Police Bhavan Kalaburagi

Police Bhavan Kalaburagi

Thursday, July 13, 2017

Yadgir District Reported Crimes


                               Yadgir District Reported Crimes

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ 379 ಐಪಿಸಿ;- ದಿನಾಂಕ 12/07/2017 ರಂದು 10-15 ಎಎಂಕ್ಕೆ ಮಾನ್ಯ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ಠಾಣೆ ರವರು ಮುದ್ದೆ ಮಾಲು ಸಮೇತ  ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸದರಿ ಜ್ಞಾಪನಾ ಪತ್ರದ ಸಾರಾಂಶವನೆಂದರೆ ಇಂದು ದಿನಾಂಕ:12/07/2017 ರಂದು ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿಸಿ 269,  ಜೀಪ ಚಾಲಕನಾದ ಬಸಣ್ಣ ಪಿಸಿ-109 ಇವರೊಂದಿಗೆ ಯಾದಗಿರದಲ್ಲಿ ಪೆಟ್ರೋಲಿಂಗ್ ಕರ್ತವ್ಯ ಕುರಿತು ಠಾಣೆಯಿಂದ 9:00 ಎಎಂಕ್ಕೆ ಹೊರಟು ಗಾಂಧಿ ಚೌಕ, ಹತ್ತಿಕುಣಿ ಕ್ರಾಸ್ ಮುಖಾಂತರ ಗಂಗಾನಗರ ಕಡೆಗೆ ಹೋಗುತ್ತಿರುವಾಗ ಹೊಸ ಮಿನಿವಿಧಾನಸೌದ-ಗಂಗಾನಗರ ಬೈಪಾಸ ಕಡೆಯಿಂದ ಒಬ್ಬನು ಟ್ರಾಕ್ಟರದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದನು ಟ್ರ್ಯಾಕ್ಟರ ಚಾಲಕನು ನಮ್ಮ ಜೀಪನ್ನು ನೋಡಿ ಟ್ರ್ಯಾಕ್ಟರ ಕ್ರಾಸಿನಲ್ಲಿಯೇ 9-30 ಎಎಂ ಸುಮಾರಿಗೆ ಬಿಟ್ಟು ಓಡಿ ಹೋದನು. ನಾವು ಟ್ರ್ಯಾಕ್ಟರನ್ನು ನೋಡಲಾಗಿ ಮರಳು ತುಂಬಿದ್ದು ಟ್ರ್ಯಾಕ್ಟರ ಇದ್ದು ಟ್ರ್ಯಾಕ್ಟರ ಇಂಜಿನ್ ನಂ. ಕೆಎ-33-ಟಿಎ-5493 ಇದ್ದು ಟ್ರಾಲಿ ಚೆಸ್ಸಿ ನಂ. 28/2014 ಇರುತ್ತದೆ. ಚಾಲಕನು ಓಡಿ ಹೋಗಿದ್ದರಿಂದ ಅವನ ಹೆಸರು ಗೊತ್ತಾಗಿರುವುದಿಲ್ಲಾ ಮತ್ತು ಮರಳನ್ನು ಅಕ್ರಮವಾಗಿ ಯಾದಗಿರಿಯ ರಾಚೋಟಿ ವೀರಣ್ಣ ಗುಡ್ಡದ ಹತ್ತಿರ ಇರುವ ಹಳ್ಳದಲ್ಲಿ ಕಳ್ಳತನದಿಂದ ಕದ್ದು ತುಂಬಿಕೊಂಡು ಬಂದಿರುವ ಬಗ್ಗೆ ಖಾತ್ರಿಯಾಯಿತು. ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕ ಮರಳನ್ನು ಅಕ್ರಮವಾಗಿ ಮರಳನ್ನು ಕದ್ದು ಸಾಗಿಸುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ನಮ್ಮ ಸಿಬ್ಬಂದಿ ಬಸಣ್ಣ ಪಿಸಿ-109 ರವರ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ಯಾದಗಿರಿ ನಗರ ಠಾಣೆಗೆ ಬಂದು 10:00 ಎಎಮ್ ಕ್ಕೆ ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗೆ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರ ಸಿಬ್ಬಂದಿಯಾದ ಮೊನಪ್ಪ ಪಿಸಿ-263 ರವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಜ್ಞಾಪನವನ್ನು ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 10-15 ಎ.ಎಂ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ.ಎಂದು ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 135/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ: 143, 147 323, 324, 504, 506 ಸಂ: 149 ಐಪಿಸಿ;- ದಿನಾಂಕ 12/07/2017 ರಂದು 5-45 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ನಿಂಗಪ್ಪಾ ತಂದೆ ಯಲ್ಲಪ್ಪಾ ಬಡಿಗೇರ ವಯ:25 ಉ: ಬಡಿಗತನ ಜಾ: ಪರಿಶೀಷ್ಟ ಜಾತಿ ಸಾ: ಬಾಚವಾರ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ ಯಾದಗಿರಿ ತಾಲೂಕಿನ ಬಾಚವಾರ ಗ್ರಾಮದಲ್ಲಿ ಜ್ಯಾಗವನ್ನು ಶರಣಪ್ಪಾ ತಂದೆ ಭಾಗಣ್ಣಾ ಕವಾಲ್ದಾರ ಇವರಿಂದ ಜನೇವರಿ-2017 ನೆಯ ಇಸ್ವಿಯಲ್ಲಿ ಖರಿದಿ ಮಾಡಿಕೊಂಡಿರುತ್ತೆನೆ. ಸದರಿ ಜ್ಯಾಗವನ್ನು ಗ್ರಾಮ ಪಂಚಾಯತಿಯ ದಾಖಲಾತಿಗಳಲ್ಲಿ ನನ್ನ ಹೆಸರಿಗೆ ಸೇರ್ಪಡೆಯಾಗಿದ್ದು ನಾನು ಜ್ಯಾಗವನ್ನು ಖರೀದಿ ಮಾಡಿದ ದಿನದಿಂದ ಇಲ್ಲಿಯವರೆಗೆ ಸದರಿ ಜ್ಯಾಗಕ್ಕೆ  ನಾನೇ ಮಾಲೀಕ ಮತ್ತು ಕಬ್ಜೇದಾರನಾಗಿರುತ್ತೆನೆ.    