Police Bhavan Kalaburagi

Police Bhavan Kalaburagi

Monday, May 11, 2015

Raichur DIstrict Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿ;- 10-05-2015 ರಂದು  21-00  ಗಂಟೆಯ ಸುಮಾರಿಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ  ಎಲ್ & ಟಿ ಕಂಪನಿ ಮೆಸ್  ಹತ್ತಿರ ಒಂದು ಬುಲೆರೋ ವಾಹನ ಸಂಖ್ಯೆ ಎಪಿ-22 /ಎಕೆ-1189 ನೇದ್ದನ್ನು ಅದರ ಚಾಲಕನು ( ºÉ¸ÀgÀÄ «¼Á¸À UÉÆwÛ®è)ಅತೀ ವೇಗ  ಮತ್ತು ಅಲಕ್ಷತನದಿಂದ ಚಲಾಯಿಸಿ ಸದರಿ ರಸ್ತೆಯ ಎಡಬದಿಯಲ್ಲಿ ಮೆಸ್ ಕಡೆಗೆ ಹೊರಟಿದ್ದ ಮೃತ   ಶುಕರ ಲೋಹರ ತಂದೆ ರಾಘೇ ಲೋಹರ, ವಯ 55 ವರ್ಷ, ಜಾತಿ : ಲೋಹರ ಸಾ: ನಂ.42 ಲಕ್ಷ್ಮಿಪುರ ಈತನಿಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಸದರಿ ವಾಹನದ ಮುಂಭಾಗ ತನ್ನ ಮಾವನಿಗೆ ಬಲವಾಗಿ ಬಡಿದು ಅತನು ರಸ್ತೆಯ ಎಡಬದಿಯ ತೆಗ್ಗಿನಲ್ಲಿ ಹೋಗಿ ಬಿದ್ದಿದ್ದು, ಸದರಿ ಟಕ್ಕರ್ ಕೊಟ್ಟಿದ್ದು ಸದರಿ ವಾಹನವು ಸಹ ಕಂಟ್ರೋಲ್ ತಪ್ಪಿ ಸ್ವಲ್ಪ ಮುಂದೆ ಹೋಗಿ ರಸ್ತೆಯ ಬಲಬದಿಯ ತೆಗ್ಗಿನಲ್ಲಿ ಉರುಳಿ ಬಿದ್ದಿತು. ಇದರಿಂದಾಗಿ ಮೃತನಿಗೆ  ಬಲಗಣ್ಣಿನ ಮೇಲೆ ಹಣೆಯಲ್ಲಿ  ತೀವ್ರ ರಕ್ತಗಾಯವಾಗಿ   ಸ್ಥಳದಲ್ಲಿಯೇ ಸತ್ತಿದ್ದು ಮತ್ತು ಆತನ ಕೈ ಕಾಲು, ಹೊಟ್ಟೆ, ಬುಜಗಳಲ್ಲಿ ತರಚಿದ ಗಾಯವಾಗಿತ್ತು. ನೋಡಲಾಗಿ ಟಕ್ಕರ ಕೊಟ್ಟ ಬುಲೇರೋ ವಾಹನದ ನಂ. ಎಪಿ. 22/ ಎಕೆ. 1189 ಅಂತಾ ಇದ್ದು ಅದರ ಡ್ರೈವರನು ವಾಹನವನ್ನು ಅಲ್ಲೇ ಬಿಟ್ಟು ಓಡಿ ಹೋದನು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಫಿರ್ಯಾದಿ ಶ್ರೀ. ಅಮರೇಶ್ ಶಿಂಧೆ  ತಂದೆ ಬಸವಂತರಾವ್ ವಯ: 39 ವರ್ಷ, ಜಾ: ಮರಾಠ ಕ್ಷತ್ರೀಯ, ಉ: ಜೀಪ್ ಡ್ರೆವರ ಕೆಲಸ ಎಲ್.ಆಂಡ್ ಟಿ. ವಾಟರ್ ಕಂಪನಿ ಸಾ: ಮನೆ ನಂ. 3-8-93 ಪೆಟ್ಲಾ ಬುರಜ್ ಗಣೇಶ್ ಕಟ್ಟಿ ಹತ್ತಿರ ರಾಯಚೂರು gÀªÀರು ನೀಡಿದ ಹೇಳಿಕೆ ದೂರಿನ ಮೇಲಿಂದ  UÁæ«ÄÃt ¥Éưøï oÁuÉ UÀÄ£Éß £ÀA:107/2015 ಕಲಂ 279, 304 () .ಪಿ.ಸಿ. & 187 ಮೋ.ವಾ. ಕಾಯಿದೆ gÁAiÀÄZÀÆgÀÄ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
