Police Bhavan Kalaburagi

Police Bhavan Kalaburagi

Monday, June 29, 2015

Raichur District Reported Crimes

                                                                       
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÀ¼ÀÄ«£À ¥ÀæPÀgÀtzÀ ªÀiÁ»w:-
          ದಿನಾಂಕ:20/06/2015 ರಂದು ರಾತ್ರಿ 10-00 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂದೆ ಮೊಟಾರು ಸೈಕಲ್ ನಂಬರ HF DELUX  No. KA36-EG.1580   ಅ.ಕಿ.ರೂ.44,000/- ನೇದ್ದನ್ನು ನಿಲ್ಲಿಸಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ:21/06/2015 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ಫಿರ್ಯಾದಿ gÁZÀ£ÀUËqÀ vÀAzÉ ¸ÉÆêÀÄ£ÁxÀUËqÀ,48ªÀµÀð,eÁ:°AUÁAiÀÄvÀ, G:MPÀÌ®ÄvÀ£À, ¸Á:²ªÀAV gÀªÀರು ಎದ್ದು ಹೊರಗೆ ಬಂದು ನೋಡಲಾಗಿ ತನ್ನ ಮನೆಯ ಮುಂದೆ ನಿಲ್ಲಿಸಿದ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಅಲ್ಲಲ್ಲಿ ಹುಡುಕಾಡಿದರೂ ಸಿಗದೇ ಇದುದ್ದರಿಂದ ¢£ÁAPÀ: 28.06.2015 gÀAzÀÄ  ಬಂದು ದೂರು ನೀಡಿದ್ದು ಇರುತ್ತದ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ   UÀ§ÆâgÀÄ ¥Éưøï oÁuÉ.  UÀÄ£Éß £ÀA: 95/2015 PÀ®A: 379 L.¦.¹ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ:27-05-2015 ರಂದು ರಾತ್ರಿ 10-00 ಗಂಟೆಯ ನಂತರದಿಂದ 11-00 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿ ಜೈನ್ ಕಲ್ಯಾಣ ಮಂಟಪದ ಗೇಟ್ ಮುಂದುಗಡೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದ ಫಿರ್ಯಾದಿ ದಿನೇಶಕುಮಾರ್ ತಂದೆ ಪ್ರತಾಪ್ ಜಿ,ವಯ:42, ಜಾ:ಗಾಂಚಿ, :ಎಲೆಕ್ಟ್ರಾನಿಕ್ಸ್ ಅಂಗಡಿ, ಸಾ:ಜಿ.ವೆಂಕಟರಾವ್ ಕಾಲೋನಿ ಸಿಂಧನೂರು FvÀ£À Red colour Hero CD deluxe Motor cycle NO KA-36 Y-2141, Chessi no-MBLHA11ERB9M03146, Engine no- HA11EDB9M03950, W/Rs. 28,000/-, Model -2011 ನೇದ್ದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಲ್ಲಿಯವರೆಗೆ ಹುಡುಕಾಡಲು ಸಿಗದೇ ಇರುವದರಿಂದ ತಡವಾಗಿ ¢£ÁAPÀ: 28.06.2015 gÀAzÀÄ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ನಗರ ಠಾಣೆ  . ಗುನ್ನೆ ನಂ.113/2015 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ .


AiÀÄÄ..r. Dgï. ¥ÀæPÀgÀtzÀ ªÀiÁ»w:-
            ಫಿರ್ಯಾದಿ ²æà CªÀÄgÉñÀ vÀAzÉ £ÁUÀ¥Àà ªÀAiÀiÁ: 35 ªÀµÀð, eÁ: ªÀqÀØgÀ G: PÀ®Äè ºÉÆqÉAiÀÄĪÀÅzÀÄ ¸Á: ªÀÄrPÉÃgï zÉÆrØ UÀÄgÀÄUÀÄAmÁ UÁæªÀÄ vÁ: °AUÀ¸ÀÆÎgÀÄ FvÀನ ಹೆಂಡತಿಯಾದ ಮೃತ ಪಾರ್ವತಮ್ಮ ಈಕೆಯೂ ದಿನಾಂಕ 28-06-2015 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಕಲ್ಲು ಹೊಡಯುವ ಕೆಲಸಕ್ಕೆ ಬೆಂಚಾಲದೊಡ್ಡಿ ಸೀಮಾದ ನಾರಾಯಣಪೂರ-ದೇವದುರ್ಗ ಮೇನ್ ಕೆನಾಲ್ ಹತ್ತಿರ ಹೋಗಿದ್ದಳು ಅಲ್ಲಿ ಮಣ್ಣಿನ ಗುಡ್ಡದಲ್ಲಿ ಇರುವ ಕಲ್ಲುಗಳನ್ನು ತೆಗೆಯುತ್ತಿರುವಾಗ, ಆಕಸ್ಮಿಕವಾಗಿ ಮಣ್ಣಿನ ರಾಶಿಯೂ ಆಕೆಯ ಮೇಲೆ ಬಿದ್ದು ಅಸ್ವಸ್ಥಗೊಂಡು ಇಲಾಜು ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾಳೆ. ಈ ಘಟನೆಯೂ ಆಕಸ್ಮಿಕವಾಗಿ ಜರುಗಿದ್ದು ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಅಂತಾ PÉÆlÖ zÀÆj£À zÀÆj£À ªÉÄðAzÀ ºÀnÖ ¥Éưøï oÁuÉ.   AiÀÄÄ.r.DgïÀ. £ÀA: 19/2015 PÀ®A 174  ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

 J¸ï.¹./J¸ï.n. /C¥ÀºÀgÀt  ¥ÀæPÀgÀtzÀ ªÀiÁ»w:- 
ಫಿರ್ಯಾದಿ gÀAUÀ¥Àà vÀAzÉ vÁAiÀÄ¥Àà ªÀAiÀiÁ|| 36 ªÀµÀð, eÁw|| ªÀiÁ¢UÀ G|| MPÀÌ®ÄvÀ£À ¸Á|| PÉÆvÀðPÀÄAzÁ vÁ|| f|| gÁAiÀÄZÀÆgÀÄ EªÀgÀ ಹೆಂಡತಿ ಶ್ರೀದೇವಿ ಈಕೆಯು ಕೊರ್ತಕುಂದಾ ಗ್ರಾಮದಿಂದ ಪರಿಶೀಷ್ಠ ಜಾತಿಯ ಮೀಸಲು ಕ್ಷೆತ್ರದಿಂದ ಗ್ರಾಮ ಪಂಚಾಯಿತಿ ಸದಸ್ಯಳಾಗಿ ಗೆದ್ದಿರುತಾಳೆ ದಿ|| 27-06-2015 ರಂದು ರಾತ್ರಿ 09.00 ಗಂಟೆಗೆ, 1) ²ªÀ±ÀgÀt vÀAzÉ ZÀ£ÀߥÀà UËqÀ ¸Á|| PÉÆvÀðPÀÄAzÁ ºÁUÀÆ EvÀgÉà 6 d£ÀgÀÄ PÀÆr .ಜೀಪನ್ನು ತೆಗೆದುಕೊಂಡು ಬಂದು ಫಿರ್ಯಾದಿದಾರರ ಮನೆಯ ಮುಂದೆ ನಿಲ್ಲಿಸಿ ಫಿರ್ಯಾದಿ ಹೆಂಡತಿಯನ್ನು ಕರೆದು ಏನಲೆ ಮಾದಿಗ ಸೂಳೆ ನೀನು ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದ ಮೇಲೆ ಸೋಕ್ಕು ಬಂದಿದೆ ಎಂದು ಚನ್ನಪ್ಪ ಗೌಡ ತಂದೆ ವಿರುಪಾಕ್ಷಪ್ಪಗೌಡ ಈತನು ಬೈಯುತ್ತು ಮಾದಿಗ ಸೂಳೆ ಜೀಪನಲ್ಲಿ ಹತ್ತಿ ಕೂಡು ಇಲ್ಲದಿದ್ದರೆ ನಿನ್ನನ್ನು ಕೊಂದು ಬಿಟ್ಟರೆ ನಮ್ಮನ್ನು