ದಿನಾಂಕ: 07-07-2017 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ  ನಮ್ಮ ಗ್ರಾಮದವರಾದ 1) ರಾಜು ತಂದೆ ಹಣಮಂತ ಯಡ್ಡಳ್ಳಿಯೋರ ವಯಾ:23  2) ಶ್ರೀಕಾಂತ ತಂದೆ ವಿಜಯಕುಮಾರ ಯಡ್ಡಳ್ಳಿಯೋರ ವಯಾ:25 3) ಸೋಮರಾಯ ತಂದೆ ಹಣಮಂತ ಯಡ್ಡಳ್ಳಿಯೋರ ವಯಾ: 35 4) ಸುರೇಶ ತಂದೆ ವಿಜಯಕುಮಾರ ಯಡ್ಡಳ್ಳಿಯೋರ ವಯಾ: 21 5) ವಿಜಯಕುಮಾರ ತಂದೆ ತಿಮ್ಮಣ್ಣ ಯಡ್ಡಳ್ಳಿಯೋರ ವಯಾ: 48 6) ರಾಮು ತಂದೆ ಹಣಮಂತ ಯಡ್ಡಳ್ಳಿಯೋರ ವಯಾ:25 7) ಹಣಮಂತ ತಂದೆ ಸಾಬಣ್ಣಾ ಯಡ್ಡಳ್ಳಿಯೋರ ವಯಾ:60 ಮತ್ತು ಇತರರು ಸೇರಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನನಗೆ ಸುರೇಶ ತಂದೆ ವಿಜಯಕುಮಾರ ಇತನು ಬಡಿಗಿಯಿಂದ ಬೆನ್ನಿಗೆ ಹೊಡೆಯುತ್ತಿರುವಾಗ ಮೇಲಿನವರು ಎಲ್ಲರೂ ಬಂದು ನನಗೆ ಕೆಳಗೆ ಹಾಕಿ ಒದೆಯುತ್ತಿದ್ದರು. ರಾಮು ತಂದೆ ಹಣಮಂತ ಇತನು ಕೊಡಲಿಯಿಂದ ತಲೆಗೆ ಹೊಡೆದನು. ಶ್ರೀಕಾಂತ ಇತನು ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆಯುತ್ತಿರುವಾಗ ಆಗ ನನ್ನ ತಾಯಿ ಬಿಡಿಸಲು ಬಂದಾಗ ನನ್ನ ತಾಯಿಗೆ 8) ಶೇಖಮ್ಮಾ ಗಂಡ ಹಣಮಂತ ಈಕೆಯು ನನ್ನ ತಾಯಿಯ ಕೂದಲನ್ನು ಹಿಡಿದು ಎಳೆದಾಡಿ 9) ಉಮಾಶ್ರೀ ಗಂಡ ಸೋಮರಾಯ ಮತ್ತು 10) ಭೀಮವ್ವಾ ಗಂಡ ವಿಜಪ್ಪಾ ಇವರು ನನ್ನ ತಾಯಿಯ ಎರಡೂ ಕೈಗಳನ್ನು ಹಿಡಿದು 11) ರಂಜೀತಾ ಗಂಡ ರಾಜು ಈಕೆಯು ನನ್ನ ತಾಯಿಗೆ   ಕೈಯಿಂದ ಹೊಡೆಯುತ್ತಿರುವಾಗ ರಾಜು ತಂದೆ ಹಣಮಂತ ಇತನು ಬಂದು ನನ್ನ ತಗಾಯಿಗೆ ಕತ್ತಿಗೆಯನ್ನು ಹಿಡಿದು ಲೇ ಭೋಸಡಿ ಸೂಳೆ ಮಗಳೇ ನಿನ್ನದು ಬಾಳಾಗಿದೆ ನಿಮ್ಮನ್ನು ಖಲಾಸ ಮಾಡತಿನಿ. ನಮಗೇನು ತಿಳಿದಿರ್ಯಾ ಮಕ್ಕಳೇ ಎಂದು ನಮಗೆ ಹೊಡೆ ಬಡಿ ಮಾಡಿ ಜೀವದ ಬೆದರಿಕೆ ಹಾಕುತ್ತಿರುವಾಗ ನಮ್ಮ ಜಗಳವಾಡುವುದನ್ನು ನೋಡಿ ಮೋನಪ್ಪಾ ತಂದೆ ದತ್ತಪ್ಪಾ ಅಜರ್ುನನೋರ ಮತ್ತು ತಿಮ್ಮಣ್ಣಾ ನಾಯಕ ತಂದೆ ಚಂದಪ್ಪಾ ಡೊಕನೋರ ಮತ್ತು ಮಾರುತಿ ತಂದೆ ಬಸಪ್ಪಾ ಇವರು ಜಗಳಾ ಬಿಡಿಸಿರುತ್ತಾರೆ ಆದ ಕಾರಣ ತಾವುಗಳು ಈ ಮೇಲೆ ಹೇಳಲಾದವರು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಹೊಡೆ ಬಡಿ ಮಾಡಿ ಜೀವ ಬೆದರಿಕೆ  ಹಾಕಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೆಕು ಮತ್ತು ಈ ಬಗ್ಗೆ ಹಿರಿಯರಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಠಣೆಗೆ ಬಂದಿರುತ್ತೆನೆ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 143/2017 ಕಲಂ 143, 147 323, 324, 504, 506 ಸಂ: 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು. 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ: 143,147,504,341,323,506 ಸಂ 149 ಐಪಿಸಿ;- ದಿನಾಂಕ: 12/07/2017 ರಂದು 6-30 ಪಿಎಮ್ ಕ್ಕೆ ಶ್ರೀ ಬಾಷಾ ತಂದೆ ಮಹಿಬೂಬಸಾಬ ಮುಲ್ಲಾ, ವ:30, ಜಾ:ಮುಸ್ಲಿಂ, ಉ:ಟೇಲರಿಂಗ ಸಾ:ತುಮಕೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕಂಪ್ಯೂಟರನಲ್ಲಿ ಟೈಪ ಮಾಡಿದ ಫಿರ್ಯಾಧಿ ಸಲ್ಲಿಸಿದ್ದು, ಸಾರಾಂಶವೇನಂದರೆ ನಮ್ಮೂರಲ್ಲಿ ನಮ್ಮ ಸಮಾಜದ ನೂರಿ ಖಬರಸ್ಥಾನ ಇದ್ದು, ಅಲ್ಲಿ ನಮ್ಮ ಹಿರಿಯರ ಗೋರಿಗಳು ಇದ್ದು, ನಾವು ಹಿರಿಯರ ಗೋರಿಗಳಿಗೆ ಆಗಾಗ ಪ್ರತಿ ಸೋಮವಾರ, ಶುಕ್ರವಾರ ಹೋಗಿ ದರ್ಶನ ಮಾಡಿಕೊಂಡು ಬರುತ್ತೇವೆ. ಆದರೆ ಇತ್ತಿಚ್ಚೆಗೆ ಸುಮಾರು ದಿವಸಗಳಿಂದ ನಮ್ಮೂರು