUÉ £À£Àß »gÉƺÉÆAqÁ ¸Éà÷èÃAqÀgÀ ªÉÆÃmÁgÀ ¸ÉÊPÀ¯ï £ÀA.. PÉJ-39/J¯ï-6971 £ÉÃzÀÝgÀ ªÉÄÃ¯É PÀÄr¹PÉÆAqÀÄ £Á£ÀÄ ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄvÁÛ ¯ÁzsÁ UÁæªÀÄ¢AzÀ ©lÄÖ CwªÁ¼À UÁæªÀÄPÉÌ ºÉÆÃUÀĪÁUÀ ¯ÁzsÁ-ªÀÄĸÁÛ¥ÀÆgÀ gÉÆÃr£À ªÉÄÃ¯É ¯ÁzsÁ UÁæªÀÄzÀ Qæ±ÀÑ£À ¸ÀªÀiÁdzÀ ¸Àä±Á£À ¨sÀÆ«ÄAiÀÄ ºÀwÛgÀ JzÀÄj¤AzÀ CAzÀgÉ ªÀÄĸÁÛ¥ÀÆgÀ PÀqɬÄAzÀ MAzÀÄ £ÀA§gÀ E®èzÀ ºÉƸÀ UÁåèªÀÄgÀ ªÉÆÃmÁgÀ ¸ÉÊPÀ¯ï ZÁ®PÀ vÀ£Àß ªÉÆÃmÁgÀ ¸ÉÊPÀ¯ï CwªÁUÀ ºÁUÀÆ ¤µÁ̼ÀfvÀ£À¢AzÀ ªÀiÁ£ÀªÀ fªÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ §AzÀÄ £À£Àß ªÉÆÃmÁgÀ ¸ÉÊPÀ¯ïUÉ rQÌ ¥Àr¹zÀÝjAzÀ DUÀ ¦üAiÀiÁð¢AiÀÄÄ vÀÀ£Àß ªÉÆÃmÁgÀ ¸ÉÊPÀ® ¸ÀªÉÄÃvÀ gÉÆÃr£À PɼÀUÉÎ ©¢zÀÝjAzÀ ¦üAiÀiÁð¢UÉ JqÀUÀqÉ vÀ¯ÉAiÀÄ°è vÀPÀÛUÁAiÀÄ, JqÀ ¨sÀÆdzÀ »AzÉ vÀgÀazÀ UÁAiÀÄ, §®UÁ® ªÉÆüÀPÁ°UÉ UÀÄ¥ÀÛUÁAiÀĪÁVgÀÄvÀÛzÉ. ¦üAiÀiÁð¢AiÀÄ ºÉAqÀw VÃvÁ EªÀ½UÉ JqÀUÀqÉ ªÀÄÄRzÀ ªÉÄÃ¯É gÀPÀÛUÁAiÀÄ, JgÀqÀÄ vÀÄnUÉ gÀPÀÛUÁAiÀÄ, §®UÉÊ ªÀÄÄAUÉÊ ºÀwÛgÀ ¨sÁj UÀÄ¥ÀÛUÁAiÀĪÁVgÀÄvÀÛªÉ. ªÀÄvÀÄÛ ªÀÄUÀ C¢vÁÛöå ªÀAiÀÄ 05 ªÀµÀð FvÀ¤UÉ ºÀuÉAiÀÄ ªÉÄÃ¯É gÀPÀÛUÁAiÀÄ, JqÀUÀqÉ ªÀÄÄRzÀ ªÉÄÃ¯É vÀgÀazÀ gÀPÀÛUÁAiÀÄ, ºÁUÀÆ £À£Àß ªÀÄUÀ¼ÀÄ C¥ÀƪÁð ªÀAiÀÄ 02 ªÀµÀð EªÀ½UÉ ªÀÄÄV£À ºÀwÛgÀ vÀgÀazÀ gÀPÀÛUÁAiÀĪÁVgÀÄvÀÛzÉ. ªÀÄvÀÄÛ £ÀªÀÄUÉ C¥ÀWÁvÀ ¥Àr¹zÀ ªÉÆÃmÁgÀ ¸ÉÊPÀ¯ï ZÁ®PÀ£À ºÉ¸ÀgÀÄ ¸À°ÃªÀÄ vÀAzÉ ªÀÄĤÃgÀ¸Á§ ¸Á; ±ÉA¨É½î CAvÀ UÉÆÃvÁÛVzÀÄÝ DvÀ¤UÀÄ ¸ÀºÀ JqÀUÀqÉ vÀ¯ÉAiÀÄ°è gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 86/2017 ಕಲಂ 353, 427, 504 ಐಪಿಸಿ