          ದಿನಾಂಕ: 11-05-2015 ರಂದು 04-30  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಟಾಟಾ ಕಂಪೆನಿಯ ಟಿಪ್ಪರ್ ನಂ.ಕೆ. 35 ಬಿ 4026 ಟಿಪ್ಪರ್ ನಲ್ಲಿ 10 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಚಾಲಕನು ಟಿಪ್ಪರ್ ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದರಿ ಟಿಪ್ಪರ್  ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟಿಪ್ಪರ್ ನ್ನು ಮುಂದಿನ ಕ್ರಮಕ್ಕಾಗಿ ಮಂಜುನಾಥ ಜಿ ಹೂಗಾರ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿದ್ದರ ಮೇಲಿಂದ eÁ®ºÀ½î ಠಾಣಾ ಗುನ್ನೆ ನಂ.57/2015 ಕಲಂ.4(1),21 ಎಂ.ಎಂ.ಆರ್.ಡಿ ಮತ್ತು 379 ಐಪಿಸಿ ನೇದ್ದರಡಿಯಲ್ಲಿ ಪ್ರಕರರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

   ಮೃತ ಪಿ. ಜಡೆಪ್ಪ @ ಜಗದೀಶರೆಡ್ಡಿ  ತಂದೆ ವೀರಾರೆಡ್ಡಿ ಪೋಲೂರು ವಯ 60 ವರ್ಷ ಜಾ: ರೆಡ್ಡಿ ಉ : ಒಕ್ಕಲುತನ ಸಾ : ಬಸವರಾಜೇಶ್ವರಿ ಕ್ಯಾಂಪ್ ತಾ: ಸಿಂಧನೂರು FvÀನಿಗೆ 60 ವರ್ಷ ವಯಸ್ಸಾಗಿದ್ದು, ಮಕ್ಕಳಾಗಿರುವುದಿಲ್ಲ ಅಲ್ಬನೂರು ಸೀಮಾದಲ್ಲಿ ತಿರುಮಲ ರಾವ್ ಕುಲ್ಕರ್ಣಿ ರವರ ಜಮೀನಿನ್ನು ಲೀಜಿಗೆ ಮಾಡಿಕೊಂಡಿದ್ದು, ಖಾಸಗಿ ಕಡೆ ಸಾಲ ಸಹ ಮಾಡಿಕೊಂಡಿದ್ದು, ಇದರಿಂದ ಮೃತನು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಕ 10-05-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ತಾನು ಲೀಜಿಗೆ ಮಾಡಿದ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿದ್ದು ಉಪಚಾರ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ ಚೇತರಿಸಿಕೊಳ್ಳದೆ ರಾತ್ರಿ 9-10 ಗಂಟೆಗೆ ಮೃತಪಟ್ಟಿದ್ದು ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇಲ್ಲವೆಂದು ಕೊಟ್ಟ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt  ಠಾಣಾ ಯು.