ಮೌಲಾನಾ ಮಹಿಬೂಬ ತಂದೆ ಮಹ್ಮದ ಖಾಜಾ ನಾಯಕ ಗುಂಡ್ಲೂರು ಈತನು ತನ್ನ ಬೆಂಬಲಿಗರೊಂದಿಗೆ ಬಂದು ನಮಗೆ ಆ ಖಬರಸ್ಥಾನದಲ್ಲಿ ನಿಮಗೆ ಪ್ರವೇಶ ಇರುವುದಿಲ್ಲ. ತೂಮ ಇದರ ನಹಿ ಆನಾ ಏ ಮೇರೆ ನಾಮ ಸೆ ಕರೆಸೋ ಖಬರಸ್ಥಾನ ಹೈ ಎಂದು ನಮಗೆ ಅಲ್ಲಿ ಬರಲು ಬಿಡದೆ ಆಗಾಗ ತಕರಾರು ಮಾಡುತ್ತಾ ಜಗಳಕ್ಕೆ ಬರುತ್ತಿದ್ದನು. ಹೀಗಿದ್ದು ಮೊನ್ನೆ ದಿನಾಂಕ: 10/07/2017 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆಯಾದ ಮಹಿಬೂಬಸಾಬ ಮುಲ್ಲಾ ಇಬ್ಬರೂ ಕೂಡಿ ನೂರಿ ಖಬರಸ್ಥಾನದಲ್ಲಿರುವ ನಮ್ಮ ಹಿರಿಯರ ಗೋರಿಗಳಿಗೆ ದರ್ಶನ ಮಾಡಿಕೊಂಡು ಬರಬೇಕೆಂದು ಹೋಗುತ್ತಿದ್ದಾಗ, ನೂರಿ ಖಬರಸ್ಥಾನದ ಮೇನಗೇಟ ಮುಂದುಗಡೆ ಹೋಗುತ್ತಿದ್ದಾಗ 1) ಮೌಲಾನಾ ಮಹಿಬೂಬ ತಂದೆ ಮಹ್ಮದ ಖಾಜಾ ನಾಯಕ ಗುಂಡ್ಲೂರು, 2) ಖದೀರ ತಂದೆ ಮೌಲಾನಾ ಮಹಿಬೂಬ ಗುಂಡ್ಲೂರು, 3) ಉಸ್ಮಾನಸಾಬ ತಂದೆ ರಾಜಾಸಾಬ ಖುರೇಶಿ, 4) ಸಣ್ಣ ರಹಿಂಸಾಬ ತಂದೆ ಮಹ್ಮದ ಹುಸೇನಸಾಬ ಖುರೇಶಿ, 5) ನಜೀರಸಾಬ ತಂದೆ ಬಾಷುಮಿಯಾಸಾಬ ಖುರೇಶಿ, 6) ಆದಂ ತಂದೆ ದರೆಸಾಬ ಕೋಳಿ, 7) ಪೀರಮಹ್ಮದ ತಂದೆ ಗುಡುಸಾಬ ಆಮಾಜಿ, 8) ಮಹ್ಮದ ತಂದೆ ದರೆಸಾಬ ಕೋಳಿ, 9) ಖಾಜಾ ತಂದೆ ಸುಕುರಸಾಬ ಬಳಗಾರ, 10)  ಬಾಷಾ ತಂದೆ ಗುಡೂಸಾಬ ಅಮಾಜಿ ಎಲ್ಲರೂ ಸಾ:ತುಮಕೂರ ಇವರೆಲ್ಲರೂ ಸೇರಿ ಆಕ್ರಮಕೂಟ ಕಟ್ಟಿಕೊಂಡು ಬಂದವರೆ ಅವರಲ್ಲಿ ಮೌಲಾನಾ ಮಹಿಬೂಬನು ಏ ಬೇಟೆ ಮೈಬ್ಯಾ ತುಮಕೂ ಕಿತನಿ ಬಾರ ಬೋಲನಾ ಕಿ ಏ ಖಬರಸ್ಥಾನ ಮೇ ನಹಿ ಆನಾ ಬೊಲೆತೋ ಔರ ಕೈಕೂ ಆಯೆ ಮಾಕೆ ಲೌಡೆ ಎಂದು ಅವಾಚ್ಯ ಬೈದು ನಮ್ಮ ತಂದೆಯ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿದಾಗ ಖದೀರ, ಉಸ್ಮಾನಸಾಬ, ಸಣ್ಣ ರಹಿಂಸಾಬ ಮತ್ತು ನಜೀರಸಾಬ ಇವರು ಬಂದು ಕೈಯಿಂದ ಹೊಡೆದರು. ಬಿಡಿಸಲು ಹೋದ ನನಗೆ ಆದಂ, ಪೀರ ಮಹ್ಮದ ಇವರು ಅಡ್ಡಗಟ್ಟಿ ಹಿಡಿದುಕೊಂಡರು. ಇನ್ನುಳಿದವರಾದ ಮಹ್ಮದ, ಖಾಜಾ ಮತ್ತು ಬಾಷಾ ಇವರು ಈ ಮಕ್ಕಳದು ಬಹಳ ಆಗಿದೆ ಇವರಿಗೆ ಖಲಾಸ ಮಾಡಿ ಬಿಡೋಣ ಎಂದು ಜೀವದ ಬೆದರಿಕೆ ಹಾಕಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಮಹ್ಮದ ತಂದೆ ಇಮಾಮಸಾಬ ಮುಲ್ಲಾ, ಇಬ್ರಾಹಿಂಸಾಬ ತಂದೆ ಹುಸೇನಸಾಬ ಇವರು ಬಂದು ಜಗಳ ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವರು ಆಜ ಬಚಗಯೇ ಭೇಟೆ ಔರ ಎಕ ಬಾರ ಮಿಲೇತೋ ತುಮಕೋ ಖಲಾಸ ಕರತೆ ಎಂದು ಜೀವದ ಬೆದರಿಕೆ ಹಾಕಿ ಹೋದರು. ನಮ್ಮ ಮನೆಯಲ್ಲಿ ನಮ್ಮ ಅಜ್ಜಿಯವರಿಗೆ ತೀವ್ರ ಅರಾಮ ಇಲ್ಲದ ಪ್ರಯುಕ್ತ ಅವರಿಗೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಕಾರಣ ಸಮಾಜದ ಖಬರಸ್ಥಾನಕ್ಕೆ ಹೋಗುವುದನ್ನು ತಡೆಗಟ್ಟಿ ನಮ್ಮೊಂದಿಗೆ ಜಗಳ ತೆಗೆದು ಆಕ್ರಮಕೂಟ ಕಟ್ಟಿಕೊಂಡು ಬಂದು ತಡೆದು ನಿಲ್ಲಿಸಿ, ಅವಾಚ್ಯ ಬೈದು, ಕೈಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ ಮೇಲ್ಕಂಡ ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 103/2017 ಕಲಂ: 143,147,504,341,323,506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 244/2017   ಕಲಂ 457 380 ಐ.ಪಿ.ಸಿ ;- ದಿನಾಂಕ: 12/07/2017 ರಂದು 12 ಪಿ.ಎಂಕ್ಕೆ ಫಿಯರ್ಾದಿ ಶ್ರೀಮತಿ ನಾಜಿಮಾಬೇಗಂ ಗಂ/ ಮಹ್ಮದ್ ನಸೀರುದ್ದಿನ್ @ ಫಯಾಜ್ ತೀರಂದಾಜ್ ಸಾ|| ಸುರಪುರ ತಾ|| ಸುರಪುರ ಹಾ.ವ|| ಖಾಜಾ ಕಾಲೋನಿ, ಇಕ್ರಾ ಸ್ಕೂಲ್ ಹತ್ತಿರ ಶಹಾಪುರ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಸಾರಾಂಶವೇನೆಂದರೆ, ತಾನು ಮತ್ತು ತನ್ನ ಗಂಡ ಇಬ್ಬರು ದಿನಾಂಕ: 08/07/2017 ರಂದು 5.30 ಪಿ.