ಯಾರು ಕೇಳುವುದಿಲ್ಲವೆಂದು ಹೇಳುತ್ತಾ ಬಂದರು, ಅದಕ್ಕೆ ನೊಂದವಳು ನಿರಾಕರಿಸಿದ್ದಾಗ ನೊಂದವಳನ್ನು ಒತ್ತಾಯ ಪೂರ್ವಕವಾಗಿ ಜೀಪಿನಲ್ಲಿ ಎತ್ತಿ ಹಾಕಿಕೊಂಡು ಅಪರಣ ಮಾಡಿಕೊಂಡು ಹೋಗಿರುತ್ತಾರೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 68/2015 PÀ®A: 143,147,366,504,506 gÉ/« 149 L¦¹ & 3 (XII)(X)(XI) J¸ï.¹/J¸ï.n ¦.J DåPïÖ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
  gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 28-06-2015   ರಂದು  1430  ಗಂಟೆಗೆ ಹುಸೇನಪುರ ಗ್ರಾಮದಿಂದ ಫಿರ್ಯಾಧಿ ಚನ್ನಯ್ಯ ಸ್ವಾಮಿ ತಂದೆ ಅದಯ್ಯ ಸ್ವಾಮಿ ಮೇಟಿಯವರು ವಯಸ್ಸು 35 ವರ್ಷ ಜಾ: ಜಂಗಮ ಉ: ಪೊಸ್ಟ್ ಮ್ಯಾನ್ ಕೆಲಸ ಸಾ; ಕವಿತಾಳ ತಾ: ಮಾನವಿ  EªÀರು ತನ್ನ ಟಿವಿ ಎಸ್ ಮೋಟಾರ್ ಸೈಕಲ್ ನೆಡಸಿಕೊಂಡು ಕವಿತಾಳಕ್ಕೆ ಬರುವಾಗ ಹುಸೇಪುರ ಕ್ರಾಸ್ ಹತ್ತಿರ  ಕವಿತಾಳದ ಕಡೆಯಿಂದ ಸರಕಾರಿ ಬಸ್ ನೇದ್ದರ ಚಾಲಕನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನೆಡಸಿಕೊಂಡು ಬಂದು ನನ್ನ ಮೋಟಾರ್ ಸೈಕಲ್ ಗೆ  ಟಕ್ಕರ್ ಕೊಟ್ಟಿದ್ದರಿಂದ ನನ್ನ ಬಲಗೈ ರಟ್ಟೆ ಮುರಿದು ಬಾರಿಗಾಯವಾಗಿದ್ದು  ನಂತರ ಸಿರವಾರ ಕಡೆಯಿಂದ ಒಬ್ಬ ಮೋಟಾರ್ ಸೈಕಲ್  ಗೆ  ಅದೇ ಬಸ್ ಟಕ್ಕರ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸವಾರನು ಸ್ಥಳದಲ್ಲಿಯೇ  ಮೃತಪಟ್ಟಿದ್ದು    ಹಾಗೂ  ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ 1)  ಕರಿಯಮ್ಮಳಿಗೆ ಬಲಗಾಲಿನ ಮೋಣಕಾಲ ಕೆಳಗೆ ಕಾಲು ಮುರಿದು ಭಾರೀ ಗಾಯವಾಗಿದ್ದು  ಬಲಕೆಳಗಿನ ತುಟಿಗೆ ರಕ್ತಗಾಯವಾಗಿದ್ದು   2)ಲಕ್ಷ್ಮೀ ಈಕೆಗೆ ಒಳ ಪೆಟ್ಟುಗಳಾಗಿ ಆರೆ ಪ್ರಜ್ಞಾವಸ್ಥೆಯಲ್ಲಿ ಇರುತ್ತಾಳೆ         3) ಹುಲಿಗೆಮ್ಮಳಿಗೆ ಬಲಗೈ ಅಂಗೈ ಹತ್ತಿರ ರಕ್ತಗಾಯ , ಎಡಗೈ ಮೊಣಕೈಗೆ ರಕ್ತಗಾಯವಾಗಿರುತ್ತದೆ   ನಾವು ನಾಲ್ಕು ಜನ ಕವಿತಾಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಇಲಾಜು ಕುರಿತು ರಾಯಚೂರುಗೆ ಹೋಗಿರುತ್ತೆವೆ  ,ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಹೇಳಿಕೆ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 73 /2015 ಕಲಂ: 279.337,338 , 304(ಎ)  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
