Police Bhavan Kalaburagi

Police Bhavan Kalaburagi

Monday, July 7, 2014

BIDAR DISTRICT DAILY CRIME UPDATE 07-07-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ : 07-07-2014

ºÉÆPÀæuÁ ¥Éưøï oÁuÉ AiÀÄÄ.r.Dgï £ÀA. 04/2014, PÀ®A 174 ¹.Dgï.¦.¹ :-
ದಿನಾಂಕ 06-07-2014 ರಂದು ಫಿರ್ಯಾದಿ ªÀiÁgÀÄw vÀAzÉ ªÉÆwgÁªÀÄ ªÀAiÀÄ: 35 ªÀµÀð, eÁw: ºÀlPÀgÀ, ¸Á: ºÀįÁå¼À gÀªÀgÀÄ vÀ£Àß ಹೆಂಡತಿ ಮಾಹಾನಂದಾ eÉÆvÉAiÀÄ°è ಹೊಲ ಸರ್ವೆ ನಂ. 69 ರಲ್ಲಿ  ದನಗಳು ಮೇವು ಹಾಕುವ ಸಲುವಾಗಿ ಭಣಮಿ ಹತ್ತಿರ ಹೋಗಿ ಭಣಮಿಯಲ್ಲಿ ಕಳಕಿಯೊಳಗೆ ಕೈ ಹಾಕಿ ಕಳಕಿ ತೇಗೆದುಕೊಳ್ಳುವಾಗ ಹಾವು ಕಚ್ಚಿದ್ದು ಇರುತ್ತದೆ, ಇಲಾಜ ಕುರಿತು ಫಿರ್ಯಾದಿಯವರು ತನ್ನ ಹೆಂಡತಿ ಮಹಾನಂದಾ ಇವಳಿಗೆ ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಔರಾದ£À°è zÁR°¹zÁUÀ aQvÉì ¥sÀ®PÁjAiÀiÁUÀzÉà ¦üAiÀiÁð¢AiÀĪÀgÀ ºÉAqÀw ಮೃತಪಟ್ಟಿರುತ್ತಾಳೆAzÀÄ ಕೊಟ್ಟ ¦üAiÀiÁð¢AiÀĪÀgÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 81/2014, PÀ®A 279, 304(J) L¦¹ :-
¢£ÁAPÀ 05-07-2014 gÀAzÀÄ ¦üAiÀiÁ𢠲ªÁ£ÀAzÀ vÀAzÉ ªÀiÁtÂPÀgÁªÀ oÁPÀÆgÀ ªÀAiÀÄ: 21 ªÀµÀð, ¸Á: gÉÃPÀļÀV, ¸ÀzÀå: J¯ï.L.¹ PÁ¯ÉÆä ©ÃzÀgÀ gÀªÀgÀÄ vÀªÀÄä CuÁÚ C«£Á±À vÀAzÉ ªÀiÁtÂPÀgÁªÀ oÁPÀÄgÀ PÀÆr ºÉÆAqÁ DQÖªÁ ¸ÀÆÌlgÀ £ÀA. PÉJ-38/PÀÄå-2693 £ÉÃzÀgÀ ªÉÄÃ¯É ¦üAiÀiÁ𢠻AzÀÄUÀqÉ PÀĽvÀÄPÀÆAqÀÄ CtÚ ¸ÀÆÌlgÀ ZÀ¯Á¬Ä¹PÀÆAqÀÄ ©ÃzÀgÀ¢AzÀ gÉÃPÀļÀV UÁæªÀÄPÉÌ ©ÃzÀgÀ ªÀÄ£ÁßJSÉ½î ªÀiÁUÀðªÁV ºÉÆUÀÄwÛzÁÝUÀ ©ÃzÀgÀ PÀªÀÄoÁuÁ gÀ¸ÉÛ ªÀÄzÀgÀV ©æÃeï ¸À«ÄÃ¥À gÀ¸ÉÛÃAiÀÄ ªÉÄÃ¯É ¦üAiÀiÁð¢AiÀÄ CtÚ£ÁzÀ DgÉÆæ C«£Á±À vÀAzÉ ªÀiÁtÂPÀgÁªÀ oÁPÀÆgÀ ªÀAiÀÄ: 26 ªÀµÀð, eÁw: ºÀjd£À, ¸Á: gÉÃPÀļÀV, ¸ÀzÀå: J¯ï.L.¹ PÁ¯ÉÆä ©ÃzÀgÀ EªÀ£ÀÄ vÀ£Àß ºÉÆAqÁ DQÖªï ¸ÀÆÌlgÀ£ÀÄß Cw ªÉÃUÀ C®PÀëvÀ£À¢AzÀ CAPÀÄ qÉÆAPÁV ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÁ¯Á¬Ä¹PÀÆAqÀÄ gÀ¸ÉÛAiÀÄ »rvÀ, ¤AiÀÄAvÀæt vÀ¦à gÀ¸ÉÛAiÀÄ ªÉÄÃ¯É ¥À°Ö ªÀiÁrzÀ ¥ÀæAiÀÄÄPÀÛ ¸ÀÆÌlgÀ ¸ÀªÉÄÃvÀ gÀ¸ÉÛAiÀÄ ªÉÄÃ¯É ©zÁÝUÀ ¦üAiÀiÁð¢UÉ AiÀiÁªÀÅzÉ UÁAiÀÄ DVgÀĪÀÅ¢¯Áè ªÀÄvÀÄÛ CtÚ C«£Á±À¤UÉ JqÀUÉÊ ªÉƼÀPÉÊUÉ vÀgÀazÀ gÀPÀÛUÁAiÀÄ ºÁUÀÄ vÀ¯ÉUÉ ¥ÉmÁÖV ¨sÁj UÀÄ¥ÀÛUÁAiÀĪÁV ªÀiÁvÀ£ÁqÀĪÀ ¹ÜwAiÀÄ°è EgÀ°¯Áè, UÁAiÀÄUÉÆAqÀ CtÚ¤UÉ 108 CA§Ä¯É£ÀìzÀ°è PÀÆr¹PÀÆAqÀÄ G¥ÀZÁgÀ PÀÄjvÀÄ ©ÃzÀgÀ f¯Áè ¸ÀPÁðj D¸ÀàvÉæUÉ vÀAzÀÄ zÁR°¹ ºÉaÑ£À G¥ÀZÁgÀ PÀÄjvÀÄ ºÉÊzÁæ¨ÁzÀ D¸ÀàvÉæUÉ ºÉÆÃVzÀÄÝ C°è aQvÉì ¥sÀ®PÁjAiÀiÁUÀzÉ ¦üAiÀiÁð¢AiÀĪÀgÀ CtÚ ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 06-07-2014 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 89/2014, PÀ®A 307, 109 eÉÆvÉ 34 L¦¹ :-