ಎಂಕ್ಕೆ ಮನೆ ಕೀಲಿ ಹಾಕಿಕೊಂಡು ಚಿಕ್ಕಮಗಳೂರಿಗೆ ಹೋಗಿ ಇಂದು ದಿನಾಂಕ: 12/07/2017 ರಂದು ಬೆಳಿಗ್ಗೆ 7.15 ಗಂಟೆಗೆ ಶಹಾಪುರದ ತಾನು ವಾಸವಾಗಿದ್ದ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯೊಳಗಿನ ಅಡುಗೆ ಮನೆಯಲ್ಲಿಟ್ಟಿದ್ದ ಅಲಮಾರಿಯಲ್ಲಿಟ್ಟಿದ್ದ 1)ಒಂದು 20 ಗ್ರಾಂನ ಬಂಗಾರದ ಮಂಗಲ ಸೂತ್ರ ಅ.ಕಿ|| 50,000=00 ರೂ, 2) ಒಂದು 20 ಗ್ರಾಂ ನ ಬಂಗಾರದ ನೆಕ್ಲೆಸ್ ಅ.ಕಿ|| 50,000=00 ರೂ, 3) ತಲಾ 2 ಗ್ರಾಂ ನ ಎರಡು ಬಂಗಾರದ ಡಿಜೈನ್ ಉಂಗುರಳು ಅ.ಕಿ|| 10,000=00 ರೂ, 4) ಒಂದು 3 ಗ್ರಾಂ ನ ಬಂಗಾರದ ಡಿಜೈನ್ ಉಂಗುರ ಅ.ಕಿ|| 7,500=00 ರೂ, 5) ಒಂದು ಜೊತೆ 7 ಗ್ರಾಂ ನ ಬಂಗಾರದ ಕಿವಿಯೊಲೆ ಅ.ಕಿ|| 17,500=00 ರೂ, 6) ಒಂದು ಜೊತೆ 3 ಗ್ರಾಂ ನ ಬಂಗಾರದ ಕಿವಿಯ ರಿಂಗ ಅ.ಕಿ|| 7,500=00 ರೂ, 7)ಒಂದು ಜೊತೆ 2 ಗ್ರಾಂ ನ ಬಂಗಾರದ ಬೆಂಡೋಲೆ ಅ.ಕಿ|| 5,000 ರೂ, 8) 60 ಗ್ರಾಂ ನ ಬೆಳ್ಳಿಯ ಕಾಲಚೈನ್ ಅ.ಕಿ|| 2000=00 ರೂ, 9) ಒಂದು ಮೈಕ್ರೋ 3ಜಿ ವೈಫೈ ಕಂಪನಿಯ ಟ್ಯಾಬ್ ಅ.ಕಿ|| 4,000=00 ಹಾಗೂ 10) ನಗದು ಹಣ 35,000=00 ರೂಪಾಯಿ ಹೀಗೆ ಒಟ್ಟು 1,88,500=00 ರೂಪಾಯಿ ಮೌಲ್ಯದ ಬಂಗಾರ, ಬೆಳ್ಳಿ ಆಭರಣಗಳು, ಟ್ಯಾಬ್ ಹಾಗು ನಗದು ಹಣ ನೇದ್ದವುಗಳನ್ನು ದಿನಾಂಕ: 11/07/2017 ರಂದು ರಾತ್ರಿ 11.00 ಪಿ.ಎಂ ದಿಂದ ದಿನಾಂಕ: 12/07/2017 ರಂದು 7.15 ಎ.ಎಂ ರ ವರೆಗಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ವಿನಂತಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 244/2017 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅ 

BIDAR DISTRICT DAILY CRIME UPDATE 13-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-07-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 97/2017, ಕಲಂ. 279, 304(ಎ) ಐಪಿಸಿ :-
ಫಿರ್ಯಾದಿ ಶಾರದಾಬಾಯಿ ತಂದೆ ರಾಮಚಂದ್ರ ಹೊಳಕರ, ವಯ: 58 ವರ್ಷ, ಜಾತಿ: ಗೊಂದಳಿ, ಸಾ: ಗೊಬ್ಬರವಾಡಿ, ತಾ.ಜಿ. ಕಲಬುರಗಿ ರವರ ಮಗ ಮಂಜು ವಯ: 35 ವರ್ಷ ಇತನು ತಮ್ಮ ಸಂಬಂಧಿ ಆರೋಪಿ ಬಸವೇಶ್ವರ ತಂದೆ ಅಂಬಾದಾಸ ಇಗವೆ ವಯ: 27 ವರ್ಷ, ಜಾತಿ: ಗೊಂದಳಿ, ಉ: ಲಾರಿ ನಂ. ಎಂಎಚ್-25/ಯು-9118 ನೇದ್ದರ ಚಾಲಕ, ಸಾ: ತೂಗಾಂವ ರವರೊಂದಿಗೆ ಲಾರಿ ಕ್ಲೀನರ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 12-07-2017 ರಂದು ರಾ.ಹೆ.ನಂ. 9 ರ ಮೇಲೆ ಕೌಡಾಳ ಗೂಣತೂರೆ ಪೆಟ್ರೊಲ ಪಂಪ ಎದುರುಗಡೆ ಬಸವೇಶ್ವರ ಇತನು ಲಾರಿ ನಂ. ಎಂಎಚ್-25/ಯು-9118 ನೇದ್ದರಲ್ಲಿ ಜಂಬೊ ಬ್ಯಾಗ ಲೋಡ ತುಂಬಿಕೊಂಡು ರಾಜಮಂಡ್ರಿಯಿಂದ ಮುಂಬೈಗೆ ಹೋಗುತ್ತಿದ್ದು, ಪೆಟ್ರೊಲ ಪಂಪನಲ್ಲಿ ಡಿಸೇಲ ತುಂಬಿ ಬಸವೇಶ್ವರ ಇತನು ಲಾರಿಯನ್ನು ಚಲಾಯಿಸಿಕೊಂಡು ರೋಡಿಗೆ ಬರುತ್ತಿದ್ದಾಗ ಫಿರ್ಯಾದಿಯವರ ಮಗನಾದ ಮಂಜು ತಂದೆ ರಾಮಚಂದ್ರ ಹೊಳಕರ ವಯ: 35 ವರ್ಷ, ಜಾತಿ: ಗೊಂದಳಿ, ಸಾ: ಗೊಬ್ಬರವಾಡಿ, ತಾ: ಕಲಬುರಗಿ ಇತನು ನಡೆಯುತ್ತಿರುವ ಲಾರಿ ಏರಲು ಹೋಗಿ ಎಡಗಡೆಯಿಂದ ಕೆಳಗೆ ಬಿದ್ದು ಮಂಜುಗೆ ಎಡತಲೆಯಲ್ಲಿ ಭಾರಿಗಾಯವಾಗಿ ಮೂಗಿನಿಂದ, ಕಿವಿಯಿಂದ ರಕ್ತ ಬಂದಿರುತ್ತದೆ, ಎಡಗಡೆ ಸೊಂಟದಲ್ಲಿ ಭಾರಿ ರಕ್ತಗಾಯ, ಎಡಗಾಲ ಪಾದದ ಹಿಮ್ಮಡಿಗೆ ರಕ್ತಗಾಯವಾಗಿರುತ್ತದೆ, 108 ಅಂಬುಲೇನ್ಸದಲ್ಲಿ ಬಸವಕಲ್ಯಾಣದ ಸರಕಾರಿ ಆಸ್ಪತ್ರಗೆ ವೈದು ಅಲ್ಲಿಂದ ಬೀದರಕ್ಕೆ ವೈಯುವಾಗ ದಾರಿ ಮದ್ಯದಲ್ಲಿ ಹುಮನಾಬಾದ ಹತ್ತಿರ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 164/2017, PÀ®A. ªÀÄ»¼É PÁuÉ :-
