Police Bhavan Kalaburagi

Police Bhavan Kalaburagi

Tuesday, May 23, 2017

BIDAR DISTRICT DAILY CRIME UPDATE 23-05-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ; 23-05-2017

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 106/17 ಕಲಂ 279,338 ಐಪಿಸಿ ಜೋತೆ 187 ಐಎಂವಿ ಆಕ್ಟ :-

ದಿನಾಂಕ 22/05/2017 ರಂದು  1310 ಗಂಟೆಗೆ ಭಾಲ್ಕಿ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಬಂದಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಝರೇಪ್ಪಾ ತಂದೆ ಗುಂಡಪ್ಪಾ ಮೇತ್ರೆ ಸಾ: ದಾಡಗಿ ಬೇಸ  ರವರ ಹೇಳಿಕೆ ಪಡೆದುಕೊಂಡಿದಿರ ಸಾರಾಂಶವೆನೆಂದರೆ ಭಾಲ್ಕಿಯ ಜಗೇಂದ್ರ ಪ್ರಸಾದ ಸುಬೇದಾರ ರವರ ಮದುವೆ ಕಾರ್ಯಕ್ರಮ ಇರುವದರಿಂದ ಫಿರ್ಯಾದಿ  ಮತ್ತು ತಮ್ಮ ಓಣಿಯ ಶಿವಪ್ಪಾ ತಂದೆ ಶರಣಪ್ಪಾ ಬೋಳೆಗಾಂವೆ ರವರು ಕೂಡಿಕೊಂಡು ಬ್ಯಾಂಡ ಬಾಜಾ ಭಾರಿಸುವ ಸಲುವಾಗಿ ಬಂದು ವಧುವರರಿಗೆ ಭಾಲ್ಕಿಯ ಆರ್ಯ ಸಮಾಜದ ಕಡೆಗೆ ಕರೆದುಕೊಂಡು ಹೋಗುವಾಗ ವಧುವರರು ಕಾರ ನಂ ಕೆಎ-32 ಎನ್-4256 ನೇದರಲ್ಲಿ ಕುಳಿತಿದ್ದರು ಇವರುಗಳು ಮುಂದೆ ಮುಂದೆ ಬ್ಯಾಂಡ ಭಾರಿಸುತ್ತಾ ನಡೆದಿದ್ದೆವು ಭಾಲ್ಕಿಯ ಮಾಶೇಟ್ಟೆ ಗಲ್ಲಿ ಹತ್ತಿರ ಹೊದಾಗ 12:30 ಪಿಎಂ ಗಂಟೆಗೆ ಕಾರ ಚಾಲಕನು ತನ್ನ ಕಾರ ಅತಿವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಒಡಿಸಿಕೊಂಡು ಬಂದು ಮುಂದೆ ಮುಂದೆ ಹೊಗುತಿದ್ದ ಶಿವಪ್ಪಾ ರವರಿಗೆ ಡಿಕ್ಕಿ ಮಾಡಿ ತನ್ನ ಕಾರ ಸ್ಥಳದಲ್ಲಿಯೆ ಬಿಟ್ಟು ಒಡಿಹೊದನು ಸದರಿ ಡಿಕ್ಕಿಯಲ್ಲಿ ಶಿವಪ್ಪಾ ರವರಿಗೆ ಬಲಗಾಲ  ಹತ್ತಿರ ಭಾರಿಗಾಯವಾಗಿ ಕಾಲು ಮುರಿದಿರುತ್ತದೆ ಮತ್ತು ತಲೆಯ ಹಿಂಬಾಗದಲ್ಲಿ ಗುಪ್ತಗಾಯ ವಾಗಿರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ oÁuÉ ಯು.ಡಿ.ಆರ್. ನಂ. 03/2017 ಕಲಂ 174 ಸಿಆರ್.ಪಿ.ಸಿ :

¢£ÁAPÀ 22/05/2017 gÀAzÀÄ 1400 UÀAmÉUÉ ¦üAiÀiÁ𢠲æêÀÄw ²æêÀÄw gÀÄQät¨Á¬Ä@§©vÁ UÀAqÀ ®PÀëöät@§§Äæ dªÀgÉ ªÀAiÀĸÀÄì: 30 ªÀµÀð eÁw: ªÀÄgÁoÀ G: ªÀÄ£É PÉ®¸À ¸Á: ¤®PÀAoÀ vÁ: §¸ÀªÀPÀ¯Áåt. gÀªÀgÀÄ oÁuÉUÉ ºÁdgÁV vÀªÀÄä ªÀiËTPÀ ºÉýPÉ ¤ÃrzÀgÀ ¸ÁgÁA±ÀªÉãÉAzÀgÉ,  ¸ÀĪÀiÁgÀÄ 12 ªÀµÀðUÀ¼À »AzÉ   ®PÀëöät @ §§Äæ dªÀgÉ gÀªÀgÀ eÉÆvÉ ªÀÄzÀĪÉAiÀiÁVzÀÄÝ   1) ¨ÁUÀå²æà 2) ¸ÀĨsÁAV 3) eÉÆåÃw¨Á 4) ¸Á¬Ä CAvÁ JgÀqÀÄ UÀAqÀÄ ªÀÄvÀÄÛ JgÀqÀÄ ºÉtÄ ªÀÄPÀ̽gÀÄvÁÛgÉ. F ªÀÄÄAZÉ ¦üAiÀiÁ𢠠UÀAqÀ ®PÀëöät@§§Äæ EªÀjUÉ ªÉÆzÀ®Ä ªÀÄzÀĪÉAiÀiÁVzÀÄ ªÉÆzÀ®£É ºÉAqÀwAiÀÄ ºÉ¸ÀgÀÄ ±ÁPÀĨÁ¬Ä CAvÁ EzÀÄÝ CªÀ¼ÀÄ UÀAqÀ PÀÄrAiÀÄvÁÛ£É CAvÁ UÀAqÀ£À£ÀÄß 13 ªÀµÀðUÀ¼À »AzÉ ©lÄÖ vÀ£Àß vÀªÀgÀÄ ªÀÄ£ÉAiÀiÁzÀ PÁmÉdªÀ¼ÀUÁzÀ°è ªÁ¸ÀªÁVgÀÄvÁÛ¼É. CªÀ½UÉ JgÀqÀÄ ªÀÄPÀ̽gÀÄvÁÛgÉ.  »VgÀĪÀ°è EªÀgÀ ¥ÀwAiÀiÁzÀ ®PÀëöät @ §§Äæ vÀAzÉ ¥Àæ¨sÀÄgÁªÀ dªÀgÉ ªÀAiÀĸÀÄì: 40 ªÀµÀð eÁw: ªÀÄgÁoÀ G: PÀÆ° PÉ®¸À ¸Á: ¤®PÀAoÀ vÁ: §¸ÀªÀPÀ¯Áåt. gÀªÀgÀÄ ¸ÀĪÀiÁgÀÄ 1 wAUÀ½AzÀ PÁªÀÄ¯É dégÀ¢AzÀ §¼À®ÄwÛzÀÄ, ¢£ÁAPÀ 21/05/2017 gÀAzÀÄ   D£ÀAzÀªÁr UÁæªÀÄPÉÌ PÁªÀÄ¯É OµÀzÀ vÉUÉzÀÄPÉƼÀî®Ä §A¢zÀÄ gÁwæ D£ÀAzÀªÁr UÁæªÀÄzÀ°è ªÁ¸À ªÀiÁr ¨É¼ÀUÉÎ JzÀÄÝ   ¤®PÀAoÀ UÁæªÀÄPÉÌ §gÀĪÁUÀ PÁ²£ÁxÀ vÀAzÉ gÁªÀÄZÀAzÀæ¥Áà ¥Ánïï gÀªÀgÀ ºÉÆ®zÀ°ègÀĪÀ ¤Ãj£À £À¼ÀPÉÌ ¤ÃgÀÄ PÀÄrAiÀÄ®Ä ºÉÆV DPÀ¹äPÀªÁV £É®PÉ ©zÀÄÝ ¢£ÁAPÀ 22/05/20017 gÀAzÀÄ ¨É¼ÀUÉÎ CAzÁdÄ ¸ÀªÀÄAiÀÄ 0900 UÀAmɬÄAzÀ 1000 UÀAmÉAiÀÄ CªÀ¢üAiÀÄ°è ªÀÄÈvÀ¥ÀngÀÄvÁÛ£É. £À£Àß UÀAqÀ£À ¸ÁªÀÅ PÁªÀÄ¯É dégÀ¢AzÀ DVzÀÄÝ £À£Àß UÀAqÀ£À ¸Á«£À°è AiÀiÁgÀ ªÉÄÃ®Ä AiÀiÁªÀÅzÉ ¸ÀA±ÀAiÀÄ EgÀĪÀÅ¢¯Áè.  CAvÀ ¤ÃrzÀ ºÉýPÉ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ªÀiÁPÉðl ¥ÉÆ°¸À oÁuÉ 103/2017 PÀ®A 279,337,  L¦¹ eÉÆvÉ 187 L.JªÀiï.« JPÀÖ :-

¢£ÁAPÀ 22-05-2017 gÀAzÀÄ £ÀgÀ¹AºÀ gÀhÄgÀuÁ zÉêÀ¸ÁÜ£À ©ÃzÀgÀzÀ°è zÀ±Àð£ÀPÉÌ ºÉÆÃV ¸ÁAiÀÄPÁA® 1600 UÀAmÉ ¸ÀĪÀiÁjUÉ ªÀÄgÀ½ ºÉÆÃUÀĪÁUÀ ©ÃzÀgÀ d»gÁ¨ÁzÀ gÉÆÃrUÉ zÉêÀ zÉêÀ ªÀ£ÀzÀ ºÀwÛgÀ jAUÀgÉÆÃqÀ PÁ£ÀðjUÉ  PÁgÀ £ÀA J¦13/PÉ 1549 £ÉÃzÀÝgÀ°è ºÉÆÃUÀÄwÛzÁÝUÀ JzÀÄj¤AzÀ ¯Áj £ÀA J¦ 28/ JPÀì 4045 £ÉÃzÀgÀ ZÁ®PÀ vÀ£Àß ªÁºÀ£À Cwà ªÉÃUÀ ºÁUÀÆ ¹µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ PÁjUÉ rQÌ ºÉÆqÉ¢gÀĪÀzÀjAzÀ PÁj£À°èzÀÝ ¦üAiÀiÁð¢ gÀ«PÀĪÀiÁgÀ vÀAzÉ ªÉÆUÀ®AiÀiÁå ªÀAiÀÄ 30 ªÀµÀð eÁw ªÀÄÄzÀgÁdÄ G: MPÀÄÌvÀ£À ¸Á: PÉÆÃdV vÁ:PÉÆqÀAUÀ¯ï f: ªÀĺÉçƧ £ÀUÀgÀ (n,J¸ï) ªÀÄvÀÄÛ ¥ÀzÀä, ®Qëöä,©üêÀÄ®Ä gÀªÀjUÉ gÀPÀÛUÁAiÀÄ UÀÄ¥ÀÛUÁAiÀÄUÉÆArzÀÄÝ ¯Áj ZÁ®PÀ ¯Áj ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É CAvÀ zÀÆgÀÄ ¤ÃrzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 143/17 PÀ®A 295(J), 153(J) L¦¹ ºÁUÀÄ 66(r) Ln PÁAiÉÄÝ :-

¢£ÁAPÀ 22/05/2017 gÀAzÀÄ 2230 UÀAmÉAiÀÄ ¸ÀĪÀiÁjUÉ ¦J¸ïL ¸ÀAvÉƵÀ J¯ï.vÀmÉ¥À½è gÀªÀgÀÄ oÁuÉAiÀÄ°èzÁÝUÀ   ¥sÉ¸ï §ÄPï ¸ÀAzÉñÀzÀ°è E¸ÁèA zsÀªÀÄðzÀ ¥À«vÀæ ¸ÀܼÀªÁzÀ ªÀÄPÁÌzÀ PÁ£É PÁ¨ÁzÀ ªÉÄÃ¯É ²ªÁf ªÀĺÁgÁd ¥sÉÆÃmÉÆ ¤°è¹ ±ÉÃgïÀ ªÀiÁrgÀÄvÁÛgÉ CAvÀ ªÀiÁ»w §A¢zÀjAzÀ ¦J¸ïL gÀªÀgÀÄ vÀ£Àß ªÉÆèÉÊ®zÀ°è ¥sÉ¸ï §ÄPï £ÉÆÃqÀ¯ÁV «µÀAiÀÄ ¤d«zÀÄÝ ºÀħ⽠»AzÀÆ §¼ÀUÀzÀ ¥sÉÆÃmÉÆà ±ÉÃgïÀ ªÀiÁrzÀÄÝ PÀAqÀħA¢gÀÄvÀÛzÉ. «zsÁå¸ÁUÀgÀ vÀAzÉ ¨Á§ÄgÁªÀ ¸Á/ªÁAfæ ºÀĪÀÄ£Á¨ÁzÀ FvÀ£ÀÄ PÁ£É PÁ¨ÁzÀ ªÉÄÃ¯É ²ªÁf ªÀĺÁgÁd gÀªÀgÀ ¨sÁªÀavÀæ ¤°è¹zÀAvÉ QæAiÉÄÃmï ªÀiÁr E¸ÁèA zsÀªÀÄðPÉÌ CªÀªÀiÁ£ÀªÁUÀĪÀ jÃwAiÀÄ°è ±ÉÃgï ªÀiÁrgÀÄvÁÛ£É ¸ÀzÀj «µÀAiÀÄzÀ §UÉÎ ¥ÀlÖtzÀ°è PÁ£ÀÆ£ÀÄ ¸ÀĪÀªÉå¸ÉÜUÉ zsÀPÉÌ §gÀĪÀ ¸ÀA¨sÀªÀ EgÀĪÀ PÁgÀt «zsÁå¸ÁUÀgÀ vÀAzÉ ¨Á§ÄgÁªÀ ¸Á/ ªÁAfæ ºÀĪÀÄ£Á¨ÁzÀ FvÀ£À ªÉÄïɠ  PÀ®A 295 (J), 153 (J) L¦¹ ºÁUÀÆ 66 (r) L.n JPÀÖ £ÉÃzÀÝgÀ CrAiÀÄ°è ¥ÀæPÀgÀt zÁR°¹ vÀ¤SÉ  PÉÊPÉƼÀî¯ÁVzÉ.


ಹಳ್ಳಿಖೇಡ (ಬಿ) ಠಾಣೆ. ಗುನ್ನೆನಂ.  68/2017 279,337, 338, 304 (ಎ) ಐ.ಪಿ.ಸಿ ಜೊತೆ 187 ಐ.ಎಂ.ವಿ.ಎಕ್ಟ್ :-

ದಿನಾಂಕ: 22/05/2017 ರಂದು 1820 ಗಂಟೆಗೆ ಮುಫಿದ ತಂದೆ ಶಬ್ಬೀರಮಿಯ್ಯಾ ತೋರನರ ಈತನು ತನ್ನ ಪಲ್ಸರ್ ಮೋಟಾರ ಸೈಕಲ ನಂ: ಕೆ.ಎ-38/ಆರ್-4991 ನೇದ್ದರ ಮೇಲೆ ಹಿಂದುಗಡೆ ತನ್ನ ಹೆಂಡತಿಯಾದ ಯಾಸ್ಮೀನ ವಯ: 25 ವರ್ಷ ಇವಳನ್ನು ಕುಡಿಸಿಕೊಂಡು  ಮೋಟಾರ ಸೈಕಲ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಎದುರುಗಡೆ ಒಂದು ಲಾರಿ ಚಾಲಕ ಸದರಿ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಸದರಿ ಲಾರಿಗೆ ಮುಫಿದ ಈತನು ತನ್ನ ಮೋಟಾರ ಸೈಕಲ ಓವರ್ ಟೇಕ್ ಮಾಡುವಾಗ ಒಮ್ಮೆಲೆ ಹಿಡಿತ ತಪ್ಪಿ ಸದರಿ ಮೋಟಾರ ಸೈಕಲ ಲಾರಿಯ ಹಿಂದುಗಡೆ ಡಿಕ್ಕಿಯಾಗಿರುತ್ತದೆ, ಡಿಕ್ಕಿ ಮಾಡಿದ ಲಾರಿ ಚಾಲಕ ಸದರಿ ಲಾರಿಯನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಮೋಟಾರ ಸೈಕಲ ಹಿಂದುಗಡೆ ಕುಳಿತ ಯಾಸ್ಮೀನ ಇವಳ ಹೊಟ್ಟೆಯ ಮೇಲಿಂದ ಲಾರಿ ಟೈರ್ ಹೋಗಿ ಅವಳ ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಹೊಟ್ಟೆ ಹರಿದಿರುತ್ತದೆ ಮತ್ತು ಸೊಂಟಕ್ಕೆ ಹತ್ತಿ ಪೂರ್ತಿಯಾಗಿ ಮುರಿದು ಉಲ್ಟಾ ಆಗಿರುತ್ತದೆ, ಎಡಗೈಗೆ ಹತ್ತಿ ಫೂರ್ತಿಯಾಗಿ ಮುರಿದು ಇವಳು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಹಾಗೂ ಇವಳು ಗರ್ಭಿಣಿ ಇದ್ದ ಬಗ್ಗೆ ಕಂಡುಬಂದಿರುತ್ತದೆ, ಮುಫಿದ ಈತನಿಗೆ ಎಡಗೈಸ ಮುಂಗೈಗೆ ಹತ್ತಿ ಮುರಿದಿರುತ್ತದೆ ಮತ್ತು ಎಡಗಾಲ ಪಾದಕ್ಕೆ ಹತ್ತಿ ತರಚಿದ ರಕ್ತಗಾಯಗಳು ಆಗಿರುತ್ತದೆ, ನಂತರ ಅಪಘಾತ ಪಡಿಸಿದ ಲಾರಿ ನೋಡಲು ಅದರ ನಂ: ಕೆ.ಎ-39/7420 ಇದ್ದು ಅದರ ಚಾಲಕನ ಹೆಸರು ವಿಳಾಸ ಗೋತ್ತಾಗಿರುವದಿಲ್ಲಾ ನಂತರ ನಾನು ಮುಫಿದ ಈತನಿಗೆ ವಿಚಾರಿಸಲು ಮುಫಿದ ಈತನ ಹೆಂಡತಿಯಾದ ಯಾಸ್ಮೀನ ಇವಳು 7 ತಿಂಗಳ ಗರ್ಭವತಿ ಇದ್ದು ಇವಳಿಗೆ ಇಂದು ಆಸ್ಪತ್ರೆಗೆ ತೋರಿಸುವ ಸಲುವಾಗಿ ಬೀದರಕ್ಕೆ ಹೋಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಮರಳಿ ಬರುತ್ತಿರುವದಾಗಿ ತಿಳಿದು ಬಂದಿರುತ್ತದೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

KALABURAGI DISTRICT REPORTED CRIMES

ಮಟಕಾ ಜೂಜುಕೋರರ ಬಂಧನ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ:22/05/2017 ರಂದು ಶ್ರೀ ಸಂಜೀವಕುಮಾರ ಪಿಎಸ್ ರಾಘವೆಂಸ್ರ ನಗರ ಪೊಲೀಸ್ಠಾಣೆ ಕಲಬುರಗಿ ರವರು  ಠಾಣೆ ವ್ಯಾಪ್ತಿಯ ರಿಂಗ್ರೋಡ ಡಬರಬಾದ ಕ್ರಾಸ್ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಒಬ್ಬನು ವ್ಯಕ್ತಿ ದೈವಲಿಲೆಯ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಾತ್ಮಿ ಮೇರೆಗೆ ಠಾನೆಯ ಹೋಗಿ  ಠಾಣೆಯ  ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡಿ ಮಟಕಾ ಜೂಜಾಟ ನಡೆಸುತ್ತಿದ್ದ 1) ಖುಸ್ರೊ ತಂದೆ ರಶಿದ ಮಿಯಾ ಸಾ:ಆಶ್ರಯ ಕಾಲೋನಿ ಜಾಫರಬಾದ ಈತನಿಗೆ ದಸ್ತಗೀರ ವಾಡಿ ವಿಚಾರಿಸಲಾಗಿ ತಾನು ಮಟಕಾ ಚೀಟಿಗಳನ್ನು ಬರೆದು ಹಸನ್ ಸೋಲಾಪುರಿ ಸಾ:ಎಮ್ಎಸ್‌‌ಕೆ ಮಿಲ್ಕಲಬುರಗಿ ಇತನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿ ಖುಸ್ರೋ ಈತನಿಂದ ಒಂದು ಬಾಲ್ಪೆನ್‌, 1 ಮಟಕಾ ಬರೆದ ಚೀಟಿ, ನಗದು ಹಣ 1260/-ರೂಗಳು ವಶಪಡಿಸಿಕೊಂಡು ಸದರಿಯವರ ವಿರುದ್ದ ಠಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳುಸಾಗಾಟಗಾರರ ಬಂಧನ

ಫರಹತಾಬಾದ ಪೊಲೀಸ್ ಠಾಣೆ:  ದಿನಾಂಕ 22-05-2017 ರಂದು ಠಾಣೆವ್ಯಾಪ್ತಿಯ ಮೈನಾಳ ಗ್ರಾಮದ ಹತ್ತಿರ ಅಕ್ರವಾಗಿ ಟಿಪ್ಪರ ಮೂಲಕ ಮರಳನ್ನು ಕಳ್ಳತನ ಮಾಡುತ್ತಿರುವ  ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಫರಹತಾಶಬಾದ ಪೊಲೀಸ್ ಠಾಣೆಯವರು ಋಆಣೆಯ ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಅಕ್ರಮವಾಗಿ ಮರಳನ್ನು ಟಿಪ್ಪರನಲ್ಲಿ ತುಂಬಿಕೊಂಡು ಕಳ್ಳತನ ಮಾಡುತ್ತಿದ್ದ ಟಿಪ್ಪರ ನಂ ಎಪಿ 23/ ಯು 8029 ನೇದ್ದನ್ನು ವಶಪಡಿಸಿಕೊಂಡು ಸದರಿ ಟಿಪ್ಪರ ಚಾಲಕ ಮತ್ತು ಇನ್ನೊಬ್ಬನನ್ನು ವಶಕ್ಕೆ ಪಡೆದುಕೊಂಡು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡುತ್ತಿದ್ದ ಸದರಿಯವರ ವಿರುದ್ದ ಫರಹತಾಬಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.