       ದಿನಾಂಕ;-29/06/2015 ರಂದು ಮದ್ಯಾಹ್ನ 12-00 ಗಂಟೆಗೆ ಶ್ರೀ ಪಾಂಡುಸಿಂಗ್ .ಎಸ್.. ರವರು ಉಸುಕು ತುಂಬಿದ ಟ್ರಾಕ್ಟರ್ ಮತ್ತು ಆರೋಪಿತನೊಂದಿಗೆ ಠಾಣೆಗೆ ಬಂದು ಉಸುಕು ಜಪ್ತಿ ಪಂಚನಾಮೆ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ;-29/06/2015 ರಂದು ಬೆಳಿಗ್ಗೆ 9 ಗಂಟೆಗೆ ಠಾಣೆಯಲ್ಲಿರುವಾಗ ಮಾಹಿತಿ ಬಂದಿದ್ದೇನೆಂದರೆ, ಪೋತ್ನಾಳ ಹಳ್ಳದಿಂದ ಜವಳಗೇರ-ಸುಲ್ತನಾಪೂರು ಕಡೆಗೆ ಅನಧಿಕೃತವಾಗಿ ಒಂದು ಟ್ರಾಕ್ಟರದಲ್ಲಿ ಉಸುಕು ತುಂಬಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ.690,697 ಹಾಗು ಇಬ್ಬರು ಪಂಚರೊಂದಿಗೆ ಜವಳಗೇರ ಗ್ರಾಮದ ಕಡೆಗೆ ಹೋಗುತ್ತಿರುವಾಗ ಜವಳಗೇರ ಪಿಡಬ್ಲೂಡಿ ಕ್ರಾಸ ಹತ್ತಿರ ಒಂದು ಉಸುಕು ತುಂಬಿದ ಟ್ರಾಕ್ಟರನ್ನು ನಿಲ್ಲಿಸಿ ಟ್ರಾಕ್ಟರ್ ಚಾಲಕನನ್ನು ವಿಚಾರಿಸಲಾಗಿ ಸದರಿಯವನು ತನ್ನ ಟ್ರಾಕ್ಟರದಲ್ಲಿ ಉಸುಕು ತುಂಬಿದ ಬಗ್ಗೆ ಯಾವುದೇ ರಾಯಾಲಿಟಿ ಮತ್ತು ಯಾವುದೇ ದಾಖಲಾತಿಗಳನ್ನು ಹಾಜರಪಡಿಸದೆ ಇದ್ದುದು ಕಂಡುಬಂದಿದ್ದು ಸದರಿಯವನು ಅನಧೀಕೃತವಾಗಿ ಮತ್ತು ಅಕ್ರಮವಾಗಿ ಕಳ್ಳತನದಿಂದ ಉಸುಕನ್ನು ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಟ್ರಾಕ್ಟರ್ Engine No.43.3008SUAO1975.Chessi No.WUCA43906114499.ನೇದ್ದನ್ನು ತಾಬಕ್ಕೆ ತೆಗೆದುಕೊಂಡು ಮರಳಿ ಸದರಿ ಉಸುಕು ತುಂಬಿದ ಟ್ರಾಕ್ಟರ್ ಜಪ್ತಿ ಪಂಚನಾಮೆ ಮತ್ತು ವಶಕ್ಕೆ ತೆಗೆದುಕೋಂಡು ಆರೋಪಿತನೊಂದಿಗೆ ಮರಳಿ ಠಾಣಗೆ ಬಂದು ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಮೇರೆಗೆ ಠಾಣಾ ಎಸ್.ಹೆಚ್..ಕರ್ತವ್ಯದದಲ್ಲಿ ನಾನು ಸದರಿ ದಾಳಿ ಪಂಚನಾಮೆಯ ಆದಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 85/2015.ಕಲಂ.379 ಐಪಿಸಿ ಮತ್ತು 43 ಕೆ.ಎಂ.ಎಂ.ಸಿ.ಆರ್.ರೂಲ್-1994 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.06.2015 gÀAzÀÄ  139 ¥ÀææPÀgÀtUÀ¼À£ÀÄß ¥ÀvÉÛ ªÀiÁr  21,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.