¦üAiÀiÁ𢠫dAiÀÄ vÀAzÉ gÁªÀÄgÁªÀ ¥ÁAqÀgÉ ¸Á: ¢Ã¥ÀPÀ £ÀUÀgÀ vÀgÉÆÃqÁ §ÄzÀæPÀ £ÁAzÉÃqÀ gÀªÀgÀ ºÉAqÀw DgÀw ªÀAiÀÄ: 20 ªÀµÀð EªÀ¼À ¦AiÀÄĹ ¢éÃwAiÀÄ ªÀµÀðzÀ ¥ÀÆgÀPÀ ¥ÀjÃPÉë ¢£ÁAPÀ 04-07-2017 gÀAzÀÄ 1030 UÀAmÉUÉ ¨sÁ°ÌAiÀÄ ²ªÁf ¥ÀzÀ« ¥ÀƪÀð ªÀĺÁ «zÁå®AiÀÄzÀ°è EgÀĪÀzÀjAzÀ CªÀ½UÉ ¦üAiÀiÁ𢠪ÀÄvÀÄÛ CªÀ¼À vÀAzÉ £ÁUÀ£ÁxÀ gÀªÀgÀÄ PÀÆr ¥ÀjÃPÉë PÉÆÃoÀrUÉ vÀAzÀÄ ©nÖzÀÄÝ ¥ÀjÃPÉë ªÀÄÄVzÀ £ÀAvÀgÀ PÁ¯ÉÃd ºÀwÛgÀ CªÀ¼À zÁj PÁAiÀÄÄvÁÛ ¤AvÀgÀÄ CªÀ¼ÀÄ §gÀ¯ÁgÀzÀ PÁgÀt PÁ¯ÉÃf£À°è ºÉÆÃV ºÀÄqÀÄPÁrzÀgÀÄ ¹QÌgÀĪÀ¢¯Áè, DzÀÝjAzÀ EµÀÄÖ ¢ªÀ¸À J¯Áè PÀqÉUÉ ºÀÄqÀÄPÁrzÀÄÝ C®èzÉ J¯Áè ¸ÀA§A¢üPÀjUÉ PÀgÉ ªÀiÁr «ZÁj¸À¯ÁV CªÀ¼ÀÄ J°èAiÀÄÆ EgÀĪÀ¢¯Áè J°è PÁuÉAiÀiÁVzÁݼÉÆ UÉÆwÛ¯Áè CAvÁ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 12-07-2017 gÀAzÀÄ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 152/2017, PÀ®A. 32, 34 PÉ.E PÁAiÉÄÝ :-
ದಿನಾಂಕ 12-07-2017 ರಂದು ಡೋಣಗಾಂವ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನಧೀಕೃತವಾಗಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ತನ್ನ ಹತ್ತಿರ ಯಾವುದೇ ರಿತಿಯ ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಪರವಾನಿಗೆ ವಗೈರೆ ಇಲ್ಲದೆ ಅಕ್ರಮವಾಗಿ ವಿಸ್ಕಿ ಪಾಕೆಟಗಳು ಇಟ್ಟುಕೊಂಡು ನಿಂತಿರುತ್ತಾನೆ ಅಂತ ರವಿಂದ್ರನಾಥ ಸಿಪಿಐ ಕಮಲನಗರ ವ್ರತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಡೋಣಗಾಂವ(ಎಮ್) ಗ್ರಾಮಕ್ಕೆ ಮಹೇಬೂಬ ತಂದೆ ಫತ್ರುಸಾಬ ಶೇಖ ಇತನ ಕಿರಾಣಿ ಅಂಗಡಿಯ ಮರೆಯಲ್ಲಿ ನಿಂತು ನೊಡಲು ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಆರೋಪಿ ಮೆಹಬೂಬ ತಂದೆ ಫತರಸಾಬ ಸಾ: ಢೊಣಗಾಂವ(ಎಮ್) ಇತನು ಕೈಚೀಲದಲ್ಲಿ ವಿಸ್ಕಿ ಪಾಕೆಟಗಳು ವಶದಲ್ಲಿ ಇಟ್ಟುಕೊಂಡು ನಿಂತಿದ್ದನ್ನು ಖಚಿತ ಪಡಿಸಿಕೊಂಡು ಸಿಪಿಐ ರವರು ತಮ್ಮ ಸಿಬ್ಬಂದಿಯೊಂದಿಗೆ ಆತನಿಗೆ ಸುತ್ತು ವರೆದು ಹಿಡಿದು ಅವನಲ್ಲಿದ್ದ ಕಾಟನ ಪರಿಸಿಲಿಸಿ ನೊಡಲು ಅದರಲ್ಲಿ ಓರಿಜಿನಲ್ ಚ್ವಾಯಿಸ ಎಕ್ಸಟ್ರಾ ಮಾಲ್ಟ್  ವಿಸ್ಕಿ 96  ಪೆಪರ ಪಾಕೆಟಗಳು 90 ಎಮ್.ಎಲ್ ನೇದವುಗಳು ಇದ್ದವು ಅವುಗಳು ಹೊಂದಿದ ಬಗ್ಗೆ ಸದರಿ ಆರೋಪಿಗೆ ನಿನ್ನ ಹತ್ತಿರ ಯಾವುದಾದರು ಪರವಾನಿಗೆ ವಗೈರೆ ಇದ್ದಲ್ಲಿ ಹಾಜರು ಪಡಿಸಲು ತಿಳಿಸಿದಾಗ ಅವನು ತನ್ನ ಹತ್ತಿರ ಈ ಬಗ್ಗೆ ಯಾವುದೆ ಲೈಸನ್ಸ ವಗೆರೆ ಇಲ್ಲ ಅಂತ ತಿಳಿಸಿ ಸದರಿ ವಿಸ್ಕಿ ಪಾಕೆಟಗಳು ತಾನು ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದರಿಂದ ಸದರಿಯವನ ವಶದಲ್ಲಿದ್ದ  ಸದರಿ ಸರಾಯಿ ಪೌಚಗಳನ್ನು ಪಂಚರ ಸಮಕ್ಷಮ ಜಪ್ತಿ ಆಡಿಕೊಂಡು, ಆರೊಪಿತನಿಗೆ ದಸ್ತಗಿರಿ ಮಾಡಿ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¥Éưøï oÁuÉ ©ÃzÀgÀ UÀÄ£Éß £ÀA. 73/2017, PÀ®A. 279, 337, 338 L¦¹ :-