ದಿನಾಂಕ 27/04/2017 ರಂದು 19:00 ಗಂಟೆಗೆ ಫಿರ್ಯಾದಿ ಶ್ರೀಮಹಾದೇವ ತಂದೆ ಈರಂತಪ್ಪಾ ಕಾಮಶೇಟ್ಟೆ ಬಸ್ಸ್ ಚಾಲಕ ಭಾಲ್ಕಿ ಘಟಕ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿ ದಿನಾಂಕ 27/04/2017 ರಂದು ಬಸ್ಸ್ ನಂ ಕೆ. 38 ಎಫ್ 775 ನೆದನ್ನು ತೆಗೆದುಕೊಂಡು ಬಸವ ಕಲ್ಯಾಣಕ್ಕೆ ಹೋಗಿ ಮರಳಿ ಭಾಲ್ಕಿಗೆ ಬರುವಾಗ ಬಸವಕಲ್ಯಾಣದಿಂದ ಲಕ್ಷ್ಮಣ ತಂದೆ ವಿಶ್ವನಾಥ ಸಾ:ಮುಧೋಳ (ಕೆ) ಎಂಬ ಪ್ರಯಾಣಿಕ ಬಸವಕಲ್ಯಾಣದಿಂದ ಭಾಲ್ಕಿಗೆ ಬರುವ ಕುರಿತು ಬಸ್ಸಿನಲ್ಲಿ ಕುಳಿತು ಭಾಲ್ಕಿಗೆ ಬರುವಾಗ 40 ರೂ ಕೊಟ್ಟಿದಾಗ ಅವನಿಗೆ 34 ರೂ ಟಿಕೆಟ ಕೊಟ್ಟು ಚಿಲ್ಲರೆ ಇಲ್ಲದ ಕಾರಣ 6 ರೂ ಟಿಕೆಟ ಮೆಲೆ ಬರೆದು ಕೊಟ್ಟಿದ್ದು 18:30 ಗಂಟೆಗೆ ಭಾಲ್ಕಿ ಬಂದು ತಲುಪಿದಾಗ ಸದರಿ ಪ್ರಯಾಣಿಕನಿಗೆ ಕೊಡಲು 6 ರೂ ಚಿಲ್ಲರೆ ಇಲ್ಲದ ಕಾರಣ ಇಬ್ಬರು ಪ್ರಯಾಣಿಕರ ಮಧ್ಯ 12 ರೂಪಾಯಿ ಕೊಟ್ಟು ತಲಾ 6 ರೂಪಾಯಿ ತೆಗೆದುಕೊಳ್ಳುವಂತೆ ತಿಳಿಸಿದ್ದರಿಂದ ಸದರಿ ಲಕ್ಷ್ಮಣನು ಇಬ್ಬರಿಗೆ ಕೂಡಿಸಿ ಯಾಕೆ ಕೊಡುತಿದ್ದಿ ನನಗೆ ಕೊಡಬೇಕಾದ 6 ರೂಪಾಯಿ ನನಗೆ ಕೊಡು ಅಂತಾ ಬಸ್ಸ್ ಕಂಡಕ್ಟರ ಜೋತೆ ಜಗಳ ತೆಗೆದು ಸೂಳೆ ಮಕ್ಕಳೆ ಭೋಸಡಿ ಮಕ್ಕಳೆ ಅಂತಾ ಅವಾಚೈ ಬೈದು ಅಲ್ಲೆ ಬಿದ್ದ ಕಲ್ಲು ತೆಗೆದುಕೊಂಡು ಬಸ್ಸಿಗೆ ಹೋಡೆದು ಬಸ್ಸಿನ ಮುಂದಿನ ದೊಡ್ಡ ಗ್ಲಾಸ ಒಡೆದು ಹಾಕಿ 15,000 ರೂಪಾಯಿದಷ್ಟು ಹಾನಿಮಾಡಿರುತ್ತಾನೆ ಮತ್ತು ನಮ್ಮ ಸರಕಾರಿ ಕೇಲಸದಲ್ಲಿ ಅಡೆತಡೆ ಉಂಟು ಮಾಡಿರುತ್ತಾನೆ ಅಂತಾ ಇದ್ದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