¢£ÁAPÀ 05-07-2014 gÀAzÀÄ gÁwæ CAzÁdÄ 11:00 UÀAmÉ ¸ÀĪÀiÁjUÉ ¦üAiÀiÁð¢ PÀÄ. ¸ÀÄzsÁgÁt vÀAzÉ §¸À¥Áà ªÉÄʯÁj ¸Á: »¯Á®¥ÀÆgÀ UÁæªÀÄ gÀªÀgÀÄ ªÀÄvÀÄÛ CªÀgÀ vÁ¬Ä ºÁUÀÆ vÀAV ªÀÄ£ÉAiÀÄ°è Hl ªÀiÁr ªÀÄ®VPÉÆAqÁUÀ ¦üAiÀiÁð¢AiÀĪÀgÀ vÀAzÉAiÀÄÄ ¸ÀgÁ¬Ä PÀÄrzÀÄ ªÀÄ£ÉUÉ §AzÀÄ vÁ¬ÄUÉ E¸ÀÄÖ ¨ÉÃUÀ ªÀÄ®VPÉÆAr¢Ý K¼ÀÄ CAvÀ CªÁZÀåªÁV ¨ÉÊzÀÄ vÁ¬Ä eÉÆvÉ dUÀ¼À ªÀiÁqÀĪÁUÀ zÉÆqÀØ¥Àà£ÀªÀgÁzÀ DgÉÆævÀgÀÄ 1) §¸À¥Áà vÀAzÉ ±ÉõÀ¥Áà ªÉÄʯÁj ªÀAiÀÄ: 45 ªÀµÀð, 2) ©üêÀıÁ vÀAzÉ ±ÉõÀ¥Áà, 3) ±ÁªÀÄuÁÚ vÀAzÉ ±ÉõÀ¥Áà, 4) ªÀiÁtÂPÀ vÀAzÉ ±ÉõÀ¥Áà gÀªÀgÀÄUÀ¼ÀÄ §AzÀÄ ¦üAiÀiÁð¢AiÀÄ vÀAzÉUÉ vÁ¬Ä eÉÆvÉ E£ÀÄß dUÀ¼À ªÀiÁqÀĪÀAvÉ ¥ÀæZÉÆÃzÀ£É ªÀiÁqÀĪÁUÀ ¦üAiÀiÁð¢AiÀÄÄ vÀ£Àß vÀAzÉUÉ ¨ÉÃgÉAiÀĪÀgÀ ªÀiÁvÀÄ PÉý CªÀÄä£À eÉÆvÉ KPÉ dUÀ¼À ªÀiÁqÀÄwÛ¢Ýj CAvÀ PÉýzÀPÉÌ ¸ÀzÀj DgÉÆævÀgÀÄ ¦üAiÀiÁð¢AiÀÄ vÀAzÉUÉ ¤£Àß ªÀÄUÀ½UÉ ©qÀ¨ÉÃqÀ ªÉÄÊ ªÉÄÃ¯É JtÂÚ ºÁQ ¨ÉAQ ºÀZÀÄÑ CAvÀ C£Àß®Ä vÀAzÉ §¸À¥Àà EvÀ£ÀÄ C°èAiÉÄà ªÀÄ£ÉAiÀÄ°èzÀÝ ¹ªÉÄä JuÉÚ qÀ©â vÉUÉzÀÄPÉÆAqÀÄ ¦üAiÀiÁð¢UÉ £É®PÉÌ PÉqÀ« PÉÆ¯É ªÀiÁqÀĪÀ GzÉÝñÀ¢AzÀ  ºÉÆmÉÖ ªÉÄÃ¯É ¹ªÉÄä JuÉÚ ¸ÀÄjzÀÄ ¨ÉAQ ºÀaÑgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 06-07-2014 gÀAzÀÄ PÉÆlÖ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

ºÉÆPÀæuÁ ¥Éưøï oÁuÉ UÀÄ£Éß £ÀA. 86/2014, PÀ®A 409, 420, 468, 467, 471, 120(©), 201, 109, 504 L¦¹ :-
ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯತ ಧಾಬಕಾ (ಸಿ) ಅಡಿಯಲ್ಲಿ ಕೇಲವೊಂದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿಗಳು ನಡೆದಿದ್ದವು ಅದರಂತೆ ಫಿರ್ಯಾದಿ «dAiÀÄPÀĪÀiÁgÀ vÀAzÉ ²æÃ¥ÀvÀgÁªÀ ¥Ánî ªÀAiÀÄ: 55 ªÀµÀð, eÁw: ªÀÄgÁoÁ, ¸Á: zsÁ§PÁ (¹) ರವರ ಜಮೀನು ಧಾಬಕಾ ಶಿವಾರದ ಸರ್ವೇ ನಂ. 14 ಅದು ಫಿರ್ಯಾದಿಯವರ ಹೆಂಡತಿ ಮಿನಾ ಇವರ ಹೆಸರಿನಲ್ಲಿದ್ದು, ಫಿರ್ಯಾದಿಯವರಿಗೆ ತಿಳಿಸದೆ ಆರೋಪಿತರಾದ 1) eÁÕ£À¨Á¬Ä UÀAqÀ £ÁªÀÄzÉêÀ ¹AzsÉ ¸Á: zsÁ§PÁ UÁæªÀÄ ¥ÀAZÁAiÀÄvÀ ªÀiÁf CzsÀåPÀëgÀÄ, 2) ¦.r.N ªÉÊf£ÁxÀgÁªÀ ¥Ánî, 3] zÉêÁ£ÀAzÀ eÉ.E, 4] JEE PÁ¼ÀUÉ, 5] U˼À£À UÀAqÀ gÀªÉÄñÀ ªÀÄÄPÉ ¸Á; zsÁ§PÁ, 6] ±ÉÆèsÁ UÀAqÀ ²ªÁf ªÀÄZÀPÀÄj ¸Á; zsÁ§PÁ, 7] §½gÁªÀÄ vÀAzÉ ®PÀëöät ªÀÄZÀPÀÄj ¸Á; zsÁ§PÁ, 8] ±ÁªÀÄ vÀAzÉ UÀÄAqÉgÁªÀ ¸Á; zsÁ§PÁ ಇವರೆಲ್ಲರೂ ಸರಕಾರದ ಹಣವನ್ನು ಲಪಟಾಯಿಸಬೇಕೆಂಬ ಉದ್ದೇಶದಿಂದ ಒಳ ಸಂಚು ನಡೆಸಿ ಫಿರ್ಯಾದಿಗೆ ತಿಳಿಯದೆ ಸರ್ವೇ ನಂ. 14 ರಲ ಜಮೀನನಲ್ಲಿ ತೆರದ ಬಾವಿ ತೆಗೆದಿದ್ದೆವೆ ಅಂತ ಸದರಿ ಆರೋಪಿತರು ಅವ್ಯವಹಾರ ನಡೆಸಿ ಕಾಮಗಾರಿ ನಡೆಯದೆ ರೂ 1,21,910/- ಎತ್ತಿ ಹಾಕಿರುತ್ತಾರೆಂದು ಫಿರ್ಯಾದಿಯರು ದಿನಾಂಕ 06-07-2014 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ UÀÄ£Éß £ÀA. 84/2014, PÀ®A 3(1) (10) (11) J¸ï.¹/J¸ï.n ¦J DåPïÖ  ªÀÄvÀÄÛ 323, 354, 504, 506 eÉÆvÉ 34 L¦¹ :-
ಫಿರ್ಯಾದಿ ನಾಮದೇವ ತಂದೆ ನಿವರ್ತಿ ಸಿಂಧೆ ಜಾತಿ ಎಸ್.ಸಿ ಮಾಂಗ ಸಾ: ಧಾಬಕಾ (ಸಿ) ರವರ ಪತ್ನಿ ಜ್ಞಾನಬಾಯಿ ರವರು 2009-10 ರಿಂದ 2012-13 ವರೆಗೆ ಧಾಬಕಾ ಗ್ರಾಮ ಪಂಚಾಯತದ ಅಧ್ಯಕ್ಷರಿದ್ದು ಆ ಅವಧಿಯಲ್ಲಿ ಆರೋಪಿ ವಿಜಯಕುಮಾರ ತಂದೆ ಶ್ರೀಪತರಾವ ಪಾಟೀಲ ಜಾತಿ: ಮರಾಠಾ ಸಾ: ದಾಬಕಾ(ಸಿ) ಈತನು ತನ್ನ ಹೊಲದಲ್ಲಿ ಎನ್.ಆರ್.ಇ.ಜಿ.ಎಸ್ ಯೋಜನೆ ಅಡಿಯಲ್ಲಿ ಬಾವಿ ಮಂಜೂರು ಬಗ್ಗೆ ಕೆಲಸ ಮಾಡಿಸಿಕೊಂಡು ಮೇಲಿಂದ ಮೇಲೆ ಹಣ ಕೊಡು ಅಂತ ಮತ್ತು ಬೈಯುವುದು ಮಾಡುತ್ತಾ ಬಂದಿದ್ದು, ದಿನಾಂಕ 05-07-2014 ರಂದು ಜ್ಞಾನಾಬಾಯಿ ಇವಳು ಡಿಸಿಸಿ ಬ್ಯಾಂಕಿಗೆ ಹಣ ತರಲು ಹೊದಾಗ ಆರೋಪಿ ವಿಜಯಕುಮಾರ ಈತನು ಜ್ಞಾನಬಾಯಿ ರರಿಗೆ ಬಾವಿ ಹಣದ ಬಗ್ಗೆ ಬೈಯುತ್ತಾ ಕೇಳಿರುತ್ತಾನೆ ಅಂತ ರಾತ್ರಿ ಫಿರ್ಯಾದಿಗೆ ತಿಳಿಸಿದಕ್ಕೆ ದಿನಾಂಕ 06-07-2014 ರಂದು ಫಿರ್ಯಾದಿಯವರು ತನ್ನ ಹೆಂಡತಿ ಜೊತೆ ಸದರಿ ವಿಜಯಕುಮಾರ ಪಾಟೀಲ ರವರ ಮನೆಯ ಮುಂದೆ ಹೋಗಿ ನನ್ನ ಹೆಂಡತಿಗೆ ವಿನಾಃ ಕಾರಣ ಏಕೆ ಬೈದಿದ್ದಿರಿ ಅಂತ ಕೇಳಿದಕ್ಕೆ ಆತನು ಎ ಮಾಂಗಟ್ಯಾ ಬೋಸ್ಡಿಚ್ಯ ಕೋನ ಮಂತ್ಯಾಯಿ ಮೀ ಶಿವಾ ದೇಲಾವು ಅಂತ ಜಾತಿ ನಿಂದನೆ ಮಾಡಿ ಬೈಯುತ್ತಿರುವಾಗ ಹೆಂಡತಿ ನೀವೆ ಬೈದಿದ್ದಿರಿ ಅಂತ ಅಂದಿದಕ್ಕೆ ಆತನು ರಾಂಡ ಅಂತ ಬೈದು ಹೊಟ್ಟೆಯ ಮೇಲೆ ಒದ್ದು ಗಾಯ ಪಡಿಸಿದ್ದು ಫಿರ್ಯಾದಿ ಬಿಡಿಸಲು ಮುಂದೆ ಹೊದಾಗ ಕೈಯಿಂದ ಗಲ್ಲದ ಮೇಲೆ ಹೊಡೆದು ಗಾಯ ಪಡಿಸಿ, ಬೈದು ಜೀವಕ್ಕೆ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದು ಸಾರಾಂದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 207/2014, PÀ®A 379 L¦¹ :-
¢£ÁAPÀ 01-07-2014 gÀAzÀÄ ¦üAiÀiÁð¢ D£ÀAzÀ vÀAzÉ ²ªÀ±ÀgÀt¥Áà »gɪÀĤ ªÀAiÀÄ: 30 ªÀµÀð, eÁw:  °AUÁAiÀÄvÀ, ¸Á: ªÀÄ£É £ÀA. 7-1-165 ¸Á¬Ä£ÁxÀ ºË¸ï ¨sÀªÁ¤ ªÀÄA¢gÀ JzÀÄgÀUÀqÉ ©üêÀÄ £ÀUÀgÀ gÀªÀgÀÄ PÉÆÃjÃAiÀÄgï D¦üøïUÉ vÀ£Àß §eÁeï r¸À̪Àgï ªÉÆÃmÁgï ¸ÉÊPÀ¯ï £ÀA. PÉJ-38/PÀÆå-5000 £ÉÃzÀgÀ ªÉÄÃ¯É §AzÀÄ ªÉÆÃmÁgï ¸ÉÊPÀ¯ªÀ£ÀÄß PÉÆÃjAiÀÄgï D¦üÃ¸ï ªÀÄÄAzÉ ©ÃUÀ ºÁQ ¤°è¹ PÉ®¸À ªÀÄÄV¹PÉÆAqÀÄ gÁwæ 9-00 UÀAmÉUÉ ºÉÆÃgÀUÉ §AzÀÄ £ÉÆÃqÀ¯ÁV PÉÆÃjAiÀÄgï D¦üÃ¸ï ªÀÄÄAzÉ ¤°è¹zÀ ¸ÀzÀj ªÉÆÃmÁgï ¸ÉÊPÀ¯ï EgÀ°®è, AiÀiÁgÉÆà C¥ÀjavÀ PÀ¼ÀîgÀÄ ¸ÀzÀj ªÁºÀ£ÀªÀ£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ, PÀ¼ÀĪÁzÀ ªÁºÀ£ÀzÀ «ªÀgÀ F PɼÀV£ÀAvÉ EgÀÄvÀÛzÉ. 1) §eÁeï r¸À̪Àgï ªÉÆÃmÁgï ¸ÉÊPÀ¯ï £ÀA. PÉJ-38/PÀÆå-5000, 2) ZÁ¹¸ï £ÀA. JªÀiï.r.2.J.14.J.gÀhÄqï.8.r.qÀ§Äè.©.14124, 3) EAf£ï £ÀA. eÉ.©.gÀhÄqï.qÀ§Äè.r.©.65984, 4) ªÀiÁqÀ¯ï-2013, 5) §tÚ: PÀ¥ÀÄà, 6) C.Q 40,000/- gÀÆ., EgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 07-07-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 206/2014, PÀ®A 32, 34 PÉ.E DåPïÖ :-
¢£ÁAPÀ 06-07-2014 gÀAzÀÄ ²æêÀÄAvÀ E¯Áå¼À ¦.J¸ï.L(C«) £ÀÆvÀ£À £ÀUÀgÀ oÁuÉ, ©ÃzÀgÀ gÀªÀgÀÄ RavÀ ¨Áwä ¥ÀæPÁgÀ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ©ÃzÀgÀ CA¨ÉÃqÀÌgï ¸ÀPÀð¯ï ºÀwÛgÀ EgÀĪÀ ¹AzsÉÆî ¥ÉmÉÆæÃ¯ï §APï ºÀwÛgÀ ºÉÆÃV ªÀÄgÉAiÀiÁV £ÉÆÃqÀ¯ÁV C°è DgÉÆæ DgÉÆæ 1) dUÀ£ÁxÀ vÀAzÉ ±ÀAPÀgÀ PÉÆý ªÀAiÀÄ: 34 ªÀµÀð, eÁw: PÉÆý, ¸Á: UÁzÀV EvÀ£ÀÄ vÀ£Àß »gÉÆà ºÉÆAqÁ ¹r-100 J¸ïJ¸ï ¢éÃZÀPÀæ ªÁºÀ£À £ÀA. PÉJ-38/E-6695 £ÉÃzÀgÀ ªÉÄÃ¯É MAzÀÄ ºÀ¹gÀÄ ZËPÀrAiÀÄļÀî ®ÄAVAiÀÄ°è ¸ÀgÁ¬Ä ¨Ál¯ïUÀ¼ÀļÀî PÁl£ïUÀ¼À£ÀÄß PÀnÖ C£À¢üÃPÀÈvÀªÁV ªÀiÁgÁl ªÀiÁqÀ®Ä vÉUÉzÀÄPÉÆAqÀÄ ºÉÆÃUÀÄwÛgÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¦J¸ïL gÀªÀgÀÄ DvÀ¤UÉ »rzÀÄ CAUÀ gÀhÄrÛ ªÀiÁr £ÉÆÃqÀ¯ÁV 600/- gÀÆ. £ÀUÀzÀÄ ºÀt ªÀÄvÀÄÛ MAzÀÄ ¸ÁåªÀĸÀAUï PÀA¥À¤AiÀÄ ªÉƨÉʯï C.Q 1000/- gÀÆ. EgÀÄvÀÛzÉ ªÀÄvÀÄÛ ¸ÀzÀj ªÉÆmÁgÀÄ ¸ÉÊPÀ¯ï ªÉÄÃ¯É ®ÄAVAiÀÄ°è PÀnÖzÀÝ UÀAlÄ ©aÑ ¥Àj²Ã°¸À¯ÁV MlÄÖ 03 PÁl£ïUÀ½zÀÄÝ, MAzÉÆAzÁV ¥Àj²Ã°¹ £ÉÆÃqÀ¯ÁV 1) AiÀÄÄ.J¸ï.«¹Ì 180 JªÀiï.J¯ï£À MAzÀÄ PÁl£ï EzÀÄÝ, CzÀgÀ°è 48 ¸ÀgÁ¬Ä vÀÄA©zÀ ¨Ál¯ïUÀ½zÀݪÀÅ ªÀÄvÀÄÛ ¸ÀzÀj ¨Ál¯ïUÀ¼À ªÉÄÃ¯É JªÀiïDgï¦ ªÀiË®å 48=30 gÀÆ. CAvÁ §gÉ¢zÀÄÝ, ¸ÀzÀj MlÄÖ ¨Ál¯ïUÀ¼À C.Q 2318=4 gÀÆ., DUÀĪÀÅzÀÄ, 2) Mjf£À¯ï ZÁAiÀiïì£À MAzÀÄ PÁl£ï EzÀÄÝ CzÀgÀ°è 90 JªÀiï.J¯ï£À 96 ¸ÀgÁ¬Ä vÀÄA©zÀ ¨Ál¯ïUÀ½zÀݪÀÅ ¸ÀzÀj ¨Ál¯ïUÀ¼À ªÉÄÃ¯É JªÀiïDgï¦ ªÀiË®å 24.15 gÀÆ. CAvÁ §gÉ¢zÀÄÝ, ¸ÀzÀj MlÄÖ ¨Ál¯ïUÀ¼À C.Q 2318=4 gÀÆ., DUÀĪÀÅzÀÄ, 3) Mjf£À¯ï ZÁAiÀiïì£À MAzÀÄ PÁl£ï EzÀÄÝ, CzÀgÀ°è 90 JªÀiï.J¯ï£À 96 ¸ÀgÁ¬Ä vÀÄA©zÀ ¨Ál¯ïUÀ½zÀݪÀÅ, ¸ÀzÀj ¨Ál¯ïUÀ¼À ªÉÄÃ¯É JªÀiïDgï¦ ªÀiË®å 24=15 gÀÆ., CAvÁ §gÉ¢zÀÄÝ, ¸ÀzÀj MlÄÖ ¨Ál¯ïUÀ¼À CAzÁdÄ QªÀÄävÀÄÛ 2318=4 gÀÆ. DUÀĪÀÅzÀÄ. »ÃUÉ MlÄÖ ªÀÄÆgÀÄ PÁl£ïUÀ¼À ¸ÀgÁ¬Ä ¨Ál¯ïUÀ¼À MlÄÖ C.Q 6955=2 gÀÆ., DUÀÄvÀÛzÉ, ¸ÀzÀj ¸ÀgÁ¬ÄAiÀÄ£ÀÄß J°èAzÀ vÉUÉzÀÄPÉÆAqÀÄ §gÀÄwÛ¢Ý ªÀÄvÀÄÛ F §UÉÎ AiÀiÁªÀÅzÉà ¯Éʸɣïì EzÉAiÀiÁ CAvÁ PÉýzÁUÀ ¸ÀzÀjAiÀĪÀ£ÀÄ vÀ£Àß ºÀwÛgÀ F §UÉÎ AiÀiÁªÀÅzÉà ¯Éʸɣïì E¯Áè ªÀÄvÀÄÛ ¸ÀzÀj ¸ÀgÁ¬ÄAiÀÄ£ÀÄß DgÉÆæ 2) ¹AzÉÆî ¥ÉmÉÆæî §APï ºÀwÛgÀ EgÀĪÀ ¸Á¬Ä ®Qëöäà ªÉÊ£ïì£À ªÀiÁå£ÉÃdgÀ gÀªÀjAzÀ vÉUÉzÀÄPÉÆAqÀÄ vÉUÉzÀÄPÉÆAqÀÄ UÁzÀV UÁæªÀÄzÀ°è ªÀiÁgÁl ªÀiÁqÀ®Ä ºÉÆÃUÀÄwÛzÉÝÃ£É CAvÁ «ZÁgÀuÉ PÁ®PÉÌ w½¹zÀ£ÀÄ, ¸ÀzÀj ¸ÀgÁ¬ÄAiÀÄ£ÀÄß d¦Û ªÀiÁr, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 139/2014, PÀ®A 87 Pɦ DåPïÖ :-
¢£ÁAPÀ 06-07-2014 gÀAzÀÄ zÀvÁÛvÉæÃAiÀÄ ¹¦L ºÀĪÀÄ£Á¨ÁzÀ ªÀÈvÀÛ gÀªÀjUÉ §AzÀ RavÀ ¨Áwä ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ¹§âA¢AiÉÆA¢JUÀ §§£ï ©gÁzÁgÀ EªÀgÀ PÀ©â£À ºÉÆ®zÀ°èAzÀ ºÉÆÃV £ÉÆÃqÀ®Ä DgÉÆævÀgÁzÀ 1) D¹¥sï vÀAzÉ SÁ¹A«ÄAiÀiÁå ¸ÉÊAiÀÄzï ªÀAiÀÄ: 32 ªÀµÀð, ¸Á: ¥ÁµÁ«ÄAiÀiÁå PÁ¯ÉÆä ºÀĪÀÄ£Á¨ÁzÀ, 2) ¸ÀħâgÉrØ vÀAzÉ ®PÀëöäAiÀiÁå gÉrØ ªÀÄÄqÀ© ªÀAiÀÄ: 45 ªÀµÀð, ¸Á: ¹ªÀ¥ÀÆgÀ UÀ°è ºÀĪÀÄ£Á¨ÁzÀ, 3) C§Äݯï gÀ»ÃªÀiï vÀAzÉ C§Äݯï PÀjêÀÄ ¥Á¤ªÁ¯É ªÀAiÀÄ: 42 ªÀµÀð, ¸Á: ¸ÉÊAiÀÄzï UÀ°è ºÀĪÀÄ£Á¨ÁzÀ, 4) «Ä¸ÁâAiÉƢݣï vÀAzÉ ºÉÊzÀgÉÆ¢Ý£ï ªÀAiÀÄ: 38 ªÀµÀð, ¸Á: £ÀÆgÀSÁ£À CSÁqÁ ºÀĪÀÄ£Á¨ÁzÀ EªÀgÉ®ègÀÆ UÉÆïÁPÁgÀªÁV PÀĽvÀÄPÉÆAqÀÄ £À¹Ã©£ï DlªÁzÀ CAzÀgï ¨ÁºÀgï E¹àÃmï DqÀÄwÛgÀĪÁUÀ CªÀgÀÄUÀ¼À ªÉÄÃ¯É ¥ÀAZÀgÀ ¸ÀªÀÄPÀëªÀÄ MªÉÄä¯É zÁ½ ªÀiÁr »rzÀÄ ¸ÀzÀjAiÀĪÀgÀ ºÀwÛgÀ¢AzÀ dÆeÁlPÉÌ ¸ÀA§A¢ü¹zÀ 5650/- gÀÆ. UÀ¼ÀÄ ºÁUÀÄ CªÀgÀ ªÀÄzsÀå¢AzÀ 1910/- gÀÆ. »ÃUÉ MlÄÖ ºÀt 7560/- gÀÆ. ºÁUÀÆ 52 52 E¹àÃl J¯ÉUÀ¼ÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ w¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 141/2014, PÀ®A 279, 338 L¦¹ eÉÆvÉ 187 LJA« DåPïÖ :-

¢£ÁAPÀ 05-07-2014 gÀAzÀÄ ªÉÆÃmÁgÀ ¸ÉÊPÀ® £ÀA. PÉJ-38/PÀÆå-2109 £ÉÃzÀgÀ ZÁ®PÀ£ÁzÀ DgÉÆæAiÀÄÄ ©ÃzÀgÀzÀ PÁè¹Pï zsÁ¨Á PÀqɬÄAzÀ vÀUÁgÉ PÁæ¸ï PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ ¹ArPÉÃl ¨ÁåAPÀ ºÀwÛgÀ ªÁQAUÀ ªÀiÁqÀÄwÛzÀÝ ¦üAiÀiÁ𢠸ÀĨsÁµÀ vÀAzÉ ¹zÀÞ°AUÀAiÀÄå ¸Áé«Ä, ªÀAiÀÄ: 47 ªÀµÀð, ¸Á: ²ªÀ£ÀUÀgÀ(zÀQët), ©ÃzÀgÀ gÀªÀjUÉ JzÀÄj¤AzÀ rQÌ¥Àr¹zÀjAzÀ C¥ÀWÁvÀ ¸ÀA¨sÀ«¹ ¦üAiÀiÁð¢AiÀÄ §® ªÉƼÀ PÁ®Ä - ¥ÁzÀzÀ ªÀÄzsÀå ¨sÁj gÀPÀÛUÁAiÀÄ, §® ªÉƼÀPÉÊUÉ vÀgÀazÀ UÁAiÀĪÁVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 06-07-2014 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Raichur District Reported Crimes


   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                      ದಿನಾಂಕ:06-07-2014 ರಂದು 1-15 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ಮುಚ್ಚಳಕ್ಯಾಂಪಿನ ವಯ್.ಎಸ್.ಆರ್ ಶಾಲೆ ಹತ್ತಿರ ಫಿರ್ಯಾದಿ ಅಮರೇಶ್ ತಂದೆ ಅಯ್ಯಪ್ಪ , ವಯ:35, ಜಾ:ಕುರುಬರು, :ಒಕ್ಕಲುತನ, ಸಾ:ಹೆಡಗಿನಾಳ್, ತಾ:ಸಿಂಧನೂರು FvÀ£ÀÄ ದ್ಯಾವಣ್ಣನ ಹಿರೋ ಹೊಂಡಾ ಸ್ಪ್ಲೆಂಡರ್ + ಮೋಟರ್ ಸೈಕಲ್ ಚೆಸ್ಸಿ ನಂ.MBLHA10EZBHA24494 ನೇದ್ದರ ಹಿಂದುಗಡೆ ಕುಳಿತುಕೊಂಡು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆ ಕಡೆ ಹೊರಟಾಗ ರಾಯಚೂರು ಕಡೆಯಿಂದ ಆರೋಪಿತನು ತನ್ನ ಟಾಟಾ ಎಸಿಇ ನಂ. ಕೆಎ-04/ಸಿ-4240 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲಿಗೆ ಟಕ್ಕರ್ ಕೊಟ್ಟಿದ್ದರಿಂದ ಮೋಟರ್ ಸೈಕಲ್ ಸವಾರ ದ್ಯಾವಣ್ಣನಿಗೆ ತಲೆಗೆ ಭಾರಿಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿಯಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು , ಆರೋಪಿತನು ಟಾಟಾ ಎಸಿಇ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ  ಅಂತಾ ಇದ್ದ ಹೇಳಿಕೆ ಮೇಲಿಂದಾ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ.151/2014,ಕಲಂ.279, 338, 304() ಐಪಿಸಿ ಹಾಗೂ ಕಲಂ.187 .ಎಮ್. ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
            ದಿನಾಂಕ 06.07.2014 ರಂದು  ಮದ್ಯಾಹ್ನ 3.30 ಗಂಟೆಯ ಸುಮಾರಿಗೆ ಪಿರ್ಯಾದಿ ಅಜ್ಮೀರಸಾಬ ತಂದೆ  ಅಲಂಸಾಬ ಕಟಗರ ಮುಸ್ಲಿಂ ಜನಾಂಗ 45 ವರ್ಷ ವ್ಯಾಪಾರ ಸಾ.ಮೆದಿಕಿನಾಳ ತಾ:ಲಿಂಗಸ್ಗೂರು FvÀನು ಮತ್ತು ಹೆಂಡತಿ ರೋಷನಬೇಗಂ ಇಬ್ಬರೂ ಟಿವಿಎಸ್ ಮೋಟರ್ ಸೈಕಲ್ ನಂ ಕೆಎ-36/ವಾಯ್ 8210 ರ ಮೇಲೆ ಕೋಳಿ ವ್ಯಾಪಾರ ಮಾಡಿಕೊಂಡು ಬರಲು  ಮುದಗಲ್ಲ-ಮಸ್ಕಿ ಮೇನ ರೋಡಿನ ಮೇಲಿಂದ ಹಂಪನಾಳ ಗ್ರಾಮಕ್ಕೆ ಹೋಗುವಾಗ  ಮಸ್ಕಿ-ಮುದಗಲ್ಲ ರಸ್ತೆಯ ಮೇಲೆ ಮೆದಿಕಿನಾಳ ಮರಿಯಪ್ಪನ ಹೊಲದ ಹತ್ತಿರ ರೋಡಿನ ಮೇಲೆ ಮಸ್ಕಿ ಕಡೆಯಿಂದ ಕಾರ ನಂ ಮಾರುತಿ ಸುಜಕಿ ಕಾರ ನಂ ಕೆಎ36/ಎನ್-2202 ನೇದ್ದರ ಚಾಲಕ ಕಾರನ್ನು ಅತೀವೇಗ,ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟರ್ ಸೈಕಲಿಗೆ ಟಕ್ಕರ ಕೋಟ್ಟಿದ್ದರಿಂದ ಪಿರ್ಯಾದಿ ಮತ್ತು ಗಾಯಾಳು ಕೆಳಗೆ ಬಿದ್ದು ಸಾಧ ಮತ್ತು ತೀವ್ರ ಸ್ವರೂಪದ ಗಾಯಾಗಳಾಗಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ  ªÀÄ¹Ì ಠಾಣಾ ಗುನ್ನೆ ನಂ 87/14 ಕಲಂ 279,337,338  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡಿದ್ದು  ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 06-07-2014 ರಂದು 11-00  ಸುಮಾರು ಹನುಮೇಶನು ತನ್ನ ದೊಡ್ಡಮ್ಮನ ಮಗನಾದ ಅಮರೇಶನೊಂದಿಗೆ ಸಿಂಧನೂರು ಕಡೆಗೆ ಪ್ರಿಯಾಂಕ ವೇ ಬ್ರೀಜ್  ಹತ್ತಿರ  ಬರುತ್ತಿರುವಾಗ  ಮಳೆ ಬರುತ್ತಿದ್ದಾರಿಂದ ಚಾಟಿಗೆ ನಿಂತುಕೊಳ್ಳಲು  ಹೋಗುತ್ತಿರುವಾಗ ವೇಬ್ರೀಜ್ ಪಕ್ಕದಲ್ಲಿರುವ ಜೋಡು ಕರೆಂಟಿನ ಕಂಬಕ್ಕೆ ಹೊಂದಿಕೊಂಡು ಕಬ್ಬಿಣದ ಪೈಪು ಇದ್ದು, ಹನುಮೇಶನು ಸದರ ಪೈಪ ಹಿಡಿದುಕೊಂಡಿದ್ದು, ಪೈಪಿಗೆ ಅರ್ಥ ಆಗಿ ಕರೆಂಟ ಆತನ ಬಲಗೈಅಂಗೈಗೆ ಶಾರ್ಟ ಹೊಡೆದು ಸುಟ್ಟಗಾಯವಾಗಿದ್ದು , ಚಿಕಿತ್ಸೆ ಕುರಿತು ಒಂದು ಅಟೋದಲ್ಲಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಆಸ್ಪತ್ರೆ ಹತ್ತಿರ 11-30 ಎ.ಎಂ. ಸುಮಾರು ಹನುಮೇಶನು ಮೃತಪಟ್ರಟಿದ್ದು ಇರುತ್ತದೆ. CAvÁ ದೇವಮ್ಮ ಗಂಡ ಹನುಮೇಶ 25ವರ್ಷ, ಹಡಪದ ,ಮನೆಗೆಲಸ, ಸಾಃ ನಟರಾಜ ಕಾಲೋನಿ ಸಿಂಧನೂರು gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï. £ÀA: 26/2014 ಕಲಂ. 174 ಸಿ.ಆರ.ಪಿ.ಸಿ.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     ಫಿರ್ಯಾದಿ £ÁUÀ¯ÁA©PÀ UÀAqÀ ¦vÁA§gÀ ªÀAiÀÄ 28 ªÀµÀð eÁ : zÁ¸ÀgÀ G : ªÀÄ£ÉPÉ®¸À ¸Á : PÀÄrð FPÉAiÀÄ  ಗಂಡನಾದ ಪಿತಾಂಬರ ಈತನಿಗೆ ಈಗ್ಗೆ ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು, ಖಾಸಗಿ ರೀತಿಯಿಂದ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಲಾಗಿ ಕಡಿಮೆ ಆಗಿದ್ದಿಲ್ಲ.  ಆತನಿಗೆ ಹೊಟ್ಟೆ ಬೇನೆ ಇದ್ದುದ್ದರಿಂದ ಬ್ರಾಂಡಿ ಕುಡಿಯಲು ಪ್ರಾರಂಭ ಮಾಡಿದ್ದು, ದಿನಾಂಕ 28-06-14 ರಂದು ಸಂಜೆ 6-30 ಗಂಟೆಗೆ ಹೊಟ್ಟೆ ಬೇನೆ ತಾಳಲಾರದೆ ಪಿತಾಂಬರ ಈತನು ಕ್ರಿಮಿನಾಶಕ ಔಷಧ ಸೇವನೆ ಮಾಡಿ ಆ ದಿವಸ ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 29-06-14 ರಂದು ರಾತ್ರಿ 1-00 ಗಂಟೆ ಸುಮಾರು ತನಗೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ ಅಂತಾ ಹೇಳಿದ್ದರಿಂದ ಮತ್ತು ಸಂಜೆ 6-30 ಗಂಟೆಗೆ ಕ್ರಿಮಿನಾಶಕ ಸೇವನೆ ಮಾಡಿರುತ್ತೇನೆ ಅಂತಾ ಕೂಡಲೇ ಆತನಿಗೆ ಕುರ್ಡಿ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ಒಂದು ವಾಹನದಲ್ಲಿ ಹಾಕಿಕೊಂಡು ರಿಮ್ಸ್ ಭೋದಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ನಿರಂತರವಾಗಿ ಪಿತಾಂಬರ್ ಈತನು ಚಿಕಿತ್ಸೆ ಪಡೆಯುತ್ತಿದ್ದು ಫಲಕಾರಿಯಾಗದೆ ದಿನಾಂಕ 06-07-14 ರಂದು ರಾತ್ರಿ 0245 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ.  ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಅನುಮಾನ ಇರುವದಿಲ್ಲ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 20/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.      
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.07.2014 gÀAzÀÄ 87 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  16600/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÉÛ.

Gulbarga District Reported Crimes

ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗರಾಜ ತಂದೆ ಸೂಗಪ್ಪಾ ಗಲ್ಗೆ ಸಾಃ ಜಾಗೃತಿ ಕಾಲೋನಿ ಗುಲಬರ್ಗಾ ಇವರ ಮಾಲಿಕರಾದ ಪ್ರಮೋದ ಇವರು ದಿನಾಂಕಃ 06/07/2014 ರಂದು ರಾತ್ರಿ 08:30 ಗಂಟೆಯ ಸಮಯಕ್ಕೆ ತಾವು ಉಟ್ಟ ಅಂಗಿ ತೆಗೆದಿಟ್ಟು ಬನೀನ್ ಹಾಗು ಪ್ಯಾಂಟಿನ ಮೇಲೆ ಮೊಬೈಲ್ ದಲ್ಲಿ ಮಾತಾಡುತ್ತಾ ಹೋರಗಡೆ ಹೋಗಿದ್ದು ಅವರು ಹೋದ ಅಂದಾಜು 45 ನಿಮಿಷದ ಬಳಿಕೆ ಮಾಲಿಕರ ಮನೆಯ ಪಕ್ಕದಲ್ಲಿರುವ ಗೊವಿಂದ ಮತ್ತು ಇತರರು ಚೀರಾಡುತ್ತಾ ಬಂದು ನಡೀರಿ-ನಡೀರಿ ಹೋಗೊಣಾ ಅಂತಾ ಶಬ್ದ ಮಾಡಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿದ್ದು ಮತ್ತು ಗೋವಿಂದನ ಕೈಯಲ್ಲಿ ಚಾಕು ಇದ್ದಿದ್ದು ರಕ್ತ ಹತ್ತಿದ್ದು ಮತ್ತು ಈ ಮೊದಲು 2-3 ತಿಂಗಳ ಹಿಂದೆ ಗೋವಿಂದ ಹಾಗು ನಮ್ಮ ಮಾಲಿಕ ಪ್ರಮೋದ ಇವರ ನಡುವೆ ಯಾವುದೋ ವಿಷಯದಲ್ಲಿ ತರಕಾರು ಆಗಿದ್ದು, ತಕರರಾದ ವಿಷಯ ನಮಗೆ ಗೊತ್ತಿದ್ದು, ನಮ್ಮ ಮಾಲಿಕರಾದ ಪ್ರಮೋದ ತಂದೆ ಶ್ರೀನಿವಾಸ ಇವರಿಗೆ ಇಂದು ದಿನಾಂಕಃ 06/07/2014 ರಂದು ಅಂದಾಜು 09:00 ಪಿ.ಎಂ ದ ಸುಮಾರಿಗೆ ಯಾವುದೋ ವಿಷಯಕ್ಕೆ ತಂಟೆ ತಕರಾರು ಮಾಡಿ ಗೋವಿಂದ ಹಾಗು ಸ್ನೇಹಿತ ಕೂಡಿಕೊಂಡು ಹರಿತವಾದ ಚಾಕುವಿನಿಂದ ಎದೆಗೆ ಹೊಡೆದು ರಕ್ತಗಾಯ ಪಡಿಸಿ ಮತ್ತು ಕಲ್ಲಿನಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 06-07-2014 ರಂದು 2-30 ಪಿ.ಎಮ್ ಕ್ಕೆ ಟೇಕ ಬುರಾನ ದರ್ಗಾ ಕ್ರಾಸ್ ಹತ್ತಿರ ಇರುವ ಲಾಲ್ ಗೇರಿ ಕ್ರಾಸ್ ಕಡೆ ಹೋಗುವ ರೋಡಿನ ಮೇಲೆ ಆರೋಪಿ ಶ್ರೀಕಾಂತ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಎಪ್. 3446 ನೇದ್ದರ ಮೇಲೆ ಹಿಂದೆ ಚೌಡಯ್ಯಾ ಈತನನ್ನು ಕೂಡಿಸಿಕೊಂಡು ಲಾಲಗೇರಿ ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸುಪರ ಮಾರ್ಕೆಟ ಕಡೆಯಿಂದ ಶ್ರೀ ತೋಲುಸಾಬ ತಂದೆ ನಜೀರ ಅಹ್ಮದ ಸಾಃ ಲಾಲಗೇರಿ ಮಜೀದ ಹತ್ತಿರ ಬ್ರಹ್ಮಪೂರ ಗುಲಬರ್ಗಾ  ತನ್ನ ಅಟೋರಿಕ್ಷಾ ನಂ. ಕೆ.ಎ 32 2560 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದರುಡೆಯಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಮತ್ತು ಚೌಡಯ್ಯ ತಂದೆ ಪ್ರಕಾಶ ಜಮಾದಾರಗೆ ಹಾಗು ತಾನು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಯ್ಯ ತಂದೆ ಸಿದ್ರಾಮಯ್ಯ ಹಿರೇಮಠ ಇವರು ದಿನಾಂಕಃ 06/07/2014 ರಂದು 06:00 ಎ.ಎಂ. ಸುಮಾರಿಗೆ ನಾನು ಮತ್ತು ಕಾರ ಚಾಲಕ ಆನಂದ ಇಬ್ಬರೂ ಕೂಡಿ ಕಾರ ನಂ. ಕೆ.ಎ 14 ಎನ್ 582 ನೇದ್ದನ್ನು ತೆಗೆದುಕೊಂಡು ಚಿತ್ತಾಪುರ ತಾಲ್ಲೂಕಿನ ನಾಗಯಲ್ಲಮ್ಮಾ ದೇವಸ್ಥಾನಕ್ಕೆ ಹೋಗುತ್ತಿರುವಾಗ ಕಾರ ಚಾಲಕ ಆನಂದ ಈತನು ಕಾರನ್ನು ಅತಿವೇಗದಿಂದ ಬಹಳ ಜೋರಾಗಿ ಚಲಾಯಿಸುತ್ತಿದ್ದಾಗ ಫಿರ್ಯಾದಿದಾರರು ಸದರಿ ಕಾರ ಚಾಲಕ ಆನಂದ ಈತನಿಗೆ ಕಾರನ್ನು ನಿಧಾನವಾಗಿ ಚಲಾಯಿಸು ಅಂತಾ ಹೇಳಿದರೂ ಕೇಳದೇ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಟೊಯೊಟೋ ಶೋ ರೂಮಿನ ಎದರುಗಡೆ ಇರುವ ರೋಡ್ ಡಿವೈಡರ್ ಕ್ಕೆ ಡಿಕ್ಕಿ ಪಡಿಸಿದನು. ಇದರಿಂದ ಕಾರಿನ ಮುಂಭಾಗ ಪೂರ್ತಿಯಾಗಿ ಜಜ್ಜಿ ಹೋಗಿದ್ದು ಅಪಘಾತ ಪಡಿಸಿದ ನಂತರ ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಲಾಸ ತಂದೆ ಪಾಂಡುರಂಗ ಧೋತ್ರ ಸಾ: ವಡ್ಡರಗಲ್ಲಿ ಬ್ರಹ್ಮಪುರ ಗುಲಬರ್ಗಾ ರವರು ದಿನಾಂಕ 06/07/2014 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ಮತ್ತು ಹಣಮಂತ ದೇವಕರ ಇಬ್ಬರೂ ಬಸ್ ಸ್ಟ್ಯಾಂಡ ಹತ್ತಿರದ ಮಹಾರಾಜಾ ಹೊಟೆಲಕ್ಕೆ ಹೋಗಿ ಕಲ್ಯಾಣಿ ಗುತ್ತೆದಾರ ರವರಿಂದ ಪಗಾರ ಹಣ ತೆಗೆದುಕೊಂಡು ಮಹಾರಾಜಾ ಹೊಟೇಲ ಪಕ್ಕದ ಟರ್ನಿಂಗದಲ್ಲಿ ನಡೆದು ಮನೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಕಪ್ಪು ಟಿ-ಶರ್ಟ ಮತ್ತು ಜಿನ್ಸ ಪ್ಯಾಂಟ ಹಾಕಿಕೊಂಡಿದ್ದ ಅಪರಿಚಿತ ವ್ಯಕ್ತಿ ಬಂದವನೇ ಬೆಕಂತಾ ನನಗೆ ಡಿಕ್ಕಿ ಹೊಡೆದು ತಡೆದನು. ನಾನು ಕೇಳಿದಕ್ಕೆ ಅವನು ಹಿಂದಿಯಲ್ಲಿ ಕೃಷ್ಣಾನ ಅದಮಿ ಹೂ ಛೋಡತಾ ನಹೀ ಬೈಯುತ್ತಾ ಒಮ್ಮೇಲೆ ಚಾಕು ತೆಗೆದು ನನ್ನ ಹೊಟ್ಟೆಗೆ ಚುಚ್ಚಲು ಎತ್ತಿಸಿದ್ದು ನಾನು ತಪ್ಪಿಸಿಕೊಂಡಿದ್ದರಿಂದ ಆ ಚಾಕು ಎಟು ಎಡಗೈ ಮೋಳಕ್ಕೆ ಹತ್ತಿ ಭಾರಿ ರಕ್ತಗಾಯವಾಗಿದೆ. ಮತ್ತು ಪುನ: ಎರಡು ಸಲ ಹೊಡೆದಿದ್ದರಿಂದ ಎಡ ಬಗಲಿಗೆ, ಎಡಗೈಗೆ ರಕ್ತಗಾಯವಾಗಿ ರುತ್ತದೆ. ಆಗ ನಾನು ಮತ್ತು ಹಣಮಂತ ಇಬ್ಬರೂ ಅವನ ಕೈ ಹಿಡಿದು ಚಾಕು ಕಸಿದುಕೊಳ್ಳಲು ಯತ್ನಿಸಿ ದಾಗ ಚಾಕು ಬಿಟ್ಟು ತಪ್ಪಿಸಿಕೊಂಡು ಹೋಗಿರುತ್ತಾನೆ. ಆಗ ವ್ಯಕ್ತಿಯ ಜೇಬಿನಲ್ಲಿದ್ದ ಒಂದು ಆಧಾರ ಕಾರ್ಡ ಚೀಟಿ ಸ್ಥಳದಲ್ಲಿ ಬಿದ್ದಿದ್ದು ಅದರಲ್ಲಿ ಸನ್ನಿ ಸುರೇಶ ರಿಡ್ಡಲಾನ್ ವಿಳಾಸ ರೇಲ್ವೆ ಸ್ಟೇಷನ ಹತ್ತಿರ ಪಾರ್ಸಿ ಚಾವಲ ದೇಹು ರೋಡ ಪುಣೆ ಅಂತಾ ಬರೆದಿದ್ದು ಆದಾರದ ಕಾರ್ಡ ನಂ. 433803437436 ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.        
ಸುಲಿಗೆ ಪ್ರಕರಣ:
ಮಾಹಾಗಾಂವ ಠಾಣೆ : ದಿನಾಂಕ 05-07-14 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಶ್ರೀ ರಾಘು ತಂದೆ ತಾಯಪ್ಪ ದಂಡಗೋಳ ಕರ ಸಾ : ಹಾಳ ಸುತ್ತಾನಪೂರ  ರವರ  ಅಣ್ಣ ಅಜರ್ ಇವರು ಹರಸೂರ ತಾಂಡಾ ಕ್ರಾಸದಿಂದ ತನ್ನ ಮೋಟಾರ ಸೈಕಲ ಕೆಎ 32 ಎಕ್ಸ 9775 ನೇದ್ದರ ಹಿಂದೆ ಕೂಡಿಸಿಕೊಂಡು ರಾತ್ರಿ 9-00 ಗಂಟೆ ಸುಮಾರಿಗೆ ಹಾಳ ಸುಲ್ತಾನಪೂರ ಸರಕಾರಿ ಶಾಲೆ ಹತ್ತಿರ ಬಂದಾಗ ಅವರ ಹಿಂದಿನಿಂದ ಒಂದು ಕಾವಿ ಕಲರ ಕಾರು ವೇಗವಾಗಿ ಬಂದು ಫಿರ್ಯಾದಿ ಮೋಟಾರ ಸೈಕಲಿಗೆ ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ 1. ರಾಜು @ ಪೃಥ್ವಿರಾಜ 2. ರಾಣ್ಯಾ ತಂದೆ ಚಂದ್ರಶೇಖರ ಕಣ್ಣೂರ 3. ಸತೀಷ 4. ಶಾಂತಕುಮಾರ ತಂದೆ ನಾಗಪ್ಪಾ ಸಿಂಧೇ ಸಾ : ಎಲ್ಲರು ಹಾಳಸುತ್ತಾನಪೂರ  ಇವರುಗಳು  ಇಳಿದು ಫಿರ್ಯಾದಿಯ  ಎದೆಯ ಮೇಲಿನ ಅಂಗಿ ಹಿಡಿದು ರೊಕ್ಕಾ ಎಷ್ಟೇವೆ ತೇಗಿ ಅಂತಾ ಕೇಳಿದ್ದು . ಅದಕ್ಕೆ ಫಿರ್ಯಾದಿ ರೊಕ್ಕಾ ಇಲ್ಲಾ ಅಂದಾಗ, ರಾಜು ತನ್ನ ಹತ್ತಿರವಿದ್ದ ಚಾಕುವಿನಿಂದ ಎಡಗೈ ಅಂಗೈ ಒಳಭಾಗದಲ್ಲಿ ಹೊಡೆದು ರಕ್ತಗಾಯಗೊಳಿಸಿದ್ದು, ಅಜರ್ ಇವನಿಗೆ ರಾಣ್ಯಾ @ ಚಂದ್ರಶೇಖರ ಇತನು ರಾಡಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಸತೀಷ ಮತ್ತು ಶಾಂತಕುಮಾರ ಇವರಿಬ್ಬರು ಬಡಿಗೆಗಳಿಂದ ಬೆನ್ನ ಮೇಲೆ ಹೊಡೆದು ತಮ್ಮ ತಮ್ಮ ವಾಚ್ಯ ಪಾಕೇಟದಲ್ಲಿದ್ದ ನಗದು ಹಣ 24,500 ರೂ.ಮತ್ತು ಶರ್ಟಿನ ಜೇಬಿನಲ್ಲಿದ್ದ ಮೋಬಾಯಿಲ್ ಮತ್ತು ಟೈಟಾನ ವಾಚ ಹೀಗೆ ಒಟ್ಟು 31000 ರೂ. ಬೆಲೆವುಳ್ಳದು ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ. ರೇವಣಸಿದ್ದಪ್ಪ ತಂದೆ ಕಾಶಪ್ಪ ಚೊಂಚ ಸಾ: ಊಡಗಿ ಗ್ರಾಮ ಇವರು ದಿನಾಂಕ: 04-07-2014 ರಂದು ನನ್ನ ಮಗ ಶಾಲೆಗೆ ಹೋಗುತ್ತಿರುವಾಗ ಮಲ್ಲಿಕಾರ್ಜುನ್ ತಂದೆ ದೇವಿಂದ್ರಪ್ಪ ತೆಲ್ಕೂರ ಇತನು ನನ್ನ ಮಗನಿಗೆ ಬಾಯಿ ಮಾತಿನ ಜಗಳ ಮಾಡಿರುತ್ತಾನೆ. ದಿನಾಂಕ 06-07-2014 ರ ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ದೇವಿಂದ್ರಪ್ಪ ಇತನ ಮನೆಗೆ ಹೋಗಿ ಮೊನ್ನೆ ದಿವಸ ನಿನ್ನ ಮಗ ನನ್ನ ಮಗನಿಗೆ ಜಗಳ ಮಾಡಿದ್ದಾನೆ ಅಂತ ಹೇಳಿದ್ದಕ್ಕೆ ಆತ ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಅವನ ಮಗ  1] ಮಲ್ಲಿಕಾರ್ಜುನ ಮತ್ತು 2] ಸಿದ್ದಪ್ಪ ತಂಧೆ ಮಲ್ಲೇಶಿ ತೆಲ್ಕೂರ, 3] ರಾಜು ತಂದೆ ಸುಬ್ಬಣ್ಣ ಹೊಮಸನಿ, 4] ದಶರಥ ತಂದೆ ಹಣಮಂತ ಗೊಟಗಿ, 5] ದೇವಿಂದ್ರಪ್ಪ ತಂದೆ ಹುಸೇನಪ್ಪ ಕರನಕೊಟ, 6] ಬಸವರಾಜ ತಂದೆ ಮರೆಪ್ಪ ದಂಡಗುಂಡ, ಇವರೆಲ್ಲರೂ ಬಂದವರೇ ನನಗೆ ಒತ್ತಿ ಹಿಡಿದು, ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ ಹೊಡೆದಿದ್ದಲ್ಲದೇ ಜೀವದ ಬೆದರಿಕೆ ಹಾಕಿ ಅಷ್ಟರಲ್ಲಿ ದೇವಿಂದ್ರಪ್ಪ ತೆಲ್ಕೂರ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಕೊಡಲಿ ತೆಗೆದುಕೊಂಡು ಈ ಮಗನಿಗೆ ಇವತ್ತು ಜೀವ ಸಹಿತ ಬಿಡುವದಿಲ್ಲ ಅಂತ ಹೇಳಿ ನನ್ನ ತಲೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.