ದಿನಾಂಕ 12-07-2017 ರಂದು ಫಿರ್ಯಾದಿ ಪ್ರದೀಪ ತಂದೆ ಸುರೇಶ ಬಾನೇಕರ್ ವಯ: 20 ವರ್ಷ, ಜಾತಿ: ಎಸ್.ಸಿ (ಹೊಲೆಯ), ಸಾ: ಶಾಹಾಗಂಜ ಬೀದರ ರವರು ತನ್ನ ಗೆಳೆಯ ರಾಜಕುಮಾರ ತಂದೆ ಅಶೋಕ ಮೇತ್ರೆ ಸಾ: ಶಹಾಗಂಜ ಬೀದರ ಇಬ್ಬರೂ ಕೂಡಿ ರಾಜಕುಮಾರ ಈತನ ಹೊಸ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ಚೆಸ್ಸಿ ನಂ. ಎಮ್.ಬಿ.ಎಲ್.ಹೆಚ್.ಹೆಚ್.ಆರ್.089.ಹೆಚ್.ಹೆಚ್.ಸಿ.84223 ನೇದ್ದರ ಮೇಲೆ ಬೀದರ ಅಂಬೇಡ್ಕರ ಸರ್ಕಲ್ ಕಡೆಯಿಂದ ನಾವದಗೇರಿ ಕಡೆ ಬರುತ್ತಿದ್ದು ಮೋಟಾರ ಸೈಕಲ್ ರಾಜಕುಮಾರ ಈತನು ಚಲಾಯಿಸುತ್ತಿದ್ದನು ರಾಜಕುಮಾರನು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಜನವಾಡ ವಾಟರ್ ಟ್ಯಾಂಕ್ ಹತ್ತಿರ ಬಂದಾಗ ಎದುರುಗಡೆಯಿಂದ ಅಂದರೆ ನಾವದಗೇರಿ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಜೆ-8195 ನೇದ್ದರ ಸವಾರ ತನ್ನ ಹಿಂದೆ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ಅವನು ಸಹ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಬ್ಬರಿಗೊಬ್ಬರು ಮುಖಾ-ಮುಖಿ ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತುಟಿಗೆ, ಎಡಭುಜಕ್ಕೆ ರಕ್ತಗಾಯ, ಎದೆಗೆ ಹಾಗೂ ತಲೆಗೆ ಭಾರಿ ಗುಪ್ತಗಾಯ, ಎಡಕಪಾಳಕ್ಕೆ ಗುಪ್ತಗಾಯವಾಗಿರುತ್ತದೆ, ರಾಜಕುಮಾರ ಇತನ ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿರುತ್ತದೆ, ಎದುರುಗಡೆ ಮೋಟಾರ ಸೈಕಲ್ ನಂ. ಕೆಎ-38/ಜೆ-8195 ನೇದ್ದರ ಸವಾರನ ಹೆಸರು ವಿಚಾರಿಸಲು ಯೇಶುದಾಸ ತಂದೆ ಪುಂಡಲೀಕ ಸಾ: ಸಂಗನಳ್ಳಿ, ಸಧ್ಯ ನಾವದಗೇರಿ ಬೀದರ ಇದ್ದು, ಸದರಿಯವರ ಕೆಳತುಟಿಗೆ, ಎಡಗಡೆಗೆ ಹಣೆಗೆ ರಕ್ತಗಾಯ, ಗಂಟಲಿಗೆ ಗುಪ್ತಗಾಯವಾಗಿರುತ್ತದೆ, ಆತನ ಮೋಟಾರ ಸೈಕಲ್ ಹಿಂದೆ ಕುಳಿತವನ ಹೆಸರು ವಿಚಾರಿಸಲು ಜೈವಂತ ತಂದೆ ಚಂದ್ರಪ್ಪ ಬೋರಗೆ ವಯ: 40 ವರ್ಷ, ಸಾ: ಕೌಠಾ (ಬಿ) ಇತನ ತೆಲೆಗೆ ರಕ್ತಗಾಯ, ಎರಡು ತುಟಿಗಳಿಗೆ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರಿಗೆ ಸುನೀಲ ತಂದೆ ಹಣಮಂತ ಸಾ: ಶಹಾಗಂಜ ಬೀದರ ಮತ್ತು ರಾಜಕುಮಾರ ತಂದೆ ಮಾರುತಿ ಕಾಂಬಳೆ ಸಾ: ಜನವಾಡ ಇವರು ಕೂಡಿ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ 12-07-2017 ರಂದು  ಮುನ್ನಳ್ಳಿ ಗ್ರಾಮದ ಮಸಣಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ ನಾಯಕ, ಪಿ.ಎಸ್‌.  ನರೋಣಾ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಮುನ್ನಳ್ಳಿ ಗ್ರಾಮದ ಮಸಣಸಿದ್ದೇಶ್ವರ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 7 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ  1) ಈರಣ್ಣಾ ತಂದೆ ಅಣ್ಣಪ್ಪ ಹತ್ತರಕಿ, ಸಾ||ಆಳಂದ 2) ಗುಂಡೇರಾವ ತಂದೆ ಜೋತಿರಾಮ ಇಂಗಳೆ, ಸಾ||ಮುನ್ನಳ್ಳಿ  3) ಅಮ್ಲಯ್ಯ ತಂದೆ ತಮ್ಮಯ್ಯ ಗುತ್ತೇದಾರ, 4) ಪ್ರಭು ತಂದೆ ದೇವಿಂದ್ರಪ್ಪ ಬುಜುರ್ಕೆ, ಸಾ||ಮುನ್ನಳ್ಳಿ, 5) ಧನಂಜಯ ತಂದೆ ರಾಮರಾವ ಕುಲಕರ್ಣಿ, ಸಾ||ಮುನ್ನಳ್ಳಿ 6) ಬಸವರಾಜ ತಂದೆ ಚಂದ್ರಕಾಂತ ಮಾಳಗೆ, 7) ಅಮ್ಲಯ್ಯ ತಂದೆ ರಾಮಯ್ಯ ಗುತ್ತೇದಾರ, ಸಾ||ಮುನ್ನಳ್ಳಿ ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6220/- ರೂಪಾಯಿ ಮತ್ತು 52 ಇಸ್ಪಿಟ್‌‌ ಎಲೆಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅತ್ಯಾಚಾರ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಇವಳು ಬೆಳಗ್ಗೆ ಶರಣು ತಂದೆ ಜಗನ್ನಾಥ ತೆಗನೂರ ಎನ್ನುವವರು ನಡೆಸುತ್ತಿರುವ ಆಟೋದಲ್ಲಿ ಬೇರೆ ಮಕ್ಕಳೋಂದಿಗೆ  ಶಾಲೆಗೆ ಹೋಗಿ  ಶಾಲೆಯ ಸಮಯ 8-30.ಎಮ್ ದಿಂದ  3-30 ಪಿಎಮ್ ದವರೆಗೆ ಶಾಲೆ ಮುಗಿಸಿಕೊಂಡು ಮರಳಿ 4-45 ಪಿಎಮ್ ಬರುತ್ತಾಳೆಮನೆಯಲ್ಲಿ ನನ್ನ ಮಗಳು  ಮತ್ತು ನನ್ನ ಹೆಂಡತಿ ಮಾತ್ರ ಇರುತ್ತಾರೆ. ನಿನ್ನೆ ದಿನಾಂಕ 11-7-2017 ರಂದು ಬೆಳಗ್ಗೆ 7-30 ಗಂಟೆಗೆ ಮನೆಯಿಂದ ಆಟೋದಲ್ಲಿ ಶಾಲೆಗೆ ಹೋಗಿರುತ್ತಾಳೆ ನಾನು ರಾತ್ರಿ 8-30ಪಿಎಂದ ಸುಮಾರಿಗೆ ಮನೆಗೆ ಬಂದು ಊಟ ಮಾಡಿ ಮನೆಯಲ್ಲಿದ್ದಾಗ ನನ್ನ ಮಗಳು ಮೂತ್ರವಿರ್ಸಜನೆ ಮಾಡಿ ಬಂದು ಒಮ್ಮಿದೊಮ್ಮೆ ಹೊಟ್ಟೆ ನೋವು ಅಂತಾ ಅಳಲಾರಂಭಿಸಿದಳು ಅವಳನ್ನು ಶಾಲೆಯಲ್ಲಿ ಪ್ರಾಥನೆ ಮಾಡುವ ವೇಳೆಯಲ್ಲಿ ಶಾಲೆಯ ಕನ್ನಡ/ಪಿ.ಟಿ ಮಾಸ್ಟರ ಅವಳನ್ನು ಒಂದು ಕೋಣೆಯಲ್ಲಿ ಕರೆದುಕೊಂಡು ಹೋಗಿ ಒಂದು ಸಲ ಕೈಗೆ ಹೊಡೆದು ಅವಳ ಬಟ್ಟೆನ್ನು ಬಿಚ್ಚಲು ಹೇಳಿದ್ದು ಆನಂತರ ಅವನು ತನ್ನ ಕೂದಲನ್ನು ಏಕಿ ಮಾಡು ಜಾಗದಲ್ಲಿ ಹಾಕಿದಾನೆ ಎಂದು ತಿಳಿಸಿದ್ದು ಅವಳನ್ನು ಕರೆದುಕೊಂಡು ಡಾ:ಮಂಗಳಾ ಹರವಾಳ ಇವಳ ಹತ್ತಿರ ತೋರಿಸಿದಾಗ ಅವರು ನನ್ನ ಮಗಳಿಗೆ ಬಲತ್ಕಾರ ಆಗಿರಬಹುದೆಂದು ಸಂಶಯಪಟ್ಟು ಸರ್ಕಾರಿ ಆಸ್ಪತ್ರೆಗೆ ತೋರಿಸಲು ತಿಳಿಸಿದರು ನಾವು ಮಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಸ್ಪತ್ರೆಯವರು ಬಲತ್ಕಾರವಾದ ಬಗ್ಗೆ ಸಂಶಯಪಟ್ಟರು ನನ್ನ ಮಗಳು  ನಡೆದ ಘಟನೆಯ ಬಗ್ಗೆ ಕೂಲಕುಂಶವಾಗಿ ತನಿಖೆ ಮಾಡಿ ತಪ್ಪಸ್ಥಿರ ವಿರುದ್ದ ಕಾನೂನುಕ್ರಮ ಜರುಗಿಸಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಉಸ್ಮಾನ ತಂದೆ ಸೈಯದ ಇನಾಯತ ಅಹ್ಮದ ಖಾದರಿ ಸಾ: ಕಲಬುರಗಿ ರವರ  ಅಣ್ಣನಾದ ಸೈಯದ ಅಲಿ ಹೈದರ ಖಾದರಿ ಇತನ ಹೆಸರಿನಲ್ಲಿ ನಮ್ಮದೊಂದು ಮಹಿಂದ್ರಾ ಸ್ಕಾರ್ಪಿಯೋ ಜೀಪ ನಂ-KA-28.M-8444 ನೇದ್ದು ಇರುತ್ತದೆ, ನಿನ್ನೆ ದಿನಾಂಕ 09-07-2017 ರಂದು ನಮ್ಮ ಸಂಭಂಧಿಕರೊಬ್ಬರು ಹೊರದೇಶಕ್ಕೆ ಹೋಗುವವರಿದ್ದಿದ್ದರಿಂದ ಅವರಿಗೆ ಹೈದ್ರಾಬಾದ ಏರಪೋರ್ಟ ವರೆಗೆ ಬಿಟ್ಟು ಬರುವ ಸಂಬಂಧ ನಾನು ಮತ್ತು ನನ್ನ ಗೆಳೆಯ ಮಹ್ಮದ ರಸೂಲ@ಸೋಹೆಲ ತಂದೆ ರೌಫ ಪಟೇಲ ಸರಪಂಚ್ ಹಾಗು ಅಬ್ದುಲ ಕಲೀಮ್ ತಂದೆ ಅಬ್ದುಲ ಸಲೀಮ 3 ಜನರು ಕೂಡಿಕೊಂಡು ನಮ್ಮ ಸಂಭಂದಿಕರಿಗೆ ಹೈದ್ರಾಬಾದನ ಹವಾಯಿ ಅಡ್ಡೆಯವರೆಗ ಬಿಟ್ಟು ಬರುವ ಸಲುವಾಗಿ ನಮ್ಮ ಸ್ಕಾರ್ಪಿಯೋ ಗಾಡಿ ತೆಗೆದುಕೊಂಡು ನಿನ್ನೆ 11-30 ,ಎಮ್ ಕ್ಕೆ ಹೊರಟು ಹೈದ್ರಾಬಾದಗೆ ಹೋಗಿ ಏರಪೋರ್ಟದಲ್ಲಿ ನಮ್ಮ ಸಂಭಂಧಿಕರಿಗೆ ಬಿಟ್ಟು ಮರಳಿ ನಾವು ಅಲ್ಲಿಂದ 06-00 ಪಿ,ಎಮ್ ಕ್ಕೆ 03 ಜನರು ಕಲಬುರಗಿಯ ಕಡೆಗೆ ಬರುತ್ತಿದ್ದಾಗ ನನ್ನ ಗೆಳೆಯ ಮಹ್ಮದ ರಸೂಲ@ಸೋಹೆಲ್ ಇತನು ವಾಹನ ಚಲಾಯಿಸುತ್ತಿದ್ದನು ನಾವು ಅದರಲ್ಲಿ ಕುಳಿತಿದ್ದೆವು ನಾವು ಪರಗಿ-ಕೊಡಂಗಲ್ಸೇಡಂ ಮಾರ್ಗವಾಗಿ ಕಲಬುರಗಿ ಕಡೆಗೆ ಬರುತ್ತಿದ್ದಾಗ ದಿನಾಂಕ 09-07-2017 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾವು ಮಳಖೇಡ ಗ್ರಾಮದ ಸಮೀಪ ಬರುತ್ತಿದ್ದಾಗ ಬ್ರಿಜ್ ಹತ್ತಿರ ನಮ್ಮ ಸ್ಕಾರ್ಪಿಯೋ ವಾಹನದ ಚಾಲಕ ತನ್ನ ವಶದಲ್ಲಿದ್ದ ವಾಹನವನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬಲಗಡೆ ಕಟ್ ಮಾಡಿ ತಿರುವಿದ್ದರಿಂದ ನಮ್ಮ ಕಾರು ರೋಡ ಮೇಲೆ ಪಲ್ಟಿಯಾಗಿ ರೋಡಿನ ಬಲಡಗೆ ತೆಗ್ಗಿನಲ್ಲಿ ಅಫಗಾತವಾಗಿ ಬಿದ್ದಾಗ  ಸದರಿ ಅಫಗಾತದಲ್ಲಿ ನನಗೆ ಕುತ್ತಿಗೆಯ ಹಿಂದುಗಡೆ ಸಾದಾ ಒಳಪೆಟ್ಟು ಆಗಿರುತ್ತದೆ, ನಮ್ಮ ಕಾರಿನ ಚಾಲಕ ಮಹ್ಮದ ರಸೂಲ@ ಸೋಹೆಲ್ ಈತನಿಗೆ ನೋಡಲಾಗಿ ಆತನಿಗೆ ಬಲಗಡೆ ಮಗ್ಗಲಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯ ಆಗಿದ್ದು ಬಲಗೈ ರಟ್ಟೆಯ ಹತ್ತಿರ ಗುಪ್ತಗಾಯವಾಗಿದ್ದು ಕಂಡು ಬಂದಿರುತ್ತದೆ ನಂತರ ಬರುವ ಹೋಗುವ ವಾಹನಗಳ ಬೆಳಕಿನಲ್ಲಿ ಅಬ್ದುಲ ಕಲೀಮ ಇತನಿಗೆ ನೋಡಲಾಗಿ ಆತನಿಗೆ ಭಾರಿ ಗಾಯಗಳಾಗಿದ್ದರಿಂದ ಬೆಹೋಶ ಇದ್ದನು ಆತನಿಗೆ ನೋಡಲಾಗಿ ಬಲಗಡೆ ಪಕ್ಕೆಲಬುಗಳಿಗೆ ಭಾರಿ ರಕ್ತಗಾಯವಾಗಿ ಮುರಿದಿದ್ದು ತಲೆಗೆ ಬಲಗಡೆ ಭಾರಿ ರಕ್ತಗಾಯವಾಗಿದ್ದು ಕುತ್ತಿಗೆಯ ಹತ್ತಿರ ಭಾರಿ ಗಾಯವಾಗಿ ಎಲುಬು ಮುರಿದಿದ್ದು ಮೂಗಿನಿಂದ ರಕ್ತಸ್ರಾವ ಆಗಿರುತ್ತದೆ, ಎರಡು ಕಣ್ಣಿನ ಹತ್ತಿರ ಭಾರಿ ಗುಪ್ತಗಾಯವಾಗಿದ್ದು ಎರಡು ಕೈಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು ಕಂಡು ಬಂದಿರುತ್ತದೆ, ನಂತರ ನಾನು ವಿಷಯ ನನ್ನ ತಂದೆಯವರಿಗೆ ಪೋನ ಮಾಡಿ ತಿಳಿಸಿ ಒಂದು ಖಾಸಗಿ ವಾಹನ ನಿಲ್ಲಿಸಿ ಅದರಲ್ಲಿ ಅವರಿಬ್ಬರಿಗೆ ಉಪಚಾರ ಕುರಿತು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಆಗಿದ್ದು,ಸದರಿ ಅಫಗಾತದಲ್ಲಿ ನಮ್ಮ ಕಾರು ಪೂರ್ತಿ ಜಖಂಗೊಂಡಿರುತ್ತದೆ, ಅಬ್ದುಲ ಕಲೀಮ ಇತನಿಗೆ ಭಾರಿ ಪ್ರಮಾಣದ ಗಾಯಗಳಾಗಿದ್ದರಿಂದ ಆತನಿಗೆ ಹೆಚ್ಚಿನ ಉಪಚಾರ ಕುರಿತು ಮೇಡಿಕೇರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಆತ ಇನ್ನೂ ಮಾತಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಅಬ್ದುಲ ಕಲೀಮ ತಂದೆ ಅಬ್ದುಲ ಸಲೀಮ , ಸಾ: ಪ್ಲಾಟ ನಂ-71 ಗಣೇಶ ನಗರ ರಿಂಗ ರೋಡ ಕಲಬುರಗಿ ಇವರು ದಿನಾಂಕ 09-07-2017 ರಂದು ರಾತ್ರಿ ಬಸವೇಶ್ವರ  ಆಸ್ಪತ್ರೆಗೆ ಬಂದು ಸೇರಿಕೆ ಆಗಿ ಉಪಚಾರ ಹೊಂದುತ್ತಾ, ಗುಣಮುಖ ಹೊಂದದೆ  ದಿನಾಂಕ 12-07-2017 ರಂದು ಬೆಳಿಗ್ಗೆ  ಮೃತಪಟ್ಟಿರುತ್ತಾನೆ ಕಾರಣ ಸದರಿ ಅಫಗಾತ ಪಡಿಸಿದ ಕಾರಿನ ಚಾಲಕನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಈರಣ್ಣ ತಂದೆ ನಾಗಣ್ಣ ವಗ್ಗಿ ಸಾ : ಕಡಗಂಚಿ ಇವರು ದಿನಾಂಕ:10-07-2017 ರಂದು ಸೋಮವಾರ ದಿವಸ ರಾತ್ರಿ ನಾನು ನಮ್ಮೂರಿನ ಹನುಮಾನ ದೇವಸ್ಥಾನದ ಹತ್ತಿರ ನಿಂತಿರುವಾಗ ನಮ್ಮ ಗ್ರಾಮದವರಾದ ನಾಗಣ್ಣ ತಂದೆ ಶರಣಪ್ಪ ಬಟಗೇರಿ ಮತ್ತು ಸಾಯಿನಾಥ ತಂದೆ ಶಿವರಾಯ ಜಂಬಗಾ ಇವರುಗಳು ಬಂದು ನಾಗಣ್ಣನು ನಮ್ಮ ಹೊಲಕ್ಕೆ ಹೋಗಿ ಊಟಮಾಡಿಕೊಂಡು ಬರೋಣಾ ನಡಿ ಅಂತ ಹೇಳಿದ ಮೇರೆಗೆ ನಾನು ಮತ್ತು ನಾಗಣ್ಣ ಹಾಗೂ ಸಾಯಿನಾಥ ರವರು ಕೂಡಿ ಧರ್ಮವಾಡಿ ರಸ್ತೆಗೆ ಇರುವ ನಾಗಣ್ಣ ಇವರ ಹೊಲದ ಕಡೆಗೆ ಹೋಗುತ್ತಿರುವಾಗ ಬಸವಣ್ಣನ ಕಟ್ಟೆಯ ಹತ್ತಿರದಲ್ಲಿರುವಾಗ ರಾತ್ರಿ ನಾಗಣ್ಣ ಹಾಗೂ ಸಾಯಿನಾಥ ಇವರುಗಳು ನನಗೆ ವಿನಾಕಾರಣವಾಗಿ ಇಬ್ಬರು ಸೇರಿ ರಂಡಿಮಗನೆ ನಿನಗೆ ಅಲ್ಲೆ ಹೊಡಿಬೇಕೆಂದು ಅಂದುಕೊಂಡಿದ್ದೇವು ಆದರೆ ಊರಲ್ಲಿ ಹೊಡಿಬಾರದು ಅಂತಾ ಇಲ್ಲಿಗೆ ಕರೆದುಕೊಂಡು ಬಂದಿವಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸಾಯಿನಾಥನು ಬಡಿಗೆಯಿಂದ ನನ್ನ ಮೆಲಕಿನ ಹತ್ತಿರ ಹೊಡೆದು ರಕ್ತಾಯ ಪಡಿಸಿದನು, ನಾಗಣ್ಣನು ಕಲ್ಲಿನಿಂದ ಬೆನ್ನಿನ ಮೇಲೆ ಮತ್ತು ತಲೆಗೆ ಹೊಡೆದಿದ್ದರಿಂದ ಒಳಪೆಟ್ಟಾಗಿರುತ್ತದೆ. ಅಲ್ಲದೇ ಇಬ್ಬರು ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಬೆನ್ನುಮೇಲೆ ಹೊಟ್ಟೆಗೆ ಒದ್ದರಿತ್ತಾರೆ. ಅಸ್ಟೊತ್ತಿಗೆ ನಾನು ಭೆಹುಷಾಗಿ ಅಲ್ಲಿಯೇ ಬಿದ್ದಿರುತ್ತೇನೆ. ನಂತರ ಮರುದಿವಸ ಮುಂಜಾನೆ 8 ಗಂಟೆ ಸುಮಾರಿಗೆ ನಮ್ಮೂರಿನ ಹಣಮಂತರಾಯ ಜಮಾದಾರ ಹಾಗು ಜಗನ್ನಾಥ ತಂದೆ ಅಂಬರಾಯ ಕುಡಕೆನವರ ಇವರುಗಳು ಅವರ ಹೊಲಕ್ಕೆ ಹೂಗುವಾಗ ನಾನು ಬಿದ್ದಿರುವದನ್ನು ನೋಡಿ ನನ್ನನ್ನು ಎಬ್ಬಿಸಿ ನನಗೆ ಆಗಿರುವ ಗಾಯಗಳ ಬಗ್ಗೆ ವಿಚಾರಿಸಿದ್ದು ನಾನು ಮೇಲೆ ಹೇಳಿದಂತ ಘಟನೆ ಬಗ್ಗೆ ಅವರಿಗೆ ಹೇಳಿರುತೇನೆ. ರಾತ್ರಿವೇಳೆಯಲ್ಲಿ ನನ್ನ ಜೇಬಿನಲ್ಲಿದ್ದ 50,000/- ರೂಪಾಯಿಗಳು ಇರಲಿಲ್ಲ ಎಲ್ಲಿಯೋ ದಾರಿಯಲ್ಲಿ ಬಿದ್ದರಬಹುದು. ನಂತರ ನಾನು ಹಾಗೆ ನಿಧಾನವಾಗಿ ನಡೆದುಕೊಂಡು ನಮ್ಮ ಮನೆಗೆ ಬಂದು ವಿಷಯವನ್ನು ನನ್ನ ತಂದೆಗೆ ಹಾಗೂ ನನ್ನ ತಮ್ಮನಾದ ರಮೇಶನಿಗೆ ತಿಳಿಸಿದ್ದು ಅವರು ನನಗೆ ಉಪಚಾರಕುರಿತು ನಮ್ಮೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು ನಾನು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.