ಡಿ.ಆರ್. ನಂ. 14/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ- 09-05-2015 ರಂದು ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿ Dgï. UÁA¢ü vÀAzÉ gÁªÀÄ°AUÀA, ªÀAiÀÄ 47 ªÀµÀð, ¹¤ÃAiÀÄgï ¸ÉPÀë£ï D¦üøÀgï, ¸Á: gÁAiÀÄZÀÆgÀÄ. EªÀgÀÄ ಠಾಣೆಗೆ ಬಂದು ಲಿಖಿತ ದೂರು ನೀಡಿದ ಸಾರಾಂಶವೆನಂದರೇ, ಫಿರ್ಯಾದಿದಾರರು ರೈಲ್ವೇ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳನ್ನು ಪರಿಶೀಲನೆ ಮಾಡುತ್ತಾ ರೈಲ್ವೇ ಇಲಾಖೆಗೆ ಸಂಬಂಧಿಸಿದ ಸೂಪರ್ ವೈಜರ್ ರೆಸ್ಟ ಹೌಸ್ ಹತ್ತಿರ ಪರಿಶೀಲನೆಗಾಗಿ ಬಂದಾಗ, ಸದರಿ ಆವರಣದಲ್ಲಿ ಯಾವುದೋ ಅನಾಥ ಗಂಡು ಶವ ಬಿದ್ದಿದ್ದು, ಸದರಿ ಶವ ಪೂರ್ವಕ್ಕೆ ತಲೆಯಾಗಿ ಪಶ್ಚಿಮಕ್ಕೆ ಕಾಲುಗಳಾಗಿ ಅಂಗಾತವಾಗಿರುತ್ತದೆ. ಸದರಿ ಅನಾಥ ಶವದ ವಯಸ್ಸು ಅಂದಾಜು ಸುಮಾರು 30-35 ವರ್ಷ ಇರಬಹುದು. ಸದರು ವ್ಯಕ್ತಿಯು ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಪಶ್ಚಿಮ ಠಾಣೆ ಯು.ಡಿ.ಆರ್. ನಂ. 08/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-


                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.05.2015 gÀAzÀÄ  186 ¥ÀææPÀgÀtUÀ¼À£ÀÄß ¥ÀvÉÛ ªÀiÁr  33500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 11-05-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-05-2015

ªÀÄÄqÀ© ¥ÉưøÀ oÁuÉ UÀÄ£Éß £ÀA. 26/2015, PÀ®A 307, 504, 506 eÉÆvÉ 34 L¦¹ :-
ಫಿರ್ಯಾದಿ ಯಶ್ವಂತ ತಂದೆ ಹಣಮಂತ ಯಪಲ್ಲೆ ವಯ: 35 ವರ್ಷ, ಸಾ: ಖೇರ್ಡಾ [ಕೆ] ವಾಡಿ ರವರು ನಾಲ್ಕು ಜನ ಅಣ್ಣ ತಮ್ಮಂದಿಯರಿದ್ದು, ಒಂದು ವರ್ಷ ಹಿಂದೆ ಮನೆ ಮತ್ತು ಖುಲ್ಲಾ ಜಾಗೆಯನ್ನು ಹಂಚಿಕ್ಕೆ ಮಾಡಿಕೊಂಡಿದ್ದು, ಫಿಯಾಱದಿಯವರ ಪಾಲಿಗೆ ಕಟ್ಟಿದ ಮನೆ ಬಂದಿದ್ದರಿಂದ ಸದರಿ ಮನೆಯಲ್ಲಿ ಎಂಟು ದಿವಸ ಹಿಂದೆ ಫಿಯಾಱದಿಯವರು ತನ್ನ ಹೆಂಡಿತಿ ಮಕ್ಕಳೊಂದಿಗೆ ವಾಸ ಮಾಡುತ್ತಿರುವುದನ್ನು ಆರೋಪಿತರಾದ 1) ವಸಂತ ತಂದೆ ಹಣಮಂತ ಯಪಲ್ಲೆ ವಯ: 32 ವರ್ಷ, 2) ಶಿವಾನಂದ ತಂದೆ ಹಣಮಂತ ಯಪಲ್ಲೆ ವಯ: 30 ವರ್ಷ, 3) ಹಣಮಂತ ತಂದೆ ಚಂದ್ರಶಾ ಯಪಲ್ಲೆ ವಯ: 60 ವರ್ಷ, ಎಲ್ಲರೂ ಸಾ: ಖೇರ್ಡಾ [ಕೆ] ವಾಡಿ ಇವರೆಲ್ಲರೂ ರವರು ಕಂಡು ಫಿಯಾಱದಿಯವರ ಜೋತೆ ಜಗಳ ತಂಟೆ ಮಾಡಿ ಸದರಿ ಮನೆ ಬಿಟ್ಟು ಓಡಿಸಿಕೊಡುತ್ತೇವೆಂದು ಜೀವದ ಬೇದರಿಕೆ ಹಾಕಿ ಫಿಯಾಱದಿಯವರ ವಿರುದ್ಧ ವೈಮನಸ್ಸು ಬೇಳೆಸಿರುತ್ತಾರೆ, ಹೀಗಿರುವಾಗ ದಿನಾಂಕ 11-05-2015 ರಂದು ಫಿಯಾಱದಿ ಮತ್ತು ತನ್ನ ಹೆಂಡತಿ ಮಲಗಿಕೊಂಡಾಗ ಸದರಿ ಆರೋಪಿತರು ಫಿಯಾಱದಿಗೆ ಕೊಲೆ ಮಾಡುವ ಉದ್ದೇಶದಿಂದ ಕೊಡಲೆ, ಬಡಿಗೆ ಹಿಡಿದುಕೊಂಡು ಮನೆಗೆ ಬಂದು ಫಿಯಾಱದಿಗೆ ಮನೆಯಿಂದ ಹೊರಗೆ ಬಾ ಅಂತ ಅವಾಚ್ಯವಾಗಿ ಬೈದು ಮನೆಯ ಮೇಲೆ ಕಲ್ಲುಗಳು ಬಿಸಾಡಿದ್ದರಿಂದ, ಫಿಯಾಱದಿವಯರು ಅವರಿಗೆ ಹೆದರಿ ಮನೆಯ ಹೊರಗಡೆ ಬಂದು ಅವರಿಗೆ ಎಲ್ಲಾ ಮನೆಯ ಮೇಲೆ ಕಲ್ಲುಗಳು ಏಕೆ ಹಾಕುತ್ತಿದ್ದಿರಿ ಅಂತ ಕೇಳಿದಾಗ ಸದರಿ ಆರೋಪಿತರು ಮನೆ ಖಾಲಿ ಮಾಡು ಮನೆ ನಮ್ಮ ಹೆಸರಿಗೆ ಬಂದಿರುತ್ತದೆ, ಮನೆ ಖಾಲಿ ಮಾಡದಿದ್ದರೆ ನಿನಗೆ ಕೊಲೆ ಮಾಡಿ ಬಿಡುತ್ತೇವೆ ಅಂತ ಅಂದವನೆ ಕೊಡಲೆಯಿಂದ ಫಿಯಾಱದಿಯವರ ತೆಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಮತ್ತು ಬಡಿಗೆಯಿಂದ ಬಲಗೈ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆಂದು ಕೊಟ್ಟ ಫಿಯಾಱದಿಯವರ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 107/2015, PÀ®A 279, 337, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 10-05-2015 gÀAzÀÄ ¦üAiÀiÁ𢠮PÀëöät vÀAzÉ vÀÄPÁgÁªÀÄ PÁA¨Éî ªÀAiÀÄ: 20 ªÀµÀð, eÁw: ¸ÀªÀÄUÁgÀ, ¸Á: PÀ¼À¸ÀzÁ¼À gÀªÀgÀÄ vÀªÀÄÆäj¤AzÀ CA¨É¸ÁAVé PÁæ¸ïUÉ  ºÉÆÃUÀĪÀ ¸À®ÄªÁV ¤AwgÀĪÁUÀ ¦üAiÀiÁð¢AiÀĪÀjUÉ ¥ÀjZÀAiÀÄ EgÀĪÀ gÁªÀÄ vÀAzÉ PÁ²£ÁxÀ ¨Áa¥À½î ªÀAiÀÄ: 22 ªÀµÀð, eÁw: ªÀÄgÁoÀ ¸Á: PÉÆÃlUÁå¼ÀªÁr UÁæªÀÄ EªÀ£ÀÄ ºÉÆÃAqÁ ræêÀÄ AiÀÄÄUÀ ªÉÆÃmÁgÀ ¸ÉÊPÀ® £ÀA. PÉJ-39/PÉ-8163 £ÉÃzÀgÀ ªÉÄÃ¯É ªÁ¥À¸ÀÄì PÉÆÃlUÁå¼ÀªÁrUÉ ºÉÆÃUÀÄwÛgÀĪÁUÀ ¦üAiÀiÁð¢AiÀĪÀgÀÄ DvÀ¤UÉ ¤°è¹ £Á£ÀÄ CA¨É¸ÁAUÀ« PÁæ¸ïUÉ §gÀÄvÉÛÃ£É CAvÁ DvÀ£À ªÉÆÃmÁgÀ ¸ÉÊPÀ® »AzÉ PÀĽvÀÄ E§âgÀÄ ©ÃzÀgÀ GzÀVÃgÀ gÉÆÃqÀ ªÀÄÄSÁAvÀgÀ CA¨É¸ÁAVé PÁæ¸ï PÀqÉUÉ ºÉÆÃUÀÄwÛgÀĪÁUÀ ©ÃzÀgÀ GzÀVÃgÀ gÉÆÃqÀ ªÉÄÃ¯É PÀ¼À¸ÀzÁ¼À PÁæ¸ï¢AzÀ ¸Àé®à ªÀÄÄAzÉ ºÉÆÃUÀÄwÛgÀĪÁUÀ JzÀÄj¤AzÀ CAzÀgÉ ¨sÁ°Ì PÀqÉ¢AzÀ M§â C¥ÀjavÀ EArPÁgÀ £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ£ÀÄß CwêÉÃUÀ ºÁUÀÆ ¤µÁ̼ÀfÃvÀ£À¢AzÀ Nr¹PÉÆAqÀÄ §AzÀªÀ£É ¦üAiÀiÁð¢AiÀĪÀgÀÄ PÀĽvÀÄ §gÀÄwÛzÀÝ ªÉÆÃmÁgÀ ¸ÉÊPÀ®UÉ eÉÆÃgÁV rQÌ ªÀiÁr vÀ£Àß PÁgÀ£ÀÄß ¤°è¸ÀzÉ Nr¹PÉÆAqÀÄ ºÉÆÃVgÀÄvÁÛ£É, ¸ÀzÀj rQ̬ÄAzÀ gÁªÀÄ EªÀ£À ªÀÄÄRPÉÌ, vÀ¯ÉUÉ ¨sÁj gÀPÀÛUÁAiÀÄUÀ¼ÁVzÀÄÝ, ºÁUÀÆ JzÉUÉ §®PÉÊUÉ, JqÀPÉÊUÉ ºÁUÀÆ PÁ®ÄUÀ½UÉ gÀPÀÛUÁAiÀĪÁVgÀÄvÀÛªÉ, ¦üAiÀiÁð¢UÉ JqÀPÁ®Ä ºÀwÛgÀ gÀPÀÛUÁAiÀÄ ªÀÄvÀÄÛ JqÀ ¥sÀPÀ½AiÀÄ°è UÀÄ¥ÀÛUÁAiÀĪÁVgÀÄvÀÛªÉ, ¸Àé®à ¸ÀªÀÄAiÀÄzÀ £ÀAvÀgÀ 108 CA§Ä¯É£Àì §A¢zÀÄÝ, ¨sÁj gÀPÀÛUÁAiÀÄUÉÆAqÀ gÁªÀÄ EªÀ¤UÉ CA§Ä¯É£ÀìzÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ, gÁªÀÄ EªÀ£ÀÄ vÀ£ÀUÁzÀ ¨sÁj gÀPÀÛUÁAiÀÄUÀ½AzÀ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.