KALABURAGI DISTRICT REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 28/04/2017 ರಂದು ಶ್ರೀ ಬಾಬುರಾವ ತಂದೆ ಚೌಡಪ್ಪ ಸಾ: ಸುಂಟನೂರ ಹಾ:ವ: ರಿಂಗ ರೋಡ ಕಲಬುರಗಿ ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ದಿನಾಂಕ 27/04/17 ರಂದು ತಮ್ಮ ಗ್ರಾಮ ಸುಂಟನೂರನಲ್ಲಿ ಜಾತ್ರೆ ಇದುದ್ದರಿಂದ ಜಾತ್ರೆಗೆ ಹೋಗುವ ಕುರಿತು ತಾನು ಮತ್ತು ವಿಠಲ ತಂದೆ ಹಣಮಂತರಾಯ ಸಾ: ರಿಂಗ ರೋಡ ಇವರೊಂದಿಗೆ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ಮೇಲೆ ಇಬ್ಬರು ಸುಂಟನೂರಕ್ಕೆ ಹೋಗುವಾಗ ಮೋಟಾರ ಸೈಕಲ ವಿಠಲನು ನಡೆಸುತ್ತಿದ್ದು, ರಾತ್ರಿ 09-00 ಗಂಟೆ ಸುಮಾರಿಗೆ ಸುಂಟನೂರಕ್ಕೆ ಹೋಗಿ ಜಾತ್ರೆ ಮುಗಿಸಿಕೊಂಡು ವಾಪಸ್ಸು ಕಲಬುರಗಿಗೆ ಬರುವಾಗ  ವಿಠಲನು ತನ್ನ ವಶದಲ್ಲಿದ್ದ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಪಟ್ಟಣ ಸೀಮಾಂತರದ ಜವಳಿ ದಾಬಾದ ಎದುರುಗಡೆ ಮೋಟಾರ ಸೈಕಲ ಅತಿವೇಗದಿಂದ ಮತ್ತು ಅಡ್ಡಾತಿಡ್ಡಿಯಾಗಿ ನಡೆಸುತ್ತಾ ನಿಯಂತ್ರಣ ತಪ್ಪಿ ಬಲ ರೋಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವಯಸ್ಸಾದ ಮನುಷ್ಯನಿಗೆ ಅಪಘಾತಪಡಿಸಿದ್ದು ಆಗ ನಾವಿಬ್ಬರು ಸಹ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದಿದ್ದು ಎಲ್ಲರಿಗೊ ರಕ್ತಗಾಯಗಳಾಗಿದ್ದು. ಮೋಟಾರ ಸೈಕಲ ಕೆಎ 32 ಇಡಿ 6025 ಚಾಲಕ ವಿಠಲ ತಂದೆ ವಿಠಲ ತಂದೆ ಹಣಮಂತರಾಯ ಗುಂಡಪ್ಪ  ಸಾ: ಕಾಲನಿ ರಿಂಗ ರೋಡ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜಾಟ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 27-04-2017 ರಂದು ಹೊನ್ನ ಕಿರಣಗಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಫರಹತಾಬಾದ ಠಾಣೆರವರು ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬನಶಂಕರ ತಂ. ಸಿದ್ದರಾಮಪ್ಪ ಸಿಂಪಿ ಈತನಿಗೆ ದಸ್ತಗೀರ ಮಾಟಿ ಆತನಿಂದ ಮಟಕಾ ಚೀಟಿ ಮತ್ತು ನಗದು ರೂ 1890/- ವಶಪಡಿಸಿಕೊಂಡು ಆಪಾದಿತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ.